ಅಲ್ಪಸಂಖ್ಯಾತ ಹಕ್ಕು ಹತ್ತಿಕ್ಕಿದರೆ ದೇಶಕ್ಕೆ ಗಂಡಾಂತರ
ಭಾರತ ಒಂದು ಮತಕ್ಕೆ ಸೇರಿದ ರಾಷ್ಟ್ರವಲ್ಲ. ಬಹುಮತೀಯ ರಾಷ್ಟ್ರ. ಸಂವಿಧಾನಬದ್ಧವಾಗಿರುವ ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕಲು ಹೋದರೆ ದೇಶಕ್ಕೆ ಗಂಡಾಂತರ ಎದುರಾಗುತ್ತದೆ. ಅವರ ಹಿತ ಕಾಪಾಡುವಲ್ಲಿ ವಿಫಲರಾದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಎಚ್ಚರಿಸಿದರು.Last Updated 18 ಡಿಸೆಂಬರ್ 2018, 9:10 IST