ಮಲಪ್ರಭೆಯ ನಾಡಿನಲ್ಲಿ ಕುರಾಶ್ ಖ್ಯಾತಿ...
ರಾಜ್ಯದ ರಾಜಧಾನಿ ಬೆಂಗಳೂರಿನಿಂದ ದೂರದ ತುದಿಯಲ್ಲಿರುವ ಬೆಳಗಾವಿಯಲ್ಲಿ ಜೂಡೊ ಕ್ರೀಡೆಯ ಬೀಜ ಬಿತ್ತಿದ ಕೋಚ್ ದಂಪತಿ ಇಂದು ಕುರಾಶ್ ಬೀಜ ಬಿತ್ತುತ್ತಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ ಅವರಿಗೆ ಇದೇ ದಂಪತಿ ತರಬೇತಿ ನೀಡಿದ್ದಾರೆ. ಮುಂಬರುವ ವರ್ಷಗಳಲ್ಲಿ ಹಲವು ಕುರಾಶ್ ಕ್ರೀಡಾಪಟುಗಳು ಬೆಳಗಾವಿಯಿಂದ ಹೊರಹೊಮ್ಮಿದರೆ ಆಶ್ಚರ್ಯಪಡಬೇಕಾಗಿಲ್ಲ.Last Updated 9 ಸೆಪ್ಟೆಂಬರ್ 2018, 19:30 IST