ಗೌರವ ಪುರಸ್ಕಾರಕ್ಕೆ 2019ನೇ ಸಾಲಿನಲ್ಲಿ ಅಬ್ದುಲ್ ರಝಾಕ್ ಅನಂತಾಡಿ(ಬ್ಯಾರಿ ಶಿಕ್ಷಣ) ಟಿ.ಎಸ್. ಹುಸೈನ್(ಬ್ಯಾರಿ ಸಾಹಿತ್ಯ), ಅಬ್ದುಲ್ ಮಜೀದ್ ಸೂರಲ್ಪಾಡಿ (ಬ್ಯಾರಿ ಸಂಯುಕ್ತ ಕ್ಷೇತ್ರ ), ಆಪತ್ಬಾಂಧವ ಆಸಿಫ್ ಕಾರ್ನಾಡು (ಸಮಾಜ ಸೇವೆ ಕ್ಷೇತ್ರ), ಆಲಿಕುಂಞ ಪಾರೆ (ಬ್ಯಾರಿ ಸಂಘಟನೆ) ಹಾಗೂ 2020ನೇ ಸಾಲಿನಲ್ಲಿ ಡಾ.ಇಸ್ಮಾಯಿಲ್(ವೈದ್ಯಕೀಯ ಕ್ಷೇತ್ರ), ಟಿ.ಎ. ಮೊಹಮ್ಮದ್ ಆಸಿಫ್ (
ಬ್ಯಾರಿ ಶಿಕ್ಷಣ), ಇಲ್ಯಾಸ್ ಮಂಗಳೂರು (ಸಮಾಜ ಸೇವೆ), ರಾಶ್ ಬ್ಯಾರಿ ( ಬ್ಯಾರಿ ಸಂಘಟನೆ), ಸಫ್ವಾನ್ ಶಾ ಬಹರೈನ್(ಬ್ಯಾರಿ ಯುವ ಪ್ರತಿಭೆ) ಆಯ್ಕೆ ಮಾಡಲಾಗಿದೆ.