‘ರಸ್ತೆ ಮತ್ತು ರೈಲುಗಳಲ್ಲಿ ವಲಸೆ ಕಾರ್ಮಿಕರ ಸಂಕಟ ನೋಡಿದ್ದೆ. ನನ್ನ ಬಳಿಯ ಕಾರ್ಮಿಕರಿಗೆ ಈ ಸಮಸ್ಯೆ ಅಗಬಾರದು ಎಂದು ಅವರಿಗೆ ವಿಮಾನ ಟಿಕೆಟ್ ಬುಕ್ ಮಾಡಿಸಿದೆ. ಎಲ್ಲರಂತೆ ಅವರೂ ಗೌರವಕ್ಕೆ ಅರ್ಹರು. ಅವರು ಸುರಕ್ಷಿತವಾಗಿ ತಮ್ಮೂರಿಗೆ ತಲುಪಿದ್ದಾರೆಂದು ತಿಳಿದು ಸಂತಸವಾಯಿತು’ ಎಂದು ಪಪ್ಪನ್ ಸಿಂಗ್ ತಿಳಿಸಿದ್ದಾರೆ.