ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಳಗಾವಿ

ADVERTISEMENT

ಕಚೇರಿಯಲ್ಲೇ ರಾಸಲೀಲೆ; ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಕ್ರಮ: ಸಿದ್ದರಾಮಯ್ಯ

Siddaramaiah on DGP: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ’ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 19 ಜನವರಿ 2026, 13:33 IST
ಕಚೇರಿಯಲ್ಲೇ ರಾಸಲೀಲೆ; ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಕ್ರಮ: ಸಿದ್ದರಾಮಯ್ಯ

ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ತನಿಖೆಗೆ ಆಗ್ರಹಿಸಿದ DGP ರಾಮಚಂದ್ರ ರಾವ್‌

DGP Rao Investigation: ಬೆಂಗಳೂರು: ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು’ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 19 ಜನವರಿ 2026, 13:19 IST
ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ತನಿಖೆಗೆ ಆಗ್ರಹಿಸಿದ DGP ರಾಮಚಂದ್ರ ರಾವ್‌

ಕರ್ನಾಟಕದಲ್ಲಿ ಇರುವ ಎಲ್ಲರೂ ಕನ್ನಡ ಕಲಿಯಿರಿ: ಭಾಷಾ ವಿರೋಧಿಗಳಿಗೆ ಸಿದ್ದರಾಮಯ್ಯ

Siddaramaiah on Language: ನಂದಗಡ (ಬೆಳಗಾವಿ ಜಿಲ್ಲೆ): ಮರಾಠಿಯಲ್ಲಿ ಭಾಷಣ ಮಾಡಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲೇ ಕನ್ನಡ ಪಾಠ ಮಾಡಿದರು. ಕರ್ನಾಟಕದಲ್ಲಿ ಇರುವ ಎಲ್ಲರೂ ಕನ್ನಡ ಕಲಿಯಲೇಬ
Last Updated 19 ಜನವರಿ 2026, 12:54 IST
ಕರ್ನಾಟಕದಲ್ಲಿ ಇರುವ ಎಲ್ಲರೂ ಕನ್ನಡ ಕಲಿಯಿರಿ: ಭಾಷಾ ವಿರೋಧಿಗಳಿಗೆ ಸಿದ್ದರಾಮಯ್ಯ

ರಾಯಣ್ಣನ ಜತೆಗೆ ಗಲ್ಲಿಗೇರಿದ ಎಲ್ಲ ವೀರರ ಸಮಾಧಿ ಅಭಿವೃದ್ಧಿ: ಸಿದ್ದರಾಮಯ್ಯ

ನಂದಗಡದಲ್ಲಿ ರಾಯಣ್ಣನ 'ವೀರಭೂಮಿ' ವಸ್ತು ಸಂಗ್ರಹಾಲಯ ಉದ್ಘಾಟನೆ
Last Updated 19 ಜನವರಿ 2026, 11:13 IST
ರಾಯಣ್ಣನ ಜತೆಗೆ ಗಲ್ಲಿಗೇರಿದ ಎಲ್ಲ ವೀರರ ಸಮಾಧಿ ಅಭಿವೃದ್ಧಿ: ಸಿದ್ದರಾಮಯ್ಯ

ನಂದಗಡ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 'ವೀರಭೂಮಿ' ಲೋಕಾರ್ಪಣೆ ಮಾಡಿದ ಸಿ.ಎಂ

Rayanna Veerabhumi: ನಂದಗಡ (ಬೆಳಗಾವಿ ಜಿಲ್ಲೆ): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಅವರ ಆರು ಸಹಚರ ವೀರರನ್ನು ಗಲ್ಲಿಗೇರಿಸಿದ ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದಲ್ಲಿ ನಿರ್ಮಿಸಿರುವ ವಸ್ತುಸಂಗ್ರಹಾಲಯ 'ವೀರಭೂಮಿ'ಯನ್ನು ಮುಖ್ಯಮಂತ
Last Updated 19 ಜನವರಿ 2026, 9:56 IST
ನಂದಗಡ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 'ವೀರಭೂಮಿ' ಲೋಕಾರ್ಪಣೆ ಮಾಡಿದ ಸಿ.ಎಂ

ದರ್ಗಾದತ್ತ ಬಾಣ ಬಿಟ್ಟಂತೆ ಸನ್ನೆ ಮಾಡಿದ ಹಿಂದೂ ನಾಯಕಿ: ಏಳು ಜನರ ಮೇಲೆ ಕೇಸ್

Hindu Leader Arrested: ಬೆಳಗಾವಿ ಬಳಿಯ ಮಚ್ಚೆ ಗ್ರಾಮದಲ್ಲಿ ಭಾನುವಾರ ನಡೆದ ಶೋಭಾ ಯಾತ್ರೆ ವೇಳೆ ಅನ್ಯಕೋಮಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಹಿಂದೂ ನಾಯಕಿ ಹರ್ಷಿತಾ ಠಾಕೂರ ಸೇರಿದಂತೆ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ.
Last Updated 19 ಜನವರಿ 2026, 9:26 IST
ದರ್ಗಾದತ್ತ ಬಾಣ ಬಿಟ್ಟಂತೆ ಸನ್ನೆ ಮಾಡಿದ ಹಿಂದೂ ನಾಯಕಿ: ಏಳು ಜನರ ಮೇಲೆ ಕೇಸ್

