ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

₹200 ಕೋಟಿ ಬೆಲೆಬಾಳುವ ಸರ್ಕಾರಿ ಜಮೀನು ಕಬಳಿಕೆ: ಲೋಕಾಯುಕ್ತಕ್ಕೆ ದೂರು

ನಕಲಿ ದಾಖಲೆ ಸೃಷ್ಟಿಸಿ 5.34 ಎಕರೆ ಜಮೀನು ಖಾಸಗಿಯವರ ಪಾಲಿಕೆ
Last Updated 26 ಫೆಬ್ರುವರಿ 2026, 5:14 IST
₹200 ಕೋಟಿ ಬೆಲೆಬಾಳುವ ಸರ್ಕಾರಿ ಜಮೀನು ಕಬಳಿಕೆ: ಲೋಕಾಯುಕ್ತಕ್ಕೆ ದೂರು

ಬೆಳಗಾವಿ: ಪ್ರಭಾಕರ ಕೋರೆಗೆ ವಿದ್ಯಾ ವಾರೇಣ್ಯ ಪ್ರಶಸ್ತಿ ಪ್ರದಾನ

Vidya Varenya Award: ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನ ಡಾ.ಬಾಬು ರಾಜೇಂದ್ರ ಪ್ರಸಾದ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ದಲ್ಲಿ ಈಚೆಗೆ ಜರುಗಿದ ವ್ಯಾಪ್ಸ್‌ ಅಕ್ಷಯ ಫೌಂಡೇಷನ್‌ ಟ್ರಸ್ಟ್‌ ಬೆಳ್ಳಿಹಬ್ಬದಲ್ಲಿ ಪ್ರಭಾಕರ ಕೋರೆ ಅವರಿಗೆ ಪ್ರಶಸ್ತಿ ನೀಡಲಾಯಿತು.
Last Updated 26 ಫೆಬ್ರುವರಿ 2026, 5:12 IST
ಬೆಳಗಾವಿ: ಪ್ರಭಾಕರ ಕೋರೆಗೆ ವಿದ್ಯಾ ವಾರೇಣ್ಯ ಪ್ರಶಸ್ತಿ ಪ್ರದಾನ

ಸಂಕೇಶ್ವರ | ಮಾರಣಾಂತಿಕ ಹಲ್ಲೆ: 7 ಜನರ ಬಂಧನ

Sankeshwar Police: ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಂಕೇಶ್ವರ ಪೊಲೀಸರು 7 ಜನ ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರಿಂದ ಒಂದು ತಲವಾರ, 3 ಮೊಬೈಲ್‌ ಹಾಗೂ ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.
Last Updated 26 ಫೆಬ್ರುವರಿ 2026, 5:12 IST
ಸಂಕೇಶ್ವರ | ಮಾರಣಾಂತಿಕ ಹಲ್ಲೆ: 7 ಜನರ ಬಂಧನ

ರಾಯಬಾಗ: ತಾಲ್ಲೂಕು ಆಸ್ಪತ್ರೆಗೆ ಬಂದ ‘ನಗು ಮಗು’ ವಾಹನ

Raibag Hospital: ರಾಯಬಾಗ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಂದಿರು ಮತ್ತು ಶಿಶುಗಳಿಗೆ ಅಗತ್ಯವಿದ್ದ ‘ನಗು ಮಗು’ ವಾಹನ ಸೌಲಭ್ಯ ಕೊರತೆಯ ಬಗ್ಗೆ ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಮೂರು ವರ್ಷಗಳ ಬಳಿಕ ವಾಹನ ಬಂದಿದೆ.
Last Updated 26 ಫೆಬ್ರುವರಿ 2026, 5:12 IST
ರಾಯಬಾಗ: ತಾಲ್ಲೂಕು ಆಸ್ಪತ್ರೆಗೆ ಬಂದ ‘ನಗು ಮಗು’ ವಾಹನ

ಮುನವಳ್ಳಿ: ಕನಕ ಮಹಾಲಕ್ಷ್ಮೀದೇವಿ ಜಾತ್ರೆ

Kanak Mahalakshmi Fair: ಮುನವಳ್ಳಿ: ಯಕ್ಕೇರಿಯ ಕರಿಯಮ್ಮ ನಗರದಲ್ಲಿ ವರವಿ ಕನಕ ಮಹಾಲಕ್ಷ್ಮೀದೇವಿ ದೇವಸ್ಥಾನದ 7ನೇ ವಾರ್ಷಿಕ ಜಾತ್ರಾ ಮಹೋತ್ಸವ ಫೆ.27ರಿಂದ ಮಾರ್ಚ್‌ 1ರ ವರೆಗೆ ನಡೆಯಲಿದೆ. ಫೆ.27ರಂದು ಯಾಗಶಾಲೆ ಸಿದ್ದತೆ ಹಾಗೂ ಕಲಶ ಸ್ಥಾಪನೆ ಮಾಡಲಾಗುತ್ತದೆ.
Last Updated 26 ಫೆಬ್ರುವರಿ 2026, 5:12 IST
ಮುನವಳ್ಳಿ: ಕನಕ ಮಹಾಲಕ್ಷ್ಮೀದೇವಿ ಜಾತ್ರೆ

