ಬುಧವಾರ, 17 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ

ಸದನ ಕಲಾಪದಿಂದ‌ ಹೊರಗುಳಿದು ಪ್ರತಿಭಟನೆ ಮಾಡಿದ ಮಂತ್ರಿಗಳು, ಶಾಸಕರು
Last Updated 17 ಡಿಸೆಂಬರ್ 2025, 7:17 IST
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ

ಬೆಳಗಾವಿ: ಸ್ವಚ್ಛತಾ ಓಟಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ

Clean India Initiative: ಬೆಳಗಾವಿಯಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದಿಂದ ಸ್ವಚ್ಛತಾ ಓಟ ಆಯೋಜಿಸಲಾಗಿದ್ದು, ಡಿ.ಕೆ.ಶಿವಕುಮಾರ್ ಚಾಲನೆ ನೀಡಿ ಸ್ವಚ್ಛತೆ ಬಗ್ಗೆ ಪ್ರಾಮುಖ್ಯತೆ ನೀಡುವಂತೆ ಕರೆ ನೀಡಿದರು.
Last Updated 17 ಡಿಸೆಂಬರ್ 2025, 2:05 IST
ಬೆಳಗಾವಿ: ಸ್ವಚ್ಛತಾ ಓಟಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ

ಬೆಳಗಾವಿ ಅಧಿವೇಶನ: 7ನೇ ದಿನವೂ ಸರಣಿ ಪ್ರತಿಭಟನೆ, ನಾನಾ ಸಂಘಟನೆಗಳಿಂದ ಧರಣಿ

Multiple Demands Protest: ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯು, ವಿಧಾನಮಂಡಲ ಚಳಿಗಾಲದ ಅಧಿವೇಶನದ ಏಳನೇ ದಿನವಾದ ಮಂಗಳವಾರ ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಟನಕಾರರು ತಮ್ಮ ಬೇಡಿಕೆ ಮಂಡಿಸಿದರು.
Last Updated 16 ಡಿಸೆಂಬರ್ 2025, 13:38 IST
ಬೆಳಗಾವಿ ಅಧಿವೇಶನ: 7ನೇ ದಿನವೂ ಸರಣಿ ಪ್ರತಿಭಟನೆ, ನಾನಾ ಸಂಘಟನೆಗಳಿಂದ ಧರಣಿ

ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊ‍ಪ್ಪಳ ಜಿಲ್ಲಾ ಬಚಾವೊ ಸಮಿತಿ ಪ್ರತಿಭಟನೆ

Industrial Pollution Protest: ಬೆಳಗಾವಿ: ಕೊಪ್ಪಳ ನಗರಕ್ಕೆ ಹೊಂದಿಕೊಂಡು ಬಲ್ಡೋಟ ಮತ್ತು ಗಿಣಿಗೇರಿ ಸುತ್ತಲಿನಲ್ಲಿ ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ–ಸುಮಿ, ಎಕ್ಸ್‌–ಇಂಡಿಯಾ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಮಂಗಳವಾರ ಪ್ರತಿಭಟನೆ ನಡೆಯಿತು.
Last Updated 16 ಡಿಸೆಂಬರ್ 2025, 13:21 IST
ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊ‍ಪ್ಪಳ ಜಿಲ್ಲಾ ಬಚಾವೊ ಸಮಿತಿ ಪ್ರತಿಭಟನೆ

ಬೆಳಗಾವಿ | 'ಮನೆಗೊಂದು ಗ್ರಂಥಾಲಯ ಕಾರ್ಯಕ್ರಮಕ್ಕೆ ಚಾಲನೆ'

Reading Culture Initiative: ಪುಸ್ತಕ ಪ್ರೀತಿ ಹಾಗೂ ಓದುವ ಸಂಸ್ಕೃತಿ ಬೆಳೆಸಲು ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಆರಂಭವಾಗಿದ್ದು, ಈ ಯುಗದ ಯುವಜನರಲ್ಲಿ ಓದು ಪ್ರಚೋದಿಸಲು ಈ ಕಾರ್ಯ ಕ್ರಮೋಚಿತವಾಗಿದೆ.
Last Updated 16 ಡಿಸೆಂಬರ್ 2025, 2:13 IST
ಬೆಳಗಾವಿ | 'ಮನೆಗೊಂದು ಗ್ರಂಥಾಲಯ ಕಾರ್ಯಕ್ರಮಕ್ಕೆ ಚಾಲನೆ'

ಚಿಕ್ಕೋಡಿ | ‘ಸಹಕಾರ ಮನೋಭಾವ ಬೆಳೆಸಿಕೊಳ್ಳಿ’

