‘ತ್ರಿವಳಿ ತಲಾಕ್ ನಿಷೇಧವಾದಾಗ ಚಪ್ಪಾಳೆ ತಟ್ಟಿದ ಮಹಾನ್ ನಕಲಿ ದೇಶಭಕ್ತ ಬಿಜೆಪಿಯವರೆ, ಇವತ್ತು ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ವಿರೋಧವೇಕೆ’ ಎಂದು ಜಗದೀಶ ಮಾದಾರ್ ಎಂಬುವವರು ಪ್ರಶ್ನಿಸಿದರೆ, ‘ಶಬರಿಮಲೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ತಲೆಬಾಗಬೇಕು ಎಂದು ಹೇಳುವ ಸಿದ್ದರಾಮಯ್ಯ, ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದನ್ನು ಯಾಕೆ ಪಾಲಿಸಲಿಲ್ಲ’ ಎಂದು ಚಂದ್ರುರಾಜ್ ಕೇಳಿದ್ದಾರೆ.