ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ (ಜಿಲ್ಲೆ)

ADVERTISEMENT

ಯರೇಹಳ್ಳಿ: ಮತದಾನ ಬಹಿಷ್ಕಾರ

ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸಿದ್ದ ತಾಲ್ಲೂಕಿನ ಸಿದ್ದಾಪುರ ಗ್ರಾಮಸ್ಥರು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೂಚನೆಗೆ ಸ್ಪಂದಿಸಿ ಹಕ್ಕು ಚಲಾಯಿಸಿದರು. ಯರೇಹಳ್ಳಿ ಗ್ರಾಮಸ್ಥರು ಅಧಿಕಾರಿಗಳ ಮನವಿಗೆ ಸ್ಪಂದಿಸದೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.
Last Updated 26 ಏಪ್ರಿಲ್ 2024, 19:59 IST
ಯರೇಹಳ್ಳಿ: ಮತದಾನ ಬಹಿಷ್ಕಾರ

ಹಿರಿಯೂರು | ಮತ ಚಲಾಯಿಸಿದ 109 ವರ್ಷದ ತಿಪ್ಪೀರಮ್ಮ

ಕ್ಷೇತ್ರದಲ್ಲಿ ಶುಕ್ರವಾರ ಲೋಕಸಭೆಗೆ ನಡೆದ ಮತದಾನ ಶಾಂತಿಯುತವಾಗಿತ್ತು.ಬೆಸ್ಕಾಂ ಇಲಾಖೆ ವಸತಿ ಗೃಹದ ಆವರಣದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ 109 ವರ್ಷದ ತಿಪ್ಪೀರಮ್ಮ ಅವರು ತಮ್ಮ ಮೊಮ್ಮಗ ಪ್ರಮೋದ್...
Last Updated 26 ಏಪ್ರಿಲ್ 2024, 15:47 IST
ಹಿರಿಯೂರು | ಮತ ಚಲಾಯಿಸಿದ 109 ವರ್ಷದ ತಿಪ್ಪೀರಮ್ಮ

ಹೃದಯಾಘಾತ: ಮತಗಟ್ಟೆ ಅಧಿಕಾರಿ ಸಾವು

ಚುನಾವಣಾ ಕರ್ತವ್ಯದಲ್ಲಿದ್ದ ಸಹಾಯಕ ಮತಗಟ್ಟೆ ಅಧಿಕಾರಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಳ್ಳಕೆರೆ ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಮೇಗಳ ಗೊಲ್ಲರಹಟ್ಟಿಯಲ್ಲಿ ಶುಕ್ರವಾರ ನಡೆದಿದೆ.
Last Updated 26 ಏಪ್ರಿಲ್ 2024, 8:13 IST
fallback

ಧರ್ಮಪುರ ಕೆರೆ: ಬಿಸಿಲಿನ ತಾಪ, ಕಲುಷಿತ ನೀರಿನಿಂದ ಲಕ್ಷಾಂತರ ಮೀನುಗಳ ಸಾವು

2022ರಲ್ಲಿ ಸುರಿದಿದ್ದ ಭಾರಿ ಮಳೆಯಿಂದಾಗಿ 43 ವರ್ಷಗಳ ಬಳಿಕ ಕೋಡಿ ಹರಿದಿದ್ದ ಇಲ್ಲಿನ ಐತಿಹಾಸಿಕ ಕೆರೆಯಲ್ಲಿ ನೀರು ಕಲುಷಿತಗೊಂಡಿದ್ದು, ಸಾಕಣೆಗೆ ಬಿಡಲಾಗಿದ್ದ ಮೀನುಗಳು ಸತ್ತು ತೇಲುತ್ತಿವೆ. ಇದರಿಂದ ಕೆರೆ ಹಿಂಬದಿ ಮತ್ತು ಕೆರೆ ಏರಿ ಬಳಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.
Last Updated 26 ಏಪ್ರಿಲ್ 2024, 6:49 IST
ಧರ್ಮಪುರ ಕೆರೆ:  ಬಿಸಿಲಿನ ತಾಪ, ಕಲುಷಿತ ನೀರಿನಿಂದ ಲಕ್ಷಾಂತರ ಮೀನುಗಳ ಸಾವು

