ಭಾನುವಾರ, 6 ಜುಲೈ 2025
×
ADVERTISEMENT

ಬೆಳಗಾವಿ

ADVERTISEMENT

ಖಾನಾಪುರ: ಸುರಕ್ಷಿತ ಸ್ಥಳಕ್ಕೆ ಅರಣ್ಯವಾಸಿ ಗರ್ಭಿಣಿಯರು

ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇದ್ದವರ ಪಟ್ಟಿ ತಯಾರು ಮಾಡಿದ ಇಲಾಖೆ ಸಿಬ್ಬಂದಿ
Last Updated 6 ಜುಲೈ 2025, 2:46 IST
ಖಾನಾಪುರ: ಸುರಕ್ಷಿತ ಸ್ಥಳಕ್ಕೆ ಅರಣ್ಯವಾಸಿ ಗರ್ಭಿಣಿಯರು

ಕಬ್ಬೂರ | ಡೊಣ್ಣೆಹುಳ ಬಾಧೆ; ರೈತರಲ್ಲಿ ಆತಂಕ

100 ಎಕರೆಗೂ ಅಧಿಕ ಪ್ರದೇಶದ ಬೆಳೆ ನಾಶ: ಅಪಾರ ಸಂಖ್ಯೆಯಲ್ಲಿ ಪತ್ತೆಯಾದ ಹುಳು
Last Updated 6 ಜುಲೈ 2025, 2:41 IST
ಕಬ್ಬೂರ | ಡೊಣ್ಣೆಹುಳ ಬಾಧೆ; ರೈತರಲ್ಲಿ ಆತಂಕ

ಬೆಳಗಾವಿ | ನಿರಂತರ ಮಳೆ: ಏಳು ಮನೆ ಕುಸಿತ

ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಬೆಳಗಾವಿ ನಗರದಲ್ಲಿ ಎರಡು ದಿನಗಳಲ್ಲಿ ಏಳು ಮನೆಗಳು ಬಿದ್ದಿವೆ. ಅದೃಷ್ಟವಶಾತ್‌ ತಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Last Updated 6 ಜುಲೈ 2025, 2:40 IST
ಬೆಳಗಾವಿ | ನಿರಂತರ ಮಳೆ: ಏಳು ಮನೆ ಕುಸಿತ

ಭಾವೈಕ್ಯದ ಮೊಹರಂಗೆ ಬೆಳಗಾವಿ ಸಜ್ಜು: ಎಲ್ಲೆಡೆ ಬಿಗಿ ಬಂದೋಬಸ್ತ್‌

ವಿವಿಧೆಡೆ ಪಂಜಾ, ಡೋಲಿಗಳ ಅಲಂಕಾರ, ಮೆರವಣಿಗೆಗೆ ಸಿದ್ಧತೆ ಮಾಡಿಕೊಂಡ ಮುಸ್ಲಿಮರು,
Last Updated 6 ಜುಲೈ 2025, 2:34 IST
ಭಾವೈಕ್ಯದ ಮೊಹರಂಗೆ ಬೆಳಗಾವಿ ಸಜ್ಜು: ಎಲ್ಲೆಡೆ ಬಿಗಿ ಬಂದೋಬಸ್ತ್‌

ಪತ್ರಿಕೆಗಳಲ್ಲಿ ಮಾತ್ರ ಸತ್ಯ ವರದಿಗಳ ಬಿತ್ತರ: ಶಾಸಕ ಲಕ್ಷ್ಮಣ ಸವದಿ

‘ಮೊಬೈಲ್‌ನಲ್ಲಿ ಎಲ್ಲ ಸುದ್ದಿಗಳೂ ಸಿಗುವ ಸ್ಪರ್ಧೆಯ ದಿನಗಳಲ್ಲಿ, ನಿತ್ಯ ಪತ್ರಿಕೆ ಓದದೇ ಇದ್ದರೆ ಸತ್ಯ ಸುದ್ದಿ ತಿಳಿಯಲು ಸಾಧ್ಯವಿಲ್ಲ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
Last Updated 6 ಜುಲೈ 2025, 2:32 IST
ಪತ್ರಿಕೆಗಳಲ್ಲಿ ಮಾತ್ರ ಸತ್ಯ ವರದಿಗಳ ಬಿತ್ತರ: ಶಾಸಕ ಲಕ್ಷ್ಮಣ ಸವದಿ

