ಶನಿವಾರ, 13 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ: ‘ಸರಸ್ ಮೇಳ’ಕ್ಕೆ ಮುಖ್ಯಮಂತ್ರಿ ಚಾಲನೆ

ಮಹಿಳಾ ಸ್ವಸಹಾಯ ಸಂಘದವರು ಸಿದ್ಧಪಡಿಸಿದ ವೈವಿಧ್ಯಮಯ ವಿನ್ಯಾಸಗಳ ಉತ್ಪನ್ನ ಪ್ರದರ್ಶನ
Last Updated 13 ಡಿಸೆಂಬರ್ 2025, 2:59 IST
ಬೆಳಗಾವಿ: ‘ಸರಸ್ ಮೇಳ’ಕ್ಕೆ ಮುಖ್ಯಮಂತ್ರಿ ಚಾಲನೆ

ಬೆಳಗಾವಿ| SSLC ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆಯಲು ಶ್ರಮಿಸಿ: ಮಧು ಬಂಗಾರಪ್ಪ

Education Reform: ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳು ಸಮನ್ವಯದಿಂದ 2025–26 ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಸಾಧಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಮಧು ಬಂಗಾರಪ್ಪ ಹೇಳಿದರು
Last Updated 13 ಡಿಸೆಂಬರ್ 2025, 2:54 IST
ಬೆಳಗಾವಿ| SSLC ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆಯಲು ಶ್ರಮಿಸಿ: ಮಧು ಬಂಗಾರಪ್ಪ

ಮೂಡಲಗಿ | ದಸ್ತು ಬರಹಗಾರರ ಮುಷ್ಕರ: ಬಿಕೋ ಎನ್ನುತ್ತಿದೆ ಉಪನೋಂದಣಿ ಕಚೇರಿ

Registration Halt: ಮೂಡಲಗಿಯಲ್ಲಿ ದಸ್ತು ಬರಹಗಾರರು ಬೇಡಿಕೆಗಳ ಈಡೇರಿಕೆಗೆ ಉಪ ನೋಂದಣಿ ಕಚೇರಿ ಆವರಣದಲ್ಲಿ ಮುಷ್ಕರ ಮುಂದುವರೆಸಿದ್ದು, ಸಾರ್ವಜನಿಕರಿಗೆ ನೋಂದಣಿ ಸೇವೆಗಳು ಸ್ಥಗಿತಗೊಂಡಿವೆ
Last Updated 13 ಡಿಸೆಂಬರ್ 2025, 2:43 IST
ಮೂಡಲಗಿ | ದಸ್ತು ಬರಹಗಾರರ ಮುಷ್ಕರ: ಬಿಕೋ ಎನ್ನುತ್ತಿದೆ ಉಪನೋಂದಣಿ ಕಚೇರಿ

ಬೆಳಗಾವಿ | ವಿದ್ಯಾರ್ಥಿನಿಯರಿಗೆ ಕಿರುಕುಳ: ಮುಖ್ಯ ಶಿಕ್ಷಕನಿಗೆ ಥಳಿತ

Teacher Misconduct: ಬೆಳಗಾವಿ ತಾಲ್ಲೂಕಿನ ಬೆಳಗುಂದಿ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಗೆ ನುಗ್ಗಿ ಶಿಕ್ಷಕನಿಗೆ ಥಳಿಸಿದ್ದಾರೆ
Last Updated 13 ಡಿಸೆಂಬರ್ 2025, 2:42 IST
ಬೆಳಗಾವಿ | ವಿದ್ಯಾರ್ಥಿನಿಯರಿಗೆ ಕಿರುಕುಳ: ಮುಖ್ಯ ಶಿಕ್ಷಕನಿಗೆ ಥಳಿತ

ಶಾಲೆ– ಕಾಲೇಜುಗಳಿಗೆ ಮೂಲಸೌಕರ್ಯಕ್ಕೆ ಆಗ್ರಹ: ವಿದ್ಯಾರ್ಥಿಗಳ ‘ಬೆಳಗಾವಿ ಚಲೋ’

ವಿದ್ಯಾರ್ಥಿ ವೇತನ, ಉದ್ಯೋಗ ಸೃಷ್ಟಿ, ಶಾಲೆ– ಕಾಲೇಜುಗಳಿಗೆ ಮೂಲಸೌಕರ್ಯಕ್ಕೆ ಆಗ್ರಹ
Last Updated 13 ಡಿಸೆಂಬರ್ 2025, 2:41 IST
ಶಾಲೆ– ಕಾಲೇಜುಗಳಿಗೆ ಮೂಲಸೌಕರ್ಯಕ್ಕೆ ಆಗ್ರಹ: ವಿದ್ಯಾರ್ಥಿಗಳ ‘ಬೆಳಗಾವಿ ಚಲೋ’

