ಬುಧವಾರ, 26 ನವೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ

Zoo Animal Deaths: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣದಲ್ಲಿ ಸಮಗ್ರ ವರದಿ ಸಲ್ಲಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ 15 ದಿನಗಳ ಗಡುವು ನೀಡಿದೆ. ತನಿಖೆಗೆ ಆಗ್ರಹವೂ ಇದೆ.
Last Updated 26 ನವೆಂಬರ್ 2025, 13:52 IST
ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ

ರಾಮದುರ್ಗ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅಂತಿಮ‌ ದರ್ಶನಕ್ಕೆ ಅಪಾರ ಜನ

Mahantesh Beelagi Funeral: ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ರಾಮದುರ್ಗ ಪಟ್ಟಣದಲ್ಲಿ ಸಾವಿರಾರು ಮಂದಿ ಸೇರಿದ್ದರು. ಅಂತ್ಯಕ್ರಿಯೆ ಫಾರ್ಮ್ ಹೌಸ್‌ನಲ್ಲಿ ನೆರವೇರಲಿದೆ.
Last Updated 26 ನವೆಂಬರ್ 2025, 8:31 IST
ರಾಮದುರ್ಗ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅಂತಿಮ‌ ದರ್ಶನಕ್ಕೆ ಅಪಾರ ಜನ

ಕಾಗವಾಡ: ಐತಿಹಾಸಿಕ ದಾಖಲೆ ಸಂರಕ್ಷಿಸಿ

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕಿ ಮಂಜುಳಾ ಯಲಿಗಾರ ಸಲಹೆ
Last Updated 26 ನವೆಂಬರ್ 2025, 5:13 IST
ಕಾಗವಾಡ: ಐತಿಹಾಸಿಕ ದಾಖಲೆ ಸಂರಕ್ಷಿಸಿ

ಚಿಕ್ಕೋಡಿ | ಸೌರ ವಿದ್ಯುತ್ ಘಟಕ ಅಳವಡಿಸಿಕೊಳ್ಳಿ : ಹೆಸ್ಕಾಂ ಎಂ.ಡಿ. ವೈಶಾಲಿ ಸಲಹೆ

Renewable Energy: ವರ್ಷದಿಂದ ವರ್ಷಕ್ಕೆ ನೀರಾವರಿ ಕ್ಷೇತ್ರ ಹೆಚ್ಚುತ್ತಿದ್ದಂತೆ ರೈತರಿಂದ ವಿದ್ಯುತ್ ಬೇಡಿಕೆಯೂ ಹೆಚ್ಚುತ್ತಿದೆ ಹೀಗಾಗಿ ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ಸೌರ ವಿದ್ಯುತ್ ಘಟಕಗಳನ್ನು ಹೊಲಗದ್ದೆಗಳಲ್ಲಿ ಸ್ಥಾಪಿಸಿಕೊಳ್ಳುವ ಮೂಲಕ ವಿದ್ಯುತ್ ಕೊರತೆ ನೀಗಿಸಬಹುದು ಎಂದು ವೈಶಾಲಿ ಹೇಳಿದರು
Last Updated 26 ನವೆಂಬರ್ 2025, 5:08 IST
ಚಿಕ್ಕೋಡಿ | ಸೌರ ವಿದ್ಯುತ್ ಘಟಕ ಅಳವಡಿಸಿಕೊಳ್ಳಿ : ಹೆಸ್ಕಾಂ ಎಂ.ಡಿ. ವೈಶಾಲಿ ಸಲಹೆ

ಸವದತ್ತಿ | 44 ವರ್ಷಗಳ ಬಳಿಕ ಗ್ರಾಮದೇವಿ ಜಾತ್ರೆ: ಸಿದ್ಧತೆ

ಒಂದು ವರ್ಷದವರೆಗೆ ಗೃಹಪ್ರವೇಶ, ಮದುವೆ, ದೇವಕಾರ್ಯ ಇಲ್ಲ
Last Updated 26 ನವೆಂಬರ್ 2025, 5:04 IST
ಸವದತ್ತಿ | 44 ವರ್ಷಗಳ ಬಳಿಕ ಗ್ರಾಮದೇವಿ ಜಾತ್ರೆ: ಸಿದ್ಧತೆ

