ಗುರುವಾರ, 18 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಸುವರ್ಣ ವಿಧಾನಸೌಧ: ಮುಂದುವರಿದ ಪ್ರತಿಭಟನೆ– ನಾನಾ ಸಂಘಟನೆಗಳಿಂದ ಹೋರಾಟ

Suvarna Vidhana Soudha: ಚಳಿಗಾಲದ ಅಧಿವೇಶನದ ಒಂಭತ್ತನೇ ದಿನವಾದ ಗುರುವಾರವೂ ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಇರುವ ವೇದಿಕೆ ಪ್ರತಿಭಟನಕಾರರಿಂದ ತುಂಬಿತ್ತು. ವಿವಿಧ ಸಂಘಟನೆಗಳಿಂದ ಸಾಲು ಸಾಲಾಗಿ ಪ್ರತಿಭಟನೆ ನಡೆದವು.
Last Updated 18 ಡಿಸೆಂಬರ್ 2025, 13:16 IST
ಸುವರ್ಣ ವಿಧಾನಸೌಧ: ಮುಂದುವರಿದ ಪ್ರತಿಭಟನೆ– ನಾನಾ ಸಂಘಟನೆಗಳಿಂದ ಹೋರಾಟ

ಬೆಳಗಾವಿ ಅಧಿವೇಶನ: ನೃತ್ಯ ಮಾಡಿ ಪ್ರತಿಭಟನೆ ಮಾಡಿದ ಹಕ್ಕಿಪಿಕ್ಕಿ ಸಮುದಾಯ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಂಯೋಜಕ) ನೇತೃತ್ವದಲ್ಲಿ ಹಕ್ಕಿ–ಪಿಕ್ಕಿ ಸಮುದಾಯದವರು ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಗುರುವಾರ ನೃತ್ಯ ಮಾಡಿ ವಿನೂತನವಾಗಿ ಪ್ರತಿಭಟಿಸಿದರು.
Last Updated 18 ಡಿಸೆಂಬರ್ 2025, 13:04 IST
ಬೆಳಗಾವಿ ಅಧಿವೇಶನ: ನೃತ್ಯ ಮಾಡಿ ಪ್ರತಿಭಟನೆ ಮಾಡಿದ ಹಕ್ಕಿಪಿಕ್ಕಿ ಸಮುದಾಯ

ಗೃಹಲಕ್ಷ್ಮಿ ಬಗ್ಗೆ ಸದನದಲ್ಲಿ Sorry ಕೇಳಿ ಈಗ ಉಲ್ಟಾ ಹೊಡೆದ ‘ಬೆಳಗಾವಿ ಲಕ್ಷ್ಮಿ’

Lakshmi Hebbalkar Statement: ‘ರಾಜ್ಯದ ಮಹಿಳೆಯರಿಗೆ ನೀಡಿದ ವಚನವನ್ನು ನಮ್ಮ ಸರ್ಕಾರ ಹಾಗೂ ನನ್ನ ಇಲಾಖೆ ಬದ್ಧತೆಯಿಂದ ಪಾಲಿಸಿದೆ. ಗೃಹಲಕ್ಷ್ಮೀ ಹಣ 23 ಕಂತು ಹಾಕಿದ್ದೇವೆ ಎಂದು ನಾನು ಸದನದಲ್ಲಿ ಹೇಳಿದ್ದೇನೆ. ಅದಕ್ಕೆ ನಾನು ಈಗಲೂ ಬದ್ಧ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದರು.
Last Updated 18 ಡಿಸೆಂಬರ್ 2025, 11:14 IST
ಗೃಹಲಕ್ಷ್ಮಿ ಬಗ್ಗೆ ಸದನದಲ್ಲಿ Sorry ಕೇಳಿ ಈಗ ಉಲ್ಟಾ ಹೊಡೆದ ‘ಬೆಳಗಾವಿ ಲಕ್ಷ್ಮಿ’

ಅವರು ತಪ್ಪು ಮಾಹಿತಿ ಕೊಟ್ಟಿಲ್ಲ.. ಲಕ್ಷ್ಮೀ ಹೆಬ್ಬಾಳಕರ ಬೆನ್ನಿಗೆ ನಿಂತ ಡಿಸಿಎಂ

DK Shivakumar Statement: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಗೃಹಲಕ್ಷ್ಮಿ ವಿಚಾರವಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿಲ್ಲ. 24 ತಿಂಗಳಿನಿಂದ ಗೃಹಲಕ್ಷ್ಮಿ ಹಣವನ್ನು ರಾಜ್ಯದ ಮಹಿಳೆಯರಿಗೆ ನೀಡಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
Last Updated 18 ಡಿಸೆಂಬರ್ 2025, 10:45 IST
ಅವರು ತಪ್ಪು ಮಾಹಿತಿ ಕೊಟ್ಟಿಲ್ಲ.. ಲಕ್ಷ್ಮೀ ಹೆಬ್ಬಾಳಕರ ಬೆನ್ನಿಗೆ ನಿಂತ ಡಿಸಿಎಂ

