ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಳಗಾವಿ

ADVERTISEMENT

ಬೆಳಗಾವಿ: ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

Millet Recipe Event: ಬೆಳಗಾವಿ: ರಾಗಿ ಉಂಡೆ, ಸಜ್ಜೆ ಕಿಚಡಿ, ಸಿರಿಧಾನ್ಯ ಪಾಯಸ, ಹುರಕ್ಕಿ ಹೋಳಿಗೆ... ಇವುಗಳ ರುಚಿ ಸವಿದ ಜನರು ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಪಾಲ್ಗೊಂಡರು.
Last Updated 7 ಜನವರಿ 2026, 8:12 IST
ಬೆಳಗಾವಿ: ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಮುಂದಿನ ದಿನಗಳಲ್ಲಿ ಗುತ್ತಿಗೆದಾರರ ಸಭೆ ನಡೆಸಿ: ಅಧಿಕಾರಿಗಳಿಗೆ ಸಚಿವ ಸತೀಶ ಸೂಚನೆ

Contract Work Concern: ಹುಕ್ಕೇರಿ: ಅವೈಜ್ಞಾನಿಕ ಕಾಮಗಾರಿ ತಡೆಗಟ್ಟಲು ಗುತ್ತಿಗೆದಾರರ ಸಭೆ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಅವರು ಕೆಡಿಪಿ ಸಭೆಯಲ್ಲಿ ಹೇಳಿದರು.
Last Updated 7 ಜನವರಿ 2026, 8:12 IST
ಮುಂದಿನ ದಿನಗಳಲ್ಲಿ ಗುತ್ತಿಗೆದಾರರ ಸಭೆ ನಡೆಸಿ: ಅಧಿಕಾರಿಗಳಿಗೆ ಸಚಿವ ಸತೀಶ ಸೂಚನೆ

ಕನ್ನಡ ಭಾಷೆ ನಿತ್ಯ ಬಳಸಿದರೆ ಮಾತ್ರ ಉಳಿವು: ಚಂದ್ರಶೇಖರ ಕಂಬಾರ

Kannada Usage Appeal: ಬೈಲಹೊಂಗಲ: ‘ಕನ್ನಡ ಭಾಷೆಯನ್ನು ನಿತ್ಯ ಬಳಸಿದರೆ ಮಾತ್ರ ಉಳಿಸಿ, ಬೆಳೆಸಲು ಸಾಧ್ಯ. ನಿತ್ಯ ಮನೆಯಲ್ಲಿ ಕನ್ನಡ ಭಾಷೆ ಮಾತನಾಡಬೇಕು’ ಎಂದು ಚಂದ್ರಶೇಖರ ಕಂಬಾರ ಹೇಳಿದರು.
Last Updated 7 ಜನವರಿ 2026, 8:11 IST
ಕನ್ನಡ ಭಾಷೆ ನಿತ್ಯ ಬಳಸಿದರೆ ಮಾತ್ರ ಉಳಿವು: ಚಂದ್ರಶೇಖರ ಕಂಬಾರ

ನಾಯಕತ್ವ ಬದಲಾವಣೆ ಪ್ರಶ್ನೆಯೇ ಬಂದಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Satish Jarkiholi Statement: ಹುಕ್ಕೇರಿ: ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಲ್ಲಿಸಿದ ಸೇವೆಯ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಮುರಿದಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
Last Updated 7 ಜನವರಿ 2026, 8:11 IST
ನಾಯಕತ್ವ ಬದಲಾವಣೆ ಪ್ರಶ್ನೆಯೇ ಬಂದಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಮೃಣಾಲ್‌ ಹೆಬ್ಬಾಳಕರ ಕಾರು ಚಾಲಕನಿಗೆ ಚಾಕು ಇರಿತ

Driver Stabbed Incident: ಬೆಳಗಾವಿ: ಬಿ.ಶಂಕರಾನಂದ ಮಾರ್ಗದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಅವರ ಕಾರು ಚಾಲಕ ಬಸವಂತ ಕಡೋಲ್ಕರ ಅವರಿಗೆ ಬೈಕ್‌ನಲ್ಲಿ ಬಂದ ಇಬ್ಬರು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
Last Updated 7 ಜನವರಿ 2026, 8:11 IST
ಬೆಳಗಾವಿ: ಮೃಣಾಲ್‌ ಹೆಬ್ಬಾಳಕರ ಕಾರು ಚಾಲಕನಿಗೆ ಚಾಕು ಇರಿತ

