ನಾಡಿಗಾರ್ ಸಂಘಂ ಪ್ರಧಾನ ಕಾರ್ಯದರ್ಶಿಯೂ ಆಗಿರುವವಿಶಾಲ್, ತಮಿಳು ಸಿನಿಮಾ ನಿರ್ಮಾಪಕರ ಮಂಡಳಿಯ ಅಧ್ಯಕ್ಷರೂ ಹೌದು.ತೆರೆ ಮೇಲೆ ಕಲಾವಿದರು ಸಿಗರೇಟ್ ಸೇದುವುದನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದ ವಿಶಾಲ್ ಅವರಿಗೆ ಈ ಮೊದಲು ಪತ್ರ ಬರೆದಿದ್ದನ್ನು ರಾಮದಾಸ್ ಅವರು ನೆನಪಿಸಿದ್ದಾರೆ.