‘ದಾಸರ ಪದಗಳು ಸನ್ಮಾರ್ಗಕ್ಕೆ ಸ್ಫೂರ್ತಿ’
ವಿಎಲ್ಎನ್ ನಿರ್ಮಾಣ್ ಪುರಂದರ ಪ್ರತಿಷ್ಠಾನ, ಪುರಂದರ ದಾಸರ ಆರಾಧನಾ ಮಹೋತ್ಸವ ಆಚರಣೆಗೆ ಸಜ್ಜಾಗಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ಇಲ್ಲಿನ ‘ಪುರಂದರ ಮಂಟಪ’ದಲ್ಲಿ ಹರಿದಾಸ ಸಂಗೀತ ಹಬ್ಬ. ಈ ಸಂದರ್ಭದಲ್ಲಿ ದಾಸವಾಣಿ ಹಾಗೂ ಲಘು ಶಾಸ್ತ್ರೀಯ ಸಂಗೀತ ಗಾಯಕ ಪುತ್ತೂರು ನರಸಿಂಹ ನಾಯಕ್ ಅವರಿಗೆ ಪ್ರತಿಷ್ಠಿತ ‘ನಿರ್ಮಾಣ್ ಪುರಂದರ ಸಂಗೀತ ರತ್ನ ಪ್ರಶಸ್ತಿ’ ಪ್ರದಾನವಾಗಲಿದೆ. ಈ ಹಿನ್ನೆಲೆಯಲ್ಲಿ ದಾಸ ಸಾಹಿತ್ಯದ ಬಗ್ಗೆ ನರಸಿಂಹ ನಾಯಕ್ ಅವರ ಜತೆ ‘ಮೆಟ್ರೊ’ ನಡೆಸಿದ ಸಂದರ್ಶನ ಇಲ್ಲಿದೆ.Last Updated 28 ಫೆಬ್ರುವರಿ 2019, 20:00 IST