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಕಾರು ಚಾಲಕನಿಗೆ ಚಾಕು ಇರಿತ

Minister's Son Incident: ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರನ ಕಾರು ಚಾಲಕ ಬಸವಂತ ಕಡೋಲ್ಕರ್‌ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ಚಾಕು ಇರಿದು ಪರಾರಿಯಾದ ಘಟನೆ ನಡೆದಿದೆ, ಗಾಯಗೊಂಡBasavant ಆಸ್ಪತ್ರೆಗೆ ದಾಖಲು ಆಗಿದ್ದಾರೆ.
Last Updated 6 ಜನವರಿ 2026, 10:56 IST
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಕಾರು ಚಾಲಕನಿಗೆ ಚಾಕು ಇರಿತ

ಬೆಳಗಾವಿ| ವಿಶೇಷ ತನಿಖಾ ತಂಡ ರಚನೆಗೆ ಆಗ್ರಹ

ಬಿಡಿಸಿಸಿ ಬ್ಯಾಂಕ್‌ ನೌಕರರ ಸಂಘದಿಂದ ಪ್ರತಿಭಟನೆ, ಜಿಲ್ಲಾಧಿಕಾರಿ, ಎಸ್‌ಪಿಗೆ ಮನವಿ ಸಲ್ಲಿಕೆ
Last Updated 6 ಜನವರಿ 2026, 1:52 IST
ಬೆಳಗಾವಿ| ವಿಶೇಷ ತನಿಖಾ ತಂಡ ರಚನೆಗೆ ಆಗ್ರಹ
ADVERTISEMENT

ಚಿಕ್ಕೋಡಿ | ಆಳುವ ಸರ್ಕಾರದಿಂದಲೇ ಕನ್ನಡಕ್ಕೆ ಅಪಾಯ: ಎಸ್.ವೈ. ಹಂಜಿ

ಕಾರದಗಾದಲ್ಲಿ 8ನೇ ಕನ್ನಡ ಸಮ್ಮೇಳನ ಸಮಾವೇಶ :  "ಆಳುವ ಸರ್ಕಾರದಿಂದಲೇ ಕನ್ನಡಕ್ಕೆ ಅಪಾಯ.." ಹಿರಿಯ ಸಾಹಿತಿ ಎಸ್ ವೈ ಹಂಜಿ ವಿಷಾಧ  ಚಿಕ್ಕೋಡಿ-"ಒಂದಡೆ ಸಾಲು ಸಾಲು ಇಂಗ್ಲಿಷ್ ಶಾಲೆಗಳನ್ನು ತೆರೆಯುತ್ತಿದ್ದು,...
Last Updated 6 ಜನವರಿ 2026, 1:49 IST
ಚಿಕ್ಕೋಡಿ | ಆಳುವ ಸರ್ಕಾರದಿಂದಲೇ ಕನ್ನಡಕ್ಕೆ ಅಪಾಯ: ಎಸ್.ವೈ. ಹಂಜಿ

ಬೈಲಹೊಂಗಲ | ಪರಿಹಾರ ವಿಳಂಬ: ಎಸಿ ವಾಹನ, ಕಂಪ್ಯೂಟರ್‌ಗಳ ಜಪ್ತಿ

Land Acquisition Compensation: ಬೈಲಹೊಂಗಲ: ಒಳಚರಂಡಿ ಯೋಜನೆ ಹಾಗೂ ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಯೋಜನೆಗಳ ಅನುಷ್ಠಾನ ಉದ್ದೇಶಕ್ಕಾಗಿ ರೈತರಿಂದ ವಶಪಡಿಸಿಕೊಂಡಿದ್ದೆ.
Last Updated 6 ಜನವರಿ 2026, 1:45 IST
ಬೈಲಹೊಂಗಲ | ಪರಿಹಾರ ವಿಳಂಬ: ಎಸಿ ವಾಹನ, ಕಂಪ್ಯೂಟರ್‌ಗಳ ಜಪ್ತಿ

ರಾಮದುರ್ಗ | ಮೂತ್ರಾಲಯವಾಗಿ ಮಾರ್ಪಟ್ಟ ಮ್ಯೂಸಿಯಂ

Ramdurg Heritage Museum: ರಾಮದುರ್ಗ: ರಾಜಮನೆತನದ ವಸ್ತುಗಳು ಹಾಗೂ ರಾಮದುರ್ಗ ದುರಂತದಲ್ಲಿ ಗಲ್ಲಿಗೇರಿದ ಹೋರಾಟಗಾರರನ್ನು ನೆನಪಿಸುವ ಉದ್ದೇಶದಿಂದ ಸ್ಥಾಪಿಸಿರುವ ಇಲ್ಲಿನ ಪ್ರಾಚ್ಯವಸ್ತು ಸಂಗ್ರಹಾಲಯ ಇಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ
Last Updated 6 ಜನವರಿ 2026, 1:43 IST
ರಾಮದುರ್ಗ | ಮೂತ್ರಾಲಯವಾಗಿ ಮಾರ್ಪಟ್ಟ ಮ್ಯೂಸಿಯಂ
ADVERTISEMENT
ADVERTISEMENT
ADVERTISEMENT