ಬರದ ನಾಡಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಚಂದದ ಸಸ್ಯೋದ್ಯಾನ
ವರುಣನ ಅವಕೃಪೆಗೆ ಒಳಗಾಗಿ ಬರದ ನಾಡು ಎಂದೆೇ ಹಣೆ ಪಟ್ಟಿ ಹೊಂದಿರುವ ತಾಲ್ಲೂಕಿನ ಕಸಬಾ ಹೋಬಳಿ ಜಾಜೂರು ಬಳಿ ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್ ರಸ್ತೆ ಬದಿಯಿರುವ ಅರಣ್ಯ ಪ್ರದೇಶದಲ್ಲಿ ಸಾಲು ಮರದ ತಿಮ್ಮಕ್ಕೆ ಹೆಸರಿನಲ್ಲಿ ಸುಂದರ ಚಂದದ ಉದ್ಯಾನ ವನವೊಂದು ತಲೆ ಎತ್ತಿದ್ದು ಪರಿಸರ ಪ್ರಯರು ಹಾಗೂ ಪ್ರವಾಸಿಗರನ್ನುತನ್ನತ್ತ ಕೈಬೀಸಿ ಕರೆಯುತ್ತಿದೆ.Last Updated 22 ಜೂನ್ 2018, 16:50 IST