ಗುರುವಾರ, 11 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಎಲ್ಲರೂ ಒಂದಾಗಿ ವೀರಶೈವ ಲಿಂಗಾಯತ ಸಮುದಾಯ ಮುನ್ನಡೆಸಬೇಕಿದೆ: ಈಶ್ವರ ಖಂಡ್ರೆ

Community Leadership Call: ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ ಉದ್ಘಾಟನೆ ವೇಳೆ ಈಶ್ವರ ಖಂಡ್ರೆ ಸಮುದಾಯ ಸಂಘಟನೆ ಅಗತ್ಯವಿದೆ ಎಂದು ಕರೆ ನೀಡಿ, ಸಮಾಜಕ್ಕೆ ಮಠ–ಮಾನ್ಯಗಳು ಮತ್ತು ಸಂಸ್ಥೆಗಳ ಕೊಡುಗೆ ಉಲ್ಲೇಖಿಸಿದರು.
Last Updated 11 ಡಿಸೆಂಬರ್ 2025, 15:44 IST
ಎಲ್ಲರೂ ಒಂದಾಗಿ ವೀರಶೈವ ಲಿಂಗಾಯತ ಸಮುದಾಯ ಮುನ್ನಡೆಸಬೇಕಿದೆ: ಈಶ್ವರ ಖಂಡ್ರೆ

ಚಿನ್ನಿ ದಾಂಡು,ಗಾಲಿ ಓಟದಲ್ಲಿ ಪಾಲ್ಗೊಂಡು ಬಾಲ್ಯದ ದಿನಗಳನ್ನು ನೆನೆದ ಖಾದರ್‌,ಸವದಿ

Traditional Sports Meet: ಬೆಳಗಾವಿ ಟಿಳಕವಾಡಿಯ ಲೇಲೇ ಮೈದಾನದಲ್ಲಿ ನಡೆದ ಸಾಂಪ್ರದಾಯಿಕ ಕ್ರೀಡಾಕೂಟದಲ್ಲಿ ಯು.ಟಿ. ಖಾದರ್ ಮತ್ತು ಸಿದ್ದು ಸವದಿ ಚಿನ್ನಿ ದಾಂಡು, ಗಾಲಿ ಓಟ ಸೇರಿದಂತೆ ಹಲವಾರು ಆಟಗಳಲ್ಲಿ ಭಾಗವಹಿಸಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.
Last Updated 11 ಡಿಸೆಂಬರ್ 2025, 13:48 IST
ಚಿನ್ನಿ ದಾಂಡು,ಗಾಲಿ ಓಟದಲ್ಲಿ ಪಾಲ್ಗೊಂಡು ಬಾಲ್ಯದ ದಿನಗಳನ್ನು ನೆನೆದ ಖಾದರ್‌,ಸವದಿ

ಬೆಳಗಾವಿ ಜಿಲ್ಲಾವಿಭಜನೆ ಬಗ್ಗೆ ನಮ್ಮನ್ನೂ ವಿಶ್ವಾಸಕ್ಕೆ ತಗೊಳಿ:ಕನ್ನಡ ಹೋರಾಟಗಾರರು

ಬೆಳಗಾವಿ ಜಿಲ್ಲೆ ವಿಭಜನೆ ಕುರಿತ ಚರ್ಚೆಯಲ್ಲಿ ಕನ್ನಡ ಸಂಘಟನೆಗಳಿಗೂ ಅವಕಾಶ ನೀಡಬೇಕು, ಇಲ್ಲದಿದ್ದರೆ ದುಷ್ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಹೋರಾಟಗಾರರು ಸಮಾಲೋಚನೆ ಸಭೆಯಲ್ಲಿ ಎಚ್ಚರಿಸಿದರು.
Last Updated 11 ಡಿಸೆಂಬರ್ 2025, 13:36 IST
ಬೆಳಗಾವಿ ಜಿಲ್ಲಾವಿಭಜನೆ ಬಗ್ಗೆ ನಮ್ಮನ್ನೂ ವಿಶ್ವಾಸಕ್ಕೆ ತಗೊಳಿ:ಕನ್ನಡ ಹೋರಾಟಗಾರರು

ಬೆಳಗಾವಿ: ಸಿ.ಎಂ ಭೇಟಿಗೆ ತೆರಳಿದ ರೈತ ಮುಖಂಡರು, ಇತ್ತ ಮುಂದುವರಿದ ಪ್ರತಿಭಟನೆ

Sugarcane Price Demand: ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ₹৫,৫০০ ದರ, ಡಿಜಿಟಲ್ ತೂಕದ ಯಂತ್ರ ಅಳವಡಿಕೆ, 12 ತಾಸು ತ್ರಿಫೇಸ್ ವಿದ್ಯುತ್, ಕೃಷಿ ಕಾಯ್ದೆಗಳ ಹಿಂಪಡೆದು ಸೇರಿದಂತೆ ರೈತರು ವಿವಿಧ ಬೇಡಿಕೆಗಳಿಗಾಗಿ ಅಲಾರವಾಡ ಸೇತುವೆ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
Last Updated 11 ಡಿಸೆಂಬರ್ 2025, 12:25 IST
ಬೆಳಗಾವಿ: ಸಿ.ಎಂ ಭೇಟಿಗೆ ತೆರಳಿದ ರೈತ ಮುಖಂಡರು, ಇತ್ತ ಮುಂದುವರಿದ ಪ್ರತಿಭಟನೆ