ಮದ್ರಾಸ್‌ ರೆಜಿಮೆಂಟ್‌: ಮಾಜಿ ಸೈನಿಕರ ಸಮಸ್ಯೆಗಳಿಗೆ ‍ಸ್ಪಂದನೆ

ಮಾಜಿ ಸೈನಿಕರ ರ್‍ಯಾಲಿಯು, ಮದ್ರಾಸ್‌ ರೆಜಿಮೆಂಟ್‌ ಅಡಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು ಮತ್ತು ಅವರ ಕುಟುಂಬದವರ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆ ಕಲ್ಪಿಸಿತು.
Last Updated 6 ಜುಲೈ 2025, 2:30 IST
ಮದ್ರಾಸ್‌ ರೆಜಿಮೆಂಟ್‌: ಮಾಜಿ ಸೈನಿಕರ ಸಮಸ್ಯೆಗಳಿಗೆ ‍ಸ್ಪಂದನೆ

ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆಯಿರಿ: ಸಮೀರ ಸೋಮೈಯಾ

‘ರೈತರು ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆಯುವುದರಿಂದ ಪರಿಸರ ಮತ್ತು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗುತ್ತದೆ’ ಎಂದು ಸಮೀರವಾಡಿ ಸಕ್ಕರೆ ಕಾರ್ಖಾನೆ ಮಾಲೀಕ ಸಮೀರ ಸೋಮೈಯಾ ಹೇಳಿದರು.
Last Updated 6 ಜುಲೈ 2025, 2:29 IST
ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆಯಿರಿ:  ಸಮೀರ ಸೋಮೈಯಾ
ADVERTISEMENT

ದ್ವಿಭಾಷಾ ನೀತಿ ಜಾರಿಗೊಳಿಸಿ:ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ

‘ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಮಾತ್ರ ಕಡ್ಡಾಯಗೊಳಿಸುವ ದ್ವಿಭಾಷಾ ನೀತಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
Last Updated 6 ಜುಲೈ 2025, 2:28 IST
ದ್ವಿಭಾಷಾ ನೀತಿ ಜಾರಿಗೊಳಿಸಿ:ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ

ಚಿಕ್ಕೋಡಿ | ಪ್ರಜಾವಾಣಿ ವರದಿಗೆ ಸ್ಪಂದನೆ: ವೃದ್ಧ ದಂಪತಿಗೆ ಆಸ್ತಿ ಮರಳಿಸಲು ಆದೇಶ

Senior Citizens Act: ಚಿಕ್ಕೋಡಿ ಉಪ ವಿಭಾಗಾಧಿಕಾರಿಯಿಂದ ವೃದ್ಧ ದಂಪತಿಗೆ ಸ್ವಯಾರ್ಜಿತ ಆಸ್ತಿ ಮರಳಿಸಲು ಆದೇಶ; ಪ್ರಜಾವಾಣಿ ವರದಿಯ ಪರಿಣಾಮ
Last Updated 5 ಜುಲೈ 2025, 16:22 IST
ಚಿಕ್ಕೋಡಿ | ಪ್ರಜಾವಾಣಿ ವರದಿಗೆ ಸ್ಪಂದನೆ: ವೃದ್ಧ ದಂಪತಿಗೆ ಆಸ್ತಿ ಮರಳಿಸಲು ಆದೇಶ

ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ! ಗೋಕಾಕ ಜಾತ್ರೆಯಲ್ಲಿ ಘಟನೆ

ಸಂತೋಷ ಜಾರಕಿಹೊಳಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು
Last Updated 5 ಜುಲೈ 2025, 11:16 IST
ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ! ಗೋಕಾಕ ಜಾತ್ರೆಯಲ್ಲಿ ಘಟನೆ
ADVERTISEMENT
ADVERTISEMENT
ADVERTISEMENT