ರೈತರಿಗೆ ಏತನೀರಾವರಿ ತಂದ ತಮ್ಮಣ್ಣವರ: ಕುಡಚಿ ಜನರಿಂದು ಇಂದು ನಾಗರಿಕ ಸನ್ಮಾನ

Kudachi Irrigation Honor: ಕರೆಸಿದ್ಧೇಶ್ವರ ಏತನೀರಾವರಿ ಯೋಜನೆಯು 22,582 ಎಕರೆ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶದಿಂದ ಮಂಜೂರಾಗಿದೆ. ಈ ಯೋಜನೆಗೆ ಶಾಸಕರಾಗಿ ಶ್ರಮಿಸಿದ ಮಹೇಂದ್ರ ತಮ್ಮಣ್ಣವರಗೆ ಜನರಿಂದ ಸನ್ಮಾನ ನಡೆಯಲಿದೆ.
Last Updated 19 ಜನವರಿ 2026, 7:38 IST
ರೈತರಿಗೆ ಏತನೀರಾವರಿ ತಂದ ತಮ್ಮಣ್ಣವರ: ಕುಡಚಿ  ಜನರಿಂದು ಇಂದು ನಾಗರಿಕ ಸನ್ಮಾನ
ADVERTISEMENT

ಕಾಗವಾಡ| ಎತ್ತು, ಭೂಮಿ ರೈತನ ಜೀವನಾಡಿ: ಶ್ರೀಮಂತ ಪಾಟೀಲ

Farmers Livelihood: ಎತ್ತು ಹಾಗೂ ಭೂಮಿತಾಯಿ ರೈತನ ಬಾಳನ್ನು ಬೆಳಗುವ ಜೀವನಾಡಿ ಎಂದು ಐನಾಪೂರ ಜೋಡೆತ್ತಿನ ಸ್ಪರ್ಧೆಯಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು. ವಿಜೇತರಿಗೆ ಲಕ್ಷಾಂತರ ಬಹುಮಾನ ವಿತರಿಸಲಾಯಿತು.
Last Updated 19 ಜನವರಿ 2026, 7:38 IST
ಕಾಗವಾಡ| ಎತ್ತು, ಭೂಮಿ ರೈತನ ಜೀವನಾಡಿ: ಶ್ರೀಮಂತ ಪಾಟೀಲ

ಬೆಳಗಾವಿ| ಶಾಲೆ ಉಳಿಸಲು ಒಂದಾಗಿ ಹೋರಾಡೋಣ: ಕನ್ನಡ ಹೋರಾಟಗಾರ ಅಶೋಕ ಚಂದರಗಿ ಕರೆ

School Closure Protest: ‘ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರ ಬಡ ಮಕ್ಕಳಿಗೆ ಸಂಕಷ್ಟ ತಂದಿದೆ’ ಎಂದು ಅಶೋಕ ಚಂದರಗಿ ಹೇಳಿದರು.
Last Updated 19 ಜನವರಿ 2026, 7:38 IST
ಬೆಳಗಾವಿ| ಶಾಲೆ ಉಳಿಸಲು ಒಂದಾಗಿ ಹೋರಾಡೋಣ: ಕನ್ನಡ ಹೋರಾಟಗಾರ ಅಶೋಕ ಚಂದರಗಿ ಕರೆ

ಗೋಕಾಕ| ಆಡಂಬರದ ವಿವಾಹಗಳಿಗೆ ಕಡಿವಾಣ ಹಾಕಿ: ಹಜರತ್ ಮೌಲಾನಾ ಖಲೀಲುರ್ರ ರಹಮಾನ

Community Wedding Appeal: ಬಡವರ ಯೋಗಕ್ಷೇಮ ವಿಚಾರಿಸುವುದು ಮಾನವ ಧರ್ಮದ ಅವಿಭಾಜ್ಯ ಅಂಗವಾಗಿದ್ದು, ಆಡಂಬರದ ವಿವಾಹಗಳ ಬದಲಿಗೆ ಸರಳ ಮದುವೆ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದು ಖಲೀಲುರ್ರ ರಹಮಾನ ಹೇಳಿದರು.
Last Updated 19 ಜನವರಿ 2026, 7:38 IST
ಗೋಕಾಕ| ಆಡಂಬರದ ವಿವಾಹಗಳಿಗೆ ಕಡಿವಾಣ ಹಾಕಿ: ಹಜರತ್ ಮೌಲಾನಾ ಖಲೀಲುರ್ರ ರಹಮಾನ
ADVERTISEMENT
ADVERTISEMENT
ADVERTISEMENT