ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kushalanagar

ADVERTISEMENT

ಕುಶಾಲನಗರ | ಬತ್ತಿದ ಆನೆಕಾಡು ಕೆರೆ; ಪ್ರಾಣಿಗಳಿಗೆ ನೀರಿಲ್ಲ

ಉತ್ತರ ಕೊಡಗಿನ ಆನೆಕಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಕೆರೆಗಳು ಬತ್ತಿ ಹೋಗಿದ್ದು, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
Last Updated 4 ಮಾರ್ಚ್ 2024, 4:51 IST
ಕುಶಾಲನಗರ | ಬತ್ತಿದ ಆನೆಕಾಡು ಕೆರೆ; ಪ್ರಾಣಿಗಳಿಗೆ  ನೀರಿಲ್ಲ

ಕುಶಾಲನಗರ: ಗಲಭೆ ಪ್ರಕರಣದ ಆರೋಪಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯ ಬಂಧನ ಖಂಡಿಸಿ ಬಿಜೆಪಿ ವತಿಯಿಂದ ಪಟ್ಟಣದ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 4 ಜನವರಿ 2024, 5:20 IST
ಕುಶಾಲನಗರ: ಗಲಭೆ ಪ್ರಕರಣದ ಆರೋಪಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

ಜಿಲ್ಲೆಗೆ ಹೆಚ್ಚುವರಿ ಅನುದಾನ ತರುವಲ್ಲಿ ಶಾಸಕ ಡಾ.ಮಂತರ್ ಗೌಡ ವಿಫಲ: ಬಿಜೆಪಿ

ಜಿಲ್ಲೆಗೆ ಹೆಚ್ಚುವರಿ ಅನುದಾನ ತರುವಲ್ಲಿ ಶಾಸಕ ಮಂತರ್ ಗೌಡ  ವಿಫಲ ಬಿಜೆಪಿ ಮುಖಂಡರ ಆರೋಪ
Last Updated 29 ನವೆಂಬರ್ 2023, 15:38 IST
ಜಿಲ್ಲೆಗೆ ಹೆಚ್ಚುವರಿ ಅನುದಾನ ತರುವಲ್ಲಿ ಶಾಸಕ ಡಾ.ಮಂತರ್ ಗೌಡ ವಿಫಲ: ಬಿಜೆಪಿ

ಕುಶಾಲನಗರ: ವ್ಯಕ್ತಿ ಸಾವು- ಆತ್ಮಹತ್ಯೆ ಶಂಕೆ

ಕುಶಾಲನಗರ: ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊರ್ವ ಮೃತಪಟ್ಟಿದ್ದು, ಸೇತುವೆ‌ಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದೆ.
Last Updated 23 ಜೂನ್ 2023, 12:43 IST
fallback

ಕುಶಾಲನಗರ : ಮಣ್ಣಿನ ಶಿಥಿಲ ಮನೆಯಲ್ಲಿ ಶತಾಯುಷಿ

ಭುವನಗಿರಿ: ‘ಅರ್ಜಿ ಹಾಕಿಲ್ಲ’ ಎಂದ ಗ್ರಾಮ ಪಂಚಾಯಿತಿ
Last Updated 3 ಮೇ 2023, 20:22 IST
ಕುಶಾಲನಗರ : ಮಣ್ಣಿನ ಶಿಥಿಲ ಮನೆಯಲ್ಲಿ ಶತಾಯುಷಿ

ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಕುಶಾಲನಗರ ಸಮೀಪದ ಕೂಡ್ಲೂರು ಬಳಿಯ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಭಾನುವಾರ ಮೃತಪಟ್ಟಿದ್ದಾರೆ.
Last Updated 12 ಫೆಬ್ರುವರಿ 2023, 9:21 IST
ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಕುಶಾಲನಗರ| ಹೃದಯಾಘಾತದಿಂದ 6ನೇ ತರಗತಿ ವಿದ್ಯಾರ್ಥಿ ಸಾವು

ಕುಶಾಲನಗರದ ಕೂಡುಮಂಗಳೂರು ಗ್ರಾಮದ ಕೀರ್ತನ್ (12) ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
Last Updated 8 ಜನವರಿ 2023, 7:53 IST
ಕುಶಾಲನಗರ| ಹೃದಯಾಘಾತದಿಂದ 6ನೇ ತರಗತಿ ವಿದ್ಯಾರ್ಥಿ ಸಾವು
ADVERTISEMENT

ಈಡೇರದ ಭರವಸೆ; ಕುಶಾಲನಗರಕ್ಕೆ ಸಮುದಾಯ ಆರೋಗ್ಯ ಕೇಂದ್ರವೇ ಗತಿ!

