ಶನಿವಾರ, 19 ಜುಲೈ 2025
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ | ಜಿಲ್ಲಾಧಿಕಾರಿ ಕಾರು ಜಪ್ತಿ!

Belagavi Court Order: ಬೆಳಗಾವಿ: ಬ್ಯಾರೇಜ್ ನಿರ್ಮಿಸಿದ ಗುತ್ತಿಗೆದಾರನಿಗೆ ಬಡ್ಡಿ ಸೇರಿ ಬಾಕಿ ಬಿಲ್ ನೀಡದ ಕಾರಣ ವಕೀಲ ಓ.ಬಿ.ಜೋಶಿ ಅವರು, ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿಸಿದರು.
Last Updated 19 ಜುಲೈ 2025, 2:27 IST
ಬೆಳಗಾವಿ | ಜಿಲ್ಲಾಧಿಕಾರಿ ಕಾರು ಜಪ್ತಿ!

ಹುಕ್ಕೇರಿ | ‘ಜನರು ಸೂಚಿಸುವವರನ್ನೇ ಆಯ್ಕೆ’

ಹುಕ್ಕೇರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಬೃಹತ್ ಸಭೆ ಶುಕ್ರವಾರ ಜರುಗಿದ ಕುರಿತು
Last Updated 19 ಜುಲೈ 2025, 2:17 IST
ಹುಕ್ಕೇರಿ | ‘ಜನರು ಸೂಚಿಸುವವರನ್ನೇ ಆಯ್ಕೆ’

ನವಿಲುತೀರ್ಥ; ಕಾಲುವೆಗಳಿಗೆ ನೀರು: ಲಕ್ಷ್ಮಿ ಹೆಬ್ಬಾಳಕರ

ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆ ಹೆಬ್ಬಾಳಕರ ಹೇಳಿಕೆ
Last Updated 19 ಜುಲೈ 2025, 2:14 IST
ನವಿಲುತೀರ್ಥ; ಕಾಲುವೆಗಳಿಗೆ ನೀರು: ಲಕ್ಷ್ಮಿ ಹೆಬ್ಬಾಳಕರ

ಗೋಕಾಕ ಜಿಲ್ಲೆ ರಚನೆಗೆ ಆಗ್ರಹ; ಮನವಿ ಸಲ್ಲಿಕೆ ಇಂದು

ಗೋಕಾಕ: ರಾಜ್ಯದಲ್ಲಿಯೇ ಎರಡನೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ನೂತನ ಗೋಕಾಕ ಜಿಲ್ಲಾ ಕೇಂದ್ರ ರಚನೆಮಾಡಲು ಆಗ್ರಹಿಸಿ ಮತ್ತು ಈ ಕುರಿತು ಮುಖ್ಯಮಂತ್ರಿಗಳಲ್ಲಿ ನಿವೇದಿಸಲು...
Last Updated 19 ಜುಲೈ 2025, 2:14 IST
fallback

ಬೆಳಗಾವಿಗೆ 300 ಹೊಸ ಬಸ್‌: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರ ಕಚೇರಿ ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ ಭರವಸೆ
Last Updated 19 ಜುಲೈ 2025, 2:09 IST
ಬೆಳಗಾವಿಗೆ 300 ಹೊಸ ಬಸ್‌: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಚಿಕ್ಕೋಡಿ | ಸಮಸ್ಯೆ ಆಲಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

Priyanka Jarkiholi: ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳ ಸಾರ್ವಜನಿಕರ ಸಮಸ್ಯೆಗಳನ್ನು ಸಂಸದೆ ಪ್ರಿಯಂಕಾ ಜಾರಕಿಹೊಳಿ ಆಲಿಸಿದರು. ಪಟ್ಟಣದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಂಸದೆ...
Last Updated 19 ಜುಲೈ 2025, 2:05 IST
ಚಿಕ್ಕೋಡಿ | ಸಮಸ್ಯೆ ಆಲಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

ನವಿಲುತೀರ್ಥ ಡ್ಯಾಂನಿಂದ ಕಾಲುವೆಗಳಿಗೆ ಇಂದಿನಿಂದಲೇ ನೀರು ಬಿಡುಗಡೆ: ಹೆಬ್ಬಾಳಕರ

Malaprabha Irrigation: ಸವದತ್ತಿಯ ನವಿಲುತೀರ್ಥ ಜಲಾಶಯದಿಂದ ನಾಲ್ಕು ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆಗೊಳಿಸುವಂತೆ ಸಚಿವ ಲಕ್ಷ್ಮೀ ಹೆಬ್ಬಾಳಕರ ಅವರು ಆದೇಶಿಸಿದರು. ರೈತರಿಗೆ ಇದರಿಂದ ರಕ್ಷಣೆಯ ಭರವಸೆ.
Last Updated 18 ಜುಲೈ 2025, 12:16 IST
ನವಿಲುತೀರ್ಥ ಡ್ಯಾಂನಿಂದ ಕಾಲುವೆಗಳಿಗೆ ಇಂದಿನಿಂದಲೇ ನೀರು ಬಿಡುಗಡೆ: ಹೆಬ್ಬಾಳಕರ
ADVERTISEMENT

ಕೆಪಿಸಿಸಿ ಹೊಸ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆಯಾಗಿಲ್ಲ: ಸಚಿವ ಸತೀಶ ಜಾರಕಿಹೊಳಿ

Congress Leadership Karnataka: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೊಂದಿಗೆ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆದರೂ, ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ.
Last Updated 18 ಜುಲೈ 2025, 11:21 IST
ಕೆಪಿಸಿಸಿ ಹೊಸ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆಯಾಗಿಲ್ಲ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ ಜಿಲ್ಲೆಗೆ 300 ಹೊಸ ಬಸ್‌ ಶೀಘ್ರ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ

Belagavi Bus Expansion: ಬೆಳಗಾವಿಯಲ್ಲಿ ಹೊಸ ಬಸ್‌ಗಳ ಬೇಡಿಕೆ ಹಿನ್ನೆಲೆ 300 ಬಸ್‌ಗಳು, ಅದರಲ್ಲೂ 100 ಎಲೆಕ್ಟ್ರಿಕ್ ಬಸ್‌ಗಳನ್ನು ಶೀಘ್ರವೇ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 18 ಜುಲೈ 2025, 11:03 IST
ಬೆಳಗಾವಿ ಜಿಲ್ಲೆಗೆ 300 ಹೊಸ ಬಸ್‌ ಶೀಘ್ರ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ

ಯಮಕನಮರಡಿ | ನದಿಯಲ್ಲಿ ಮುಳಗಿ ಮೀನುಗಾರ ಸಾವು

ಯಮಕನಮರಡಿ: ಮೀನುಗಾರನೊಬ್ಬನು ಹಿಡಕಲ್ ಜಲಾಶಯದ ಹಿನ್ನೀರಿನ ಮಾಸ್ತಿಹೊಳಿ, ಗುಡಗನಟ್ಟಿ ಪ್ರದೇಶದ ಬಳಿ ಮೀನು ಹಿಡಿಯಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
Last Updated 18 ಜುಲೈ 2025, 7:38 IST
ಯಮಕನಮರಡಿ | ನದಿಯಲ್ಲಿ ಮುಳಗಿ ಮೀನುಗಾರ ಸಾವು
ADVERTISEMENT
ADVERTISEMENT
ADVERTISEMENT