ನಿಪ್ಪಾಣಿ: ಬಾಳುಮಾಮಾ, ಹಾಲಸಿದ್ಧನಾಥ ದೇವರ ಭಂಡಾರ ಉತ್ಸವ
Bhandara Utsav: ಸಮೀಪದ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಮೇತಕೆ ಗ್ರಾಮದಲ್ಲಿ ಫೆ.28ರ ವರೆಗೆ ಸಂತ ಬಾಳುಮಾಮಾ ಮತ್ತು ಸಂತ ಹಾಲಸಿದ್ಧನಾಥ ದೇವರ ಭಂಡಾರ ಉತ್ಸವ ನಡೆಯಲಿದೆ. ನಿತ್ಯ ಬೆಳಿಗ್ಗೆ 4.30ಕ್ಕೆ ಕಾಕಡ ಆರತಿ ಸೇರಿದಂತೆ ಪೂಜೆಗಳು ನಡೆಯುತ್ತವೆ.Last Updated 26 ಫೆಬ್ರುವರಿ 2026, 5:11 IST