National Cooperative Award: ಚಿಂಚಣಿಯ ಅಪ್ಪಾಸಾಹೇಬ ಚೌಗಲಾ ಅವರಿಗೆ ರಾಷ್ಟ್ರೀಯ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಿವಪ್ರಸಾದ ದೇವರು ಸಮಾಜಸೇವೆಗೆ ಪ್ರೇರಣೆಯು ಪ್ರಶಸ್ತಿಗಳ ಮೂಲಕ ಲಭ್ಯವಾಗುತ್ತದೆ ಎಂದು ಹೇಳಿದರು.
Last Updated 16 ಡಿಸೆಂಬರ್ 2025, 2:11 IST
ಚಿಕ್ಕೋಡಿ | ‘ಸಹಕಾರ ಮನೋಭಾವ ಬೆಳೆಸಿಕೊಳ್ಳಿ’

ರಾಯಬಾಗ: ಜಾನುವಾರುಗಳಿಗೆ ಆರೋಗ್ಯ ಕೇಂದ್ರ ಕೊರತೆ

ರಾಯಬಾಗ ತಾಲ್ಲೂಕಿನ ರೈತರ ಗೋಳು: ಹೈನುಗಾರಿಕೆ, ಕುಕ್ಕುಟೋದ್ಯಮಕ್ಕೂ ಹಿನ್ನಡೆ
Last Updated 16 ಡಿಸೆಂಬರ್ 2025, 2:10 IST
ರಾಯಬಾಗ: ಜಾನುವಾರುಗಳಿಗೆ ಆರೋಗ್ಯ ಕೇಂದ್ರ ಕೊರತೆ
ADVERTISEMENT

ಚನ್ನಮ್ಮನ ಕಿತ್ತೂರು | 'ಯತ್ನಾಳರೇ, ಕಬ್ಬು ಬೆಳೆಗಾರರು ಹಿಂದೂ ಅಲ್ಲವೇ?'

Sugarcane Farmer Protest: ಕಬ್ಬಿಗೆ ₹3,250 ದರ ನಿಗದಿಯ ವಿಷಯದಲ್ಲಿ ಯತ್ನಾಳ ವಿರೋಧ ವಿರೋಧಿಸಿ, ವೀರೇಶ್ವರ ಸ್ವಾಮೀಜಿ ಅವರು ಕಬ್ಬು ಬೆಳೆಗಾರರು ಹಿಂದೂಗಳೇ ಅಲ್ಲವೇ ಎಂದು ಪ್ರಶ್ನಿಸಿದರು ಮತ್ತು ನ್ಯಾಯಯುತ ಬೆಲೆ ಪರಿಪಾಲನೆ ಆಗ್ರಹಿಸಿದರು.
Last Updated 16 ಡಿಸೆಂಬರ್ 2025, 2:06 IST
ಚನ್ನಮ್ಮನ ಕಿತ್ತೂರು | 'ಯತ್ನಾಳರೇ, ಕಬ್ಬು ಬೆಳೆಗಾರರು ಹಿಂದೂ ಅಲ್ಲವೇ?'

ಕುಂಬಾರಿಕಾ ಸಂಸ್ಥೆಗೆ ಅನುದಾನ: ವಿಶ್ವೇಶ್ವರ ಹೆಗಡೆ ಕಾಗೇರಿ

₹11.83 ಕೋಟಿ ಅನುದಾನ ಮಂಜೂರು
Last Updated 16 ಡಿಸೆಂಬರ್ 2025, 2:03 IST
ಕುಂಬಾರಿಕಾ ಸಂಸ್ಥೆಗೆ ಅನುದಾನ: ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಳಗಾವಿ | 'ಶಕ್ತಿಸೌಧದ ಬಳಿ ಮುಂದುವರಿದ ಸರಣಿ ಪ್ರತಿಭಟನೆ'

ಪ್ರತಿಭಟನಕಾರರಿಂದ ಕಿಕ್ಕಿರಿದು ತುಂಬಿದ್ದ ಸೌಧದ ಬಳಿ ಇರುವ ವೇದಿಕೆ
Last Updated 16 ಡಿಸೆಂಬರ್ 2025, 1:59 IST
ಬೆಳಗಾವಿ | 'ಶಕ್ತಿಸೌಧದ ಬಳಿ ಮುಂದುವರಿದ ಸರಣಿ ಪ್ರತಿಭಟನೆ'
ADVERTISEMENT
ADVERTISEMENT
ADVERTISEMENT