ಭಾನುವಾರ, 25 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ಅಥಣಿ| ಅಂತರ್ಜಲ ಹೆಚ್ಚಿಸಲು ₹25 ಕೋಟಿ ಮೀಸಲು: ಸಚಿವ ಬೋಸರಾಜು

ಅಥಣಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ₹25 ಕೋಟಿ ಮೀಸಲಿಡುವ ಭರವಸೆ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು. ಬೋರ್‌ವೆಲ್ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಗಳು ಗತಿಶೀಲ.
Last Updated 25 ಜನವರಿ 2026, 2:58 IST
ಅಥಣಿ| ಅಂತರ್ಜಲ ಹೆಚ್ಚಿಸಲು ₹25 ಕೋಟಿ ಮೀಸಲು: ಸಚಿವ ಬೋಸರಾಜು

ಸಂಕೇಶ್ವರ ಪಟ್ಟಣದಲ್ಲಿ ಜಾತ್ರೆ ಸಡಗರ: ಗತವೈಭವ ಮರಳಿ ತಂದ ಶಂಕರಲಿಂಗ

ಸಂಕೇಶ್ವರ ಪಟ್ಟಣದಲ್ಲಿ ಹಿರಣ್ಯಕೇಶಿ ನದಿಯ ತಟದಲ್ಲಿರುವ ಶಂಕರಲಿಂಗ ಕ್ಷೇತ್ರದಲ್ಲಿ ಭವ್ಯ ಜಾತ್ರೆ ಆರಂಭವಾಗಿದೆ. ರಥೋತ್ಸವದೊಂದಿಗೆ ವಿವಿಧ ಸ್ಪರ್ಧೆಗಳು ಹಾಗೂ ಐತಿಹಾಸಿಕ ದೇವಾಲಯದ ವೈಭವ ಭಕ್ತರಲ್ಲಿ ಭಕ್ತಿ ಹಾಗೂ ಉಲ್ಲಾಸ ತುಂಬಿವೆ.
Last Updated 25 ಜನವರಿ 2026, 2:58 IST
ಸಂಕೇಶ್ವರ ಪಟ್ಟಣದಲ್ಲಿ ಜಾತ್ರೆ ಸಡಗರ: ಗತವೈಭವ ಮರಳಿ ತಂದ ಶಂಕರಲಿಂಗ

ಬೆಳಗಾವಿ| ವಿದ್ಯುತ್‌ ಗುತ್ತಿಗೆದಾರರ ಸಮಸ್ಯೆ ಪರಿಹಾರಕ್ಕೆ ಬದ್ಧ: ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ನಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸಮಾರಂಭದಲ್ಲಿ ಸಚಿವ ಸತೀಶ ಜಾರಕಿಹೊಳಿ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಬದ್ಧ ಎಂದು ತಿಳಿಸಿದರು. ಸಂಘದ ನೂತನ ಅಧ್ಯಕ್ಷರೊಂದಿಗೆ ಕಾರ್ಯನಿರ್ವಹಣೆಗೆ ಭರವಸೆ.
Last Updated 25 ಜನವರಿ 2026, 2:57 IST
ಬೆಳಗಾವಿ| ವಿದ್ಯುತ್‌ ಗುತ್ತಿಗೆದಾರರ ಸಮಸ್ಯೆ ಪರಿಹಾರಕ್ಕೆ ಬದ್ಧ: ಸತೀಶ ಜಾರಕಿಹೊಳಿ

ಮೂಡಲಗಿ:| ಬಸ್ ಚಾಲಕರ ದಿನ ಆಚರಣೆ

ಮೂಡಲಗಿ ಬಸ್ ನಿಲ್ದಾಣದಲ್ಲಿ ನಿಸರ್ಗ ಫೌಂಡೇಶನ್ ಹಾಗೂ ಪತ್ರಕರ್ತರ ಸಂಘದ ವತಿಯಿಂದ ಬಸ್ ಚಾಲಕರ ದಿನ ಆಚರಣೆ. ಚಾಲಕರಿಗೆ ಶಾಲು ಹೊದಿಸಿ ಸನ್ಮಾನ, ಅವರ ತ್ಯಾಗ ಮತ್ತು ಸೇವೆಗೆ ಶ್ಲಾಘನೆ.
Last Updated 25 ಜನವರಿ 2026, 2:57 IST
ಮೂಡಲಗಿ:| ಬಸ್ ಚಾಲಕರ ದಿನ ಆಚರಣೆ

ಹುಕ್ಕೇರಿ| ರೈತರಿಗಾಗಿ ಉಮೇಶ ಕತ್ತಿ ದೂರದೃಷ್ಟಿ: ಸಚಿವ ಭೋಸರಾಜು

ಹುಕ್ಕೇರಿ ತಾಲ್ಲೂಕಿನಲ್ಲಿ ಉಮೇಶ್ ಕತ್ತಿಯ ದೂರದೃಷ್ಟಿಯಿಂದ ಆರಂಭವಾದ ₹94 ಕೋಟಿ ಹಿರಣ್ಯಕೇಶಿ ನದಿ ನೀರಾವರಿ ಯೋಜನೆ ಕಾರ್ಯರೂಪ ಪಡೆಯುತ್ತಿದೆ. 5 ಬ್ಯಾರೇಜ್‌ಗಳ ಮೂಲಕ ರೈತರ ಬಾವಿ, ಕೊಳವೆ ಬಾವಿಗಳಲ್ಲಿ ಜಲಮಟ್ಟ ಹೆಚ್ಚಳ, ಶೇ.90 ಪ್ರದೇಶಕ್ಕೆ ನೀರಾವರಿ ಸಾಧ್ಯ.
Last Updated 25 ಜನವರಿ 2026, 2:57 IST
ಹುಕ್ಕೇರಿ| ರೈತರಿಗಾಗಿ ಉಮೇಶ ಕತ್ತಿ ದೂರದೃಷ್ಟಿ: ಸಚಿವ ಭೋಸರಾಜು

