ಜಾತಿಗಳ ನಡುವೆ ವಿಷ ಬೀಜ ಬಿತ್ತದಿರಿ: ವೈ.ರಾಮಪ್ಪಗೆ ಯಶವಂತರಾವ್ ಜಾಧವ್ ಸಲಹೆ
‘ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಅವರು ಹಿಂದುಳಿದ ವರ್ಗ ಹಾಗೂ ಮುಂದುವರಿದ ವರ್ಗದ ಹೆಸರಿನಲ್ಲಿ ಜಾತಿ–ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಿ, ಈ ಪ್ರಕರಣವನ್ನು ಅವರು ಇಲ್ಲಿಗೇ ಕೈಬಿಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ಸಲಹೆ ನೀಡಿದ್ದಾರೆ.Last Updated 29 ಏಪ್ರಿಲ್ 2019, 9:50 IST