ಭಾನುವಾರ, 23 ನವೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಚಿಕ್ಕೋಡಿ: ಗ್ರಂಥಾಲಯ ಕಟ್ಟಡ, ನೀರಿನ ಘಟಕ ದುರಸ್ತಿಗೆ ಕ್ರಮ

Infrastructure Action: ‘ಗ್ರಂಥಾಲಯ ಕಟ್ಟಡ ದುರಸ್ತಿಗೆ ನಿರ್ಲಕ್ಷ್ಯ’ ವರದಿಯ ಬಳಿಕ ಶಿರಗಾಂವ ಸಾರ್ವಜನಿಕ ಗ್ರಂಥಾಲಯ ಪರಿಸ್ಥಿತಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ನೀರಿನ ಘಟಕದ ದುರಸ್ತಿ ಸೇರಿದಂತೆ ಕ್ರಮ ಕೈಗೊಂಡಿದ್ದಾರೆ.
Last Updated 23 ನವೆಂಬರ್ 2025, 4:18 IST
ಚಿಕ್ಕೋಡಿ: ಗ್ರಂಥಾಲಯ ಕಟ್ಟಡ, ನೀರಿನ ಘಟಕ ದುರಸ್ತಿಗೆ ಕ್ರಮ

ರಾಯಬಾಗ| ಲಾಬಿ, ಪೈಪೋಟಿಯೇ ರಾಜ್ಯ ಸರ್ಕಾರದ ದಿನಚರಿ: ಶಾಸಕ ಡಿ.ಎಂ. ಐಹೊಳೆ

Political Criticism: ‘ಜನರ ಪರ ಕೆಲಸ ಬದಲಾಗಿ ಲಾಬಿ–ಪೈಪೋಟಿಯೇ ಸರ್ಕಾರದ ದಿನಚರಿ ಆಗಿದೆ’ ಎಂದು ಶಾಸಕ ಡಿ.ಎಂ. ಐಹೊಳೆ ಕಾಂಗ್ರೆಸ್ ಆಡಳಿತದ ವಿರುದ್ಧ ರಾಯಬಾಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಕೆ ನಡೆಸಿದರು.
Last Updated 23 ನವೆಂಬರ್ 2025, 4:17 IST
ರಾಯಬಾಗ| ಲಾಬಿ, ಪೈಪೋಟಿಯೇ ರಾಜ್ಯ ಸರ್ಕಾರದ ದಿನಚರಿ: ಶಾಸಕ ಡಿ.ಎಂ. ಐಹೊಳೆ

ಬೆಳಗಾವಿ: ‘ಭೇಡ್‌ ಚಾಲ್‌’ ಸಾಕ್ಷ್ಯಚಿತ್ರ ಪ್ರದರ್ಶನ

Documentary Screening: ಶಿಕ್ಷಣತಜ್ಞ ಅಂಕಿತ್ ಪೊಗುಲಾ ಮತ್ತು ಹರ್ಷ್ ಸತ್ಯ ಅವರ ‘ಭೇಡ್ ಚಾಲ್’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕುರುಬ ಸಮುದಾಯದ ಸ್ಥಿತಿಗತಿಗಳ ಕುರಿತು ಚಿಂತನ–ಮಂಥನ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಿತು.
Last Updated 23 ನವೆಂಬರ್ 2025, 4:17 IST
ಬೆಳಗಾವಿ: ‘ಭೇಡ್‌ ಚಾಲ್‌’ ಸಾಕ್ಷ್ಯಚಿತ್ರ ಪ್ರದರ್ಶನ

ಬೆಳಗಾವಿ| ಲೋಕ ಅದಾಲತ್‌ ಡಿ.13ರಂದು: 20 ಸಾವಿರ ವ್ಯಾಜ್ಯಗಳ ಗುರುತು

Legal Settlement Drive: ಡಿ.13ರಂದು ಬೆಳಗಾವಿಯ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ನಡೆಯಲಿದ್ದು, 20 ಸಾವಿರಕ್ಕೂ ಹೆಚ್ಚು ವ್ಯಾಜ್ಯಗಳನ್ನು ಗುರುತಿಸಿ, ಕನಿಷ್ಠ 14 ಸಾವಿರದಷ್ಟು ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿದೆ.
Last Updated 23 ನವೆಂಬರ್ 2025, 4:17 IST
ಬೆಳಗಾವಿ| ಲೋಕ ಅದಾಲತ್‌ ಡಿ.13ರಂದು: 20 ಸಾವಿರ ವ್ಯಾಜ್ಯಗಳ ಗುರುತು

ಹುಕ್ಕೇರಿ| ವಿದ್ಯೆ ಕಲಿಸುವುದಕ್ಕೂ ಪುಣ್ಯ ಬೇಕು: ಬಸವರಾಜ ಹೊರಟ್ಟಿ

Teacher Recognition: ರಾಷ್ಟ್ರಪ್ರಶಸ್ತಿ ವಿಜೇತ ಎಸ್.ಐ. ಸಂಬಾಳ ಅವರ 75ನೇ ಜನ್ಮದಿನದಂದು 'ಗುರುಬಸವ ಚೇತನ' ಗ್ರಂಥ ಲೋಕಾರ್ಪಣೆ ವೇಳೆ, ವಿದ್ಯೆ ಕಲಿಸುವುದಕ್ಕೂ ಪುಣ್ಯ ಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದರು.
Last Updated 23 ನವೆಂಬರ್ 2025, 4:17 IST
ಹುಕ್ಕೇರಿ| ವಿದ್ಯೆ ಕಲಿಸುವುದಕ್ಕೂ ಪುಣ್ಯ ಬೇಕು: ಬಸವರಾಜ ಹೊರಟ್ಟಿ