ಟನ್ ಕಬ್ಬಿಗೆ ₹3,500 ಬೆಲೆ ನಿಗದಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ರೈತ ಪ್ರದರ್ಶನ

Sugarcane Price: ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಲಾರವಾಡ ಸೇತುವೆ ಬಳಿ ರೈತರು ಗುರುವಾರ ಪ್ರತಿಭಟನೆ ಆರಂಭಿಸಿದ್ದಾರೆ
Last Updated 11 ಡಿಸೆಂಬರ್ 2025, 10:19 IST
ಟನ್ ಕಬ್ಬಿಗೆ ₹3,500 ಬೆಲೆ ನಿಗದಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ರೈತ ಪ್ರದರ್ಶನ

ಬೆಳಗಾವಿ: ‘ಅಹಿಂದ’ ನಾಯಕರ ‘ಡಿನ್ನರ್‌ ಪಾರ್ಟಿ’

Political Strategy: ಮುಖ್ಯಮಂತ್ರಿ ಕುರ್ಚಿ ಕದನದ ನಡುವೆ ಸಿಎಂ ಸಿದ್ದರಾಮಯ್ಯ ಆಪ್ತರು ಬೆಳಗಾವಿಯಲ್ಲಿ ಡಿನ್ನರ್‌ ಪಾರ್ಟಿ ನಡೆಸಿದ್ದು, ಇದರ ಬೆನ್ನಲ್ಲೇ ರಾಜಕೀಯ ಚರ್ಚೆಗಳಿಗೆ ಇನ್ನಷ್ಟು ಬಣ್ಣ ಸೇರ್ಪಡೆಗೊಂಡಿದೆ.
Last Updated 11 ಡಿಸೆಂಬರ್ 2025, 4:10 IST
ಬೆಳಗಾವಿ: ‘ಅಹಿಂದ’ ನಾಯಕರ ‘ಡಿನ್ನರ್‌ ಪಾರ್ಟಿ’

ಮೀಸಲಾತಿ ಹೋರಾಟ: ಸ್ವಾಮೀಜಿ ಸೇರಿ ಎಲ್ಲರ ವಶ

Reservation Agitation: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸುವರ್ಣ ವಿಧಾನಸೌಧ ಮುತ್ತಿಗೆ ನಡೆಸಲು ಹೊರಟ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಯಕರು ಬುಧವಾರ ಪೊಲೀಸರು ವಶಕ್ಕೆ ಪಡೆದರು.
Last Updated 11 ಡಿಸೆಂಬರ್ 2025, 4:05 IST
ಮೀಸಲಾತಿ ಹೋರಾಟ: ಸ್ವಾಮೀಜಿ ಸೇರಿ ಎಲ್ಲರ ವಶ
ADVERTISEMENT

ಶಕ್ತಿಸೌಧದ ಬಳಿ ಪ್ರತಿಭಟನಕಾರರ ಶಕ್ತಿ ಪ್ರದರ್ಶನ

ಅಧಿವೇಶನದ ಮೂರನೇ ದಿನವೂ ಮುಂದುವರಿದ ಧರಣಿಗಳು, ಸರ್ಕಾರದ ವಿರುದ್ಧ ಆಕ್ರೋಶ
Last Updated 11 ಡಿಸೆಂಬರ್ 2025, 4:02 IST
ಶಕ್ತಿಸೌಧದ ಬಳಿ ಪ್ರತಿಭಟನಕಾರರ ಶಕ್ತಿ ಪ್ರದರ್ಶನ

ಬೆಳಗಾವಿ: ಉಚಿತ ವಸತಿ ನಿಲಯದ ಕನಸು–ನನಸು

‘ದಾನಿ ಲಿಂ.ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ’ ಎಂದು ನಾಮಕರಣ
Last Updated 11 ಡಿಸೆಂಬರ್ 2025, 4:01 IST
ಬೆಳಗಾವಿ: ಉಚಿತ ವಸತಿ ನಿಲಯದ ಕನಸು–ನನಸು

ಪ್ರತ್ಯೇಕ ಜಿಲ್ಲೆಗಾಗಿ ಅಥಣಿ ಬಂದ್

ವಿವಿಧ ಸಂಘಟನೆಗಳು, ವ್ಯಾಪಾರಸ್ಥರು, ರಾಜಕೀಯ ಪ್ರಮುಖರು ಭಾಗಿ
Last Updated 11 ಡಿಸೆಂಬರ್ 2025, 3:58 IST
ಪ್ರತ್ಯೇಕ ಜಿಲ್ಲೆಗಾಗಿ ಅಥಣಿ ಬಂದ್
ADVERTISEMENT
ADVERTISEMENT
ADVERTISEMENT