ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ವರ್ಷದ ಹಿನ್ನೋಟ | ಬೆಳಗಾವಿ: ದೇಶದ ಇತಿಹಾಸದಲ್ಲಿ ಛಾಪು, ರೈತರ ಬಾಳಿಗೆ ಹೊಳಪು

ಸಿಹಿ–ಕಹಿ ನೆನಪುಗಳನ್ನು ಬಿಟ್ಟು ಹೊರಟ 2025
Last Updated 29 ಡಿಸೆಂಬರ್ 2025, 2:57 IST
ವರ್ಷದ ಹಿನ್ನೋಟ | ಬೆಳಗಾವಿ: ದೇಶದ ಇತಿಹಾಸದಲ್ಲಿ ಛಾಪು, ರೈತರ ಬಾಳಿಗೆ ಹೊಳಪು

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಚಿವ ಸಂತೋಷ ಲಾಡ್

ಮರಾಠಾ ಸಮಾಜದ ಸಭೆಯಲ್ಲಿ
Last Updated 29 ಡಿಸೆಂಬರ್ 2025, 2:57 IST
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಚಿವ ಸಂತೋಷ ಲಾಡ್

ಯುವಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ: ಸಾಹಿತಿ ಗುರುದೇವಿ ಹುಲೆಪ್ಪನವರಮಠ

Digital Media Impact: ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಬಗ್ಗೆ ಸಾಹಿತಿ ಗುರುದೇವಿ ಹುಲೆಪ್ಪನವರಮಠ ಅವರು ಕಳವಳ ವ್ಯಕ್ತಪಡಿಸಿದರು; ಯುವಕರಲ್ಲಿ ಓದಿನ ಚಟುವಟಿಕೆ ಅಗತ್ಯವಿದೆ ಎಂದರು.
Last Updated 29 ಡಿಸೆಂಬರ್ 2025, 2:52 IST
ಯುವಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ: ಸಾಹಿತಿ ಗುರುದೇವಿ ಹುಲೆಪ್ಪನವರಮಠ

ಚನ್ನಬಸವ ಶಿವಯೋಗಿಗಳ ಆದರ್ಶ ದಾರಿದೀಪ: ಸಿದ್ದಲಿಂಗ ಸ್ವಾಮೀಜಿ

Indian Saints Inspiration: ಅಥಣಿಯಲ್ಲಿ ಚನ್ನಬಸವ ಶಿವಯೋಗಿಗಳ 101ನೇ ಸ್ಮರಣೋತ್ಸವದ ಅಂಗವಾಗಿ ನಡೆದ ಬಸವ ಸಂಸ್ಕೃತಿ ಪ್ರವಚನದಲ್ಲಿ ಸಿದ್ದಲಿಂಗ ಸ್ವಾಮೀಜಿ ಅವರು ಮಹಾತ್ಮರ ಆದರ್ಶಗಳು ಯುವಜನತೆಗೆ ದಾರಿದೀಪ ಎಂದರು.
Last Updated 29 ಡಿಸೆಂಬರ್ 2025, 2:52 IST
ಚನ್ನಬಸವ ಶಿವಯೋಗಿಗಳ ಆದರ್ಶ ದಾರಿದೀಪ: ಸಿದ್ದಲಿಂಗ ಸ್ವಾಮೀಜಿ

ಸಿದ್ಧಾರೂಢರು ತೋರಿದ ನೀತಿ ಮಾರ್ಗದಲ್ಲಿ ಸಾಗಿರಿ: ಸಂಸದ ಜಗದೀಶ ಶೆಟ್ಟರ್

ಬೈಲಹೊಂಗಲ: ಗುರು ಸಿದ್ಧಾರೂಢ ಮಠದ ಭವ್ಯ ಜಾತ್ರಾ ಮಹೋತ್ಸವ
Last Updated 29 ಡಿಸೆಂಬರ್ 2025, 2:52 IST
ಸಿದ್ಧಾರೂಢರು ತೋರಿದ ನೀತಿ ಮಾರ್ಗದಲ್ಲಿ ಸಾಗಿರಿ: ಸಂಸದ ಜಗದೀಶ ಶೆಟ್ಟರ್

ಅವಶ್ಯಕತೆಗಷ್ಟೆ ಇಂಗ್ಲಿಷ್‌ ಇರಲಿ; ಕನ್ನಡಕ್ಕೆ ಮೊದಲ ಆದ್ಯತೆ: ಬಾಬಾಸಾಹೇಬ ಪಾಟೀಲ

ತಾಲ್ಲೂಕು ಕಸಾಪ ಸಮ್ಮೇಳನ
Last Updated 29 ಡಿಸೆಂಬರ್ 2025, 2:52 IST
ಅವಶ್ಯಕತೆಗಷ್ಟೆ ಇಂಗ್ಲಿಷ್‌ ಇರಲಿ; ಕನ್ನಡಕ್ಕೆ ಮೊದಲ ಆದ್ಯತೆ: ಬಾಬಾಸಾಹೇಬ ಪಾಟೀಲ