ಬೆಳಗಾವಿ| ಬಾಲಕಿ ಅಪಹರಿಸಿ ಅತ್ಯಾಚಾರ: ನಾಲ್ವರಿಗೆ ಶಿಕ್ಷೆ

ಅಪ್ರಾಪ್ತ ಬಾಲಕಿಗೆ ಅಪಹರಣೆ, ಸಾಮೂಹಿಕ ಅತ್ಯಾಚಾರ ಮತ್ತು ಚಿನ್ನದ ಸರ ಕಳವು ಪ್ರಕರಣದಲ್ಲಿ ಇಬ್ಬರಿಗೆ ಜೀವಾವಧಿ, ಇನ್ನಿಬ್ಬರಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಬೆಳಗಾವಿ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ.
Last Updated 25 ಜನವರಿ 2026, 2:56 IST
ಬೆಳಗಾವಿ| ಬಾಲಕಿ ಅಪಹರಿಸಿ ಅತ್ಯಾಚಾರ: ನಾಲ್ವರಿಗೆ ಶಿಕ್ಷೆ

ಬೆಳಗಾವಿ ಜಿಲ್ಲೆಯ ನವಲಿಹಾಳದ ‘ಗಾಂಧಿ ಬಾವಿ’ ಇದು

Mahatma Gandhi: ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದುವುದರೊಂದಿಗೆ ಮಹಾತ್ಮ ಗಾಂಧಿ ಅಸ್ಪೃಶ್ಯತೆ ನಿವಾರಣೆ, ಗ್ರಾಮಗಳ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿದ್ದರು. ಗಾಂಧೀಜಿ ಬರಗಾಲದ ಸಂದರ್ಭದಲ್ಲಿ ಗ್ರಾಮಗಳ ಕಷ್ಟ ನಿವಾರಿಸಲು ಪ್ರಯತ್ನಿಸಿದ ಫಲವೇ ಈ ಬಾವಿ.
Last Updated 25 ಜನವರಿ 2026, 0:11 IST
ಬೆಳಗಾವಿ ಜಿಲ್ಲೆಯ ನವಲಿಹಾಳದ ‘ಗಾಂಧಿ ಬಾವಿ’ ಇದು
ADVERTISEMENT

ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮ: ಮುಸ್ಸಂಜೆಯಲ್ಲಿ ನೊಂದವರ ಸುಂದರ ಬದುಕು ಇದು

Belagavi Vridhashrama: ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮ ಭಿನ್ನವಾಗಿದೆ. ಇಲ್ಲಿ ನೋವು ಮರೆಯಾಗುತ್ತದೆ, ನಲಿವು ನಲಿದಾಡುತ್ತದೆ. ಜೀವನೋತ್ಸಾಹ ಪುಟಿಯುತ್ತದೆ. ಮುಂಬೈನ ವರ್ಣರಂಜಿತ ಸ್ಟುಡಿಯೊದಲ್ಲಿ ಹಳದಿ–ಕೆಂಪು ಬಣ್ಣದ ಸೀರೆಯುಟ್ಟ ಆರು ಸ್ಪರ್ಧಿಗಳು ನಗುಮೊಗದಿಂದಲೇ ಬಂದರು.
Last Updated 24 ಜನವರಿ 2026, 23:31 IST
ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮ: ಮುಸ್ಸಂಜೆಯಲ್ಲಿ ನೊಂದವರ ಸುಂದರ ಬದುಕು ಇದು

ಮಲಪ್ರಭಾ ನದಿಗೆ ತ್ಯಾಜ್ಯ: ₹10 ಸಾವಿರ ದಂಡ ವಸೂಲಿ

River Waste Penalty: ಮಲಪ್ರಭಾ ನದಿಗೆ ಬಟ್ಟೆ, ಹಾಸಿಗೆ ಸೇರಿದಂತೆ ತ್ಯಾಜ್ಯ ಎಸೆದ ವ್ಯಕ್ತಿಯಿಂದ ಪಟ್ಟಣ ಪಂಚಾಯಿತಿಯವರು ₹10 ಸಾವಿರ ದಂಡ ವಸೂಲಿ ಮಾಡಿದ್ದಾರೆ ಎಂದು ಮುಖ್ಯಾಧಿಕಾರಿ ಸಂತೋಷ ಕುರಬೆಟ್ ತಿಳಿಸಿದ್ದಾರೆ.
Last Updated 24 ಜನವರಿ 2026, 23:30 IST
ಮಲಪ್ರಭಾ ನದಿಗೆ ತ್ಯಾಜ್ಯ: ₹10 ಸಾವಿರ ದಂಡ ವಸೂಲಿ

ಕೋರೆ ಬಿಟ್ಟ ಕುರ್ಚಿ ಯಾರ ಪಾಲಿಗೆ?

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಪ್ರಭಾಕರ ಕೋರೆ: ಜಿಲ್ಲೆಯಲ್ಲಿ ತೀವ್ರ ಚರ್ಚೆ
Last Updated 24 ಜನವರಿ 2026, 2:40 IST
ಕೋರೆ ಬಿಟ್ಟ ಕುರ್ಚಿ ಯಾರ ಪಾಲಿಗೆ?
ADVERTISEMENT
ADVERTISEMENT
ADVERTISEMENT