ರಾಯಬಾಗ| ಲಾಬಿ, ಪೈಪೋಟಿಯೇ ರಾಜ್ಯ ಸರ್ಕಾರದ ದಿನಚರಿ: ಶಾಸಕ ಡಿ.ಎಂ. ಐಹೊಳೆ
Political Criticism: ‘ಜನರ ಪರ ಕೆಲಸ ಬದಲಾಗಿ ಲಾಬಿ–ಪೈಪೋಟಿಯೇ ಸರ್ಕಾರದ ದಿನಚರಿ ಆಗಿದೆ’ ಎಂದು ಶಾಸಕ ಡಿ.ಎಂ. ಐಹೊಳೆ ಕಾಂಗ್ರೆಸ್ ಆಡಳಿತದ ವಿರುದ್ಧ ರಾಯಬಾಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಕೆ ನಡೆಸಿದರು.Last Updated 23 ನವೆಂಬರ್ 2025, 4:17 IST