ಸಚಿವರಿಗೆ ತಲುಪಿಸಲು ಮೋಹನ್ ಕುಮಾರ್ ಅವರಿಗೆ ಹಣ ನೀಡಿದ್ದನ್ನಲಾದ ಗುತ್ತಿಗೆದಾರರಾದ ನಂದ, ಶ್ರೀನಿಧಿ, ಅನಂತು ಮತ್ತು ಕೃಷ್ಣಮೂರ್ತಿ ಅವರ ವಿರುದ್ಧವೂ ಎಫ್ಐಆರ್ ದಾಖಲಾಗಿದ್ದು, ಬುಧವಾರ ಅವರ ವಿಚಾರಣೆ ನಡೆಯಲಿದೆ. ಕೃಷ್ಣಮೂರ್ತಿಯು ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರ ಕಚೇರಿ ನೌಕರ ಎನ್ನಲಾಗಿದ್ದು,
ಈ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.