‘ಸಿಂಗಾಪುರ ಪ್ರಜೆ ನೂರುಲ್ಲಾಯ್ನೆ, ತಮಿಳುನಾಡಿನ ನಿವಾಸಿಗಳಾದ ಅಲಿ, ಅಬ್ದುಲ್ ಖಾದೀರ್, ನಾಗೂರ್ ಮೆವನ್, ಸಾಥಿಕ್ ಹಾಗೂ ಶಾಹುಲ್ಲಾ ಹಮೀದ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಬಿಸ್ಕತ್ಗಳನ್ನು ಅವರು ಎಲ್ಲಿಂದ ತಂದಿದ್ದರು? ಎಲ್ಲಿಗೆ ತೆಗೆದುಕೊಂಡು ಹೊರಟಿದ್ದರು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ಕಸ್ಟಮ್ಸ್ನ ಹೆಚ್ಚುವರಿ ಆಯುಕ್ತ ಹರ್ಷವರ್ಧನ್ ಉಮ್ರೆ ತಿಳಿಸಿದರು.