‘ಅಭಿವೃದ್ಧಿ ಕೆಲಸ ಮಾಡದೇ ಧರ್ಮ–ಧರ್ಮ, ಜಾತಿ–ಜಾತಿಗಳನ್ನು ಒಡೆದು, ವೀರಶೈವ–ಲಿಂಗಾಯತರನ್ನು ವಿಭಜಿಸಿ ಅಧಿಕಾರಕ್ಕೆ ಬರಬಹುದು ಎನ್ನುವ ಭ್ರಮೆಯಲ್ಲಿದ್ದರು. ಭ್ರಮನಿರಸನರಾಗಿರುವುದರಿಂದ ಹುಚ್ಚುತನದ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಅವರಿಗೆ ಗೌರವ ಬರುವುದಿಲ್ಲ. ರಾಜ್ಯಕ್ಕೆ, ಕನ್ನಡಿಗರಿಗೆ ಗೌರವ ಬರುವುದಿಲ್ಲ. ಕಾಂಗ್ರೆಸ್ನವರು ಅವರ ಪಕ್ಷ ಉಳಿಸಿಕೊಳ್ಳಬೇಕಾದರೆ, ಸಿದ್ದರಾಮಯ್ಯ ಅವರನ್ನು ನಿಮ್ಹಾನ್ಸ್ಗೆ ಸೇರಿಸಲಿ’ ಎಂದರು.