ಸೋಮವಾರ, 5 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ಅಥಣಿ | ಹಲ್ಲೆ ಪ್ರಕರಣ: ಶಾಸಕ ಲಕ್ಷ್ಮಣ ಸವದಿ, ಮಗ ಚಿದಾನಂದ ವಿರುದ್ಧ ಎಫ್ಐಆರ್

FIR Against MLA: ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಶಾಸಕ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಹಾಗೂ ಬೆಂಬಲಿಗರ ವಿರುದ್ಧ ಅಥಣಿ ಠಾಣೆಯಲ್ಲಿ ಭಾನುವಾರ ತಡರಾತ್ರಿ ದೂರು ದಾಖಲಾಗಿದೆ.
Last Updated 5 ಜನವರಿ 2026, 5:17 IST
ಅಥಣಿ | ಹಲ್ಲೆ ಪ್ರಕರಣ: ಶಾಸಕ ಲಕ್ಷ್ಮಣ ಸವದಿ, ಮಗ ಚಿದಾನಂದ ವಿರುದ್ಧ ಎಫ್ಐಆರ್

ಜೊಲ್ಲೆ ಶಾಲೆಯಲ್ಲಿ ಎಐ ಶಿಕ್ಷಣ: ಬಸಪ್ರಸಾದ ಜೊಲ್ಲೆ

Robotics Education: ‘ಜೊಲ್ಲೆ ಎಜುಕೇಶನ್ ಸೊಸೈಟಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ರೊಬೊಟಿಕ್ಸ್ ಶಿಕ್ಷಣ ಒದಗಿಸಲಿದ್ದು, ಇದಕ್ಕಾಗಿ ಪ್ರಯೋಗಾಲಯ ರಚಿಸಲಾಗುವುದು’ ಎಂದು ಜೊಲ್ಲೆ ಗ್ರೂಪ್‌ನ ಉಪಾಧ್ಯಕ್ಷ ಬಸಪ್ರಸಾದ ಜೊಲ್ಲೆ ಹೇಳಿದರು.
Last Updated 5 ಜನವರಿ 2026, 2:56 IST
ಜೊಲ್ಲೆ ಶಾಲೆಯಲ್ಲಿ ಎಐ ಶಿಕ್ಷಣ: ಬಸಪ್ರಸಾದ ಜೊಲ್ಲೆ

ಘಟಪ್ರಭಾ: ಕಬ್ಬಿನ ಟ್ರ್ಯಾಕ್ಟರ್‌ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು

Bike Rider Death: ಸಕ್ಕರೆ ಕಾರ್ಖಾನೆಗೆ ಸಾಗಿಸಲು ಕಟಾವು ಮಾಡಲಾದ ಕಬ್ಬು ತುಂಬಿಕೊಂಡು ರಸ್ತೆ ಬದಿ ನಿಲುಗಡೆ ಮಾಡಲಾಗಿದ್ದ ಟ್ರ್ಯಾಕ್ಟರ್‌ವೊಂದರ ಟ್ರಾಲಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 5 ಜನವರಿ 2026, 2:34 IST
ಘಟಪ್ರಭಾ: ಕಬ್ಬಿನ ಟ್ರ್ಯಾಕ್ಟರ್‌ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಳಗಾವಿ | ಹಲ್ಲೆ ಪ್ರಕರಣ: ಸಂಧಾನ ಸಭೆ ವಿಫಲ; ಪ್ರತಿಭಟನೆ ಘೋಷಣೆ

DCC Bank Protestಬಿಡಿಸಿಸಿ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಪ್ರತಿಭಟನೆಗೆ ಮುಂದಾಗಿರುವ ನೌಕರರ ಮನವೊಲಿಸಲು, ಇಲ್ಲಿನ ಡಿಸಿಸಿ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕರು ಭಾನುವಾರ ನಡೆಸಿದ ಸಭೆ ವಿಫಲವಾಯಿತು
Last Updated 5 ಜನವರಿ 2026, 2:32 IST
ಬೆಳಗಾವಿ | ಹಲ್ಲೆ ಪ್ರಕರಣ: ಸಂಧಾನ ಸಭೆ ವಿಫಲ; ಪ್ರತಿಭಟನೆ ಘೋಷಣೆ

ಬೆಳಗಾವಿ | ಕಲಾ ಮಂದಿರ: ದೂಳು ಹಿಡಿಯುತ್ತಿದೆ ಭವ್ಯ ಕಟ್ಟಡ; ಬಳಕೆ ಯಾವಾಗ?

