ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಳಗಾವಿ

ADVERTISEMENT

ಸವದತ್ತಿ | ದಾಖಲೆಯಲ್ಲಿ ರೈತನ ‘ಸಾವು’; ಗ್ರಾಮ ಲೆಕ್ಕಾಧಿಕಾರಿ ಅಮಾನತು

Village Accountant Suspension: ಬೆಳಗಾವಿ: ರೈತ ಬದುಕಿದ್ದಾಗಲೇ ಸತ್ತಿರುವುದಾಗಿ ದಾಖಲೆ ಸೃಷ್ಟಿಸಿ, ದೃಢೀಕರಿಸಿದ ಆರೋಪದ ಮೇಲೆ ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮ ಲೆಕ್ಕಾಧಿಕಾರಿ ನೀಲಾ ಮುರಗೋಡ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 14 ಜನವರಿ 2026, 17:32 IST
ಸವದತ್ತಿ | ದಾಖಲೆಯಲ್ಲಿ ರೈತನ ‘ಸಾವು’; ಗ್ರಾಮ ಲೆಕ್ಕಾಧಿಕಾರಿ ಅಮಾನತು

ಬೆಳಗಾವಿ ಬಸ್‌ ನಿಲ್ದಾಣದಲ್ಲಿ ಚಿನ್ನಾಭರಣ, ಹಣ ಕಳವು: ಮುಖ್ಯಶಿಕ್ಷಕಿ ಬಂಧನ

Bus Stand Theft: ಬೆಳಗಾವಿಯ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಚಿನ್ನಾಭರಣ ಮತ್ತು ಹಣ ಕದ್ದ ಪ್ರಕರಣದಲ್ಲಿ ಶಾಲಾ ಮುಖ್ಯಶಿಕ್ಷಕಿಯೊಬ್ಬರು ಬಂಧಿತರಾಗಿದ್ದಾರೆ.
Last Updated 14 ಜನವರಿ 2026, 15:29 IST
ಬೆಳಗಾವಿ ಬಸ್‌ ನಿಲ್ದಾಣದಲ್ಲಿ ಚಿನ್ನಾಭರಣ, ಹಣ ಕಳವು: ಮುಖ್ಯಶಿಕ್ಷಕಿ ಬಂಧನ

ರಟ್ಟೀಹಳ್ಳಿ: ಮೂಲಸೌಕರ್ಯ ವಂಚಿತ ತರಳುಬಾಳು ಬಡಾವಣೆ

ರಟ್ಟೀಹಳ್ಳಿ ಪಟ್ಟಣದ ತರಳುಬಾಳು ಬಡಾವಣೆಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್‌ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 14 ಜನವರಿ 2026, 2:15 IST
ರಟ್ಟೀಹಳ್ಳಿ: ಮೂಲಸೌಕರ್ಯ ವಂಚಿತ ತರಳುಬಾಳು ಬಡಾವಣೆ

ಗೋಕಾಕ| ʼಕಾಯಕ ಗ್ರಾಮʼ ಸಭೆ ಮೂಲಕ ಯೋಜನೆಗಳ ಅನುಷ್ಠಾನ: ಪರಶುರಾಮ ಘಸ್ತೆ

Kayaka Gram Review: ಗೋಕಾಕ ತಾಲ್ಲೂಕಿನ ಉದಗಟ್ಟಿಯಲ್ಲಿ ನಡೆದ ಕಾಯಕ ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ, ಗ್ರಾಮ ಅಭಿವೃದ್ಧಿಗೆ ಯೋಜನೆ ರೂಪಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಪರಶುರಾಮ ಘಸ್ತೆ ತಿಳಿಸಿದರು.
Last Updated 14 ಜನವರಿ 2026, 2:01 IST
ಗೋಕಾಕ| ʼಕಾಯಕ ಗ್ರಾಮʼ ಸಭೆ ಮೂಲಕ ಯೋಜನೆಗಳ ಅನುಷ್ಠಾನ: ಪರಶುರಾಮ ಘಸ್ತೆ

ಮುಗಳಖೋಡ: ಭಕ್ತರಿಂದ ಮಠಕ್ಕೆ ರೊಟ್ಟಿ ಬುತ್ತಿಗಳ ಅರ್ಪಣೆ

Mutt Offering: ಯಲ್ಲಾಲಿಂಗೇಶ್ವರ ಪುಣ್ಯಸ್ಮರಣೋತ್ಸವದ ಅಂಗವಾಗಿ ಮುಗಳಖೋಡದಲ್ಲಿ ಸಾವಿರಾರು ಭಕ್ತರು ಶ್ರದ್ಧೆಯಿಂದ ರೊಟ್ಟಿ ಬುತ್ತಿಗಳನ್ನು ಮಠಕ್ಕೆ ಅರ್ಪಿಸಿ, ಉಣಬಡಿಸಿ ಪುಣ್ಯ ಸಂಪಾದಿಸಿದರು ಎಂದು ಸ್ವಾಮೀಜಿಗಳು ತಿಳಿಸಿದರು.
Last Updated 14 ಜನವರಿ 2026, 2:00 IST
ಮುಗಳಖೋಡ:  ಭಕ್ತರಿಂದ ಮಠಕ್ಕೆ ರೊಟ್ಟಿ ಬುತ್ತಿಗಳ ಅರ್ಪಣೆ

