ಅನರ್ಹಗೊಂಡಿರುವ ಶಾಸಕ ಎಚ್. ವಿಶ್ವನಾಥ್, ‘ಕನಕಶ್ರೀ ಸಂಕೀರ್ಣಕ್ಕೆ ಸರ್ಕಾರ ₹1 ಕೋಟಿ ನೀಡಿದೆ. ಕನಕಶ್ರೀ ಹೌಸಿಂಗ್ ಸೊಸೈಟಿಯವರು 50 ನಿವೇಶನ ಮಾರಾಟ ಮಾಡಿ ಹಣ ಹೊಂದಿಸಿದ್ದಾರೆ. ಗೃಹ ನಿರ್ಮಾಣ ಸಂಸ್ಥೆಗಳ ವಿರುದ್ಧ ದೂರುಗಳು ಹೆಚ್ಚುತ್ತಿರುವ ಈ ವೇಳೆ, ಕನಕಶ್ರೀ ಸೊಸೈಟಿ ಮಾದರಿ ಕಾರ್ಯ ಮಾಡಿದೆ’ ಎಂದು ಶ್ಲಾಘಿಸಿದರು.