ಹಂದಿಗುಂದ | ಸೋಲು, ಗೆಲುವು ಸಮನಾಗಿ ಸ್ವೀಕರಿಸಿ: ಪರಶುರಾಮ ಚಿನಗುಂಡಿ
Sports Encouragement: ‘ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ಸೋಲು, ಗೆಲುವು ಸಮನಾಗಿ ಸ್ವೀಕರಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಪರಶುರಾಮ ಚಿನಗುಂಡಿ ಹೇಳಿದರು.Last Updated 26 ಜನವರಿ 2026, 4:38 IST