ಹೇರಳವಾಗಿ ಬೆಳೆಯುತ್ತಿರುವ ಕಸಕಂಟಿ, ತುಕ್ಕು ಹಿಡೀತಿವೆ ಪರಿಕರ
Last Updated 5 ಜನವರಿ 2026, 1:48 IST
ಬೆಳಗಾವಿ | ಕಲಾ ಮಂದಿರ: ದೂಳು ಹಿಡಿಯುತ್ತಿದೆ ಭವ್ಯ ಕಟ್ಟಡ; ಬಳಕೆ ಯಾವಾಗ?

ರೈಲು ಸಮಯ ಬದಲಾವಣೆ ಯತ್ನಿಸುವುದಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ

Train Schedule Change: ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕೆಲವು ರೈಲುಗಳ ವೇಳೆ ಬದಲಾವಣೆ ಮಾಡಲು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
Last Updated 5 ಜನವರಿ 2026, 1:42 IST
ರೈಲು ಸಮಯ ಬದಲಾವಣೆ ಯತ್ನಿಸುವುದಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ

ಗಡಿ ಭಾಗ ಗಟ್ಟಿಯಾದರೆ ನುಡಿಯೂ ಗಟ್ಟಿ: ಹಿರಿಯ ಸಾಹಿತಿ ಬಸವರಾಜ

ಕಾರದಗಾ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ಸಮಾವೇಶ: ಅಧ್ಯಕ್ಷ ಬಸವರಾಜ ಜಗಜಂಪಿ ಆಶಯ
Last Updated 5 ಜನವರಿ 2026, 1:41 IST
ಗಡಿ ಭಾಗ ಗಟ್ಟಿಯಾದರೆ ನುಡಿಯೂ ಗಟ್ಟಿ: ಹಿರಿಯ ಸಾಹಿತಿ ಬಸವರಾಜ
ADVERTISEMENT

ಸಂಧಾನ ಸಭೆ ವಿಫಲ: ಸೋಮವಾರ ಪ್ರತಿಭಟಿಸುವುದಾಗಿ ನೌಕರರ ಘೋಷಣೆ

BDCC Staff Strike: ನಿಂಗಪ್ಪ ಕರೆಣ್ಣವರ ಹಲ್ಲೆ ಪ್ರಕರಣದ ಬಳಿಕ ಶಿಸ್ತು ಕ್ರಮದ ಆಗ್ರಹದಿಂದ ನೌಕರರ ಸಂಘ ಸಭೆಯಿಂದ ಹೊರ ನಡೆದಿದ್ದು, ನಾಳೆ ಬೆಳಗಾವಿಯಲ್ಲಿ ಎಲ್ಲಾ ಶಾಖೆಗಳ ನೌಕರರು ಪ್ರತಿಭಟನೆ ನಡೆಸಲಿದ್ದಾರೆ
Last Updated 4 ಜನವರಿ 2026, 16:18 IST
ಸಂಧಾನ ಸಭೆ ವಿಫಲ: ಸೋಮವಾರ ಪ್ರತಿಭಟಿಸುವುದಾಗಿ ನೌಕರರ ಘೋಷಣೆ

ಬೆಳಗಾವಿಯಲ್ಲಿ ಬೀದಿನಾಯಿ ದಾಳಿ; ಎರಡು ವರ್ಷದ ಬಾಲಕನಿಗೆ ಗಾಯ

Child Safety Issue: ಬೆಳಗಾವಿಯ ಆಜಾದ್ ನಗರದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಪರಿಣಾಮ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ
Last Updated 4 ಜನವರಿ 2026, 15:42 IST
ಬೆಳಗಾವಿಯಲ್ಲಿ ಬೀದಿನಾಯಿ ದಾಳಿ; ಎರಡು ವರ್ಷದ ಬಾಲಕನಿಗೆ ಗಾಯ

ಶಾಸಕರು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು: BDCC ಬ್ಯಾಂಕ್ ಅಥಣಿ ಶಾಖೆ ಸಿಬ್ಬಂದಿ

BDCC Bank Clash: ಅಥಣಿಯಲ್ಲಿ ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಆರೋಪ ಸುಳ್ಳು ಎಂದು ಸಿಬ್ಬಂದಿ ಚೇತನಕುಮಾರ ದಳವಾಯಿ ಪ್ರತಿಪಾದಿಸಿದ್ದಾರೆ. ವಾಹನ ಖರೀದಿ ಹಣಕ್ಕಾಗಿ ಕಿರುಕುಳವಿತ್ತು ಎಂಬ ಆರೋಪವನ್ನೂ ಮಾಡಿದ್ದಾರೆ
Last Updated 4 ಜನವರಿ 2026, 15:28 IST
ಶಾಸಕರು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು: BDCC ಬ್ಯಾಂಕ್ ಅಥಣಿ ಶಾಖೆ ಸಿಬ್ಬಂದಿ
ADVERTISEMENT
ADVERTISEMENT
ADVERTISEMENT