‘ಮೋದಿ ಅವರ ರಾಷ್ಟ್ರೀಯತೆ ಹುಸಿ. ಮೋದಿ ಅವರ ರಾಷ್ಟ್ರೀಯವಾದ ವಂಚನೆ. ಮೋದಿ ಅವರು ರಾಷ್ಟ್ರೀಯವಾದದ ಮಾಯಾ
ಜಾಲ ಸೃಷ್ಟಿಸಿದ್ದಾರೆ. ಈ ಮಾಯಾಜಾಲದ ಆಚೆಗೆ ಹೋದರೆ ಸತ್ಯ ಗೋಚರವಾಗುತ್ತದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಕೇಜ್ರಿ
ವಾಲ್ ಹೇಳಿದ್ದಾರೆ. ಕೇಂದ್ರ ಸರ್ಕಾರವು ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ. ಈ ಭಯೋತ್ಪಾದನೆಯಿಂದಾಗಿ ದೇಶದ ವ್ಯಾಪಾರ ಮತ್ತು ಉದ್ಯಮ ನೆಲಕಚ್ಚಿದೆ ಎಂದೂ ಅವರು ಆಪಾದಿಸಿದ್ದಾರೆ.