ಟೂರಿಂಗ್ ಟಾಕೀಸ್ ಆದ ಬೆಳಗಾವಿ ಅಧಿವೇಶನ: ರಮೇಶ್ ಕತ್ತಿ

Opposition Criticism: ಹುಕ್ಕೇರಿಯಲ್ಲಿ ಮಾತನಾಡಿದ ಮಾಜಿ ಸಂಸದ ರಮೇಶ ಕತ್ತಿ, ಜನರ ಭಾವನೆಗಳಿಗೆ ಸ್ಪಂದಿಸದ ಬೆಳಗಾವಿ ಅಧಿವೇಶನವನ್ನು ಟೂರಿಂಗ್ ಟಾಕೀಸ್ ಎಂದು ನಿಂದಿಸಿ ಸರ್ಕಾರದ ಕ್ರಮವನ್ನು ಟೀಕಿಸಿದರು
Last Updated 13 ಡಿಸೆಂಬರ್ 2025, 2:37 IST
ಟೂರಿಂಗ್ ಟಾಕೀಸ್ ಆದ ಬೆಳಗಾವಿ ಅಧಿವೇಶನ: ರಮೇಶ್ ಕತ್ತಿ

ಗೋಕಾಕ | ಬೀದಿ ನಾಯಿಗಳು ಆ‍ಶ್ರಯ ತಾಣಕ್ಕೆ: ಪೌರಾಯುಕ್ತ

Urban Animal Management: ಗೋಕಾಕ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಪೌರಾಯುಕ್ತರವರ ವತಿಯಿಂದ ಆರಂಭವಾಗಿದೆ ಎಂದು ತಿಳಿಸಲಾಗಿದೆ
Last Updated 13 ಡಿಸೆಂಬರ್ 2025, 2:36 IST
ಗೋಕಾಕ | ಬೀದಿ ನಾಯಿಗಳು ಆ‍ಶ್ರಯ ತಾಣಕ್ಕೆ: ಪೌರಾಯುಕ್ತ
ADVERTISEMENT

ಸುವರ್ಣ ಸೌಧದ ಎದುರು ಧರಣಿ: ನಮಗೆ ಅನ್ಯಾಯ ಮಾಡಬೇಡಿ ಎಂದ ಅತಿಥಿ ಉಪನ್ಯಾಸಕರು

ಸೇವೆ ಕಾಯಂ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಮೂಲೆಮೂಲೆಯಿಂದ ಬಂದಿದ್ದ ಅತಿಥಿ ಉಪನ್ಯಾಸಕರು, ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಶುಕ್ರವಾರ ಪ್ರತಿಭಟನೆ ಮಾಡಿದರು.
Last Updated 12 ಡಿಸೆಂಬರ್ 2025, 17:48 IST
ಸುವರ್ಣ ಸೌಧದ ಎದುರು ಧರಣಿ: ನಮಗೆ ಅನ್ಯಾಯ ಮಾಡಬೇಡಿ ಎಂದ ಅತಿಥಿ ಉಪನ್ಯಾಸಕರು

ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ವಿಭಜನೆಗೆ ನಿಯೋಗ: ಬೈರತಿ ಸುರೇಶ್‌

Municipal Corporation Division: ಬೆಳಗಾವಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಧಾರವಾಡವನ್ನು ಪ್ರತ್ಯೇಕ ಮಹಾನಗರಪಾಲಿಕೆಯಾಗಿ ರೂಪಿಸಲು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿರುವ ಬಗ್ಗೆ ಮತ್ತು ಅನುಮೋದನೆಗಾಗಿ ನಿಯೋಗ ಕರೆದೊಯ್ಯಲಿರುವುದಾಗಿ ತಿಳಿಸಿದರು.
Last Updated 12 ಡಿಸೆಂಬರ್ 2025, 14:40 IST
ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ವಿಭಜನೆಗೆ ನಿಯೋಗ: ಬೈರತಿ ಸುರೇಶ್‌

ನೇಕಾರರ ಬಿಲ್‌ ಮೊತ್ತ ಮನ್ನ; ಸಿ.ಎಂ ಜೊತೆ ಚರ್ಚಿಸಿ ತೀರ್ಮಾನ: ಶಿವಾನಂದ ಪಾಟೀಲ

Weaver Welfare Karnataka: ಬೆಳಗಾವಿಯಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲ ಅವರು ನೇಕಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡುವ ಕುರಿತು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಧಾನಸಭೆಯಲ್ಲಿ ಭರವಸೆ ನೀಡಿದರು.
Last Updated 12 ಡಿಸೆಂಬರ್ 2025, 14:38 IST
ನೇಕಾರರ ಬಿಲ್‌ ಮೊತ್ತ ಮನ್ನ; ಸಿ.ಎಂ ಜೊತೆ ಚರ್ಚಿಸಿ ತೀರ್ಮಾನ: ಶಿವಾನಂದ ಪಾಟೀಲ
ADVERTISEMENT
ADVERTISEMENT
ADVERTISEMENT