ನಡೆಯದ ಕಾಮಗಾರಿ: ಕಾನೂನಿನ ತೊಡಕು
ನಗರಪಾಲಿಕೆಯ ರಂಗಾಚಾರ್ಲು ಪುರಭವನ ಸಮಿತಿಯ ಅಧ್ಯಕ್ಷರಾಗಿ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಆಯ್ಕಾಯಾಗಿದ್ದಾರೆ. ಕೇವಲ 2 ತಿಂಗಳ ಅವಧಿಗೆ ಆಗಿರುವ ಇವರ ನೇಮಕ ಅವಧಿಯಲ್ಲಿ ಪುರಭವನದ ಅಭಿವೃದ್ಧಿ ಕಾರ್ಯಗಳು ಆಗಬಲ್ಲುದೇ? ಈಗಾಗಲೇ ನಿಂತಿರುವ ಪುರಭವನದ ಅಭಿವೃದ್ಧಿ ಕಾರ್ಯದ ಗತಿಯೇನು? ಎಂದು ಅವರು ‘ಮೆಟ್ರೊ'ಗೆ ಪ್ರತಿಕ್ರಿಯಿಸಿದ್ದಾರೆ.Last Updated 29 ಜೂನ್ 2018, 9:27 IST