ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

‘ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಸಾಧನೆ’: ಬಿ.ವೈ.ವಿಜಯೇಂದ್ರ ವಾಗ್ದಾಳಿ

‘ಕರ್ನಾಟಕದ ಪರವಾಗಿ ನಿಜವಾಗಿ ಕೆಲಸ ಮಾಡಿದ್ದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಏಕೆ ಜಾರಿಗೆ ತರಲಾಯಿತು ಎಂಬುದಕ್ಕೆ ಕಾಂಗ್ರೆಸ್‌ ಪಕ್ಷದವರು ಉತ್ತರ ಕೊಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು
Last Updated 11 ಫೆಬ್ರುವರಿ 2026, 15:23 IST
‘ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಸಾಧನೆ’: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಬೆಳಗಾವಿ| ಅಂತರ್ಜಾಲ ಬಳಕೆ ಅರಿವು ಅತ್ಯಗತ್ಯ: NIC ಜಿಲ್ಲಾ ಸಂಯೋಜಕ ಶಿರೀಶ್ ನಾಯಕ

Internet Safety Awareness: ‘ಅಂತರ್ಜಾಲ ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಸುಶಿಕ್ಷತರು ಸೇರಿದಂತೆ ಸಾಮಾನ್ಯ ಜನರನ್ನು ವಂಚನೆಗೊಳಪಡಿಸುತ್ತಿದ್ದಾರೆ. ಈ ವಂಚನೆ ತಡೆಗಟ್ಟಲು ಅಂತರ್ಜಾಲ ಬಳಕೆ ಕುರಿತು ಜಾಗೃತಿ ಹೊಂದಬೇಕು’ ಎಂದು ಎನ್.ಐ.ಸಿ ಜಿಲ್ಲಾ ಸಂಯೋಜಕ ಶಿರೀಶ್
Last Updated 11 ಫೆಬ್ರುವರಿ 2026, 14:19 IST
ಬೆಳಗಾವಿ| ಅಂತರ್ಜಾಲ ಬಳಕೆ ಅರಿವು ಅತ್ಯಗತ್ಯ: NIC ಜಿಲ್ಲಾ ಸಂಯೋಜಕ ಶಿರೀಶ್ ನಾಯಕ

ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ;ಉ‍‍‍‍‍ಪ ನೋಂದಣಾಧಿಕಾರಿ ಸೇರಿ 9 ಮಂದಿ ಬಂಧನ

Belagavi Crime: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕುರಣಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹2 ಕೋಟಿಗೂ ಅಧಿಕ ಬೆಲೆಬಾಳುವ ಜಮೀನು ಕಬಳಿಸಿದ ಆರೋಪದ ಮೇಲೆ ಹುಕ್ಕೇರಿ ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಸವರಾಜ ಬಾನಿಮಠ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 11 ಫೆಬ್ರುವರಿ 2026, 14:03 IST
ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ;ಉ‍‍‍‍‍ಪ ನೋಂದಣಾಧಿಕಾರಿ ಸೇರಿ 9 ಮಂದಿ ಬಂಧನ

ಬೆಳಗಾವಿ: ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ ಪತ್ತೆ!

Malaprabha River: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ನಯಾನಗರ ಸೇತುವೆ ಬಳಿ ಬುಧವಾರ, ಮಲಪ್ರಭಾ ನದಿ ನೀರಿನಲ್ಲಿ ಮೂರು ಬೈಕುಗಳು ‍ಪತ್ತೆಯಾಗಿವೆ. ಇವುಗಳನ್ನು ಕದ್ದು, ಚಿನ್ನದಂಗಡಿ ದರೋಡೆಗೆ ಬಳಸಿ, ಸಾಕ್ಷ್ಯ ನಾಶಕ್ಕೆ ನದಿಗೆ ಬಿಸಾಕಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
Last Updated 11 ಫೆಬ್ರುವರಿ 2026, 13:58 IST
ಬೆಳಗಾವಿ: ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ ಪತ್ತೆ!

ಬೆಳಗಾವಿ| ಶಿವನನ್ನೂ ಪ್ರಶ್ನಿಸುವ ಶಕ್ತಿ ಶರಣರಿಗಿದೆ: ಪ್ರೊ. ತಿಮ್ಮಾಪುರ ಅಭಿಮತ

ಕಾಯಕ ಶರಣರ ಜಯಂತಿ ಕಾರ್ಯಕ್ರಮ
Last Updated 11 ಫೆಬ್ರುವರಿ 2026, 2:14 IST
ಬೆಳಗಾವಿ| ಶಿವನನ್ನೂ ಪ್ರಶ್ನಿಸುವ ಶಕ್ತಿ ಶರಣರಿಗಿದೆ: ಪ್ರೊ. ತಿಮ್ಮಾಪುರ ಅಭಿಮತ