ಬೆಳಗಾವಿ | 'ಪತ್ರಿಕಾ ಭವನಕ್ಕೆ ₹9.9 ಕೋಟಿ ಅನುದಾನ' : ಸತೀಶ ಜಾರಕಿಹೊಳಿ

ಬೆಳಗಾವಿ ಪತ್ರಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸನ್ಮಾನ; ಚಳಿಗಾಲದ ಅಧಿವೇಶನ ವೇಳೆ ಭೂಮಿಪೂಜೆ
Last Updated 26 ನವೆಂಬರ್ 2025, 4:58 IST
ಬೆಳಗಾವಿ | 'ಪತ್ರಿಕಾ ಭವನಕ್ಕೆ ₹9.9 ಕೋಟಿ ಅನುದಾನ' : ಸತೀಶ ಜಾರಕಿಹೊಳಿ

‘ಬಾಹ್ಯಾಕಾಶದ ಅವಕಾಶ ಬಾಚಿಕೊಳ್ಳಿ’ : ಇಸ್ರೊ ಮಾಜಿ ಅಧ್ಯಕ್ಷ ಕಿರಣಕುಮಾರ್‌

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಿಕೋತ್ಸವ
Last Updated 26 ನವೆಂಬರ್ 2025, 4:53 IST
‘ಬಾಹ್ಯಾಕಾಶದ ಅವಕಾಶ ಬಾಚಿಕೊಳ್ಳಿ’ : ಇಸ್ರೊ ಮಾಜಿ ಅಧ್ಯಕ್ಷ ಕಿರಣಕುಮಾರ್‌
ADVERTISEMENT

ಅಥಣಿ: ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ

Student Welfare Scheme: ಅಥಣಿಯ ಯಂಕಚ್ಚಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ವಸತಿ ಶಾಲೆಗೆ ₹2 ಕೋಟಿ ಅನುದಾನದ ವಸತಿ ನಿಲಯ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಗುಣಮಟ್ಟದ ಕಟ್ಟಡ ಮತ್ತು ಹಸಿರುತುವ ವಾತಾವರಣದ ಮೇಲೆ ಒತ್ತುಕೊಡಲಾಯಿತು.
Last Updated 25 ನವೆಂಬರ್ 2025, 2:46 IST
ಅಥಣಿ: ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ

ಬೆಳಗಾವಿ| ಡಿ.ಕೆ.ಶಿವಕುಮಾರ್‌ ಬಳಿ ಹೆಚ್ಚು ಶಾಸಕರಿಲ್ಲ: ರಮೇಶ ಜಾರಕಿಹೊಳಿ

Congress Leadership Rift: ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ಬಳಿ ಶಾಸಕರ ಬೆಂಬಲ ಕಡಿಮೆ ಎಂದು ಸವಾಲು ಹಾಕಿದರು. 50 ಶಾಸಕರನ್ನು ತೋರಿಸಿದರೆ ಈಗಲೇ ಸಿಎಂ ಮಾಡಿಸಲು ನಾನು ಒತ್ತಾಯಿಸುವೆ ಎಂದು ಹೇಳಿದರು.
Last Updated 25 ನವೆಂಬರ್ 2025, 2:46 IST
ಬೆಳಗಾವಿ| ಡಿ.ಕೆ.ಶಿವಕುಮಾರ್‌ ಬಳಿ ಹೆಚ್ಚು ಶಾಸಕರಿಲ್ಲ: ರಮೇಶ ಜಾರಕಿಹೊಳಿ

ಬೆಳಗಾವಿ| ಕನ್ನಡ ಕಂಪು ವಿಶ್ವದಾದ್ಯಂತ ಪಸರಿಸಲಿ: ನಟಿ ಸುಧಾ ಬೆಳವಾಡಿ

Kannada Language Promotion: ಬೆಳಗಾವಿಯ ನೆಹರೂ ನಗರ ಕನ್ನಡ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟಿ ಸುಧಾ ಬೆಳವಾಡಿ ಅವರು ಕನ್ನಡದ ಗೌರವ ಮತ್ತು ಪ್ರೇಮವನ್ನು ವಿಶ್ವದಾದ್ಯಂತ ಹರಡಬೇಕೆಂದರು.
Last Updated 25 ನವೆಂಬರ್ 2025, 2:46 IST
ಬೆಳಗಾವಿ| ಕನ್ನಡ ಕಂಪು ವಿಶ್ವದಾದ್ಯಂತ ಪಸರಿಸಲಿ: ನಟಿ ಸುಧಾ ಬೆಳವಾಡಿ
ADVERTISEMENT
ADVERTISEMENT
ADVERTISEMENT