ಸೋಮವಾರ, 5 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ರೈಲು ಸಮಯ ಬದಲಾವಣೆ ಯತ್ನಿಸುವುದಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ

Train Schedule Change: ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕೆಲವು ರೈಲುಗಳ ವೇಳೆ ಬದಲಾವಣೆ ಮಾಡಲು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
Last Updated 5 ಜನವರಿ 2026, 1:42 IST
ರೈಲು ಸಮಯ ಬದಲಾವಣೆ ಯತ್ನಿಸುವುದಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ

ಗಡಿ ಭಾಗ ಗಟ್ಟಿಯಾದರೆ ನುಡಿಯೂ ಗಟ್ಟಿ: ಹಿರಿಯ ಸಾಹಿತಿ ಬಸವರಾಜ

ಕಾರದಗಾ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ಸಮಾವೇಶ: ಅಧ್ಯಕ್ಷ ಬಸವರಾಜ ಜಗಜಂಪಿ ಆಶಯ
Last Updated 5 ಜನವರಿ 2026, 1:41 IST
ಗಡಿ ಭಾಗ ಗಟ್ಟಿಯಾದರೆ ನುಡಿಯೂ ಗಟ್ಟಿ: ಹಿರಿಯ ಸಾಹಿತಿ ಬಸವರಾಜ

ಸಂಧಾನ ಸಭೆ ವಿಫಲ: ಸೋಮವಾರ ಪ್ರತಿಭಟಿಸುವುದಾಗಿ ನೌಕರರ ಘೋಷಣೆ

BDCC Staff Strike: ನಿಂಗಪ್ಪ ಕರೆಣ್ಣವರ ಹಲ್ಲೆ ಪ್ರಕರಣದ ಬಳಿಕ ಶಿಸ್ತು ಕ್ರಮದ ಆಗ್ರಹದಿಂದ ನೌಕರರ ಸಂಘ ಸಭೆಯಿಂದ ಹೊರ ನಡೆದಿದ್ದು, ನಾಳೆ ಬೆಳಗಾವಿಯಲ್ಲಿ ಎಲ್ಲಾ ಶಾಖೆಗಳ ನೌಕರರು ಪ್ರತಿಭಟನೆ ನಡೆಸಲಿದ್ದಾರೆ
Last Updated 4 ಜನವರಿ 2026, 16:18 IST
ಸಂಧಾನ ಸಭೆ ವಿಫಲ: ಸೋಮವಾರ ಪ್ರತಿಭಟಿಸುವುದಾಗಿ ನೌಕರರ ಘೋಷಣೆ

ಬೆಳಗಾವಿಯಲ್ಲಿ ಬೀದಿನಾಯಿ ದಾಳಿ; ಎರಡು ವರ್ಷದ ಬಾಲಕನಿಗೆ ಗಾಯ

Child Safety Issue: ಬೆಳಗಾವಿಯ ಆಜಾದ್ ನಗರದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಪರಿಣಾಮ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ
Last Updated 4 ಜನವರಿ 2026, 15:42 IST
ಬೆಳಗಾವಿಯಲ್ಲಿ ಬೀದಿನಾಯಿ ದಾಳಿ; ಎರಡು ವರ್ಷದ ಬಾಲಕನಿಗೆ ಗಾಯ

ಶಾಸಕರು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು: BDCC ಬ್ಯಾಂಕ್ ಅಥಣಿ ಶಾಖೆ ಸಿಬ್ಬಂದಿ

BDCC Bank Clash: ಅಥಣಿಯಲ್ಲಿ ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಆರೋಪ ಸುಳ್ಳು ಎಂದು ಸಿಬ್ಬಂದಿ ಚೇತನಕುಮಾರ ದಳವಾಯಿ ಪ್ರತಿಪಾದಿಸಿದ್ದಾರೆ. ವಾಹನ ಖರೀದಿ ಹಣಕ್ಕಾಗಿ ಕಿರುಕುಳವಿತ್ತು ಎಂಬ ಆರೋಪವನ್ನೂ ಮಾಡಿದ್ದಾರೆ
Last Updated 4 ಜನವರಿ 2026, 15:28 IST
ಶಾಸಕರು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು: BDCC ಬ್ಯಾಂಕ್ ಅಥಣಿ ಶಾಖೆ ಸಿಬ್ಬಂದಿ

ಅಥಣಿ ಬಿಹಾರ ಆಗುತ್ತಿದೆ ಎನಿಸುತ್ತಿದೆ: ಮಹೇಶ ಕುಮಠಳ್ಳಿ

ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮೇಲೆ ಲಕ್ಷ್ಮಣ ಸವದಿ ಹಲ್ಲೆ
Last Updated 4 ಜನವರಿ 2026, 10:45 IST
ಅಥಣಿ ಬಿಹಾರ ಆಗುತ್ತಿದೆ ಎನಿಸುತ್ತಿದೆ: ಮಹೇಶ ಕುಮಠಳ್ಳಿ

ಬೈಲಹೊಂಗಲ|ಜನಸ್ನೇಹಿ ಆಡಳಿತ ನಿಡೋಣ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Police Public Relations: ಬೈಲಹೊಂಗಲ ಸೇರಿದಂತೆ ಹಲವೆಡೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ ಎಸ್‌ಪಿ ರಾಮರಾಜನ್, ನ್ಯಾಯಕ್ಕಾಗಿ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಜನಸ್ನೇಹಿ ವಾತಾವರಣ ನಿರ್ಮಿಸಲು ಸೂಚನೆ ನೀಡಿದರು
Last Updated 4 ಜನವರಿ 2026, 8:15 IST
ಬೈಲಹೊಂಗಲ|ಜನಸ್ನೇಹಿ ಆಡಳಿತ ನಿಡೋಣ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್
ADVERTISEMENT

ಯಲ್ಲಮ್ಮನಗುಡ್ಡ|ಬನದ ಹುಣ್ಣಿಮೆ ಜಾತ್ರೆಗೆ ಹರಿದುಬಂದ ಭಕ್ತಸಾಗರ: ಟ್ರಾಫಿಕ್ ಸಮಸ್ಯೆ

Yellamma Devotees Gathering: ಬನದ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನಗುಡ್ಡದಲ್ಲಿ ನಡೆದ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ಟ್ರಾಫಿಕ್ ತೊಡಕಿನಿಂದ ಭಕ್ತರಿಗೆ ತೀವ್ರ ಅಡಚಣೆ ಉಂಟಾಯಿತು
Last Updated 4 ಜನವರಿ 2026, 8:15 IST
ಯಲ್ಲಮ್ಮನಗುಡ್ಡ|ಬನದ ಹುಣ್ಣಿಮೆ ಜಾತ್ರೆಗೆ ಹರಿದುಬಂದ ಭಕ್ತಸಾಗರ: ಟ್ರಾಫಿಕ್ ಸಮಸ್ಯೆ

ಚಿಕ್ಕೋಡಿ, ಕಾಗವಾಡದಲ್ಲಿ ಪೂರ್ಣಕಾಲಿಕ ಬಿಇಒ ಇಲ್ಲ!

ಕಲಿಕಾ ಚಟುವಟಿಕೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆಗೆ ಹಿನ್ನಡೆ
Last Updated 4 ಜನವರಿ 2026, 8:15 IST
ಚಿಕ್ಕೋಡಿ, ಕಾಗವಾಡದಲ್ಲಿ ಪೂರ್ಣಕಾಲಿಕ ಬಿಇಒ ಇಲ್ಲ!

ಮೂಡಲಗಿ| ₹ 19 ಲಕ್ಷ ಮೌಲ್ಯದ ಪೀಠೋಪರಣ ವಿತರಣೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

School Equipment Grant: ಹಿಂದೂಸ್ತಾನ ಪೆಟ್ರೋಲಿಯಂ ಸಿಎಸ್‌ಆರ್ ಯೋಜನೆಯಡಿಯಲ್ಲಿ ₹19 ಲಕ್ಷ ಮೌಲ್ಯದ ಶಾಲಾ ಪೀಠೋಪಕರಣಗಳನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಶಿವಾಪುರ (ಹ) ಗ್ರಾಮದಲ್ಲಿ ವಿತರಿಸಿದರು
Last Updated 4 ಜನವರಿ 2026, 8:15 IST
ಮೂಡಲಗಿ| ₹ 19 ಲಕ್ಷ ಮೌಲ್ಯದ ಪೀಠೋಪರಣ ವಿತರಣೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
ADVERTISEMENT
ADVERTISEMENT
ADVERTISEMENT