ಶಿಫಾರಸಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಆ. 22 ಮತ್ತು 27ರಂದು ಸರ್ಕಾರವು ಎರಡು ಪತ್ರಗಳನ್ನು ಕೊಲಿಜಿಯಂಗೆ ಬರೆದಿತ್ತು. ದಾಖಲೆಗಳನ್ನೂ ಸಲ್ಲಿಸಿತ್ತು. ಇದರ ಆಧಾರದಲ್ಲಿ ಕೊಲಿಜಿಯಂ ತನ್ನ ಶಿಫಾರಸನ್ನು ಸೆ. 5ರಂದು ಮಾರ್ಪಡಿಸಿ, ಖುರೇಷಿ ಅವರನ್ನು ತ್ರಿಪುರಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನೇಮಿಸಲು ಶಿಫಾರಸು ಮಾಡಿತ್ತು.