ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ರಾಜ್ಯವನ್ನು ಪರಮೇಶ್ವರನೇ ಕಾಯಲಿ: ಎನ್. ರವಿಕುಮಾರ ವ್ಯಂಗ್ಯ

ಕರ್ನಾಟಕವು ಮಾದಕ ವಸ್ತುಗಳು, ದರೋಡೆ ಮತ್ತು ಭ್ರಷ್ಟಾಚಾರ ರಾಜ್ಯವಾಗಿದೆ. ಮೇಲಿನ ಪರಮೇಶ್ವರನೇ ರಾಜ್ಯವನ್ನು ಕಾಪಾಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ, ಬಿಜೆಪಿ ಮುಖಂಡ ಎನ್. ರವಿಕುಮಾರ ವ್ಯಂಗ್ಯವಾಡಿದರು. ...
Last Updated 5 ಡಿಸೆಂಬರ್ 2025, 3:14 IST
ರಾಜ್ಯವನ್ನು ಪರಮೇಶ್ವರನೇ ಕಾಯಲಿ: ಎನ್. ರವಿಕುಮಾರ ವ್ಯಂಗ್ಯ

ಅಮಟೂರ ಬಾಳಪ್ಪಗೆ ಸರ್ಕಾರಿ ಗೌರವ ದೊರಕಿಸಲು ಯತ್ನ: ಕೌಜಲಗಿ

Veerakesari Tribute: ವೀರಕೇಸರಿ ಅಮಟೂರ ಬಾಳಪ್ಪ ಅವರ ಶೌರ್ಯ ಮತ್ತು ದೇಶಭಕ್ತಿಗೆ ಸರಕಾರದಿಂದ ಗೌರವ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಹೇಳಿದರು.
Last Updated 5 ಡಿಸೆಂಬರ್ 2025, 3:11 IST
ಅಮಟೂರ ಬಾಳಪ್ಪಗೆ ಸರ್ಕಾರಿ ಗೌರವ ದೊರಕಿಸಲು ಯತ್ನ: ಕೌಜಲಗಿ

ಲಾಠಿ ಪ್ರಹಾರ ಖಂಡಿಸಿ 10ರಂದು ಕಪ್ಪುಬಟ್ಟೆ ಧರಿಸಿ ಮೌನ ಪ್ರತಿಭಟನೆ: ಸ್ವಾಮೀಜಿ

ಡಿ 10 ಲಿಂಗಾಯತರ ಮೇಲಿನ ದೌರ್ಜನ್ಯ ದಿನ : ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಡಿ.10ರಂದು ಕಪ್ಪುಬಟ್ಟೆ ಧರಿಸಿ ಮೌನ ಪ್ರತಿಭಟನೆ 
Last Updated 5 ಡಿಸೆಂಬರ್ 2025, 2:58 IST
 ಲಾಠಿ ಪ್ರಹಾರ ಖಂಡಿಸಿ 10ರಂದು ಕಪ್ಪುಬಟ್ಟೆ ಧರಿಸಿ ಮೌನ ಪ್ರತಿಭಟನೆ: ಸ್ವಾಮೀಜಿ

ಹೊಸ್ತಿಲ ಹುಣ್ಣಿಮೆ: ಯಲ್ಲಮ್ಮನಗುಡ್ಡದಲ್ಲಿ ಜಾತ್ರೆ

Yellamma Temple Festival: ಹೊಸ್ತಿಲ ಹುಣ್ಣಿಮೆ ಸಂದರ್ಭದಲ್ಲಿ ಯಲ್ಲಮ್ಮನಗುಡ್ಡದಲ್ಲಿ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಭಕ್ತರು ಆಗಮಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
Last Updated 5 ಡಿಸೆಂಬರ್ 2025, 2:56 IST
ಹೊಸ್ತಿಲ ಹುಣ್ಣಿಮೆ: ಯಲ್ಲಮ್ಮನಗುಡ್ಡದಲ್ಲಿ ಜಾತ್ರೆ

ಗೊಡಚಿ ಜಾತ್ರೆಗೆ ಭಕ್ತರ ಮಹಾಪೂರ: ಬಾಯಲ್ಲಿ ನೀರೂರುಸಿದ ಬಳವೊಲು ಹಣ್ಣು

ವೈಭವದಿಂದ ನೆರವೇರಿದ ವೀರಭದ್ರೇಶ್ವರ ಜಾತ್ರೆ, ಗಮನ ಸೆಳೆದ ಪುರುವಂತರ ತಂಡಗಳು
Last Updated 5 ಡಿಸೆಂಬರ್ 2025, 2:55 IST
ಗೊಡಚಿ ಜಾತ್ರೆಗೆ ಭಕ್ತರ ಮಹಾಪೂರ: ಬಾಯಲ್ಲಿ ನೀರೂರುಸಿದ ಬಳವೊಲು ಹಣ್ಣು

ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು: ಕವಟಗಿಮಠ

Moral Education: ಗುಣಾತ್ಮಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಲಿಂಗರಾಜ ಪಿಯು ಕಾಲೇಜಿನ ಉತ್ಸವದಲ್ಲಿ ಹೇಳಿದರು.
Last Updated 5 ಡಿಸೆಂಬರ್ 2025, 2:49 IST
ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು: ಕವಟಗಿಮಠ

ಬೆಳಗಾವಿ: ಅರಿಹಂತ ಆಸ್ಪತ್ರೆ: ಆರೋಗ್ಯ ತಪಾಸಣೆ ನಾಳೆ

ಬೆಳಗಾವಿ: ಇಲ್ಲಿನ ಅರಿಹಂತ ಆಸ್ಪತ್ರೆಯ ವತಿಯಿಂದ ಡಿ.6ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಬ್ಯಾರಿಯಾಟ್ರಿಕ್ ಮತ್ತು ಅತಿಸ್ಥೂಲತೆ ಶಿಬಿರ ಅಯೋಜಿಸಲಾಗಿದೆ.
Last Updated 5 ಡಿಸೆಂಬರ್ 2025, 2:48 IST
ಬೆಳಗಾವಿ: ಅರಿಹಂತ ಆಸ್ಪತ್ರೆ: ಆರೋಗ್ಯ ತಪಾಸಣೆ ನಾಳೆ
ADVERTISEMENT

‌ಬೆಳಗಾವಿಯಲ್ಲಿ ಮೌನ ಪ್ರತಿಭಟನೆ 10ಕ್ಕೆ

ಡಿಸೆಂಬರ್ 10 ರಂದು ಬೆಳಗಾವಿಯಲ್ಲಿ ಮೌನ ಪ್ರತಿಭಟನೆ ಪ್ರಜಾವಾಣಿ ವಾರ್ತೆ. ಕಾಗವಾಡ:ಕಳೆದ ವರ್ಷ ಅಧಿವೇಶನ ಸಂಧರ್ಬದಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಪಂಚಮಸಾಲಿಗಳ ಮೇಲೆ ಪೊಲೀಸರು ನಡೆಸಿದ...
Last Updated 5 ಡಿಸೆಂಬರ್ 2025, 2:46 IST
‌ಬೆಳಗಾವಿಯಲ್ಲಿ ಮೌನ ಪ್ರತಿಭಟನೆ 10ಕ್ಕೆ

ಛತ್ರದ ಕಾರ್ಮಿಕರಿಗೆ ಬೇಕು ಹಕ್ಕು: ಮಹಿಳಾ ಕಾರ್ಮಿಕರ ಸಂಘಟನೆ ನಾಯಕಿ ಸುಮನ್ ಆಗ್ರಹ

ಚೌಲ್ಟ್ರಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಸಂಘಟನೆ ನಾಯಕಿ ಸುಮನ್ ಆಗ್ರಹ
Last Updated 5 ಡಿಸೆಂಬರ್ 2025, 2:45 IST
ಛತ್ರದ ಕಾರ್ಮಿಕರಿಗೆ ಬೇಕು ಹಕ್ಕು: ಮಹಿಳಾ ಕಾರ್ಮಿಕರ ಸಂಘಟನೆ ನಾಯಕಿ ಸುಮನ್ ಆಗ್ರಹ

ಘಟಪ್ರಭಾ: ಅಪಘಾತ; ಬೈಕ್ ಸವಾರ ಸಾವು

ಘಟಪ್ರಭಾ (ಗೋಕಾಕ): ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರವನ್ನು ಹಿನ್ನಿಕ್ಕುವ ಭರದಲ್ಲಿದ್ದ ದ್ವೀಚಕ್ರ ವಾಹನ ಸವಾರ ನಿಯಂತ್ರಣ ಕಳೆದುಕೊಂಡು ಟ್ರಾಲಿ ಚಕ್ರದಡಿ ಉರುಳಿಬಿದ್ದು, ಗಂಭೀರ ಗಾಯಗೊಂಡು ಗೋಕಾಕದ...
Last Updated 5 ಡಿಸೆಂಬರ್ 2025, 2:44 IST
ಘಟಪ್ರಭಾ: ಅಪಘಾತ; ಬೈಕ್ ಸವಾರ ಸಾವು
ADVERTISEMENT
ADVERTISEMENT
ADVERTISEMENT