ಮಣ್ಣು ಮತ್ತು ಕಲ್ಲಿನಿಂದ ಮಾಡಿಗ ರಸಗುಲ್ಲಾವನ್ನು ನನಗೆ ಕೊಡಬೇಕೆಂದು ದೀದಿ ಬಯಸಿದ್ದಾರೆ. ಬಂಗಾಳದ ಮಣ್ಣಿನಲ್ಲಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾವಂದ, ಜೆ.ಸಿ ಬೋಸ್, ನೇತಾಜಿ , ಎಸ್ಪಿ ಮುಖರ್ಜಿ ಮೊದಲಾದವರ ಸತ್ವ ಇದೆ. ಆ ಮಣ್ಣಿನಿಂದ ಮಾಡಿದ ರಸಗುಲ್ಲಾ ಸಿಕ್ಕಿದರೆ ಅದು ನನ್ನ ಪಾಲಿಗೆ ಪ್ರಸಾದ ಎಂದಿದ್ದಾರೆ ಮೋದಿ.