ಬಡ್ತಿ: ಅಡಕತ್ತರಿಯಲ್ಲಿ ಸರ್ಕಾರ, ಇಂದು ಸಂಪುಟ ಸಭೆ
‘ಯಾವುದೇ ಆದೇಶ ಏನೇ ಹೇಳಿದ್ದರೂ ಹೊಸ ಕಾಯ್ದೆಯಲ್ಲಿರುವಂತೆ 1978 ಏ. 27ರಿಂದ ನೀಡಿರುವ ಬಡ್ತಿ ಮತ್ತು ಜ್ಯೇಷ್ಠತೆಗಳು ಸಿಂಧುವಾಗಿರಬೇಕು ಮತ್ತು ಭಂಗ ಉಂಟಾಗಬಾರದು. ಹಿಂಬಡ್ತಿಗೊಂಡವರನ್ನು, ಹಿಂಬಡ್ತಿ ದಿನದಿಂದ ಪೂರ್ವಾನ್ವಯವಾಗುವಂತೆ ಹುದ್ದೆ ಮತ್ತು ವೇತನ ಶ್ರೇಣಿಗೆ ನಿಯೋಜಿಸಿ ಆದೇಶ ಹೊರಡಿಸಬೇಕು’ ಎಂದು ರಾಜ್ಯ ಎಸ್.ಸಿ ಮತ್ತು ಎಸ್.ಟಿ ನೌಕರರ ಸಮನ್ವಯ ಸಮಿತಿ ಪಟ್ಟು ಹಿಡಿದಿದೆ.Last Updated 24 ಫೆಬ್ರುವರಿ 2019, 20:15 IST