ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

ಅಮಿತ ಕೋರೆ ಕೆಎಲ್‌ಇ ಕಾರ್ಯಾಧ್ಯಕ್ಷ

ಗೌರವಾನ್ವಿತ ಕಾರ್ಯಾಧ್ಯಕ್ಷರಾಗಿ ಪ್ರಭಾಕರ ಕೋರೆ ಮರು ನಿಯೋಜನೆ
Last Updated 20 ಫೆಬ್ರುವರಿ 2026, 18:19 IST
ಅಮಿತ ಕೋರೆ ಕೆಎಲ್‌ಇ ಕಾರ್ಯಾಧ್ಯಕ್ಷ

ಫೆ.22ರಂದು ಬೆಳಗಾವಿಯಲ್ಲಿ ಜೆಡಿಎಸ್‌ ಯುವ ಸಮಾವೇಶ: ವೀರಭದ್ರಪ್ಪ ಹಾಲಹರವಿ

Nikhil Kumaraswamy: ಇಲ್ಲಿನ ಗಾಂಧಿ ಭವನದಲ್ಲಿ ಜಾತ್ಯತೀತ ಜನತಾದಳವು (ಜೆಡಿಎಸ್‌) ಫೆ.22ರಂದು ಯುವ ಸಮಾವೇಶ ಆಯೋಜಿಸಿದ್ದೇವೆ. ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭಾಗವಹಿಸುವರು ಎಂದು ವೀರಭದ್ರಪ್ಪ ಹಾಲಹರವಿ ಹೇಳಿದರು.
Last Updated 20 ಫೆಬ್ರುವರಿ 2026, 12:44 IST
ಫೆ.22ರಂದು ಬೆಳಗಾವಿಯಲ್ಲಿ ಜೆಡಿಎಸ್‌ ಯುವ ಸಮಾವೇಶ: ವೀರಭದ್ರಪ್ಪ ಹಾಲಹರವಿ

ಹುಕ್ಕೇರಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ

Hukkeri UGD Issue: ಜಾತ್ರೆ ಮುನ್ನ ಯುಜಿಡಿ ಕಾಮಗಾರಿಯಿಂದ ಹದಗೆಟ್ಟ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಶ್ರೀರಾಮ ಸೇನಾ ಘಟಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದೆ.
Last Updated 20 ಫೆಬ್ರುವರಿ 2026, 8:11 IST
ಹುಕ್ಕೇರಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ

ಬೇಸಿಗೆ ಆರಂಭದಲ್ಲೇ ಬೆಳಗಾವಿ ಜಿಲ್ಲೆಯ ಮೂರು ಜಲಾಶಯಗಳಲ್ಲಿ ತಗ್ಗಿದ ನೀರಿನ ಸಂಗ್ರಹ

Belagavi Reservoir Levels: ಬೆಳಗಾವಿ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಹಿಡಕಲ್, ನವಿಲುತೀರ್ಥ ಮತ್ತು ರಕ್ಕಸಕೊಪ್ಪದಲ್ಲಿ ನೀರಿನ ಸಂಗ್ರಹ ಕುಸಿದಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕ ಎದುರಾಗಿದ್ದು, ಮಿತಬಳಕೆಗೆ ಸೂಚನೆ ನೀಡಲಾಗಿದೆ.
Last Updated 20 ಫೆಬ್ರುವರಿ 2026, 8:10 IST
ಬೇಸಿಗೆ ಆರಂಭದಲ್ಲೇ ಬೆಳಗಾವಿ ಜಿಲ್ಲೆಯ ಮೂರು ಜಲಾಶಯಗಳಲ್ಲಿ ತಗ್ಗಿದ ನೀರಿನ ಸಂಗ್ರಹ

ಬೆಳಗಾವಿ| ನಕಲಿ ಪಿಎಚ್.ಡಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Belagavi ABVP Protest: ನಕಲಿ ಪಿಎಚ್.ಡಿ ಪ್ರಮಾಣಪತ್ರ ಬಳಸಿ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಆಗ್ರಹಿಸಿದರು.
Last Updated 20 ಫೆಬ್ರುವರಿ 2026, 8:10 IST
ಬೆಳಗಾವಿ| ನಕಲಿ ಪಿಎಚ್.ಡಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ| ಪ್ರತ್ಯೇಕ ಪ್ರಕರಣ: ನಾಲ್ವರ ಬಂಧನ

