ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ | ಅನುಮತಿ ಇಲ್ಲದೇ ಮರಗಳ ಹನನ: ಒಬ್ಬನ ಬಂಧನ

ಮರ ಕತ್ತರಿಸುವವರೆಗೂ ಗಮನ ಕೊಡದ ಅರಣ್ಯಾಧಿಕಾರಿಗಳು: ಸಾರ್ವಜನಿಕರ ಪ್ರಶ್ನೆ
Last Updated 5 ಫೆಬ್ರುವರಿ 2026, 16:16 IST
ಬೆಳಗಾವಿ | ಅನುಮತಿ ಇಲ್ಲದೇ ಮರಗಳ ಹನನ: ಒಬ್ಬನ ಬಂಧನ

ಮದುವೆ ಆಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 30 ವರ್ಷ ಜೈಲು

Rape Conviction Verdict: ಬೆಳಗಾವಿ: ಮದುವೆ ಆಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಇಲ್ಲಿನ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.50 ಲಕ್ಷ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
Last Updated 5 ಫೆಬ್ರುವರಿ 2026, 15:28 IST
ಮದುವೆ ಆಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 30 ವರ್ಷ ಜೈಲು

ಬಸ್ಸಿನಲ್ಲಿ ಕಳವು: ಮಹಿಳೆಯರಿಬ್ಬರ ಬಂಧನ, ₹11 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

Jewelry Theft Belagavi: ಬೆಳಗಾವಿ: ಕೇಂದ್ರ ಬಸ್‌ ನಿಲ್ದಾಣದಲ್ಲಿ ಸರಗಳ್ಳತನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಪೊಲೀಸರು ₹11.25 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
Last Updated 5 ಫೆಬ್ರುವರಿ 2026, 15:26 IST
ಬಸ್ಸಿನಲ್ಲಿ ಕಳವು: ಮಹಿಳೆಯರಿಬ್ಬರ ಬಂಧನ, ₹11 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಫಿಕ್ಸ್ ಮಾಡಿ ಬ್ಲಾಕ್‌ಮೇಲ್! ಮೂವರ ಬಂಧನ

Blackmail Arrest Case: ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ ಖಾಸಗಿ ವಿಡಿಯೊಗಳನ್ನು ಚಿತ್ರೀಕರಿಸಿ ₹50 ಲಕ್ಷ ಬೇಡಿಕೆ ಇಟ್ಟ ಮೂವರು ಯೂಟೂಬರ್ಸ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಫೆಬ್ರುವರಿ 2026, 13:45 IST
ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಫಿಕ್ಸ್ ಮಾಡಿ ಬ್ಲಾಕ್‌ಮೇಲ್! ಮೂವರ ಬಂಧನ

ಶಿವಾನಂದ ಗ್ರಾಮೀಣ ವಿದ್ಯಾಪೀಠ ಜ್ಞಾನಕೇಂದ್ರವಾಗಿ ಬೆಳೆಯಲಿ: ಸಚಿವ ಜಾರಕಿಹೊಳಿ

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆ
Last Updated 5 ಫೆಬ್ರುವರಿ 2026, 2:03 IST
ಶಿವಾನಂದ ಗ್ರಾಮೀಣ ವಿದ್ಯಾಪೀಠ ಜ್ಞಾನಕೇಂದ್ರವಾಗಿ ಬೆಳೆಯಲಿ: ಸಚಿವ ಜಾರಕಿಹೊಳಿ

ಬೆಳಗಾವಿ | ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪಿಂಚಣಿ: ಜಿಲ್ಲಾಧಿಕಾರಿ ಮೊಹಮ್ಮದ್

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್–ಧನ್: ವಿಶೇಷ ನೋಂದಣಿ ಅಭಿಯಾನ
Last Updated 5 ಫೆಬ್ರುವರಿ 2026, 2:02 IST
ಬೆಳಗಾವಿ | ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪಿಂಚಣಿ: ಜಿಲ್ಲಾಧಿಕಾರಿ ಮೊಹಮ್ಮದ್

ಬೆಳಗಾವಿ: ವಿವಿಧ ಕಾಮಗಾರಿಗೆ ಭೂಮಿಪೂಜೆ

Road Construction: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರಿಕಟ್ಟಿ ಕ್ರಾಸ್‌ನಿಂದ ಭೀಮಗಡ ಗ್ರಾಮದವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬುಧವಾರ ಚಾಲನೆ ನೀಡಿದರು.
Last Updated 5 ಫೆಬ್ರುವರಿ 2026, 2:00 IST
ಬೆಳಗಾವಿ: ವಿವಿಧ ಕಾಮಗಾರಿಗೆ ಭೂಮಿಪೂಜೆ
ADVERTISEMENT

ಬೆಳಗಾವಿ: ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

Jagadish Shinde: ಪಂಜಾಬ್‌ನ ಬಟಿಂದಾ ನಗರದಲ್ಲಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದ ತಾಲ್ಲೂಕಿನ ಕಂಗ್ರಾಳಿ ಕೆ.ಎಚ್‌. ಗ್ರಾಮದ ಯೋಧ ಜಗದೀಶ ಶಿಂಧೆ ಅವರ ಅಂತ್ಯಕ್ರಿಯೆ ಬುಧವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
Last Updated 5 ಫೆಬ್ರುವರಿ 2026, 1:58 IST
ಬೆಳಗಾವಿ: ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಬೆಳಗಾವಿ | ಬಾಲಕಿಗೆ ಕಿರುಕುಳ: ಮೂವರಿಗೆ ಜೈಲು

ಮೂರು ವರ್ಷ ಶಿಕ್ಷೆ ₹10 ಸಾವಿರ ದಂಡ ವಿಧಿಸಿದ ಜಿಲ್ಲಾ ಪೋಕ್ಸೊ ನ್ಯಾಯಾಲಯ
Last Updated 5 ಫೆಬ್ರುವರಿ 2026, 1:56 IST
ಬೆಳಗಾವಿ | ಬಾಲಕಿಗೆ ಕಿರುಕುಳ: ಮೂವರಿಗೆ ಜೈಲು

ಆಯುರ್ವೇದದಿಂದ ಆಯಸ್ಸು ಹೆಚ್ಚಳ: ಮಾಜಿ ಶಾಸಕ ಬಿ.ಎಸ್.ಸರಿಕರ

Longevity with Ayurveda: ‘ಆಯುರ್ವೇದದ ಬಳಕೆಯಿಂದ ನಾವು ದೀರ್ಘಾಯುಷ್ಯ ಆಗಬಹುದು. ಆರೋಗ್ಯಕರ ಜೀವನ ಮತ್ತು ಸುಖವನ್ನು ನೀಡುವ ಅಮೂಲ್ಯ ಜೀವನಶಾಸ್ತ್ರ ಇದಾಗಿದೆ’ ಎಂದು ಮಾಜಿ ಶಾಸಕ ಬಿ.ಎಸ್.ಸರಿಕರ ಹೇಳಿದರು.
Last Updated 5 ಫೆಬ್ರುವರಿ 2026, 1:54 IST
ಆಯುರ್ವೇದದಿಂದ ಆಯಸ್ಸು ಹೆಚ್ಚಳ: ಮಾಜಿ ಶಾಸಕ ಬಿ.ಎಸ್.ಸರಿಕರ
ADVERTISEMENT
ADVERTISEMENT
ADVERTISEMENT