ತಾಲ್ಲೂಕು ಆಸ್ಪತ್ರೆಗೆ ಸಿಕ್ಕ ಭರವಸೆ, ಈಡೇರುತ್ತಿಲ್ಲ ಬೇಡಿಕೆ; ತಪ್ಪಿಲ್ಲ ರೋಗಿಗಳ ಬಳಲಿಕೆ
Last Updated 14 ಸೆಪ್ಟೆಂಬರ್ 2022, 19:30 IST
ಈಡೇರದ ಭರವಸೆ; ಕುಶಾಲನಗರಕ್ಕೆ ಸಮುದಾಯ ಆರೋಗ್ಯ ಕೇಂದ್ರವೇ ಗತಿ!

ಗುಡ್ಡೆಹೊಸೂರು ಅಪಘಾತ : ಅರಣ್ಯ ಇಲಾಖೆ ನೌಕರ ಸೇರಿ ಇಬ್ಬರ ಸಾವು

ಗುಡ್ಡೆಹೊಸೂರು : ರಸ್ತೆ ಅಪಘಾತ ಬೈಕ್‌ ಸವಾರರು ಸಾವು ಕುಶಾಲನಗರ : ಸಮೀಪದ ಗುಡ್ಡೆಹೊಸೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರಿಬ್ಬರು ಮೃತಪಟ್ಟಿರುವ ಘಟನೆ‌ ನಡೆದಿದೆ. ಗುಡ್ಡೆಹೊಸೂರು ಬಳಿ ಬುಧವಾರ ರಾತ್ರಿ ಕಾರು ಮತ್ತು ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ದೀಕ್ಚಿತ್ ಮತ್ತು ಪೊನ್ನಪ್ಲ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಗೋಣಿಕೊಪ್ಪದ ಕೈಕೇರಿಯ ಮಣಿಕಂಠ ಹಾಗೂ‌ ಸುಮಿತ್ರ ದಂಪತಿಗಳ ಪುತ್ರ ದೀಕ್ಷಿತ್ (24 ವರ್ಷ) ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಬಸವನಹಳ್ಳಿ ನಿವಾಸಿ ಪೊನ್ನಪ್ಪನವರಿಗೆ ಗಂಭೀರ ಗಾಯಗಳಾದ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಪೊನ್ನಪ್ಪನವರು ಕೊನೆಯುಸಿರೆಳೆದಿದ್ದಾರೆ. ದೀಕ್ಷಿತ್ ಅವರು ಗುಡ್ಡೇಹೊಸೂರು ಮಾರ್ಗದಿಂದ ಕುಶಾಲನಗರದ ಕಡೆಗೆ ಬೈಕ್ ನಲ್ಲಿ ಆಗಮಿಸುತ್ತಿದ್ದು ಎದುರಿನಿಂದ ಬಂದ ಕಾರಿನ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ದೀಕ್ಷಿತ್ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಮೃತರು ಓರ್ವ ಕಿರಿಯ ಸಹೋದರ ಹಾಗೂ ಪೋಷಕರನ್ನು ಅಗಲಿದ್ದಾರೆ. ಅಪಘಾತ ಸಂಭವಿಸಿದ ಸಂದರ್ಭ ರಸ್ತೆ ಮಧ್ಯದಲ್ಲಿ ನರಳಾತ್ತಿದ್ದುದನ್ನು ಕಂಡು ಕುಶಾಲನಗರ ನಿವಾಸಿ ಜಲೀಲ್, ಕಲೀಲ್, ಅಜೀಜ್, ಜಕ್ರಿಯಾ ಹಾಗೂ ಇನ್ನಿತರರು ಪೊನ್ನಪ್ಪರವರನ್ನು ಮಡಿಕೇರಿಯ ಆಸ್ಪತ್ರೆಗೆ ರವಾನಿಸಿ‌ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಕುಶಾಲನಗರ ಸಂಚಾರಿ ಪೋಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Last Updated 24 ಜೂನ್ 2022, 2:16 IST
fallback

ಕುಶಾಲನಗರ: ಕಡಿಮೆ ಅಂಕ; ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ಕಡಿಮೆ ಅಂಕ ಬಂದಿದ್ದರಿಂದ ಬೇಸರಗೊಂಡ ಪಿಯು ವಿದ್ಯಾರ್ಥಿನಿ ಸಂಧ್ಯಾ (17) ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 18 ಜೂನ್ 2022, 10:40 IST
ಕುಶಾಲನಗರ: ಕಡಿಮೆ ಅಂಕ; ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT