ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹನುಮಂತ ಜಾತಿ ವಿಷಯ ಪ್ರಸ್ತಾಪ ಆಗಿತ್ತು. ‘ಹನುಮಾನ್ ಕಾಡಿನಲ್ಲಿದ್ದವನು, ಅವಕಾಶ ವಂಚಿತ ದಲಿತ’ ಎಂದು ಯೋಗಿ ಹೇಳಿದ್ದರು. ಆದರೆ, ಇದಕ್ಕೆ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಾದ ಬಳಿಕ, ಭೋಪಾಲ್ನ ಜೈನ ಅರ್ಚಕರೊಬ್ಬರು, ಹನುಮಂತ ದಲಿತ ಅಲ್ಲ, ಜೈನ ಎಂದಿದ್ದರು.