ತಿರೊಂಗ ಅಬೊ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆಯಲ್ಲಿ ಶಾಸಕರು ಈ ಕುರಿತು ಮುಂದಿರಿಸಿದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪೆಮಾ ಖಂಡು, ‘ಸರ್ವ ಪಕ್ಷಗಳ ಸಭೆ ಕರೆದು, ಚಕತ್ ಅಬೊ ಅವರನ್ನು ಮತ್ತೆ ಉಪಚುನಾವಣೆ ನಡೆಸದೇ ಅವಿರೋಧವಾಗಿ ಆಯ್ಕೆ ಮಾಡುವ ಪ್ರಸ್ತಾವವನ್ನು ಮಂಡಿಸಲಾಗುವುದು.ಅವರು ಅವಿರೋಧವಾಗಿ ಆಯ್ಕೆಯಾಗುವಂತೆ ಅವಕಾಶ ಕಲ್ಪಿಸಿ ಯುವ ನಾಯಕ ತಿರೊಂಗ್ ಅಬೊ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.