ಶನಿವಾರ, 3 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ಚಿಕ್ಕೋಡಿ: ಸಂಚಾರ ನಿಯಮಗಳ ಪಾಲನೆಯೇ ಇಲ್ಲ

ಚಿಕ್ಕೋಡಿಯಲ್ಲಿ ಸಂಚಾರ ಪೊಲೀಸ್‌ ಠಾಣೆ ಆರಂಭವಾಗಿ ದಶಕವಾದರೂ ಅಳವಡಿಕೆಯಾಗದ ಸಿಗ್ನಲ್‌
Last Updated 3 ಜನವರಿ 2026, 4:17 IST
ಚಿಕ್ಕೋಡಿ: ಸಂಚಾರ ನಿಯಮಗಳ ಪಾಲನೆಯೇ ಇಲ್ಲ

ಮದ್ಯವರ್ಜನ ಶಿಬಿರ ಕಾರ್ಯ ಶ್ಲಾಘನೀಯ: ಅಭಿನವ ಮಂಜುನಾಥ ಸ್ವಾಮೀಜಿ

Alcohol Awareness: ಹುಕ್ಕೇರಿಯ ಸಂಕೇಶ್ವರದಲ್ಲಿ ನಡೆದ 2029ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಅಭಿನವ ಮಂಜುನಾಥ ಸ್ವಾಮೀಜಿ, ದುಶ್ಚಟಗಳಿಂದ ದೂರ ಮಾಡುವ ಈ ಶಿಬಿರ ಕಾರ್ಯ ಶ್ಲಾಘನೀಯವೆಂದು ಹೇಳಿದ್ದಾರೆ.
Last Updated 3 ಜನವರಿ 2026, 4:16 IST
ಮದ್ಯವರ್ಜನ ಶಿಬಿರ ಕಾರ್ಯ ಶ್ಲಾಘನೀಯ: ಅಭಿನವ ಮಂಜುನಾಥ ಸ್ವಾಮೀಜಿ

ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು: ಜಿಲ್ಲಾಧಿಕಾರಿ‌ ರೋಷನ್

Republic Day Planning: ಬೆಳಗಾವಿಯಲ್ಲಿ ಜ.26ರ ಗಣರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಅಧಿಕಾರಿಗಳು ಜವಾಬ್ದಾರಿ ಸಹಿತವಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ರೋಷನ್ ಹೇಳಿದರು.
Last Updated 3 ಜನವರಿ 2026, 4:16 IST
ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು: ಜಿಲ್ಲಾಧಿಕಾರಿ‌ ರೋಷನ್

ತಾಲ್ಲೂಕು ಮಟ್ಟದ ಸಮ್ಮೇಳನ ಯಶಸ್ವಿಗೊಳಿಸೋಣ: ಶಾಸಕ ಬಾಬಾಸಾಹೇಬ ಪಾಟೀಲ

ನೇಗಿನಹಾಳ ಗ್ರಾಮದಲ್ಲಿ ಜ.6ರಂದು ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 3 ಜನವರಿ 2026, 4:15 IST
ತಾಲ್ಲೂಕು ಮಟ್ಟದ ಸಮ್ಮೇಳನ ಯಶಸ್ವಿಗೊಳಿಸೋಣ: ಶಾಸಕ ಬಾಬಾಸಾಹೇಬ ಪಾಟೀಲ

ಉದ್ಯೋಗಕ್ಕಷ್ಟೇ ಶಿಕ್ಷಣ ಸೀಮಿತವಾಗದಿರಲಿ: ಚಂದ್ರಶೇಖರ ಅರಭಾವಿ

Education Value: ನಾಗರಮುನ್ನೋಳಿಯ ಬೆಳಕೂಡ ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಉದ್ಘಾಟಿಸಿದ ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ ಅರಭಾವಿ, ಶಿಕ್ಷಣವು ಅಂಕ ಮತ್ತು ಉದ್ಯೋಗಕ್ಕೆ ಮಾತ್ರ ಸೀಮಿತವಾಗಬಾರದು ಎಂದರು.
Last Updated 3 ಜನವರಿ 2026, 4:15 IST
ಉದ್ಯೋಗಕ್ಕಷ್ಟೇ ಶಿಕ್ಷಣ ಸೀಮಿತವಾಗದಿರಲಿ: ಚಂದ್ರಶೇಖರ ಅರಭಾವಿ