ನೀರಾವರಿ ಯೋಜನೆಗಳಿಗೆ ಅನುದಾನಕ್ಕೆ ಪ್ರಯತ್ನ: ಶಾಸಕ ದುರ್ಯೋಧನ ಐಹೊಳೆ

Raybag Irrigation: ‘ಕರಗಾಂವ, ಬೆಂಡವಾಡ ಹಾಗೂ ಜೈ ಹನುಮಾನ, ಶಿವಶಕ್ತಿ ಏತ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಮೂಲಕ ರಾಯಬಾಗ ಮತಕ್ಷೇತ್ರ ಹಸಿರಾಗಿಸುತ್ತೇನೆ’ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.
Last Updated 26 ಫೆಬ್ರುವರಿ 2026, 5:12 IST
ನೀರಾವರಿ ಯೋಜನೆಗಳಿಗೆ ಅನುದಾನಕ್ಕೆ ಪ್ರಯತ್ನ: ಶಾಸಕ ದುರ್ಯೋಧನ ಐಹೊಳೆ

ಅಭಿವೃದ್ಧಿ ಕಾಮಗಾರಿಗೆ ಸಹಕರಿಸಿ: ಶಾಸಕ ರಾಜು ಕಾಗೆ

Raju Kage: ಕಾಗವಾಡ: ‘ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ತಂಟೆ ತಕರಾರು ಮಾಡದೆ ಗ್ರಾಮಗಳ ಅಭಿವೃದ್ಧಿ ಸಹಕಾರ ನೀಡಬೇಕು’ ಎಂದು ಶಾಸಕ ರಾಜು ಕಾಗೆ ಹೇಳಿದರು. ಮಂಗಸೂಳಿಯಲ್ಲಿ ₹2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
Last Updated 26 ಫೆಬ್ರುವರಿ 2026, 5:12 IST
ಅಭಿವೃದ್ಧಿ ಕಾಮಗಾರಿಗೆ ಸಹಕರಿಸಿ: ಶಾಸಕ ರಾಜು ಕಾಗೆ
ADVERTISEMENT

ಕನಸು ನನಸಾಗಿಸಿಕೊಳ್ಳಲು ಪ್ರಯತ್ನಿಸಿ: ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ

Career Guidance: ಮುನವಳ್ಳಿ: ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಉನ್ನತ ಅಧ್ಯಯನದ ಆಯ್ಕೆಯನ್ನು ಮಾಡಿಕೊಂಡಾಗ ವಿದ್ಯಾರ್ಥಿಗಳ ಮುಂದಿನ ಜೀವನ ರೂಪಿಸಿಕೊಳ್ಳಲು ಸಾಹಾಯಕ ಆಗುತ್ತದೆ ಎಂದು ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ ಹೇಳಿದರು.
Last Updated 26 ಫೆಬ್ರುವರಿ 2026, 5:12 IST
ಕನಸು ನನಸಾಗಿಸಿಕೊಳ್ಳಲು ಪ್ರಯತ್ನಿಸಿ: ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ

ಕೊಕ್ಕೊ: ಬೆಳಗಾವಿ ಬಿ.ಕೆ. ಕಾಲೇಜು ಪ್ರಥಮ

Women Kho Kho: ಸವದತ್ತಿ: ಕೆಎಲ್‌ಇ ಸಂಸ್ಥೆಯ ಇಲ್ಲಿನ ಬೆಳ್ಳುಬ್ಬಿ ಕಾಲೇಜು ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳಿಂದ ಜರುಗಿದ ಏಕ ವಲಯ ಅಂತರ್ ಕಾಲೇಜುಗಳ ಎರಡು ದಿನಗಳ ಮಹಿಳೆಯರ ಕೊಕ್ಕೊ ಪಂದ್ಯಾವಳಿಯಲ್ಲಿ ಬಿ.ಕೆ. ಕಾಲೇಜು ಪ್ರಥಮ ಸ್ಥಾನ ಪಡೆದಿದೆ.
Last Updated 26 ಫೆಬ್ರುವರಿ 2026, 5:11 IST
ಕೊಕ್ಕೊ: ಬೆಳಗಾವಿ ಬಿ.ಕೆ. ಕಾಲೇಜು ಪ್ರಥಮ

ನಿಪ್ಪಾಣಿ: ಬಾಳುಮಾಮಾ, ಹಾಲಸಿದ್ಧನಾಥ ದೇವರ ಭಂಡಾರ ಉತ್ಸವ

Bhandara Utsav: ಸಮೀಪದ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್‌ ತಾಲ್ಲೂಕಿನ ಮೇತಕೆ ಗ್ರಾಮದಲ್ಲಿ ಫೆ.28ರ ವರೆಗೆ ಸಂತ ಬಾಳುಮಾಮಾ ಮತ್ತು ಸಂತ ಹಾಲಸಿದ್ಧನಾಥ ದೇವರ ಭಂಡಾರ ಉತ್ಸವ ನಡೆಯಲಿದೆ. ನಿತ್ಯ ಬೆಳಿಗ್ಗೆ 4.30ಕ್ಕೆ ಕಾಕಡ ಆರತಿ ಸೇರಿದಂತೆ ಪೂಜೆಗಳು ನಡೆಯುತ್ತವೆ.
Last Updated 26 ಫೆಬ್ರುವರಿ 2026, 5:11 IST
ನಿಪ್ಪಾಣಿ: ಬಾಳುಮಾಮಾ, ಹಾಲಸಿದ್ಧನಾಥ ದೇವರ ಭಂಡಾರ ಉತ್ಸವ
ADVERTISEMENT
ADVERTISEMENT
ADVERTISEMENT