ಗುರುವಾರ, 22 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ವಾಹನ ಚಾಲನಾ ಸೆನ್ಸರ್ ಅಳವಡಿಕೆ: ಸಚಿವ ರಾಮಲಿಂಗಾರೆಡ್ಡಿ

New DL Rules: ವಾಹನ ಚಾಲನಾ ಪರವಾನಗಿ ಪಾಸಾಗಲು ಇನ್ನು ಮುಂದೆ ಮ್ಯಾನ್ಯುಯೆಲ್‌ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತಿದ್ದು, ಅದರಲ್ಲಿ ಉತ್ತೀರ್ಣರಾದರೆ ಮಾತ್ರ ವಾಹನ ಚಾಲನಾ ಪರವಾನಗಿ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ತಿಳಿಸಿದರು.
Last Updated 22 ಜನವರಿ 2026, 2:11 IST
ವಾಹನ ಚಾಲನಾ ಸೆನ್ಸರ್ ಅಳವಡಿಕೆ: ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ | ಪರಧರ್ಮ ಸಹಿಷ್ಣು ಆಗಿ ಬಾಳಿರಿ: ಚನ್ನಸಿದ್ದರಾಮ ಸ್ವಾಮೀಜಿ

Dharma Jagruthi: ದೇಶದಲ್ಲಿ ಎಲ್ಲರೂ ತಮ್ಮ ತಮ್ಮ ಧರ್ಮವನ್ನು ಅನುಸರಿಸಬೇಕು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣತೆಯ ಮೂಲಕ ಪ್ರತಿಯೊಬ್ಬರೂ ಸಹಬಾಳ್ವೆ ನಡೆಸಬೇಕು ಎನ್ನುವ ಉದ್ದೇಶದಿಂದ ಧರ್ಮ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಸ್ವಾಮೀಜಿ ನುಡಿದರು.
Last Updated 22 ಜನವರಿ 2026, 2:10 IST
ಬೆಳಗಾವಿ | ಪರಧರ್ಮ ಸಹಿಷ್ಣು ಆಗಿ ಬಾಳಿರಿ: ಚನ್ನಸಿದ್ದರಾಮ ಸ್ವಾಮೀಜಿ

ಬಾವನ ಸೌಂದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ನಿಧನ

Omkara Ashrama: ಬಾವನ ಸೌಂದತ್ತಿಯ ಓಂಕಾರ ಆಶ್ರಮ ಮಠದ ಪೀಠಾಧಿಪತಿ ಶಿವಶಂಕರ ಸ್ವಾಮೀಜಿ ಅವರು ಅನಾರೋಗ್ಯದಿಂದಾಗಿ ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ನಿಧನರಾದರು.
Last Updated 22 ಜನವರಿ 2026, 2:09 IST
ಬಾವನ ಸೌಂದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ನಿಧನ

ಬೆಳಗಾವಿ | ಚಲಾವಣೆ ಇಲ್ಲದ ₹400 ಕೋಟಿ ದರೋಡೆ?: ನಾಸಿಕ್‌ ಪೊಲೀಸರಿಂದ SPಗೆ ಪತ್ರ

Nashik Police: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿಯ ದರೋಡೆ ಪ್ರಕರಣದಲ್ಲಿ ತನಿಖೆಗೆ ಸಹಕರಿಸುವಂತೆ ಮಹಾರಾಷ್ಟ್ರದ ನಾಸಿಕ್‌ ಪೊಲೀಸರು, ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಅವರಿಗೆ ಪತ್ರ ಬರೆದಿದ್ದಾರೆ.
Last Updated 22 ಜನವರಿ 2026, 2:09 IST
ಬೆಳಗಾವಿ | ಚಲಾವಣೆ ಇಲ್ಲದ ₹400 ಕೋಟಿ ದರೋಡೆ?: ನಾಸಿಕ್‌ ಪೊಲೀಸರಿಂದ SPಗೆ ಪತ್ರ

ಅಥಣಿ | ವಿದ್ಯಾರ್ಥಿನಿ ಜತೆ ಉಪನ್ಯಾಸಕ ಪರಾರಿ: ಅಪಹರಣ ಆರೋಪ, ತಂದೆಯಿಂದ ದೂರು

Paramedical Student: ಪಟ್ಟಣದ ಪ್ಯಾರಾಮೆಡಿಕಲ್ ಕಾಲೇಜ್‌ ಹಾಗೂ ಸಂಶೋಧನಾ ಕೇಂದ್ರವೊಂದರ ಉಪನ್ಯಾಸಕ, ಅದೇ ಕಾಲೇಜಿನಲ್ಲಿ ಓದುತ್ತಿದ್ದ ತಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯ ತಂದೆ ದೂರು ದಾಖಲಿಸಿದ್ದಾರೆ.
Last Updated 22 ಜನವರಿ 2026, 2:06 IST
ಅಥಣಿ | ವಿದ್ಯಾರ್ಥಿನಿ ಜತೆ ಉಪನ್ಯಾಸಕ ಪರಾರಿ: ಅಪಹರಣ ಆರೋಪ, ತಂದೆಯಿಂದ ದೂರು

