ಚಿಕ್ಕೋಡಿ | ಕನ್ನಡಿಗರು, ಮರಾಠಿಗರು ಸಹೋದರರು: ಸಚಿವ ಎಚ್.ಕೆ. ಪಾಟೀಲ
ಬೆಳಗಾವಿ ಗಡಿ ವಿವಾದ ಹಾಗೂ ಎಂಇಎಸ್ ಧೋರಣೆ ವಿರುದ್ಧ ಸಚಿವ ಎಚ್.ಕೆ. ಪಾಟೀಲ ಕಿಡಿಕಾರಿದ್ದಾರೆ. ಚಿಕ್ಕೋಡಿ ಜಿಲ್ಲೆ ಘೋಷಣೆ ಮತ್ತು ನ್ಯಾಯಾಲಯದ ಇತಿಹಾಸದ ಕುರಿತು ಅವರು ನೀಡಿದ ಹೇಳಿಕೆಗಳು ಇಲ್ಲಿವೆ.Last Updated 22 ಡಿಸೆಂಬರ್ 2025, 4:21 IST