ಭಾರತ ಕುಸ್ತಿ ತಂಡದ ಮುಖ್ಯ ಕೋಚ್‌ ಆಗಿ ಬೆಳಗಾವಿಯ ಅತುಲ್‌ ಶಿರೋಲೆ ನೇಮಕ

Indian Wrestling Coach: ಮಲೇಷ್ಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಅತುಲ್ ಶಿರೋಲೆ ಅವರನ್ನು ನೇಮಕ ಮಾಡಲಾಗಿದ್ದು, ಅವರು ಮುಂಬೈ ಶಿಬಿರಕ್ಕೂ ಭಾಗವಹಿಸಲಿದ್ದಾರೆ.
Last Updated 29 ಡಿಸೆಂಬರ್ 2025, 2:51 IST
ಭಾರತ ಕುಸ್ತಿ ತಂಡದ ಮುಖ್ಯ ಕೋಚ್‌ ಆಗಿ ಬೆಳಗಾವಿಯ ಅತುಲ್‌ ಶಿರೋಲೆ ನೇಮಕ
ADVERTISEMENT

ಸಿಎಂಗೆ ಚನ್ನಮ್ಮ ಪ್ರತಿಮೆ ಅನಾವರಣಕ್ಕೆ ಅವಕಾಶ ಬೇಡ: ನಿಂಗಪ್ಪ ಟಿ. ಪಿರೋಜಿ

ಪಂಚಮಸಾಲಿ ಮೀಸಲಾತಿ ವಿರೋಧಿ ಕಾಂಗ್ರೆಸ್‌ ಸರ್ಕಾರ
Last Updated 29 ಡಿಸೆಂಬರ್ 2025, 2:51 IST
ಸಿಎಂಗೆ ಚನ್ನಮ್ಮ ಪ್ರತಿಮೆ ಅನಾವರಣಕ್ಕೆ ಅವಕಾಶ ಬೇಡ: ನಿಂಗಪ್ಪ ಟಿ. ಪಿರೋಜಿ

ಬೆಳಗಾವಿ| ಚಿಂತಾಮಣರಾವ್‌ ಪಟವರ್ಧನ ಪ್ರತಿಮೆ ಲೋಕಾರ್ಪಣೆ: ಗಮನಸೆಳೆದ ಶೋಭಾಯಾತ್ರೆ

Belagavi Centenary Event: ಇಲ್ಲಿನ ಶಹಾಪುರದ ಸರ್ಕಾರಿ ಚಿಂತಾಮಣರಾವ್‌ ಪ್ರೌಢಶಾಲೆಯಲ್ಲಿ ಶತಮಾನೋತ್ಸವ ಪ್ರಯುಕ್ತ ಶ್ರೀಮಂತ ಚಿಂತಾಮಣರಾವ್‌ ಪಟವರ್ಧನ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು.
Last Updated 28 ಡಿಸೆಂಬರ್ 2025, 13:47 IST
ಬೆಳಗಾವಿ| ಚಿಂತಾಮಣರಾವ್‌ ಪಟವರ್ಧನ ಪ್ರತಿಮೆ ಲೋಕಾರ್ಪಣೆ: ಗಮನಸೆಳೆದ ಶೋಭಾಯಾತ್ರೆ

ಸರ್ಕಾರಿ ವಾಹನ ಬಳಸಿದ ಶಾಸಕ ರಾಜು ಕಾಗೆ ಪುತ್ರಿ: ಜಾಲತಾಣದಲ್ಲಿ ಹರಿದಾಡಿದ ವಿಡಿಯೊ

ಕಾಗವಾಡ ಶಾಸಕರೂ ಆಗಿರುವ ಎನ್‌ಡಬ್ಲ್ಯುಕೆಆರ್‌ಟಿಸಿ ಅಧ್ಯಕ್ಷ ರಾಜು ಕಾಗೆ ಅವರ ಪುತ್ರಿ ತೃಪ್ತಿ ಅವರು ಸರ್ಕಾರಿ ವಾಹನವನ್ನು ಖಾಸಗಿ ಉದ್ದೇಶಕ್ಕೆ ಬಳಸಿದ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 28 ಡಿಸೆಂಬರ್ 2025, 13:38 IST
ಸರ್ಕಾರಿ ವಾಹನ ಬಳಸಿದ ಶಾಸಕ ರಾಜು ಕಾಗೆ ಪುತ್ರಿ: ಜಾಲತಾಣದಲ್ಲಿ ಹರಿದಾಡಿದ ವಿಡಿಯೊ
ADVERTISEMENT
ADVERTISEMENT
ADVERTISEMENT