ಗುರುವಾರ, 25 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಕೃಷಿಯನ್ನೇ ಉದ್ಯಮವನ್ನಾಗಿ ಮಾಡಿಕೊಳ್ಳಿ: ಸಹದೇವ ಯರಗೊಪ್ಪ

Farming Business: ಕೃಷಿಕ ವಿಜ್ಞಾನಿಯಾಗಿ, ಕೃಷಿಯನ್ನು ಉದ್ಯಮವನ್ನಾಗಿ ಮಾಡಿಕೊಂಡಲ್ಲಿ ಹೊಲವೇ ಟಂಕಶಾಲೆಯಾಗಲು ಸಾಧ್ಯವಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಬೇಸಾಯ ಮಾಡಲು ರೈತ ಸಮೂಹ ಮುಂದಾಗಬೇಕಿದೆ ಎಂದು ಚಿಕ್ಕೋಡಿಯ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಹೇಳಿದರು.
Last Updated 25 ಡಿಸೆಂಬರ್ 2025, 2:40 IST
ಕೃಷಿಯನ್ನೇ ಉದ್ಯಮವನ್ನಾಗಿ ಮಾಡಿಕೊಳ್ಳಿ: ಸಹದೇವ ಯರಗೊಪ್ಪ

ಬೆಳಗಾವಿ: ದ್ವೇಷ ಭಾಷಣ ತಡೆ ಮಸೂದೆಗೆ ವಿರೋಧ

ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
Last Updated 25 ಡಿಸೆಂಬರ್ 2025, 2:38 IST
ಬೆಳಗಾವಿ: ದ್ವೇಷ ಭಾಷಣ ತಡೆ ಮಸೂದೆಗೆ ವಿರೋಧ

ಡೊಂಬಾರಿ ಸಮುದಾಯಕ್ಕೆ ಪುನರ್ವಸತಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ
Last Updated 25 ಡಿಸೆಂಬರ್ 2025, 2:36 IST
ಡೊಂಬಾರಿ ಸಮುದಾಯಕ್ಕೆ ಪುನರ್ವಸತಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ

ಬೆಳಗಾವಿ: 27ರಿಂದ ಶಾಲೆ ಶತಮಾನೋತ್ಸವ ಸಮಾರೋಪ

ಚಿಂತಾಮಣರಾವ್‌ ಪ್ರೌಢಶಾಲೆಯ ಇತಿಹಾಸ ತೆರೆದಿಟ್ಟ ಶಾಸಕ ಅಭಯ ಪಾಟೀಲ
Last Updated 25 ಡಿಸೆಂಬರ್ 2025, 2:34 IST
ಬೆಳಗಾವಿ: 27ರಿಂದ ಶಾಲೆ ಶತಮಾನೋತ್ಸವ ಸಮಾರೋಪ

ಬೆಳಗಾವಿ: ಡಾ.ರಾಮಣ್ಣವರಗೆ ‘ಆಯುರ್ವೇದ ವಿಶ್ವರತ್ನ’ ಪ್ರಶಸ್ತಿ

Dr Mahantesh Ramannavar: ದೇಹದಾನ ಜಾಗೃತಿಗಾಗಿ ತಂದೆಯ ಮೃತದೇಹ ಛೇದನ ಮಾಡಿ ವೈದ್ಯಕೀಯ ಇತಿಹಾಸ ಸೃಷ್ಟಿಸಿದ ಕೆಎಲ್ಇ ಬಿ.ಎಂ.ಕಂಕಣವಾಡಿ ಆಯುರ್ವೆದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಮುಖ್ಯಸ್ಥ, ಡಾ.ರಾಮಣ್ಣವರ ಚಾರಿಟಬಲ್‌ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮಹಾಂತೇಶ ಬಿ. ರಾಮಣ್ಣವರ
Last Updated 25 ಡಿಸೆಂಬರ್ 2025, 2:32 IST
ಬೆಳಗಾವಿ: ಡಾ.ರಾಮಣ್ಣವರಗೆ ‘ಆಯುರ್ವೇದ ವಿಶ್ವರತ್ನ’ ಪ್ರಶಸ್ತಿ

ಮೂಡಲಗಿ: ನವಜಾತ ಶಿಶುವಿಗೆ ಯಶಸ್ಸಿ ಶಸ್ತ್ರಚಿಕಿತ್ಸೆ

Pyloric Stenosis: ಅಪಾಯಕಾರಿಯಾದ ಪೈಲೋರಿಕ್‌ ಸ್ಪೆನೋಸಿಸ್‌ ತೊಂದರೆಯಿಂದ ಬಳಲುತ್ತಿದ್ದ ಒಂದು ತಿಂಗಳ ಹಸುಳೆಗೆ ಮೂಡಲಗಿಯ ಪಾಟೀಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ಮಾಡಿ ಯಶಸ್ಸಿಯಾಗಿದೆ.
Last Updated 25 ಡಿಸೆಂಬರ್ 2025, 2:31 IST
ಮೂಡಲಗಿ: ನವಜಾತ ಶಿಶುವಿಗೆ ಯಶಸ್ಸಿ ಶಸ್ತ್ರಚಿಕಿತ್ಸೆ

