ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸುವುದು ಕೇಂದ್ರದ ಜವಾಬ್ದಾರಿ: ಚಲುವರಾಯಸ್ವಾಮಿ
Agriculture Policy: ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆಳೆದ 60 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸುವ ಜವಾಬ್ದಾರಿ ಕೇಂದ್ರದದ್ದೆಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.Last Updated 8 ಡಿಸೆಂಬರ್ 2025, 6:37 IST