ಮರ ಅಭಿವೃದ್ಧಿಯಲ್ಲಿ ಹೊಸ ಬೆಳಕು...
ಸರ್ಕಾರ ಅರಣ್ಯಾಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಇಷ್ಟು ವರ್ಷಗಳಲ್ಲಿ ನೆಟ್ಟು ಬೆಳೆದಿದ್ದೆಷ್ಟು ? ಲೆಕ್ಕ ಸಿಗಲಿಕ್ಕಿಲ್ಲ. ಇಂದು ರಾಜ್ಯದ ಮರ ಅಭಿವೃದ್ಧಿಯಲ್ಲಿ ಹೊಸ ಶಕೆ ಶುರುವಾಗಿದೆ. ಹೊಲದಲ್ಲಿ ಸಸಿ ಬೆಳೆಸಿ ಗೆದ್ದ ರೈತರು ಒಬ್ಬರಿಂದ ಒಬ್ಬರಿಗೆ ಮಾಹಿತಿ ಹಂಚುತ್ತ ಬಯಲು ನೆಲಕ್ಕೆ ಹಸಿರು ತುಂಬುವ ಪ್ರಯತ್ನ ನಡೆಸಿದ್ದಾರೆ. ವಿಶ್ವ ಪರಿಸರ ದಿನದ (ಜೂನ್ 5) ಸಂದರ್ಭದಲ್ಲಿ ಹೊಲದ ಮರೆಯ ಹಸಿರು ದಾರಿ ಹುಡುಕುವ ಪ್ರಯತ್ನ ಇಲ್ಲಿದೆ.Last Updated 15 ಜೂನ್ 2018, 8:42 IST