ಬಳಿಕ ಕ್ಷಮೆ ಕೋರಿರುವ ಶಾಲೆಯಆಡಳಿತ, ‘ನಾವು ಎಲ್ಲ ಹಬ್ಬಗಳನ್ನೂ ಆಚರಿಸುತ್ತೇವೆ. ವಿದ್ಯಾರ್ಥಿಗಳನ್ನು ಅವರ ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುವುದಿಲ್ಲ. ಈ ನಿಯಮವನ್ನು ಶಾಲೆಯ ಆರಂಭದಿಂದಲೂ ಅಳವಡಿಸಿಕೊಂಡು ಬರಲಾಗಿದೆ. ನಾವು ಯಾರೊಬ್ಬರನ್ನೂ ಅಮಾನತು ಮಾಡಿಲ್ಲ. ಇಂತಹ ಪ್ರಕರಣಗಳು ಪುನರಾವರ್ತನೆಯಾಗುವುದಿಲ್ಲ’ ಎಂದು ಹೇಳಿಕೆ ನೀಡಿದೆ.