ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajya Sabha deputy chairperson

ADVERTISEMENT

ಕೃಷಿ ಮಸೂದೆ ಅಂಗೀಕಾರ: ರಾಜ್ಯಸಭೆಯ ಉಪಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ

ಕೃಷಿ ಮಸೂದೆ ಅಂಗೀಕಾರ ಪ್ರಕ್ರಿಯೆಗೆ ಸಂಬಂಧಿಸಿದಂತೆರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ನಾರಾಯಣ್‌ ವಿರುದ್ಧ ಪ್ರತಿ ಪಕ್ಷಗಳುಅವಿಶ್ವಾಸ ನಿರ್ಣಯ ಮಂಡಿಸಿವೆ.
Last Updated 23 ಸೆಪ್ಟೆಂಬರ್ 2020, 7:29 IST
ಕೃಷಿ ಮಸೂದೆ ಅಂಗೀಕಾರ: ರಾಜ್ಯಸಭೆಯ ಉಪಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ

ನಿತೀಶ್‌ಕುಮಾರ್ ಓಲೈಕೆಗೆ ರಾಜ್ಯಸಭೆ ಉಪಾಧ್ಯಕ್ಷ ಸ್ಥಾನವೇ ಗಾಳ

ಬಿಹಾರಕ್ಕೆ ವಿಶೇಷ ಸ್ಥಾನ ಹಾಗೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಮತ್ತು ತಮ್ಮ ಪಕ್ಷದ ಸದಸ್ಯರಿಗೆ ರೈಲ್ವೆ ಖಾತೆ ನೀಡಬೇಕೆಂಬ ಬೇಡಿಕೆಗಳೊಂದಿಗೆ ಎನ್‌ಡಿಎ ಮೈತ್ರಿ ಜತೆ ಮುನಿಸಿಕೊಂಡಿದ್ದ ಸಿಎಂ ನಿತೀಶ್ ಕುಮಾರ್‌ ಅವರನ್ನು ಶಾಂತವಾಗಿಸಲು ಬಿಜೆಪಿ ಪ್ರಯತ್ನ ಮುಂದುವರಿಸಿದೆ. ಈ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಅಕಾಲಿದಳದ ನಾಯಕ ನರೇಶ್ ಗುಜ್ರಾಲ್‌ ಅವರನ್ನು ಕೈಬಿಟ್ಟು ಹಠಾತ್‌ ಬದಲಾವಣೆ ಮಾಡಿದೆ.
Last Updated 7 ಆಗಸ್ಟ್ 2018, 10:17 IST
ನಿತೀಶ್‌ಕುಮಾರ್ ಓಲೈಕೆಗೆ ರಾಜ್ಯಸಭೆ ಉಪಾಧ್ಯಕ್ಷ ಸ್ಥಾನವೇ ಗಾಳ
ADVERTISEMENT
ADVERTISEMENT
ADVERTISEMENT
ADVERTISEMENT