ಚಿಕ್ಕೋಡಿ| ರಥೋತ್ಸವಕ್ಕೆ ಪೂಜ್ಯರಿಂದ ಚಾಲನೆ

Hukkeri Hiremath Swamiji: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿಯಲ್ಲಿ ಮಹಾದೇವ ದೇವಸ್ಥಾನದ ಭವ್ಯ ರಥದ ಪುರ ಪ್ರವೇಶ ಕಾರ್ಯಕ್ರಮವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ನೆರವೇರಿಸಿದರು.
Last Updated 11 ಫೆಬ್ರುವರಿ 2026, 2:14 IST
ಚಿಕ್ಕೋಡಿ| ರಥೋತ್ಸವಕ್ಕೆ ಪೂಜ್ಯರಿಂದ ಚಾಲನೆ

ರಾಮದುರ್ಗ| ಹಿಂದೂ ಸಮಾಜೋತ್ಸವದಿಂದ ಆಕರ್ಷಕ ಶೋಭಾಯಾತ್ರೆ

Sanatana Dharma: ಸನಾತನ ಧರ್ಮ ಹಿಂದೂ ಸಮಾಜೋತ್ಸವದ ಅಂಗವಾಗಿ ಹಮ್ಮಿಕೊಂಡ ಶೋಭಾಯಾತ್ರೆಯು ರಾಮದುರ್ಗ ಪಟ್ಟಣದಲ್ಲಿ ಅತ್ಯಂತ ಆಕರ್ಷಣೀಯವಾಗಿ ಜರುಗಿತು. ಪಟ್ಟಣದ ಯಾನಾಂ ಪೇಟೆಯ ಶಂಕರಲಿಂಗ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆ ಮುಖ್ಯ ವೇದಿಕೆಗೆ ತಲುಪಿತು.
Last Updated 11 ಫೆಬ್ರುವರಿ 2026, 2:14 IST
ರಾಮದುರ್ಗ| ಹಿಂದೂ ಸಮಾಜೋತ್ಸವದಿಂದ ಆಕರ್ಷಕ ಶೋಭಾಯಾತ್ರೆ
ADVERTISEMENT

ಬೆಳಗಾವಿ| ಬಾಲಕಿಗೆ ಲೈಂಗಿಕ ಕಿರುಕುಳ: 5 ವರ್ಷ ಶಿಕ್ಷೆ

POCSO Court Verdict: ಬೆಳಗಾವಿ: ಚನ್ನಮ್ಮನ ಕಿತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಇಲ್ಲಿನ ಜಿಲ್ಲಾ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
Last Updated 11 ಫೆಬ್ರುವರಿ 2026, 2:14 IST
ಬೆಳಗಾವಿ| ಬಾಲಕಿಗೆ ಲೈಂಗಿಕ ಕಿರುಕುಳ: 5 ವರ್ಷ ಶಿಕ್ಷೆ

ಬೆಳಗಾವಿ| ಕಠಿಣ ಓದಿನಲ್ಲಿ ತೊಡಗಿಕೊಳ್ಳಿ: ಕಿರಣ ಗಣಾಚಾರಿ ಕರೆ

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಗಿಲಗಿಂಚಿ ಅರಟಾಳ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು. ಪರೀಕ್ಷಾ ಸಿದ್ಧತೆ ಮತ್ತು ಶಿಕ್ಷಕರ ಶ್ರಮದ ಕುರಿತು ಕಿರಣ ಗಣಾಚಾರಿ ಮಾತನಾಡಿದರು.
Last Updated 11 ಫೆಬ್ರುವರಿ 2026, 2:13 IST
ಬೆಳಗಾವಿ| ಕಠಿಣ ಓದಿನಲ್ಲಿ ತೊಡಗಿಕೊಳ್ಳಿ: ಕಿರಣ ಗಣಾಚಾರಿ ಕರೆ

ವಿಟಿಯು: ಪ್ರಬಂಧಗಳಲ್ಲಿ ಶೇ 60ರಷ್ಟು ಎಐ ಬಳಕೆ!

2025ರಲ್ಲಿ 527 ಪ್ರಬಂಧಗಳಲ್ಲಿ ಕೃತಿಚೌರ್ಯ ಪತ್ತೆ, ಈ ವರ್ಷ 19 ಪ್ರಬಂಧಗಳಲ್ಲಿ ಮಿತಿಮೀರಿ ಎಐ ಬಳಕೆ
Last Updated 11 ಫೆಬ್ರುವರಿ 2026, 2:05 IST
ವಿಟಿಯು: ಪ್ರಬಂಧಗಳಲ್ಲಿ ಶೇ 60ರಷ್ಟು ಎಐ ಬಳಕೆ!
ADVERTISEMENT
ADVERTISEMENT
ADVERTISEMENT