ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ| ಶಿವನನ್ನೂ ಪ್ರಶ್ನಿಸುವ ಶಕ್ತಿ ಶರಣರಿಗಿದೆ: ಪ್ರೊ. ತಿಮ್ಮಾಪುರ ಅಭಿಮತ

ಕಾಯಕ ಶರಣರ ಜಯಂತಿ ಕಾರ್ಯಕ್ರಮ
Last Updated 11 ಫೆಬ್ರುವರಿ 2026, 2:14 IST
ಬೆಳಗಾವಿ| ಶಿವನನ್ನೂ ಪ್ರಶ್ನಿಸುವ ಶಕ್ತಿ ಶರಣರಿಗಿದೆ: ಪ್ರೊ. ತಿಮ್ಮಾಪುರ ಅಭಿಮತ

ಚಿಕ್ಕೋಡಿ| ರಥೋತ್ಸವಕ್ಕೆ ಪೂಜ್ಯರಿಂದ ಚಾಲನೆ

Hukkeri Hiremath Swamiji: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿಯಲ್ಲಿ ಮಹಾದೇವ ದೇವಸ್ಥಾನದ ಭವ್ಯ ರಥದ ಪುರ ಪ್ರವೇಶ ಕಾರ್ಯಕ್ರಮವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ನೆರವೇರಿಸಿದರು.
Last Updated 11 ಫೆಬ್ರುವರಿ 2026, 2:14 IST
ಚಿಕ್ಕೋಡಿ| ರಥೋತ್ಸವಕ್ಕೆ ಪೂಜ್ಯರಿಂದ ಚಾಲನೆ

ರಾಮದುರ್ಗ| ಹಿಂದೂ ಸಮಾಜೋತ್ಸವದಿಂದ ಆಕರ್ಷಕ ಶೋಭಾಯಾತ್ರೆ

Sanatana Dharma: ಸನಾತನ ಧರ್ಮ ಹಿಂದೂ ಸಮಾಜೋತ್ಸವದ ಅಂಗವಾಗಿ ಹಮ್ಮಿಕೊಂಡ ಶೋಭಾಯಾತ್ರೆಯು ರಾಮದುರ್ಗ ಪಟ್ಟಣದಲ್ಲಿ ಅತ್ಯಂತ ಆಕರ್ಷಣೀಯವಾಗಿ ಜರುಗಿತು. ಪಟ್ಟಣದ ಯಾನಾಂ ಪೇಟೆಯ ಶಂಕರಲಿಂಗ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆ ಮುಖ್ಯ ವೇದಿಕೆಗೆ ತಲುಪಿತು.
Last Updated 11 ಫೆಬ್ರುವರಿ 2026, 2:14 IST
ರಾಮದುರ್ಗ| ಹಿಂದೂ ಸಮಾಜೋತ್ಸವದಿಂದ ಆಕರ್ಷಕ ಶೋಭಾಯಾತ್ರೆ

ಬೆಳಗಾವಿ| ಬಾಲಕಿಗೆ ಲೈಂಗಿಕ ಕಿರುಕುಳ: 5 ವರ್ಷ ಶಿಕ್ಷೆ

POCSO Court Verdict: ಬೆಳಗಾವಿ: ಚನ್ನಮ್ಮನ ಕಿತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಇಲ್ಲಿನ ಜಿಲ್ಲಾ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
Last Updated 11 ಫೆಬ್ರುವರಿ 2026, 2:14 IST
ಬೆಳಗಾವಿ| ಬಾಲಕಿಗೆ ಲೈಂಗಿಕ ಕಿರುಕುಳ: 5 ವರ್ಷ ಶಿಕ್ಷೆ

ಬೆಳಗಾವಿ| ಕಠಿಣ ಓದಿನಲ್ಲಿ ತೊಡಗಿಕೊಳ್ಳಿ: ಕಿರಣ ಗಣಾಚಾರಿ ಕರೆ

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಗಿಲಗಿಂಚಿ ಅರಟಾಳ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು. ಪರೀಕ್ಷಾ ಸಿದ್ಧತೆ ಮತ್ತು ಶಿಕ್ಷಕರ ಶ್ರಮದ ಕುರಿತು ಕಿರಣ ಗಣಾಚಾರಿ ಮಾತನಾಡಿದರು.
Last Updated 11 ಫೆಬ್ರುವರಿ 2026, 2:13 IST
ಬೆಳಗಾವಿ| ಕಠಿಣ ಓದಿನಲ್ಲಿ ತೊಡಗಿಕೊಳ್ಳಿ: ಕಿರಣ ಗಣಾಚಾರಿ ಕರೆ

ವಿಟಿಯು: ಪ್ರಬಂಧಗಳಲ್ಲಿ ಶೇ 60ರಷ್ಟು ಎಐ ಬಳಕೆ!

