ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೋಭಾಲ್ ಪುತ್ರ ವಿವೇಕ್ ಅವರು ನಿಯತಕಾಲಿಕೆ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಬ್ರಿಟನ್ನ ಕೇಮನ್ ದ್ವೀಪದಲ್ಲಿ ವಿವೇಕ್ ಹಣ ಹೂಡಿಕೆ ಮಾಡಿದ್ದಾರೆ ಎಂದು ‘ಕಾರವನ್’ ನಿಯತಕಾಲಿಕೆ ಲೇಖನ ಪ್ರಕಟಿಸಲಾಗಿತ್ತು. ಬಳಿಕ, ಜೈರಾಮ್ ರಮೇಶ್ ಅವರು ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದ್ದರು.