ರೊಟ್ಟಿ ತಟ್ಟಿ ಸ್ವಾವಲಂಬನೆ ಬದುಕು: ಸಂಕ್ರಮಣಕ್ಕೆ ಖಡಕ್‌ ರೊಟ್ಟಿಗಳ ಅಬ್ಬರ

Sajje Rotti Tradition: ಮೂಡಲಗಿಯಲ್ಲಿ ಸಂಕ್ರಮಣ ಹಬ್ಬದಂದು ಖಡಕ್‌ ಸಜ್ಜೆ ರೊಟ್ಟಿಗಳ ತಯಾರಿ ಸದ್ದು ಮಾಡುತ್ತಿದೆ. ಮಹಿಳೆಯರು ಮನೆಯಲ್ಲಿಯೇ ರೊಟ್ಟಿ ತಯಾರಿಸಿ ಮಾರಾಟ ಮಾಡಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.
Last Updated 14 ಜನವರಿ 2026, 1:58 IST
ರೊಟ್ಟಿ ತಟ್ಟಿ ಸ್ವಾವಲಂಬನೆ ಬದುಕು: ಸಂಕ್ರಮಣಕ್ಕೆ ಖಡಕ್‌ ರೊಟ್ಟಿಗಳ ಅಬ್ಬರ

ನಿಪ್ಪಾಣಿ: ವಿದ್ಯಾ ಸಂವರ್ಧಕ ಮಂಡಳಿಯಿಂದ 6,000 ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ

Education Service: ನಿಪ್ಪಾಣಿಯ ವಿದ್ಯಾ ಸಂವರ್ಧಕ ಮಂಡಳಿ ಪ್ರತಿವರ್ಷ 6,000 ವಿದ್ಯಾರ್ಥಿಗಳಿಗೆ ಶಿಕ್ಷಣ ಸೇವೆ ಒದಗಿಸುತ್ತಿದ್ದು, 67ನೇ ಸಂಸ್ಥಾಪನಾ ದಿನದ ಅಂಗವಾಗಿ ಸಂಸ್ಥಾಪಕರಿಗೆ ಗೌರವ ಸಲ್ಲಿಸಲಾಯಿತು ಎಂದು ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.
Last Updated 14 ಜನವರಿ 2026, 1:57 IST
ನಿಪ್ಪಾಣಿ: ವಿದ್ಯಾ ಸಂವರ್ಧಕ ಮಂಡಳಿಯಿಂದ 6,000 ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ
ADVERTISEMENT

ಕಾಗವಾಡ| ಇಂದಿನಿಂದ ಸಿದ್ದೇಶ್ವರ ಜಾತ್ರೆ ಸಂಭ್ರಮ

Siddeshwar Festival: ಐನಾಪುರದ ಸಿದ್ದೇಶ್ವರ ಜಾತ್ರೆ ಜನವರಿ 14ರಿಂದ 18ರವರೆಗೆ ನಡೆಯಲಿದೆ. ಜಾನುವಾರು ಜಾತ್ರೆ, ಕೃಷಿ ಪ್ರದರ್ಶನ, ಕುದುರೆ ಶರ್ಯತ್ತು, ಕಲ್ಲು ಎತ್ತುವ ಸ್ಪರ್ಧೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Last Updated 14 ಜನವರಿ 2026, 1:55 IST
ಕಾಗವಾಡ| ಇಂದಿನಿಂದ ಸಿದ್ದೇಶ್ವರ ಜಾತ್ರೆ ಸಂಭ್ರಮ

ರಾಮದುರ್ಗ| ಕಾಯಕ ಗ್ರಾಮ ಬನ್ನೂರಿಗೆ ಸಿಇಒ ಭೇಟಿ

Model Village Plan: ಮೂಲ ಸೌಲಭ್ಯಗಳಿಂದ ವಂಚಿತ ಬನ್ನೂರ ಗ್ರಾಮವನ್ನು ಮಾದರಿ ಕಾಯಕ ಗ್ರಾಮವನ್ನಾಗಿ ರೂಪಿಸಲು ಸಿಇಒ ರಾಹುಲ್ ಶಿಂಧೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 14 ಜನವರಿ 2026, 1:50 IST
ರಾಮದುರ್ಗ| ಕಾಯಕ ಗ್ರಾಮ ಬನ್ನೂರಿಗೆ ಸಿಇಒ ಭೇಟಿ

ಚಿಕ್ಕೋಡಿ: ₹5 ಸಾವಿರ ಕೋಟಿ ಠೇವಣಿ ಸಂಗ್ರಹದತ್ತ ಬೀರೇಶ್ವರ ಸಂಸ್ಥೆ

Cooperative Banking: ತಾಲ್ಲೂಕಿನ ಯಕ್ಸಂಬಾದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ ಈಗ 35 ವರ್ಷಗಳನ್ನು ಪೂರೈಸಿದೆ. ₹4,857 ಕೋಟಿ ಠೇವಣಿ ಸಂಗ್ರಹ ಹೊಂದಿದ್ದು, ₹5 ಸಾವಿರ ಕೋಟಿ ಸಂಗ್ರಹಿಸುವತ್ತ ಮುನ್ನಡೆದಿದೆ.
Last Updated 14 ಜನವರಿ 2026, 1:23 IST
ಚಿಕ್ಕೋಡಿ:  ₹5 ಸಾವಿರ ಕೋಟಿ ಠೇವಣಿ ಸಂಗ್ರಹದತ್ತ ಬೀರೇಶ್ವರ ಸಂಸ್ಥೆ
ADVERTISEMENT
ADVERTISEMENT
ADVERTISEMENT