2025ರಲ್ಲಿ 527 ಪ್ರಬಂಧಗಳಲ್ಲಿ ಕೃತಿಚೌರ್ಯ ಪತ್ತೆ, ಈ ವರ್ಷ 19 ಪ್ರಬಂಧಗಳಲ್ಲಿ ಮಿತಿಮೀರಿ ಎಐ ಬಳಕೆ
Last Updated 11 ಫೆಬ್ರುವರಿ 2026, 2:05 IST
ವಿಟಿಯು: ಪ್ರಬಂಧಗಳಲ್ಲಿ ಶೇ 60ರಷ್ಟು ಎಐ ಬಳಕೆ!

ಸುವರ್ಣ ವಿಧಾನಸೌಧದಲ್ಲೇ ಸಿದ್ದರಾಮಯ್ಯ ಬಜೆಟ್‌ ಮಂಡಿಸಲಿ: ಪಂಚಾಕ್ಷರಯ್ಯ ಗಣಾಚಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಡಿಸಬೇಕು ಎಂದು ಪಂಚಾಕ್ಷರಯ್ಯ ಗಣಾಚಾರಿ ಒತ್ತಾಯಿಸಿದ್ದಾರೆ.
Last Updated 10 ಫೆಬ್ರುವರಿ 2026, 8:33 IST
ಸುವರ್ಣ ವಿಧಾನಸೌಧದಲ್ಲೇ ಸಿದ್ದರಾಮಯ್ಯ ಬಜೆಟ್‌ ಮಂಡಿಸಲಿ: ಪಂಚಾಕ್ಷರಯ್ಯ ಗಣಾಚಾರಿ
ADVERTISEMENT

ಸೌಹಾರ್ದತೆ, ಭಾವೈಕ್ಯತೆ ಸಂಕೇತ ಉರುಸ್: ಪೃಥ್ವಿ ಕತ್ತಿ

Prithvi Katti: ಘೋಡಗೇರಿ (ಹುಕ್ಕೇರಿ): ಹಬ್ಬ ಹರಿದಿನ, ಜಾತ್ರೆ ಮತ್ತು ಉರುಸುಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪರಸ್ಪರರಲ್ಲಿ ಸೌಹಾರ್ದತೆ, ಭಾವೈಕ್ಯತೆ ಬೆಸೆಯುತ್ತದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
Last Updated 10 ಫೆಬ್ರುವರಿ 2026, 2:41 IST
ಸೌಹಾರ್ದತೆ, ಭಾವೈಕ್ಯತೆ ಸಂಕೇತ ಉರುಸ್: ಪೃಥ್ವಿ ಕತ್ತಿ

ಪರಕನಹಟ್ಟಿ ಪಿಕೆಪಿಎಸ್‌ ಅಮೃತಮಹೋತ್ಸವ

Cooperative Societies: ಪರಕನಟ್ಟಿ (ಹುಕ್ಕೇರಿ): ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜನಸಾಮಾನ್ಯರ ಸೇವೆಗಾಗಿ ಹುಟ್ಟಿಕೊಂಡಿವೆ. ತಾಲ್ಲೂಕಿನ ಸಹಕಾರ ಸಂಘ ಸಂಸ್ಥೆಗೆಗಳಲ್ಲಿ ಈಚೆಗೆ ಹೊರಗಿನವರು ಬಂದು ಸಹಕಾರ ರಂಗಕ್ಕೆ ರಾಜಕೀಯ ಲೇಪನ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
Last Updated 10 ಫೆಬ್ರುವರಿ 2026, 2:39 IST
ಪರಕನಹಟ್ಟಿ ಪಿಕೆಪಿಎಸ್‌ ಅಮೃತಮಹೋತ್ಸವ

ಮಾ. 1ರಿಂದ ಯಡೂರ ವೀರಭದ್ರ ಕಲ್ಯಾಣ ಮಹೋತ್ಸವ

Chikkodi News: ಚಿಕ್ಕೋಡಿ:ಮಾ.1 ರಿಂದ 6ರವರೆಗೆ ಯಡೂರ ವೀರಭದ್ರ-ಕಲ್ಯಾಣ ಮಹೋತ್ಸವ, ದೇವಾಲಯ ಜೀರ್ಣೋದ್ಧಾರ, ಮಹಾಕುಂಭಮೇಳ ಹಾಗೂ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಹೇಳಿದರು.
Last Updated 10 ಫೆಬ್ರುವರಿ 2026, 2:38 IST
ಮಾ. 1ರಿಂದ ಯಡೂರ ವೀರಭದ್ರ ಕಲ್ಯಾಣ ಮಹೋತ್ಸವ
ADVERTISEMENT
ADVERTISEMENT
ADVERTISEMENT