ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಡಿ.ಕೆ.ಶಿವಕುಮಾರ್‌ ಖಾಸಗಿ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್‌ ಕಾರು ಅಪಘಾತ

Belagavi Accident: ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಬಳಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಖಾಸಗಿ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್‌ ಅವರ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ.
Last Updated 19 ಡಿಸೆಂಬರ್ 2025, 3:07 IST
ಡಿ.ಕೆ.ಶಿವಕುಮಾರ್‌ ಖಾಸಗಿ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್‌ ಕಾರು ಅಪಘಾತ

ಕೃಷ್ಣಾ ಮೇಲ್ದಂಡೆ ಯೋಜನೆ; ಪುನರ್‌ವಸತಿಗೆ 40 ಸದಸ್ಯರ ಸಮಿತಿ: ಡಿ.ಕೆ.ಶಿವಕುಮಾರ್‌

UKP Phase 3: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗೆ ಭೂಮಿ ನೀಡಿದವರಿಗೆ ಅಗತ್ಯ ನೆರವು ನೀಡಲಾಗುವುದು ಮತ್ತು ಪುನರ್ ವಸತಿ ಅನುಷ್ಠಾನಕ್ಕಾಗಿ 40 ಸದಸ್ಯರ ಸಮಿತಿ ರಚನೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2025, 3:05 IST
ಕೃಷ್ಣಾ ಮೇಲ್ದಂಡೆ ಯೋಜನೆ; ಪುನರ್‌ವಸತಿಗೆ 40 ಸದಸ್ಯರ ಸಮಿತಿ: ಡಿ.ಕೆ.ಶಿವಕುಮಾರ್‌

ಬೆಳಗಾವಿ ನಗರಕ್ಕೆ 2 ಕಿ.ಮೀ. ಮೇಲ್ಸೇತುವೆ: ಸಂಪುಟ ಅನುಮೋದನೆ

₹275.53 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ
Last Updated 19 ಡಿಸೆಂಬರ್ 2025, 2:58 IST
ಬೆಳಗಾವಿ ನಗರಕ್ಕೆ 2 ಕಿ.ಮೀ. ಮೇಲ್ಸೇತುವೆ: ಸಂಪುಟ ಅನುಮೋದನೆ

ಸವದತ್ತಿಯ 35 ಹಳ್ಳಿ ಬೈಲಹೊಂಗಲಕ್ಕೆ: ಜಿಲ್ಲೆ ವಿಭಜನೆಗೆ ಸಿಕ್ಕಿತು ಹೊಸ ತಿರುವು

Taluk Reorganization: ತಾಲ್ಲೂಕು ಆಡಳಿತವನ್ನು ಸುಗಮಗೊಳಿಸುವುದು ಮತ್ತು ಜನರ ಸಂಕಷ್ಟ ನಿವಾರಿಸುವ ಉದ್ದೇಶದಿಂದ ಸವದತ್ತಿ ತಾಲ್ಲೂಕಿನ 35 ಹಳ್ಳಿಗಳನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರಿಸಲು ರಾಜ್ಯ ಸರ್ಕಾರ ಬುಧವಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಈ ಮೂಲಕ
Last Updated 19 ಡಿಸೆಂಬರ್ 2025, 2:56 IST
ಸವದತ್ತಿಯ 35 ಹಳ್ಳಿ ಬೈಲಹೊಂಗಲಕ್ಕೆ: ಜಿಲ್ಲೆ ವಿಭಜನೆಗೆ ಸಿಕ್ಕಿತು ಹೊಸ ತಿರುವು

ಹಾಕಿ: ರಾಮದುರ್ಗ ಎಸ್.ಎಂ.ಕಲೂತಿ ಕ್ರೀಡಾ ವಸತಿ ಶಾಲೆ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

State Level Hockey: ತಾಲ್ಲೂಕಿನ ಚಂದರಗಿಯ ಎಸ್.ಎಂ.ಕಲೂತಿ ಕ್ರೀಡಾ ವಸತಿ ಶಾಲೆಯ ಹಾಕಿ ತಂಡವು ಹಾಸನದಲ್ಲಿ ಜರುಗಿದ ರಾಜ್ಯ ಮಟ್ಟದ 14 ವರ್ಷ ವಯೋಮಿತಿಯ ಬಾಲಕರ ಹಾಕಿ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
Last Updated 19 ಡಿಸೆಂಬರ್ 2025, 2:48 IST
ಹಾಕಿ: ರಾಮದುರ್ಗ ಎಸ್.ಎಂ.ಕಲೂತಿ ಕ್ರೀಡಾ ವಸತಿ ಶಾಲೆ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸಿದ್ದರಾಮಯ್ಯ ಆಪ್ತರಿಗೆ ಸತೀಶ ಜಾರಕಿಹೊಳಿ ಡಿನ್ನರ್ ಪಾರ್ಟಿ: ಮತ್ತೆ ರಾಜಕೀಯ ಚರ್ಚೆ

