ಶುಕ್ರವಾರ, 23 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ಮೈಕ್ರೊ ಫನಾನ್ಸ್‌ ಕಿರುಕುಳ: ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

Microfinance Suicide Protest: ಮೈಕ್ರೊ ಫೈನಾನ್ಸ್‌ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಬೈಲಹೊಂಗಲದ ಮಹಿಳೆಯ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಮತ್ತು ಕಿರುಕುಳ ನೀಡುವ ಫೈನಾನ್ಸ್‌ಗಳ ಪರವಾನಗಿ ರದ್ದುಪಡಿಸಬೇಕು ಎಂದು ಪ್ರತಿಭಟನೆ ನಡೆಯಿತು.
Last Updated 23 ಜನವರಿ 2026, 8:24 IST
ಮೈಕ್ರೊ ಫನಾನ್ಸ್‌ ಕಿರುಕುಳ: ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

ಬೋಧನೆ, ಶೋಧನೆಗೆ ಗ್ರಂಥಾಲಯ ಅಗತ್ಯ: ಪ್ರೊ.ಎಸ್.ವಿದ್ಯಾಶಂಕರ

ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
Last Updated 23 ಜನವರಿ 2026, 8:24 IST
ಬೋಧನೆ, ಶೋಧನೆಗೆ ಗ್ರಂಥಾಲಯ ಅಗತ್ಯ: ಪ್ರೊ.ಎಸ್.ವಿದ್ಯಾಶಂಕರ

ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ: ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘ ಎಚ್ಚರಿಕೆ

ಪರಸನಟ್ಟಿಯ ಸರ್ಕಾರಿ ಗೋಮಾಳದಲ್ಲಿ ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಬೆಂಬಲವಾಗಿ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘವು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಒತ್ತಾಯದಿಂದ ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಘೋಷಿಸಿದೆ.
Last Updated 23 ಜನವರಿ 2026, 8:24 IST
ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ: ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘ ಎಚ್ಚರಿಕೆ

ಸವದತ್ತಿ: ರೈಲು ಮಾರ್ಗಕ್ಕಾಗಿ ಅನಿರ್ದಿಷ್ಟಾವಧಿ ಧರಣಿ ಆರಂಭ

ತಾಲ್ಲೂಕು ರೈಲ್ವೆ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಭಾಗಿ
Last Updated 23 ಜನವರಿ 2026, 8:24 IST
ಸವದತ್ತಿ: ರೈಲು ಮಾರ್ಗಕ್ಕಾಗಿ ಅನಿರ್ದಿಷ್ಟಾವಧಿ ಧರಣಿ ಆರಂಭ

ಬೆಳಗಾವಿ| ಬಸ್‌ ನಿಲುಗಡೆ ಸ್ಥಳ ಬದಲು: ಸುಗಮ ಸಂಚಾರಕ್ಕೆ ಕಮಿಷನರ್‌ ದಿಟ್ಟ ಕ್ರಮ

ಬೆಳಗಾವಿಯಲ್ಲಿ ಸಂಚಾರ ದಟ್ಟಣೆ ತಡೆಗಟ್ಟಲು ಖಾಸಗಿ ಬಸ್‌ಗಳ ಪಿಕಪ್-ಡ್ರಾಪ್ ಸ್ಥಳ ಬದಲಾಗಿದ್ದು, ಜ.27ರಿಂದ ನೂತನ ನಿಯಮ ಜಾರಿಯಲ್ಲಿದೆ. ತಪ್ಪಿದರೆ ಕಾನೂನು ಕ್ರಮ, ಭಾರಿ ವಾಹನಗಳ ಸಂಚಾರವೂ ನಿಷೇಧ.
Last Updated 23 ಜನವರಿ 2026, 8:24 IST
ಬೆಳಗಾವಿ| ಬಸ್‌ ನಿಲುಗಡೆ ಸ್ಥಳ ಬದಲು: ಸುಗಮ ಸಂಚಾರಕ್ಕೆ ಕಮಿಷನರ್‌ ದಿಟ್ಟ ಕ್ರಮ