Belagavi Police News: ಬೆಳಗಾವಿಯಲ್ಲಿ ಗಾಂಜಾ ಸೇವನೆ ಮತ್ತು ಮಾರಕಾಸ್ತ್ರ ಹೊಂದಿದ್ದ ನಾಲ್ವರ ಬಂಧನ. ಇತ್ತ ಕಾಗವಾಡದಲ್ಲಿ ಮನೆ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳಿಂದ ₹19.58 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ.
Last Updated 20 ಫೆಬ್ರುವರಿ 2026, 8:10 IST
ಬೆಳಗಾವಿ| ಪ್ರತ್ಯೇಕ ಪ್ರಕರಣ: ನಾಲ್ವರ ಬಂಧನ

ಬೆಳಗಾವಿಯಲ್ಲಿ ಶಿವಾಜಿ ಜಯಂತಿ ಆಚರಣೆ

Belagavi Event: ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಬೆಳಗಾವಿಯ ಶಿವಾಜಿ ಉದ್ಯಾನದಲ್ಲಿ ಶಿವಾಜಿ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು.
Last Updated 20 ಫೆಬ್ರುವರಿ 2026, 8:10 IST
ಬೆಳಗಾವಿಯಲ್ಲಿ ಶಿವಾಜಿ ಜಯಂತಿ ಆಚರಣೆ
ADVERTISEMENT

ಅಥಣಿ| ಜಗತ್ತಿನ ಆದರ್ಶ ವ್ಯಕ್ತಿ ಶಿವಾಜಿ: ಲಕ್ಷ್ಮಣ ಸವದಿ

Athani News: ಅಥಣಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಆಚರಣೆ. ಮರಾಠಾ ಸಮಾಜಕ್ಕೆ ₹1 ಕೋಟಿ ವೆಚ್ಚದ ಭವನ ನಿರ್ಮಿಸಿಕೊಡುವುದಾಗಿ ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.
Last Updated 20 ಫೆಬ್ರುವರಿ 2026, 8:10 IST
ಅಥಣಿ| ಜಗತ್ತಿನ ಆದರ್ಶ ವ್ಯಕ್ತಿ ಶಿವಾಜಿ: ಲಕ್ಷ್ಮಣ ಸವದಿ

ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೊ ಸೆರೆಹಿಡಿದು ಹಣಕ್ಕೆ ಬೇಡಿಕೆ: ಆರೋಪಿಗಳ ಬಂಧನ

YouTubers Custody: ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೊಗಳನ್ನು ಸೆರೆಹಿಡಿದು ₹50 ಲಕ್ಷ ಬೇಡಿಕೆ ಇಟ್ಟ ಮೂವರು ಯೂಟ್ಯೂಬರ್‌ಗಳನ್ನು ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಿದ್ದಾರೆ.
Last Updated 19 ಫೆಬ್ರುವರಿ 2026, 23:30 IST
ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೊ ಸೆರೆಹಿಡಿದು ಹಣಕ್ಕೆ  ಬೇಡಿಕೆ: ಆರೋಪಿಗಳ ಬಂಧನ

ಬೆಳಗಾವಿ | ಗುತ್ತಿಗೆದಾರರ ಬಾಕಿ ಬಿಲ್‌ ನೀಡದಿದ್ದರೆ ಕಾಮಗಾರಿ ಸ್ಥಗಿತ–ಮಂಜುನಾಥ್

₹37 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ: ಏಪ್ರಿಲ್‌ವರೆಗೆ ಗಡುವು
Last Updated 19 ಫೆಬ್ರುವರಿ 2026, 23:30 IST
ಬೆಳಗಾವಿ | ಗುತ್ತಿಗೆದಾರರ ಬಾಕಿ ಬಿಲ್‌ ನೀಡದಿದ್ದರೆ ಕಾಮಗಾರಿ ಸ್ಥಗಿತ–ಮಂಜುನಾಥ್
ADVERTISEMENT
ADVERTISEMENT
ADVERTISEMENT