ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

Bullock Cart Race ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರಿನ 'ಹೆಲಿಕಾಪ್ಟರ್‌ ಬೈಜ್ಯಾ' ಎಂಬ ಎತ್ತು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಎತ್ತಿನಬಂಡಿ ಓಟದಲ್ಲಿ ಫಾರ್ಚ್ಯೂನರ್ ಕಾರನ್ನು ಗೆದ್ದಿದೆ. ಈ ಎತ್ತು ಈವರೆಗೆ ಸುಮಾರು ₹2 ಕೋಟಿ ಮೊತ್ತದ ಬಹುಮಾನಗಳನ್ನು ಗೆದ್ದಿರುವ ರೋಚಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:29 IST
ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

ಕ್ಯಾಪ್ಟನ್‌ ಆಗಲು ಟಾಸ್‌ ಹಾಕಿದವರನ್ನೇ ಕೇಳಿ: ಸತೀಶ ಜಾರಕಿಹೊಳಿ

Karnataka Politics: ‘ಕ್ಯಾಪ್ಟನ್‌ ಆಗಲು ಟಾಸ್‌ ಹಾಕಿದವರು ಅವರಿಬ್ಬರೇ. ಹೆಡ್ ಬಿದ್ದಿದೆಯೋ ಅಥವಾ ಟೇಲ್ ಬಿದ್ದಿದೆಯೋ ಅವರನ್ನೇ ಕೇಳಿ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ‘ಮುಖ್ಯಮಂತ್ರಿ ಬದಲಾವಣೆ’ ವಿಚಾರವಾಗಿ ಸೂಚ್ಯವಾಗಿ ಪ್ರತಿಕ್ರಿಯಿಸಿದರು.
Last Updated 21 ಡಿಸೆಂಬರ್ 2025, 0:01 IST
ಕ್ಯಾಪ್ಟನ್‌ ಆಗಲು ಟಾಸ್‌ ಹಾಕಿದವರನ್ನೇ ಕೇಳಿ: ಸತೀಶ ಜಾರಕಿಹೊಳಿ

ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ; ಸ್ವಾಮಿಗೆ 35 ವರ್ಷ ಶಿಕ್ಷೆ

Pocso Court Verdict: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮೇಕಳಿ‌ ಗ್ರಾಮದ ರಾಮಲಿಂಗ ಮಠದ ಹಠಯೋಗಿ ಲೋಕೇಶ್ವರ ಸ್ವಾಮೀಜಿಗೆ (30) ಇಲ್ಲಿನ ಜಿಲ್ಲಾ ಪೋಕ್ಸೊ ನ್ಯಾಯಾಲಯ 35 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಿದೆ.
Last Updated 20 ಡಿಸೆಂಬರ್ 2025, 23:50 IST
ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ; ಸ್ವಾಮಿಗೆ 35 ವರ್ಷ ಶಿಕ್ಷೆ

ಕೇಂದ್ರವು ಗಾಂಧಿ ವಿಚಾರಧಾರೆ ಅಳಿಸುವ ಕೆಲಸ ಮಾಡುತ್ತಿದೆ: ಅತುಲ್ ಲೋಂಡೆ

BJP Criticism: ‘ನರೇಗಾ ಯೋಜನೆಯಿಂದ ಮಹಾತ್ಮ ಗಾಂಧೀಜಿ ಹೆಸರನ್ನಷ್ಟೇ ಬದಲಿಸುತ್ತಿಲ್ಲ. ಬದಲಿಗೆ ಗಾಂಧಿ ವಿಚಾರಧಾರೆಗಳನ್ನೇ ಅಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಎಐಸಿಸಿ ವಕ್ತಾರ ಅತುಲ್ ಲೋಂಡೆ ಆಪಾದಿಸಿದರು.
Last Updated 20 ಡಿಸೆಂಬರ್ 2025, 20:07 IST
ಕೇಂದ್ರವು ಗಾಂಧಿ ವಿಚಾರಧಾರೆ ಅಳಿಸುವ ಕೆಲಸ ಮಾಡುತ್ತಿದೆ: ಅತುಲ್ ಲೋಂಡೆ

ಬೆಳಗಾವಿ ಡಿಸಿ ವಿರುದ್ಧ ಮಾನವ ಹಕ್ಕು ಉಲ್ಲಂಘನೆ ಪ್ರಕರಣಕ್ಕೆ ಮಹಾರಾಷ್ಟ್ರ MP ಮನವಿ

Belagavi Protest: ಮಾನೆ ಅವರ ನಿಲುವಿಗೆ ಗಡಿಯಲ್ಲಿ ಕನ್ನಡ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಗಿದೆ.
Last Updated 20 ಡಿಸೆಂಬರ್ 2025, 20:05 IST
ಬೆಳಗಾವಿ ಡಿಸಿ ವಿರುದ್ಧ ಮಾನವ ಹಕ್ಕು ಉಲ್ಲಂಘನೆ ಪ್ರಕರಣಕ್ಕೆ ಮಹಾರಾಷ್ಟ್ರ MP ಮನವಿ

ಮಕ್ಕಳ ಮೊಬೈಲ್‌ ಗೀಳು ಬಿಡಿಸಲು ಈ ಗ್ರಾಮದಲ್ಲಿ ರಾತ್ರಿ ಮೊಬೈಲ್‌, ಟಿ.ವಿ ಬಂದ್‌

Halaga Village Digital Detox: ಮಕ್ಕಳನ್ನು ಮೊಬೈಲ್‌ ಫೋನ್‌ ಗೀಳಿನಿಂದ ಹೊರತಂದು ಓದಿನತ್ತ ಸೆಳೆಯಲು ಮತ್ತು ಮನೆಗಳಲ್ಲಿ ಕೌಟುಂಬಿಕ ಸಂವಹನ ವೃದ್ಧಿಸಲು ತಾಲ್ಲೂಕಿನ ಹಲಗಾ ಗ್ರಾಮಸ್ಥರು ನಿತ್ಯ ಸಂಜೆ ೭ ರಿಂದ ರಾತ್ರಿ ೯ರವರೆಗೆ ಮೊಬೈಲ್‌ ಮತ್ತು ಟಿವಿ ಬಂದ್‌ ಮಾಡಲು ನಿರ್ಧರಿಸಿದ್ದಾರೆ.
Last Updated 20 ಡಿಸೆಂಬರ್ 2025, 4:12 IST
ಮಕ್ಕಳ ಮೊಬೈಲ್‌ ಗೀಳು ಬಿಡಿಸಲು ಈ  ಗ್ರಾಮದಲ್ಲಿ ರಾತ್ರಿ ಮೊಬೈಲ್‌, ಟಿ.ವಿ ಬಂದ್‌

ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು

: ವಸತಿ ನಿಲಯದ ಪ್ರಾಚಾರ್ಯ ಅಮಾನತು
Last Updated 20 ಡಿಸೆಂಬರ್ 2025, 2:11 IST
ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
ADVERTISEMENT

ಸಚಿವೆ ಹೆಬ್ಬಾಳಕರ ರಾಜೀನಾಮೆಗೆ ಆಗ್ರಹ

Gruhalakshmi Scheme: ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ ಯೋಜನೆ ಹಣ ದುರುಪಯೋಗ ಮಾಡಿಕೊಂಡ ಲಕ್ಷ್ಮಿ ಹೆಬ್ಬಾಳಕರ ಅವರು, ಮಹಿಳಾ ಮತ್ತು‌ ಮಕ್ಕಳ ಅಭಿವೃದ್ಧಿ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 20 ಡಿಸೆಂಬರ್ 2025, 2:10 IST
ಸಚಿವೆ ಹೆಬ್ಬಾಳಕರ ರಾಜೀನಾಮೆಗೆ ಆಗ್ರಹ

ಡಿಕೆಶಿ– ವಿಜಯೇಂದ್ರ ನಡುವೆ ಮುಂದುವರಿದ ಮಾತಿನ ಕದನ

‘ಭ್ರಷ್ಟಾಚಾರದ ಪಿತಾಮಹ’ –ಬಿವೈವಿ * ಸಾಬೀತು ಮಾಡಲಿ –ಡಿಕೆಶಿ
Last Updated 20 ಡಿಸೆಂಬರ್ 2025, 2:06 IST
ಡಿಕೆಶಿ– ವಿಜಯೇಂದ್ರ ನಡುವೆ ಮುಂದುವರಿದ ಮಾತಿನ ಕದನ

ಅರಣ್ಯ ಒತ್ತುವರಿ ತೆರವಿಗೆ ಸಚಿವ ಖಂಡ್ರೆ ಸೂಚನೆ

ವೃಕ್ಷ ಸಂರಕ್ಷಣೆ, ಸಂವರ್ಧನೆ ಅರಣ್ಯ ಇಲಾಖೆಯ ಆದ್ಯತೆ ಆಗಬೇಕು: ಈಶ್ವರ ಖಂಡ್ರೆ
Last Updated 20 ಡಿಸೆಂಬರ್ 2025, 2:05 IST
ಅರಣ್ಯ ಒತ್ತುವರಿ ತೆರವಿಗೆ ಸಚಿವ ಖಂಡ್ರೆ ಸೂಚನೆ
ADVERTISEMENT
ADVERTISEMENT
ADVERTISEMENT