ಯಲ್ಲಮ್ಮನ ಹುಂಡಿಯಲ್ಲಿ ವಿದೇಶ ಕರೆನ್ಸಿ ನೋಟುಗಳು: ₹1.99 ಕೋಟಿ ಕಾಣಿಕೆ ಸಂಗ್ರಹ

ಯಲ್ಲಮ್ಮನ ಹುಂಡಿ ಎಣಿಕೆಯಲ್ಲಿ ₹1.99 ಕೋಟಿ ಮೌಲ್ಯದ ಕಾಣಿಕೆ ದಾಖಲೆ: ಚಿನ್ನ-ಬೆಳ್ಳಿ ಆಭರಣಗಳು, ಅಮಾನ್ಯ ನೋಟುಗಳು ಹಾಗೂ ಅಮೆರಿಕಾ, ಯುರೋಪ್, ಓಮನ್, ಕೆನಡಾದ ವಿದೇಶಿ ಕರೆನ್ಸಿಗಳು ಪತ್ತೆ.
Last Updated 23 ಜನವರಿ 2026, 8:24 IST
ಯಲ್ಲಮ್ಮನ ಹುಂಡಿಯಲ್ಲಿ ವಿದೇಶ ಕರೆನ್ಸಿ ನೋಟುಗಳು: ₹1.99 ಕೋಟಿ ಕಾಣಿಕೆ ಸಂಗ್ರಹ

ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಸ್ಥಾನದಿಂದ ದೂರ ಉಳಿದ ಪ್ರಭಾಕರ ಕೋರೆ

ಎಲ್ಲ 15 ಆಡಳಿತ ಮಂಡಳಿ ಸದಸ್ಯರ ಅವಿರೋಧ ಆಯ್ಕೆ
Last Updated 23 ಜನವರಿ 2026, 5:58 IST
ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಸ್ಥಾನದಿಂದ ದೂರ ಉಳಿದ ಪ್ರಭಾಕರ ಕೋರೆ
ADVERTISEMENT

ವಾಹನ ಚಾಲನಾ ಸೆನ್ಸರ್ ಅಳವಡಿಕೆ: ಸಚಿವ ರಾಮಲಿಂಗಾರೆಡ್ಡಿ

New DL Rules: ವಾಹನ ಚಾಲನಾ ಪರವಾನಗಿ ಪಾಸಾಗಲು ಇನ್ನು ಮುಂದೆ ಮ್ಯಾನ್ಯುಯೆಲ್‌ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತಿದ್ದು, ಅದರಲ್ಲಿ ಉತ್ತೀರ್ಣರಾದರೆ ಮಾತ್ರ ವಾಹನ ಚಾಲನಾ ಪರವಾನಗಿ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ತಿಳಿಸಿದರು.
Last Updated 22 ಜನವರಿ 2026, 2:11 IST
ವಾಹನ ಚಾಲನಾ ಸೆನ್ಸರ್ ಅಳವಡಿಕೆ: ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ | ಪರಧರ್ಮ ಸಹಿಷ್ಣು ಆಗಿ ಬಾಳಿರಿ: ಚನ್ನಸಿದ್ದರಾಮ ಸ್ವಾಮೀಜಿ

Dharma Jagruthi: ದೇಶದಲ್ಲಿ ಎಲ್ಲರೂ ತಮ್ಮ ತಮ್ಮ ಧರ್ಮವನ್ನು ಅನುಸರಿಸಬೇಕು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣತೆಯ ಮೂಲಕ ಪ್ರತಿಯೊಬ್ಬರೂ ಸಹಬಾಳ್ವೆ ನಡೆಸಬೇಕು ಎನ್ನುವ ಉದ್ದೇಶದಿಂದ ಧರ್ಮ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಸ್ವಾಮೀಜಿ ನುಡಿದರು.
Last Updated 22 ಜನವರಿ 2026, 2:10 IST
ಬೆಳಗಾವಿ | ಪರಧರ್ಮ ಸಹಿಷ್ಣು ಆಗಿ ಬಾಳಿರಿ: ಚನ್ನಸಿದ್ದರಾಮ ಸ್ವಾಮೀಜಿ

ಬಾವನ ಸೌಂದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ನಿಧನ

Omkara Ashrama: ಬಾವನ ಸೌಂದತ್ತಿಯ ಓಂಕಾರ ಆಶ್ರಮ ಮಠದ ಪೀಠಾಧಿಪತಿ ಶಿವಶಂಕರ ಸ್ವಾಮೀಜಿ ಅವರು ಅನಾರೋಗ್ಯದಿಂದಾಗಿ ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ನಿಧನರಾದರು.
Last Updated 22 ಜನವರಿ 2026, 2:09 IST
ಬಾವನ ಸೌಂದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ನಿಧನ
ADVERTISEMENT
ADVERTISEMENT
ADVERTISEMENT