ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ: ಗ್ರಾಹಕರ ವಿಶ್ವಾಸ ಗಳಿಸಿದ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್

ಸ್ಥಾಪನೆಯಾಗಿ 30 ವರ್ಷ, ಸಮಾಜಮುಖಿ ಕೆಲಸದಲ್ಲೂ ತೊಡಗಿದ ಬ್ಯಾಂಕ್
Last Updated 16 ಫೆಬ್ರುವರಿ 2026, 8:08 IST
ಬೆಳಗಾವಿ: ಗ್ರಾಹಕರ ವಿಶ್ವಾಸ ಗಳಿಸಿದ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್

ಶಾಸಕ ರಾಜು ಕಾಗೆ ಮನಸ್ಸು ನೋಯಿಸುವುದು ಸರಿಯಲ್ಲ: ಬಸನಗೌಡ ಪಾಟೀಲ ಬೋಮ್ಮನಾಳ

Kagwad Politics: ಕಾಗವಾಡ: 'ಶಾಸಕ ರಾಜು ಕಾಗೆ ಅವರೆ ಮುಂದಿನ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅವರೆ ಶಾಸಕರಾಗಿ ಆಯ್ಕೆ ಆಗುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಅವರ ಬಗ್ಗೆ ಸವದಿ ಬೆಂಬಲಿಗರು ಅಪ ಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
Last Updated 16 ಫೆಬ್ರುವರಿ 2026, 8:07 IST
ಶಾಸಕ ರಾಜು ಕಾಗೆ ಮನಸ್ಸು ನೋಯಿಸುವುದು ಸರಿಯಲ್ಲ:  ಬಸನಗೌಡ ಪಾಟೀಲ ಬೋಮ್ಮನಾಳ

ಸೇವಾಲಾಲರು ಪವಾಡ ಪುರುಷ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ

Sant Sevalal: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ. ಸೇವಾಲಾಲರು ಪವಾಡ ಪುರುಷ ಎಂದು ಶ್ಲಾಘಿಸಿದರು. ಬಂಜಾರ ಸಮುದಾಯದ ಆರಾಧ್ಯ ದೈವ ಸಂತ ಸೇವಾಲಾಲರ ಜಯಂತಿ ಪ್ರಯುಕ್ತ ಸಚಿವರು ಈ ಮಾತುಗಳನ್ನು ಆಡಿದ್ದಾರೆ.
Last Updated 16 ಫೆಬ್ರುವರಿ 2026, 8:05 IST
ಸೇವಾಲಾಲರು ಪವಾಡ ಪುರುಷ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ

ಲಿಂ. ಗಂಗಾಧರ ಸ್ವಾಮೀಜಿ ಜಯಂತಿ: ಸ್ವಾಮೀಜಿಗೆ ಬಂಗಾರ ಕಿರೀಟ ಅರ್ಪಣೆ, ಪಾದಪೂಜೆ

Musical Concert: ಬೈಲಹೊಂಗಲ: ನಗರದ ಮೂರು ಸಾವಿರಮಠದ ಲಿಂ.ನೀಲಕಂಠ ಮಹಾ ಶಿವಯೋಗಿಶ್ವರರ ಜಾತ್ರಾ ಮಹೋತ್ಸವ, ಲಿಂ. ಗಂಗಾಧರ ಸ್ವಾಮೀಜಿ 73 ನೇ ಜಯಂತಿ ಮಹೋತ್ಸವ, ಮಹಾ ಶಿವರಾತ್ರಿ ಉತ್ಸವ ಸಮಾರಂಭದಲ್ಲಿ ಶನಿವಾರ ನಡೆದ ಖ್ಯಾತ ಗಾಯಕ ರಾಜೇಶ ಕೃಷ್ಣನ ಸಂಗೀತ ಸಂಜೆ.
Last Updated 16 ಫೆಬ್ರುವರಿ 2026, 8:02 IST
ಲಿಂ. ಗಂಗಾಧರ ಸ್ವಾಮೀಜಿ ಜಯಂತಿ: ಸ್ವಾಮೀಜಿಗೆ ಬಂಗಾರ ಕಿರೀಟ ಅರ್ಪಣೆ, ಪಾದಪೂಜೆ

ವಿಶ್ವಮಾನವ ಸಂದೇಶ ನೀಡಿದ ವೇಮನರು: ಶಾಸಕ ವಿಶ್ವಾಸ್‌

Vemana Jayanti: ಸವದತ್ತಿ: ಬುದ್ದನ ಕರುಣೆ, ಗಾಂಧೀಜಿಯ ಮಾನವೀಯತೆ, ಅಂಬೇಡ್ಕರ್‌ರ ಸಮಾನತೆ, ಕಬೀರರ ಧಾರ್ಮಿಕ ಸೌಹಾರ್ದತೆ ಹಾಗೂ ಬಸವಣ್ಣ, ಕುವೆಂಪು ಅವರ ವಿಶ್ವಮಾನವ ಸಂದೇಶಗಳನ್ನು ಮಹಾಯೋಗಿ ವೇಮನರಲ್ಲಿ ಕಾಣಬಹುದು ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
Last Updated 16 ಫೆಬ್ರುವರಿ 2026, 8:01 IST
ವಿಶ್ವಮಾನವ ಸಂದೇಶ ನೀಡಿದ ವೇಮನರು: ಶಾಸಕ ವಿಶ್ವಾಸ್‌

ಬೆಳಗಾವಿ | ಸ್ಥಿರವಾಗದ ಚಿನ್ನ, ಬೆಳ್ಳಿಯ ದರ: ಅಕ್ಕಸಾಲಿಗರಿಗೆ ಬರ

ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ ಚಿನ್ನ, ಬೆಳ್ಳಿಯ ದರ; ಅಂತರರಾಜ್ಯಕ್ಕೆ ಮಾರಾಟ ಮಾಡುತ್ತಿದ್ದವರೆಲ್ಲ ಈಗ ನಿರುದ್ಯೋಗಿಗಳು
Last Updated 16 ಫೆಬ್ರುವರಿ 2026, 8:00 IST
ಬೆಳಗಾವಿ | ಸ್ಥಿರವಾಗದ ಚಿನ್ನ, ಬೆಳ್ಳಿಯ ದರ: ಅಕ್ಕಸಾಲಿಗರಿಗೆ ಬರ

ಬೆಳಗಾವಿ | ಪಶು ಆಹಾರವಿದ್ದ ಲಾರಿ ಬೆಂಕಿಗೆ ಆಹುತಿ

Hirebagewadi Incident: ರಾಷ್ಟ್ರೀಯ ಹೆದ್ದಾರಿಯಲ್ಲಿ ಪಶು ಆಹಾರ ಸಾಗಿಸುತ್ತಿದ್ದ ಲಾರಿ ಟೈರ್‌ಗೆ ಬೆಂಕಿ ಹೊತ್ತಿ ದಹನವಾಗಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಪ್ರಾಣಹಾನಿ ಸಂಭವಿಸಿಲ್ಲ.
Last Updated 15 ಫೆಬ್ರುವರಿ 2026, 19:15 IST
ಬೆಳಗಾವಿ | ಪಶು ಆಹಾರವಿದ್ದ ಲಾರಿ ಬೆಂಕಿಗೆ ಆಹುತಿ
ADVERTISEMENT

ಬೆಳಗಾವಿ: ಸಂಭ್ರಮದಿಂದ ಮಹಾಶಿವರಾತ್ರಿ ಆಚರಣೆ

Belagavi Festival News: ಕಪಿಲೇಶ್ವರ ಸೇರಿದಂತೆ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಹಾಗೂ ಜಾಗರಣೆ ಭಕ್ತಿಭಾವದಿಂದ ನೆರವೇರಿತು.
Last Updated 15 ಫೆಬ್ರುವರಿ 2026, 9:46 IST
ಬೆಳಗಾವಿ: ಸಂಭ್ರಮದಿಂದ ಮಹಾಶಿವರಾತ್ರಿ ಆಚರಣೆ

ಚಿಕ್ಕೋಡಿ: ಕಾಂಗ್ರೆಸ್ ಸರ್ಕಾರದ ಹಗರಣಗಳ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ

Chikkodi BJP Protest: ಚಿಕ್ಕೋಡಿಯಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿ ಸಾವಿರ ದಿನಗಳ ಆಡಳಿತವನ್ನು ತೀವ್ರವಾಗಿ ಟೀಕಿಸಿದರು.
Last Updated 15 ಫೆಬ್ರುವರಿ 2026, 6:12 IST
ಚಿಕ್ಕೋಡಿ: ಕಾಂಗ್ರೆಸ್ ಸರ್ಕಾರದ ಹಗರಣಗಳ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ

ಬೆಳಗಾವಿ: ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ವಿಶ್ವಾಸ ವೈದ್ಯ

Belagavi News: ಉಗರಗೋಳದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಟಸೂರಿಗೆ ಸಂಪರ್ಕ ಕಲ್ಪಿಸುವ ₹3.11 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು.
Last Updated 15 ಫೆಬ್ರುವರಿ 2026, 6:11 IST
ಬೆಳಗಾವಿ: ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ವಿಶ್ವಾಸ ವೈದ್ಯ
ADVERTISEMENT
ADVERTISEMENT
ADVERTISEMENT