ಪ್ರಿಯಾಂಕ್‌ ಖರ್ಗೆ ಕೂಡಲೇ ಕ್ಷಮೆ ಕೇಳಲಿ: ಶಾಸಕ ಡಿ ಎಂ ಐಹೊಳೆ

Amit Shah: ಕೇಂದ್ರ ಗೃಹಸಚಿವ ಅಮಿತ್‌ ಷಾ ವಿರುದ್ದ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಶಾಸಕ ಡಿ ಎಂ ಐಹೊಳೆ ಆಗ್ರಹಿಸಿದ್ದಾರೆ.
Last Updated 25 ಡಿಸೆಂಬರ್ 2025, 2:28 IST
ಪ್ರಿಯಾಂಕ್‌ ಖರ್ಗೆ ಕೂಡಲೇ ಕ್ಷಮೆ ಕೇಳಲಿ: ಶಾಸಕ ಡಿ ಎಂ ಐಹೊಳೆ
ADVERTISEMENT

ಬೆಳಗಾವಿ: ಟಿಸಿಎಂಎಸ್‌ ವ್ಯಾಪ್ತಿಗೆ ಬಾರದ ಆರ್‌ಎಫ್ಒ

ವರ್ಗಾವಣೆಯಲ್ಲಿ ರಾಜಕೀಯ ‌ಪ್ರಭಾವ * ಪ್ರಬಲರ ಶಿಫಾರಸು* ಒತ್ತಡದಲ್ಲಿ ಅರಣ್ಯ ಸಿಬ್ಬಂದಿ
Last Updated 25 ಡಿಸೆಂಬರ್ 2025, 2:22 IST
ಬೆಳಗಾವಿ: ಟಿಸಿಎಂಎಸ್‌ ವ್ಯಾಪ್ತಿಗೆ ಬಾರದ ಆರ್‌ಎಫ್ಒ

ಚಿಂತಾಮಣರಾವ್‌ ಪ್ರೌಢಶಾಲೆಯ ಶತಮಾನೋತ್ಸವ: ಇತಿಹಾಸ ತೆರೆದಿಟ್ಟ ಶಾಸಕ ಅಭಯ ಪಾಟೀಲ

Belagavi School: ‘ಇಲ್ಲಿನ ಶಹಾಪುರದಲ್ಲಿರುವ ಚಿಂತಾಮಣರಾವ್‌ ಪ್ರೌಢಶಾಲೆಯ ಶತಮಾನೋತ್ಸವದ ಸಮಾರೋಪ ಸಮಾರಂಭ ಡಿ.27 ಹಾಗೂ 28ರಂದು ಅದ್ಧೂರಿಯಾಗಿ ನಡೆಯಲಿದೆ. ಇದೇ ವೇಳೆ ಶ್ರಿಮಂತ ಚಿಂತಾಮಣರಾವ್‌ ಪಟವರ್ಧನ ಮಹಾರಾಜರ ಪ್ರತಿಮೆ ಕೂಡ ಲೋಕಾರ್ಪಣೆ ಮಾಡಲಾಗುವುದು’
Last Updated 24 ಡಿಸೆಂಬರ್ 2025, 13:02 IST
ಚಿಂತಾಮಣರಾವ್‌ ಪ್ರೌಢಶಾಲೆಯ ಶತಮಾನೋತ್ಸವ: ಇತಿಹಾಸ ತೆರೆದಿಟ್ಟ ಶಾಸಕ ಅಭಯ ಪಾಟೀಲ

ಪೋಕ್ಸೊ ಪ್ರಕರಣ: ಮುಖ್ಯಶಿಕ್ಷಕನ ಬಂಧನಕ್ಕೆ ಶಾಸಕ ಅಭಯ ಪಾಟೀಲ ಆಗ್ರಹ

Abhay Patil Demand: ‘ಬೆಳಗಾವಿ ತಾಲ್ಲೂಕಿನ ಗ್ರಾಮವೊಂದರಲ್ಲಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಎಸಗಿದ ಮುಖ್ಯಶಿಕ್ಷಕನ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಆದರೆ, ಬಂಧಿಸಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದರು.
Last Updated 24 ಡಿಸೆಂಬರ್ 2025, 12:39 IST
ಪೋಕ್ಸೊ ಪ್ರಕರಣ: ಮುಖ್ಯಶಿಕ್ಷಕನ ಬಂಧನಕ್ಕೆ ಶಾಸಕ ಅಭಯ ಪಾಟೀಲ ಆಗ್ರಹ
ADVERTISEMENT
ADVERTISEMENT
ADVERTISEMENT