ರಾಜ್ಯ ಸರ್ಕಾರ ಆವರ್ತ ನಿಧಿಯಿಂದ ಮೆಕ್ಕೆಜೋಳ ಖರೀದಿಸಲಿ: ಬಸವರಾಜ ಬೊಮ್ಮಾಯಿ

Farmer Protest: ‘10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ₹300 ಕೋಟಿ ಆವರ್ತ ನಿಧಿಯಿಂದ ಖರ್ಚು ಮಾಡಿ ಖರೀದಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಶಿಗ್ಲಿ ಕ್ರಾಸ್‌ನಲ್ಲಿ ಹೇಳಿದರು.
Last Updated 23 ನವೆಂಬರ್ 2025, 4:03 IST
ರಾಜ್ಯ ಸರ್ಕಾರ ಆವರ್ತ ನಿಧಿಯಿಂದ ಮೆಕ್ಕೆಜೋಳ ಖರೀದಿಸಲಿ: ಬಸವರಾಜ ಬೊಮ್ಮಾಯಿ

ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಸೂಕ್ತವಲ್ಲ: ಬಸವರಾಜ ಹೊರಟ್ಟಿ

ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದ್ದಲ್ಲಿ, ಪ್ರತಿಭಟಿಸಿ ನ್ಯಾಯ ಪಡೆಯಬೇಕು. ಗಟ್ಟಿಧ್ವನಿಯಲ್ಲಿ ಬೇಡಿಕೆಗಳನ್ನು ಮಂಡಿಸಬೇಕು. ಪ್ರತ್ಯೇಕ ರಾಜ್ಯದ ಬೇಡಿಕೆ ಸೂಕ್ತವಲ್ಲ. ಇದನ್ನು ನಾನು ಒಪ್ಪುವುದಿಲ್ಲ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
Last Updated 22 ನವೆಂಬರ್ 2025, 22:49 IST
ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಸೂಕ್ತವಲ್ಲ: ಬಸವರಾಜ ಹೊರಟ್ಟಿ
ADVERTISEMENT

Video | ರಾಣಿ ಚನ್ನಮ್ಮ ಮೃಗಾಲಯ; ಕೃಷ್ಣಮೃಗಗಳ ದಾರುಣ ಸಾವು: ಹೊಣೆ ಯಾರು?

Zoo Tragedy: ರಾಣಿ ಚನ್ನಮ್ಮ ಮೃಗಾಲಯದಲ್ಲಿ ನ.13ರಂದು ಎಂಟು ಕೃಷ್ಣಮೃಗಗಳು ಏಕಾಏಕಿ ಸತ್ತುಬಿದ್ದವು. ನ.15ಕ್ಕೆ 20 ಹಾಗೂ ನ.17ಕ್ಕೆ ಸಾವಿನ ಸಂಖ್ಯೆ 31ಕ್ಕೆ ಏರಿತು. ಜೀವಂತಿರುವ ಏಳುಕ್ಕೂ ರೋಗದ ಲಕ್ಷಣವಿದೆ.
Last Updated 22 ನವೆಂಬರ್ 2025, 15:41 IST
Video | ರಾಣಿ ಚನ್ನಮ್ಮ ಮೃಗಾಲಯ; ಕೃಷ್ಣಮೃಗಗಳ ದಾರುಣ ಸಾವು: ಹೊಣೆ ಯಾರು?

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ: ಕಾ.ಹೋ.ಶಿಂಧೆ

Student Personality Growth: ವಿದ್ಯಾರ್ಥಿಗಳು ನಿರಂತರ ಓದುವ ಹವ್ಯಾಸ ಬೆಳೆಸಿಕೊಂಡು ಸರ್ವಾಂಗೀಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಕಾ.ಹೋ.ಶಿಂಧೆbasaveshwar ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
Last Updated 22 ನವೆಂಬರ್ 2025, 4:09 IST
ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ: ಕಾ.ಹೋ.ಶಿಂಧೆ

ಅಧಿವೇಶನದ ವೇಳೆ ಬೃಹತ್‌ ಪ್ರತಿಭಟನೆ: ಅಶೋಕ ಪೂಜಾರಿ

Suvarna Soudha Demand: ಕಾರ್ಯದರ್ಶಿಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿ ಸುವರ್ಣ ವಿಧಾನಸೌಧವನ್ನು ಆಡಳಿತ ಶಕ್ತಿಕೇಂದ್ರವಾಗಿಸಬೇಕು ಎಂಬ ಬೇಡಿಕೆಗೆ ಒತ್ತಾಯಿಸಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಪ್ರತಿಭಟನೆ ಘೋಷಿಸಿದೆ.
Last Updated 22 ನವೆಂಬರ್ 2025, 4:08 IST
ಅಧಿವೇಶನದ ವೇಳೆ ಬೃಹತ್‌ ಪ್ರತಿಭಟನೆ: ಅಶೋಕ ಪೂಜಾರಿ
ADVERTISEMENT
ADVERTISEMENT
ADVERTISEMENT