Congress Dinner Party: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆಯೋಜಿಸಿದ್ದ ಡಿನ್ನರ್ ಪಾರ್ಟಿ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನ ಒಳಜಗಳ ಇನ್ನೂ ಮುಗಿದಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದ್ದು, ಶಾಸಕರು ರಾಜಕೀಯ ಚರ್ಚೆಯನ್ನೂ ಮಾಡಿದ್ದೇವೆ ಎಂದಿದ್ದಾರೆ.
Last Updated 19 ಡಿಸೆಂಬರ್ 2025, 2:36 IST
ಸಿದ್ದರಾಮಯ್ಯ ಆಪ್ತರಿಗೆ ಸತೀಶ ಜಾರಕಿಹೊಳಿ ಡಿನ್ನರ್ ಪಾರ್ಟಿ: ಮತ್ತೆ ರಾಜಕೀಯ ಚರ್ಚೆ

‘ಸಂಘ’ದ ವಿರುದ್ಧ ಕಾಂಗ್ರೆಸ್‌ನ ‘ಸಂಗಂ’; ತತ್ವ,ಸಿದ್ಧಾಂತ ಬಿತ್ತಲು ತರಬೇತಿ ಕೇಂದ್ರ

ಕಾಂಗ್ರೆಸ್‌ ತತ್ವ, ಸಿದ್ಧಾಂತ ಬಿತ್ತಲು ದೇಶದಲ್ಲೇ ಮೊದಲ ತರಬೇತಿ ಕೇಂದ್ರ ಘಟಪ್ರಭಾದಲ್ಲಿ ಆರಂಭ
Last Updated 19 ಡಿಸೆಂಬರ್ 2025, 0:30 IST
‘ಸಂಘ’ದ ವಿರುದ್ಧ ಕಾಂಗ್ರೆಸ್‌ನ ‘ಸಂಗಂ’; ತತ್ವ,ಸಿದ್ಧಾಂತ ಬಿತ್ತಲು ತರಬೇತಿ ಕೇಂದ್ರ
ADVERTISEMENT

ನಮಗೂ ಗುರುತಿನ ಚೀಟಿ ನೀಡಿ: ಹಕ್ಕಿಪಿಕ್ಕಿಗರ ಆಗ್ರಹ

Identity Card Demand: ‘ಈ ಹಿಂದೆ ಡಿವೈಎಸ್‌ಪಿ ಮೂಲಕ ಸ್ಥಳೀಯ ಠಾಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತಿತ್ತು. ಈಗ ಅದೇ ರೀತಿ ಪ್ರಕ್ರಿಯೆ ಮುಂದುವರಿಸಬೇಕು’ ಎಂದು ಅವರು ಒತ್ತಾಯಿಸಿದರು.
Last Updated 18 ಡಿಸೆಂಬರ್ 2025, 23:45 IST
ನಮಗೂ ಗುರುತಿನ ಚೀಟಿ ನೀಡಿ: ಹಕ್ಕಿಪಿಕ್ಕಿಗರ ಆಗ್ರಹ

ದ್ವೇಷ ಭಾಷಣ ತಡೆ ಮಸೂದೆಗೆ ಅಸ್ತು: ಶಿಕ್ಷೆ ಪ್ರಮಾಣ ಎಷ್ಟು?

Karnataka Assembly Hate Speech: ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೇ 'ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ಮಸೂದೆ'ಗೆ ಸರ್ಕಾರವು ಅಂಗೀಕಾರ ಪಡೆಯಿತು.
Last Updated 18 ಡಿಸೆಂಬರ್ 2025, 20:07 IST
ದ್ವೇಷ ಭಾಷಣ ತಡೆ ಮಸೂದೆಗೆ ಅಸ್ತು: ಶಿಕ್ಷೆ ಪ್ರಮಾಣ ಎಷ್ಟು?

ಸುವರ್ಣ ವಿಧಾನಸೌಧ: ಮುಂದುವರಿದ ಪ್ರತಿಭಟನೆ– ನಾನಾ ಸಂಘಟನೆಗಳಿಂದ ಹೋರಾಟ

Suvarna Vidhana Soudha: ಚಳಿಗಾಲದ ಅಧಿವೇಶನದ ಒಂಭತ್ತನೇ ದಿನವಾದ ಗುರುವಾರವೂ ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಇರುವ ವೇದಿಕೆ ಪ್ರತಿಭಟನಕಾರರಿಂದ ತುಂಬಿತ್ತು. ವಿವಿಧ ಸಂಘಟನೆಗಳಿಂದ ಸಾಲು ಸಾಲಾಗಿ ಪ್ರತಿಭಟನೆ ನಡೆದವು.
Last Updated 18 ಡಿಸೆಂಬರ್ 2025, 13:16 IST
ಸುವರ್ಣ ವಿಧಾನಸೌಧ: ಮುಂದುವರಿದ ಪ್ರತಿಭಟನೆ– ನಾನಾ ಸಂಘಟನೆಗಳಿಂದ ಹೋರಾಟ
ADVERTISEMENT
ADVERTISEMENT
ADVERTISEMENT