ಸತಿಪತಿ ಪರಸ್ಪರ ಹೊಂದಾಣಿಕೆಯಿಂದ ಜೀವನ ಸಾಗಿಸಿ: ಶಾಸಕ ಮಹಾಂತೇಶ ಕೌಜಲಗಿ

Community Wedding: ಇಂಚಲ ಗ್ರಾಮದ ಶಿವಯೋಗೀಶ್ವರ ಮಠದಲ್ಲಿ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ಸಾಗಿಸಬೇಕೆಂದು ಸಲಹೆ ನೀಡಿದರು.
Last Updated 3 ಜನವರಿ 2026, 4:15 IST
ಸತಿಪತಿ ಪರಸ್ಪರ ಹೊಂದಾಣಿಕೆಯಿಂದ ಜೀವನ ಸಾಗಿಸಿ: ಶಾಸಕ ಮಹಾಂತೇಶ ಕೌಜಲಗಿ

ಪರಸಗಡ ನಾಟಕೋತ್ಸವ: ರಂಗ ಪ್ರಶಸ್ತಿಗಳಿಗೆ ಮೂವರು ಆಯ್ಕೆ

Theatre Festival: ಸವದತ್ತಿಯ ರಂಗ ಆರಾಧನಾ ಸಂಘಟನೆಯಿಂದ ಜ.24ರಿಂದ ಫೆ.2ರವರೆಗೆ ನಡೆಯಲಿರುವ ಪರಸಗಡ ನಾಟಕೋತ್ಸವದಲ್ಲಿ ರಂಗ ಸಾಧಕರಿಗೆ ನೀಡುವ ಪ್ರಶಸ್ತಿಗಳಿಗೆ ಮೂವರು ಆಯ್ಕೆಯಾಗಿದ್ದಾರೆ.
Last Updated 3 ಜನವರಿ 2026, 4:15 IST
ಪರಸಗಡ ನಾಟಕೋತ್ಸವ: ರಂಗ ಪ್ರಶಸ್ತಿಗಳಿಗೆ ಮೂವರು ಆಯ್ಕೆ
ADVERTISEMENT

ಸವದತ್ತಿ: ಬನದ ಹುಣ್ಣಿಮೆ ನಿಮಿತ್ತ ಯಲ್ಲಮ್ಮನ ಜಾತ್ರೆ ಇಂದು

Yellamma Temple Festival: ಸವದತ್ತಿಯ ರೇಣುಕಾ ಯಲ್ಲಮ್ಮ ಸನ್ನಿಧಿಯಲ್ಲಿ ಜ. 3ರಿಂದ ಆರಂಭವಾಗಿರುವ ಜಾತ್ರೆಗೆ ಲಕ್ಷಾಂತರ ಭಕ್ತರು ಮಹರಾಷ್ಟ್ರ, ಗೋವಾ, ತೆಲಂಗಾಣ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿದ್ದಾರೆ.
Last Updated 3 ಜನವರಿ 2026, 4:15 IST
ಸವದತ್ತಿ: ಬನದ ಹುಣ್ಣಿಮೆ ನಿಮಿತ್ತ ಯಲ್ಲಮ್ಮನ ಜಾತ್ರೆ ಇಂದು

ಯಲ್ಲಮ್ಮನಗುಡ್ಡ: ಬನದ ಹುಣ್ಣಿಮೆ ಜಾತ್ರೆ ಇಂದು

Banada Hunnime Jatre: ಬನದ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಸೇರಲಿದ್ದಾರೆ. ಭದ್ರತೆ ಸೇರಿದಂತೆ ಮೂಲಸೌಲಭ್ಯಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
Last Updated 2 ಜನವರಿ 2026, 18:17 IST
ಯಲ್ಲಮ್ಮನಗುಡ್ಡ: ಬನದ ಹುಣ್ಣಿಮೆ ಜಾತ್ರೆ ಇಂದು

ಬಸವರಾಜ ಕಟ್ಟೀಮನಿ ಪ್ರತಿಷ್ಠಾನ: ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ ಪ್ರಕಟ

Kannada Book Awards: 2023–24ರ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿಗೆ ಗೋವಿಂದರಾಜು ಕಲ್ಲೂರ, ಫೌಝಿಯಾ ಸಲೀಮ್, ಕಾವ್ಯಾ ಕಡಮೆ, ಜಯರಾಮಚಾರಿ ಮತ್ತು ಅರುಣಕುಮಾರ ಹಬ್ಬು ಅವರ ಕೃತಿಗಳು ಆಯ್ಕೆಯಾಗಿವೆ. ಧಾರವಾಡದಲ್ಲಿ ಜನವರಿ 18ರಂದು ಸಮಾರಂಭ.
Last Updated 2 ಜನವರಿ 2026, 18:07 IST
ಬಸವರಾಜ ಕಟ್ಟೀಮನಿ ಪ್ರತಿಷ್ಠಾನ: ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ ಪ್ರಕಟ
ADVERTISEMENT
ADVERTISEMENT
ADVERTISEMENT