ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ | ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು: ಬಿಗುವಿನ ವಾತಾವರಣ

ಬೆಳಗಾವಿ ಜಿಲ್ಲೆಯ ಮಚ್ಚೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಕನ್ನಡಪರ ಹೋರಾಟಗಾರರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
Last Updated 19 ಫೆಬ್ರುವರಿ 2026, 18:47 IST
ಬೆಳಗಾವಿ | ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು: ಬಿಗುವಿನ ವಾತಾವರಣ

ಬೆಳಗಾವಿ ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಇಟ್ಟವರ ಕೇಸ್‌ಗೆ ಬಿಗ್‌ ಟ್ವಿಸ್ಟ್

ಮಹಿಳಾ ಅಧಿಕಾರಿ ಖಾಸಗಿತನದ ವಿಡಿಯೊ ಚಿತ್ರೀಕರಿಸಿ ₹50 ಲಕ್ಷ ಬೇಡಿಕೆ: ಇದೊಂದು ವ್ಯವಸ್ಥಿತ ಜಾಲದಂತಿದೆ ಇರುವ ಅನುಮಾನ ಪೊಲೀಸರಿಗೆ
Last Updated 19 ಫೆಬ್ರುವರಿ 2026, 16:15 IST
ಬೆಳಗಾವಿ ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಇಟ್ಟವರ ಕೇಸ್‌ಗೆ ಬಿಗ್‌ ಟ್ವಿಸ್ಟ್

₹37 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ: ಏಪ್ರಿಲ್‌ವರೆಗೆ ಗಡುವು

Pending Contractor Payments: ವಿವಿಧ ಇಲಾಖೆಗಳ ಗುತ್ತಿಗೆದಾರರ ₹37 ಸಾವಿರ ಕೋಟಿ ಬಿಲ್‌ಗಳನ್ನು ಪಾವತಿಸದಿದ್ದರೆ ಏಪ್ರಿಲ್ ಬಳಿಕ ಧರಣಿ ನಡೆಸುವುದಾಗಿ ರಾಜ್ಯ ಕಾರ್ಯನಿರತ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.
Last Updated 19 ಫೆಬ್ರುವರಿ 2026, 16:00 IST
₹37 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ: ಏಪ್ರಿಲ್‌ವರೆಗೆ ಗಡುವು

ಕೆಎಲ್‌ಇ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

32 ವಾರಗಳಲ್ಲೇ ಜನಿಸಿದ ಹಸುಳೆಗೆ ಮರುಜನ್ಮ ನೀಡಿದ ಡಾ.ಸಂತೋಷ ಕುರಬೆಟ್ ನೇತೃತ್ವದ ತಂಡ
Last Updated 19 ಫೆಬ್ರುವರಿ 2026, 5:17 IST
ಕೆಎಲ್‌ಇ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ನರ್ಸಿಂಗ್‌ ಸಿಬ್ಬಂದಿ ಮೇಲೆ ಹಲ್ಲೆ: ಪ್ರತಿಭಟನೆ

Hospital Safety: ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿ ಮೇಲೆ ಹಲ್ಲೆ, ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
Last Updated 19 ಫೆಬ್ರುವರಿ 2026, 5:16 IST
ನರ್ಸಿಂಗ್‌ ಸಿಬ್ಬಂದಿ ಮೇಲೆ ಹಲ್ಲೆ: ಪ್ರತಿಭಟನೆ

ಗ್ರಾಮಸ್ಥರ ದೇಣಿಗೆಯಿಂದ ಗಣಕಯಂತ್ರ ಲ್ಯಾಬ್‌ ನಿರ್ಮಾಣ: ಅಶೋಕ ಪಟ್ಟಣ

ಭಾಗೋಜಿಕೊಪ್ಪದ ಸರ್ಕಾರಿ ಶಾಲೆಯಲ್ಲಿ ಗಣಕಯಂತ್ರ ಕೊಠಡಿ ಉದ್ಘಾಟನೆ
Last Updated 19 ಫೆಬ್ರುವರಿ 2026, 5:15 IST
ಗ್ರಾಮಸ್ಥರ ದೇಣಿಗೆಯಿಂದ ಗಣಕಯಂತ್ರ ಲ್ಯಾಬ್‌ ನಿರ್ಮಾಣ:  ಅಶೋಕ ಪಟ್ಟಣ

ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಿ: ನೀಲಕಂಠ ಮಲಕನ್ನನವರ

ಯರಗಟ್ಟಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನೀಲಕಂಠ ಮಲಕನ್ನನವರ ಸಲಹೆ
Last Updated 19 ಫೆಬ್ರುವರಿ 2026, 5:14 IST
ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಿ: ನೀಲಕಂಠ ಮಲಕನ್ನನವರ
ADVERTISEMENT

ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಬಾಲಚಂದ್ರ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಹೊಸ ಯೋಜನೆಗಳ ಉದ್ಘಾಟನೆ
Last Updated 19 ಫೆಬ್ರುವರಿ 2026, 5:12 IST
ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಬಾಲಚಂದ್ರ

ಅಮೆರಿಕ ಮೂಲದ ಕಂಪನಿಗೆ ಸಮನ್ಸ್‌

ಬೆಳಗಾವಿ: ಹೆಸರು ಹಾಗೂ ಬ್ರ್ಯಾಂಡ್‌ ನಕಲು ಮಾಡಿದ ಆರೋಪದ ಮೇರೆಗೆ ಇಲ್ಲಿನ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯವು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಕೃತಕ ಬುದ್ಧಿಮತ್ತೆ (ಎಐ) ಕಂಪನಿ ‘ಆಂಥ್ರೊಪಿಕ್ ಪಿಬಿಸಿ’ಗೆ ಎರಡನೇ ಬಾರಿಗೆ ನೋಟಿಸ್‌ ಜಾರಿ ಮಾಡಿದೆ.
Last Updated 19 ಫೆಬ್ರುವರಿ 2026, 5:08 IST
fallback

ಹೆಸರು, ಬ್ರ್ಯಾಂಡ್‌ ನಕಲು ಆರೋಪ: ಅಮೆರಿಕ ಮೂಲದ ಎಐ ಕಂಪನಿಗೆ 2ನೇ ನೋಟಿಸ್‌

Trademark Dispute: ಬೆಳಗಾವಿ: ಹೆಸರು ಹಾಗೂ ಬ್ರ್ಯಾಂಡ್‌ ನಕಲು ಮಾಡಿದ ಆರೋಪದ ಮೇರೆಗೆ ಇಲ್ಲಿನ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯವು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಕೃತಕ ಬುದ್ಧಿಮತ್ತೆ ಕಂಪನಿ ‘ಆಂಥ್ರೊಪಿಕ್ ಪಿಬಿಸಿ’ಗೆ ಎರಡನೇ ಬಾರಿಗೆ ನೋಟಿಸ್‌ ಜಾರಿ ಮಾಡಿದೆ.
Last Updated 18 ಫೆಬ್ರುವರಿ 2026, 16:43 IST
ಹೆಸರು, ಬ್ರ್ಯಾಂಡ್‌ ನಕಲು ಆರೋಪ: ಅಮೆರಿಕ ಮೂಲದ ಎಐ ಕಂಪನಿಗೆ 2ನೇ ನೋಟಿಸ್‌
ADVERTISEMENT
ADVERTISEMENT
ADVERTISEMENT