ಗುರುವಾರ, 1 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಅಧಿಕಾರ ಸ್ವೀಕಾರ

New SP Belagavi: ಕೆ. ರಾಮರಾಜನ್ ಬೆಳಗಾವಿ ಜಿಲ್ಲೆಯ ಎಸ್‌ಪಿಯಾಗಿ ಗುರುವಾರ ರಾತ್ರಿ ಅಧಿಕಾರ ಸ್ವೀಕರಿಸಿ, ಸಾರ್ವಜನಿಕರಿಗೆ ಮುಕ್ತವಾಗಿ ದೂರು ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
Last Updated 1 ಜನವರಿ 2026, 16:06 IST
ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಅಧಿಕಾರ ಸ್ವೀಕಾರ

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿಷೇಧಿತ ವಸ್ತುಗಳನ್ನು ಎಸೆದ ವಿಡಿಯೊ ವೈರಲ್

Prison Smuggling: ಬೆಳಗಾವಿಯ ಹಿಂಡಲಗಾ ಜೈಲಿಗೆ ಮೊಬೈಲ್ ಮತ್ತು ಮಾದಕವಸ್ತುಗಳನ್ನು ಹೊರಗಿಂದ ಎಸೆಯುತ್ತಿರುವ ದೃಶ್ಯವಿರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅಧಿಕಾರಿಗಳೊಂದಿಗೆ ತಕ್ಷಣ ಸಭೆ ನಡೆಸಿದ್ದಾರೆ.
Last Updated 1 ಜನವರಿ 2026, 14:34 IST
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿಷೇಧಿತ ವಸ್ತುಗಳನ್ನು ಎಸೆದ ವಿಡಿಯೊ ವೈರಲ್

ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಕಾರ್ಖಾನೆಗೆ ಬೀಗ: ಸಭೆಯಲ್ಲಿ ನಿರ್ಧಾರ

ರಾಮದುರ್ಗ ಶ್ರೀಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಭೆಯಲ್ಲಿ EID ಪ್ಯಾರಿ ಕಂಪನಿ ವಿರುದ್ಧ ರೈತರು ಮತ್ತು ಷೇರುದಾರರು ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಕಾರ್ಖಾನೆಗೆ ಬೀಗ ಹಾಕಲು ನಿರ್ಧಾರ.
Last Updated 1 ಜನವರಿ 2026, 6:52 IST
ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಕಾರ್ಖಾನೆಗೆ ಬೀಗ: ಸಭೆಯಲ್ಲಿ ನಿರ್ಧಾರ

ದೌರ್ಜನ್ಯ ಪ್ರಕರಣ: ತ್ವರಿತವಾಗಿ ವಿಲೇವಾರಿ ಮಾಡಿ

ಎಸ್‌.ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಡಿ.ಸಿ ಸೂಚನೆ
Last Updated 1 ಜನವರಿ 2026, 6:51 IST
ದೌರ್ಜನ್ಯ ಪ್ರಕರಣ: ತ್ವರಿತವಾಗಿ ವಿಲೇವಾರಿ ಮಾಡಿ

New Year 2026: ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ

ಜನರಿಂದ ಕಿಕ್ಕಿರಿದು ತುಂಬಿದ್ದ ಹೋಟೆಲ್‌ಗಳು, ಕ್ಲಬ್‌ಗಳು, ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ
Last Updated 1 ಜನವರಿ 2026, 6:51 IST
New Year 2026: ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ

ಬೆಳಗಾವಿ: ವಿರಾಟ ಹಿಂದೂ ಸಮ್ಮೇಳನ 3ರಂದು

ಚಿಕ್ಕೋಡಿಯ ಕಿವಡ ಮೈದಾನದಲ್ಲಿ ಜನವರಿ 3 ರಂದು ಸಂಜೆ 5.30ಕ್ಕೆ ವಿರಾಟ ಹಿಂದೂ ಸಮ್ಮೇಳನ ನಡೆಯಲಿದೆ. ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ನೀಡಲಿದ್ದಾರೆ.
Last Updated 1 ಜನವರಿ 2026, 6:51 IST
ಬೆಳಗಾವಿ: ವಿರಾಟ ಹಿಂದೂ ಸಮ್ಮೇಳನ 3ರಂದು

ಹುಕ್ಕೇರಿಯಲ್ಲಿ ಆಸ್ತಿ ವಿವಾದಕ್ಕೆ ಸಹೋದರನ ಕೊಲೆ: ಬಂಧನ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಸಹೋದರನನ್ನು ಕೊಲೆ ಮಾಡಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ ವ್ಯಕ್ತಿಯನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.
Last Updated 1 ಜನವರಿ 2026, 6:51 IST
ಹುಕ್ಕೇರಿಯಲ್ಲಿ ಆಸ್ತಿ ವಿವಾದಕ್ಕೆ ಸಹೋದರನ ಕೊಲೆ: ಬಂಧನ
ADVERTISEMENT

ಬೆಳಗಾವಿ: ಮಾದಿಗರಿಗೆ ಶೇ 6 ಮೀಸಲಾತಿ ನೀಡಿದ ಸಿದ್ದರಾಮಯ್ಯ

956ನೇ ಮಾದರ ಚನ್ನಯ್ಯನವರ ಜಯಂತಿ ಹಾಗೂ ಬೃಹತ್ ಸಮಾವೇಶ
Last Updated 1 ಜನವರಿ 2026, 6:51 IST
ಬೆಳಗಾವಿ: ಮಾದಿಗರಿಗೆ ಶೇ 6 ಮೀಸಲಾತಿ ನೀಡಿದ ಸಿದ್ದರಾಮಯ್ಯ

ಜ.1ರಿಂದ 3 ರವರೆಗೆ ಜಾತ್ರೆ: ಸದ್ಭಾವದ ತಾಣ ಹುಣಶ್ಯಾಳ ಪಿಜಿ ಸಿದ್ಧಲಿಂಗೇಶ್ವರ ಮಠ

ಸ್ವಾಮೀಜಿಗಳು ಭಾಗಿ 
Last Updated 1 ಜನವರಿ 2026, 6:51 IST
ಜ.1ರಿಂದ 3 ರವರೆಗೆ ಜಾತ್ರೆ: ಸದ್ಭಾವದ ತಾಣ ಹುಣಶ್ಯಾಳ ಪಿಜಿ ಸಿದ್ಧಲಿಂಗೇಶ್ವರ ಮಠ

ಚಿಕ್ಕೋಡಿ| ಜ್ಞಾನಕ್ಕೂ ಅವಕಾಶವಿಲ್ಲ; ಇಂದಿರಾ ಕ್ಯಾಂಟಿನೂ ಇಲ್ಲ!

ಸರ್ಕಾರಿ ಕಟ್ಟಡ ಸಿದ್ಧವಾಗಿದ್ದರೂ ಉದ್ಘಾಟನೆ ಭಾಗ್ಯ ಬಂದಿಲ್ಲ
Last Updated 1 ಜನವರಿ 2026, 6:28 IST
ಚಿಕ್ಕೋಡಿ| ಜ್ಞಾನಕ್ಕೂ ಅವಕಾಶವಿಲ್ಲ; ಇಂದಿರಾ ಕ್ಯಾಂಟಿನೂ ಇಲ್ಲ!
ADVERTISEMENT
ADVERTISEMENT
ADVERTISEMENT