ಬೆಳಗಾವಿ | ಒಕ್ಕುಂದ ಉತ್ಸವಕ್ಕೆ ₹5 ಲಕ್ಷ ನೀಡಿ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

Belagavi District Collector: ಜಿಲ್ಲೆಯ ಲಹೊಂಗಲ ತಾಲ್ಲೂಕಿನ ಐತಿಹಾಸಿಕ ಒಕ್ಕುಂದ ಗ್ರಾಮದಲ್ಲಿ ಫೆಬ್ರವರಿ ಒಂದರಂದು ನಡೆಯಲಿರುವ ತಿರುಳ್ಗನ್ನಡ ನಾಡು ಒಕ್ಕುಂದ ಉತ್ಸವಕ್ಕೆ ಐದು ಲಕ್ಷ ರೂಪಾಯಿ ಅನುದಾನ ಒದಗಿಸಬೇಕು ಎಂದು ಉತ್ಸವ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 22 ಜನವರಿ 2026, 2:06 IST
ಬೆಳಗಾವಿ | ಒಕ್ಕುಂದ ಉತ್ಸವಕ್ಕೆ ₹5 ಲಕ್ಷ ನೀಡಿ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಗೋಕಾಕ | ಮದ್ಯ ಅಕ್ರಮ ಮಾರಾಟ: ಒಬ್ಬನ ಬಂಧನ

Liquor Raid: ಯಾವುದೇ ಅಗತ್ಯ ಪರವಾನಿಗೆ ಹೊಂದಿರದೇ ಎಲ್ಲಿಂದಲೋ ತಂದಿದ್ದ ಸಾರಾಯಿ ಪೌಚಗಳನ್ನು ಅಕ್ರಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಾಲ್ಲೂಕಿನ ಚಿಕ್ಕನಂದಿ-ಕ್ರಾಸ್‌ ಬಳಿ ಪೊಲೀಸರು ಈಚೆಗೆ ಬಂಧಿಸಿದ್ದಾರೆ.
Last Updated 22 ಜನವರಿ 2026, 1:55 IST
ಗೋಕಾಕ | ಮದ್ಯ ಅಕ್ರಮ ಮಾರಾಟ: ಒಬ್ಬನ ಬಂಧನ
ADVERTISEMENT

ಜನರ ಋಣ ತೀರಿಸಿದ ಶಾಸಕ ತಮ್ಮಣ್ಣವರ: ಮಾಧುಲಿಂಗ ಮಹಾರಾಜರು

Kudachi MLA: ಕುಡಚಿ ಮತಕ್ಷೇತ್ರಕ್ಕೆ ನೀರಾವರಿ ಯೋಜನೆಯನ್ನು ತರುವ ಮೂಲಕ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ರೈತ ಸಮುದಾಯಕ್ಕೆ ಶಕ್ತಿ ತುಂಬಿದ್ದಾರೆ ಎಂದು ಕುಂಚನೂರಿನ ಮಾಧುಲಿಂಗ ಮಹಾರಾಜರು ಹೇಳಿದರು.
Last Updated 22 ಜನವರಿ 2026, 1:55 IST
ಜನರ ಋಣ ತೀರಿಸಿದ ಶಾಸಕ ತಮ್ಮಣ್ಣವರ: ಮಾಧುಲಿಂಗ ಮಹಾರಾಜರು

ಸೈನ್ಯ ಸೇರುವವರಿಗೆ ಉಚಿತ ತರಬೇತಿ| ಲಕ್ಷ್ಮೀ ತಾಯಿ ಫೌಂಡೇಶನ್‌ನಿಂದ ಕೊಡುಗೆ: ಸಚಿವೆ

Lakshmi Hebbalkar: ಭಾರತೀಯ ಸೈನ್ಯ ಸೇರಲಿಚ್ಛಿಸುವ ಯುವಕರಿಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಉಚಿತ ತರಬೇತಿ, ಜತೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.
Last Updated 22 ಜನವರಿ 2026, 1:53 IST
ಸೈನ್ಯ ಸೇರುವವರಿಗೆ ಉಚಿತ ತರಬೇತಿ| ಲಕ್ಷ್ಮೀ ತಾಯಿ ಫೌಂಡೇಶನ್‌ನಿಂದ ಕೊಡುಗೆ: ಸಚಿವೆ

ಬೈಲಹೊಂಗಲ | ಫೈನಾನ್ಸ್ ‌ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

Microfinance Loan Harassment: ಬೈಲಹೊಂಗಲ ಬಳಿಯ ಆನಿಗೋಳದಲ್ಲಿ ಮೈಕ್ರೊ ಫೈನಾನ್ಸ್‌ ಕಿರುಕುಳದಿಂದ ಬೇಸತ್ತು ಗೌರವ್ವ ನೀಲಪ್ಪ ಕೆಂಗಾನೂರ (42) ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಅವರು ಕೆರೆಗೆ ಹಾರಿದ್ದು, ಬುಧವಾರ ಶವ ಪತ್ತೆಯಾಗಿದೆ.
Last Updated 21 ಜನವರಿ 2026, 12:19 IST
ಬೈಲಹೊಂಗಲ | ಫೈನಾನ್ಸ್ ‌ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT