ಶುಕ್ರವಾರ, 21 ನವೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಸಿಎಂ ಆಗಿ ಸಿದ್ಧರಾಮಯ್ಯನವರೇ ಮುಂದುವರಿಯಲಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Congress leadership: ಹುಕ್ಕೇರಿ: ‘ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು’ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿ, ‘ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ
Last Updated 21 ನವೆಂಬರ್ 2025, 14:55 IST
ಸಿಎಂ ಆಗಿ ಸಿದ್ಧರಾಮಯ್ಯನವರೇ ಮುಂದುವರಿಯಲಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ | ಜೊಲ್ಲೆ ಅವರ ಕೆಲಸದ ಧ್ವಜ ದೆಹಲಿಯಲ್ಲೂ ಹಾರಲಿ: ಧನಂಜಯ ಮಹಾಡಿಕ

ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸನ್ಮಾನಿಸಿದ ಕಾರ್ಯಕ್ರಮದಲ್ಲಿ ಧನಂಜಯ ಮಹಾಡಿಕ ಅವರು ‘ದೇಶದ ಮಟ್ಟದಲ್ಲೂ ಜೊಲ್ಲೆ ಅವರ ಧ್ವಜ ಹಾರಲಿ’ ಎಂದರು.
Last Updated 21 ನವೆಂಬರ್ 2025, 8:04 IST
ಬೆಳಗಾವಿ | ಜೊಲ್ಲೆ ಅವರ ಕೆಲಸದ ಧ್ವಜ ದೆಹಲಿಯಲ್ಲೂ ಹಾರಲಿ: ಧನಂಜಯ ಮಹಾಡಿಕ

ಬೆಳಗಾವಿ: ಮಠ–ಮಂದಿರಗಳಲ್ಲಿ ದೀಪೋತ್ಸವ ಸಡಗರ

ಬೈಲಹೊಂಗಲ ತಾಲ್ಲೂಕಿನ ವಿವಿಧ ಮಠ–ಮಂದಿರಗಳಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಭಕ್ತರು ದೀಪ ಬೆಳಗಿ, ಪೂಜೆ, ಹೋಮ, ಹವನಗಳಿಂದ ಸಡಗರದಿಂದ ದೀಪೋತ್ಸವ ಆಚರಿಸಿದರು.
Last Updated 21 ನವೆಂಬರ್ 2025, 8:04 IST
ಬೆಳಗಾವಿ: ಮಠ–ಮಂದಿರಗಳಲ್ಲಿ ದೀಪೋತ್ಸವ ಸಡಗರ

ಬೆಳಗಾವಿ | ರಾಷ್ಟ್ರೀಯ ಕುಂಟಾಟ ಚಾಂಪಿಯನ್‌ಷಿಪ್‌: ರಾಜ್ಯ ತಂಡಕ್ಕೆ ತರಬೇತಿ

ಭಿರಡಿಯಲ್ಲಿ ನಡೆಸಿದ ತರಬೇತಿ ಶಿಬಿರದ ಬಳಿಕ ಕರ್ನಾಟಕದ ಬಾಲಕ, ಬಾಲಕಿಯರ ರಾಷ್ಟ್ರೀಯ ಕುಂಟಾಟ ತಂಡಗಳು ವಡೋದರಾದಲ್ಲಿ ನಡೆಯುವ ಚಾಂಪಿಯನ್‌ಷಿಪ್‌ಗೆ ತೆರಳಿವೆ. ಇಬ್ಬರು ತಂಡಗಳಿಗೆ ಶಶಿಕಲಾ ಜೊಲ್ಲೆ ಮತ್ತು ಅಣ್ಣಾಸಾಹೇಬ ಜೊಲ್ಲೆ ಹಾರೈಕೆ.
Last Updated 21 ನವೆಂಬರ್ 2025, 8:04 IST
ಬೆಳಗಾವಿ | ರಾಷ್ಟ್ರೀಯ ಕುಂಟಾಟ ಚಾಂಪಿಯನ್‌ಷಿಪ್‌: ರಾಜ್ಯ ತಂಡಕ್ಕೆ ತರಬೇತಿ

ಬೆಳಗಾವಿ | ಹದಗೆಟ್ಟ ವ್ಯವಸ್ಥೆ: ಪುರಸಭೆಗೆ ಮುತ್ತಿಗೆ

ಎಲ್ಲೆಲ್ಲೂ ಕಸ, ಹಾಳಾದ ಬೀದಿದೀಪ, ಬಾರದ ಕುಡಿಯುವ ನೀರು
Last Updated 21 ನವೆಂಬರ್ 2025, 8:04 IST
ಬೆಳಗಾವಿ | ಹದಗೆಟ್ಟ ವ್ಯವಸ್ಥೆ: ಪುರಸಭೆಗೆ ಮುತ್ತಿಗೆ