ತಾತನ ಕಾಲದ್ದು, ತಂದೆ ಕಾಲದ್ದು ಅಂತಾ ಅಕ್ರಮ ನಡೆಸುತ್ತೀರಾ? ಕೆಬಿಜಿಗೆ ಬಿವೈವಿ

Karnataka BJP Allegation: ಕೋಲಾರ ಜಿಲ್ಲೆಯ ಗರುಡನಪಾಳ್ಯ ಗ್ರಾಮದಲ್ಲಿರುವ ಕೆರೆ ಹಾಗೂ ಸ್ಮಶಾನ ಭೂಮಿಯನ್ನು ತಮ್ಮ ಕುಟುಂಬದ ಆಸ್ತಿಯೆಂದು ಹೇಳಿಕೊಂಡು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಕ್ರಮ ನಡೆಸಲು ಕಾನೂನಿನಲ್ಲಿ ಅವಕಾಶವಿದೆಯೇ?’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
Last Updated 18 ಡಿಸೆಂಬರ್ 2025, 9:44 IST
ತಾತನ ಕಾಲದ್ದು, ತಂದೆ ಕಾಲದ್ದು ಅಂತಾ ಅಕ್ರಮ ನಡೆಸುತ್ತೀರಾ? ಕೆಬಿಜಿಗೆ ಬಿವೈವಿ

ತಾಲ್ಲೂಕು ಆಸ್ಪತ್ರೆಯಲ್ಲಿ 24 ಗಂಟೆಯೂ ಸೇವೆ: ಆರೋಗ್ಯ ಸಚಿವ ದಿನೇಶ ಗುಂಡೂರಾವ್

Healthcare Services Karnataka: ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಸೇವೆ ನಡೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಬರುವ ತಿಂಗಳಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ದಿನೇಶ ಗುಂಡೂರಾವ್ ಹೇಳಿದರು.
Last Updated 18 ಡಿಸೆಂಬರ್ 2025, 9:29 IST
ತಾಲ್ಲೂಕು ಆಸ್ಪತ್ರೆಯಲ್ಲಿ 24 ಗಂಟೆಯೂ ಸೇವೆ: ಆರೋಗ್ಯ ಸಚಿವ ದಿನೇಶ ಗುಂಡೂರಾವ್

ಬೆಳಗಾವಿ: ಗದ್ದಲದ ಮಧ್ಯೆಯೇ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆ ಅಂಗೀಕಾರ

Karnataka Assembly: ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೇ 'ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ಮಸೂದೆ'ಗೆ ಸರ್ಕಾರವು ಅಂಗೀಕಾರ ಪಡೆಯಿತು.
Last Updated 18 ಡಿಸೆಂಬರ್ 2025, 9:21 IST
ಬೆಳಗಾವಿ: ಗದ್ದಲದ ಮಧ್ಯೆಯೇ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆ ಅಂಗೀಕಾರ
ADVERTISEMENT

ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು: ಈಡಿಗ ಸಮಾಜದ ಮುಖಂಡರು ಆಗ್ರಹ

Narayana Guru Legacy: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ ಮಾಡಿ ಅವರ ತತ್ವ ಮತ್ತು ಚಿಂತನೆಗಳ ಅಧ್ಯಯನಕ್ಕೆ ಅವಕಾಶ ನೀಡಬೇಕು ಎಂದು ಈಡಿಗ ಸಮಾಜದ ಮುಖಂಡರು ಚಳಿಗಾಲ ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ.
Last Updated 18 ಡಿಸೆಂಬರ್ 2025, 2:23 IST
ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು: ಈಡಿಗ ಸಮಾಜದ ಮುಖಂಡರು ಆಗ್ರಹ

ಚಿಕ್ಕೋಡಿ: ವಿಮಾನ ಏರಿದ ವಿದ್ಯಾರ್ಥಿನಿಯರು, ಸಂಸತ್‌ ವೀಕ್ಷಣೆ

Student Delhi Trip: ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಸಂಸತ್ ವೀಕ್ಷಣೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ದೆಹಲಿಗೆ ಕರೆದುಕೊಂಡು ಹೋಗಿದರು.
Last Updated 18 ಡಿಸೆಂಬರ್ 2025, 1:58 IST
ಚಿಕ್ಕೋಡಿ: ವಿಮಾನ ಏರಿದ ವಿದ್ಯಾರ್ಥಿನಿಯರು, ಸಂಸತ್‌ ವೀಕ್ಷಣೆ

ಶಂಕರಾನಂದ ಬದುಕು ರಾಜಕಾರಣಿಗಳಿಗೆ ಮಾದರಿ: ಸತೀಶ ಜಾರಕಿಹೊಳಿ

Political Legacy Karnataka: ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ಆಗಿದ್ದ ಬಿ. ಶಂಕರಾನಂದ ಅವರ ರಾಜಕೀಯ ಜೀವನ ಎಲ್ಲರಿಗೂ ಮಾದರಿ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಬೆಳಗಾವಿಯಲ್ಲಿ ಕಂಚಿನ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಹೇಳಿದರು.
Last Updated 18 ಡಿಸೆಂಬರ್ 2025, 1:58 IST
ಶಂಕರಾನಂದ ಬದುಕು ರಾಜಕಾರಣಿಗಳಿಗೆ ಮಾದರಿ: ಸತೀಶ ಜಾರಕಿಹೊಳಿ
ADVERTISEMENT
ADVERTISEMENT
ADVERTISEMENT