ಅಥಣಿ: ಕಟಾವು ಯಂತ್ರಕ್ಕೆ ಸಿಲುಕಿ ಸಾವು

ಸಪ್ತಸಾಗರ ಗ್ರಾಮದ ಜಮೀನಿನಲ್ಲಿ ಗುರುವಾರ ಕಬ್ಬು ಕತ್ತರಿಸುವ ಬೃಹತ್ ಯಂತ್ರಕ್ಕೆ ಸಿಲುಕಿ ಶೋಭಾ ಶ್ರೀಕಾಂತ ಸಂಕ್ರಟ್ಟಿ (54) ಎಂಬುವರು ಮೃತಪಟ್ಟಿದ್ದಾರೆ.
Last Updated 20 ನವೆಂಬರ್ 2025, 18:48 IST
ಅಥಣಿ: ಕಟಾವು ಯಂತ್ರಕ್ಕೆ ಸಿಲುಕಿ ಸಾವು

ಬೆಳಗಾವಿ | ಕೃಷ್ಣಮೃಗಗಳ ಆರೋಗ್ಯದಲ್ಲಿ ಚೇತರಿಕೆ: ಅರಣ್ಯ ಇಲಾಖೆ ಅಧಿಕಾರಿಗಳು

Wildlife Health: ಭೂತರಾಮನ ಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ಏಳು ಕೃಷ್ಣಮೃಗಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ತಜ್ಞರ ತಂಡದ ಆರೈಕೆಯಿಂದ ಅವು ದಿನದಿಂದ ದಿನಕ್ಕೆ ಚೇತರಿಸುತ್ತಿವೆ.
Last Updated 20 ನವೆಂಬರ್ 2025, 15:35 IST
ಬೆಳಗಾವಿ | ಕೃಷ್ಣಮೃಗಗಳ ಆರೋಗ್ಯದಲ್ಲಿ ಚೇತರಿಕೆ: ಅರಣ್ಯ ಇಲಾಖೆ ಅಧಿಕಾರಿಗಳು
ADVERTISEMENT

ಗಳಲೆ ರೋಗದಿಂದ ಕೃಷ್ಣಮೃಗಗಳ ಸಾವು: ಪಕ್ಕದ ಗ್ರಾಮಗಳಲ್ಲಿ ಮುಂಜಾಗ್ರತೆಗೆ ಸಲಹೆ

ಗಳಲೆ ರೋಗದಿಂದ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವು: ಡಿಸಿಎಫ್‌ ಎನ್‌.ಇ.ಕ್ರಾಂತಿ ಮಾಹಿತಿ
Last Updated 20 ನವೆಂಬರ್ 2025, 8:23 IST
ಗಳಲೆ ರೋಗದಿಂದ ಕೃಷ್ಣಮೃಗಗಳ ಸಾವು: ಪಕ್ಕದ ಗ್ರಾಮಗಳಲ್ಲಿ ಮುಂಜಾಗ್ರತೆಗೆ ಸಲಹೆ

ಬೆಳಗಾವಿ: ಕೃಷ್ಣಮೃಗಗಳ ಆರೋಗ್ಯ ಸ್ಥಿರ

Black Bucks: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಸೋಂಕು ಪೀಡಿತ ಏಳು ಕೃಷ್ಣಮೃಗಗಳ ಆರೋಗ್ಯ ಸ್ಥಿರವಾಗಿದ್ದು, ನಾಲ್ಕು ದಿನಗಳಿಂದ ತೀವ್ರ ನಿಗಾ ಇಡಲಾಗಿದೆ’ ಎಂದು ಮೃಗಾಲಯದ ಅಧಿಕಾರಿಗಳು ಮಂಗಳವಾರ ತಿಳಿಸಿದರು.
Last Updated 20 ನವೆಂಬರ್ 2025, 4:08 IST
ಬೆಳಗಾವಿ: ಕೃಷ್ಣಮೃಗಗಳ ಆರೋಗ್ಯ ಸ್ಥಿರ

ಚಿಕ್ಕೋಡಿ: ₹90 ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ

ಚಿಕ್ಕೋಡಿ- ತಾಲ್ಲೂಕಿನ ಜೈನಾಪೂರ, ಹತ್ತರವಾಟ ಹಾಗೂ ಮಜಲಟ್ಟಿ ಗ್ರಾಮಗಳಲ್ಲಿ ₹ 90 ಲಕ್ಷ ಮೊತ್ತದ ವಿವಿಧ...
Last Updated 20 ನವೆಂಬರ್ 2025, 2:23 IST
ಚಿಕ್ಕೋಡಿ: ₹90 ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ
ADVERTISEMENT
ADVERTISEMENT
ADVERTISEMENT