ಚಿತ್ರದುರ್ಗ: ಮತ ಚಲಾಯಿಸಿದ ನವ ದಂಪತಿ

ಸಿರಿಗೆರೆ (ಚಿತ್ರದುರ್ಗ): ಇಲ್ಲಿಗೆ ಸಮೀಪದ ವಿಜಾಪುರ ಗ್ರಾಮದಲ್ಲಿ ಇಂದು ದಾಂಪತ್ಯಕ್ಕೆ ಕಾಲಿಟ್ಟ ಅರುಣ್ ಮತ್ತು ಕಾವ್ಯ ಮತಚಲಾಯಿಸಿದರು..
Last Updated 26 ಏಪ್ರಿಲ್ 2024, 6:06 IST
ಚಿತ್ರದುರ್ಗ: ಮತ ಚಲಾಯಿಸಿದ ನವ ದಂಪತಿ

ಚಿತ್ರದುರ್ಗ: ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರ

ಚಿತ್ರದುರ್ಗ: ವಿದ್ಯುತ್‌ ಸಂ‍ಪರ್ಕ, ಮೊಬೈಲ್‌ ಫೋನ್‌ ಟವರ್‌, ಸಾರಿಗೆ ವ್ಯವಸ್ಥೆ ಸೇರಿ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲ್ಲೂಕಿನ ಯರೇಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.
Last Updated 26 ಏಪ್ರಿಲ್ 2024, 5:42 IST
fallback

Untitled Apr 26, 2024 08:43 am

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಮತದಾನ ಆರಂಭ
Last Updated 26 ಏಪ್ರಿಲ್ 2024, 3:13 IST
Untitled Apr 26, 2024 08:43 am
ADVERTISEMENT

ಚಿತ್ರದುರ್ಗ: ಮೂಲಭೂತ ವ್ಯವಸ್ಥೆಗೆ ಆಗ್ರಹ– ಮತಗಟ್ಟೆ ಸಮೀಪ ಗ್ರಾಮಸ್ಥರ ಪ್ರತಿಭಟನೆ

ವಿದ್ಯುತ್‌ ಸಂ‍ಪರ್ಕ, ಮೊಬೈಲ್‌ ಫೋನ್‌ ಟವರ್‌ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ತಾಲ್ಲೂಕಿನ ಯರೇಹಳ್ಳಿ ಗ್ರಾಮಸ್ಥರು ಮತಗಟ್ಟೆ ಸಮೀಪ ಜಮಾಯಿಸಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 25 ಏಪ್ರಿಲ್ 2024, 15:36 IST
ಚಿತ್ರದುರ್ಗ: ಮೂಲಭೂತ ವ್ಯವಸ್ಥೆಗೆ ಆಗ್ರಹ– ಮತಗಟ್ಟೆ ಸಮೀಪ ಗ್ರಾಮಸ್ಥರ ಪ್ರತಿಭಟನೆ

ಮೋದಿ ಅಲೆ ಇಲ್ಲ, ಗ್ಯಾರಂಟಿ ಅಲೆ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳು ಜನರಿಗೆ ಅರ್ಥವಾಗಿವೆ. ಹೀಗಾಗಿ, ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ. ಇರುವುದು ‘ಗ್ಯಾರಂಟಿ’ ಅಲೆ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 23 ಏಪ್ರಿಲ್ 2024, 16:21 IST
ಮೋದಿ ಅಲೆ ಇಲ್ಲ, ಗ್ಯಾರಂಟಿ ಅಲೆ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಿಯಾಂಕಾ ಹೆಲಿಕಾಪ್ಟರ್‌ಗೆ ನಿಗದಿಪಡಿಸಿದ ಹೆಲಿಪ್ಯಾಡ್‌ನಲ್ಲಿ CM ಹೆಲಿಕಾಪ್ಟರ್‌!

ಚಿತ್ರದುರ್ಗದಲ್ಲಿ ಕೆಲ ಹೊತ್ತು ಗೊಂದಲ ಸೃಷ್ಟಿಯಾಗಿತ್ತು
Last Updated 23 ಏಪ್ರಿಲ್ 2024, 16:05 IST
ಪ್ರಿಯಾಂಕಾ ಹೆಲಿಕಾಪ್ಟರ್‌ಗೆ ನಿಗದಿಪಡಿಸಿದ ಹೆಲಿಪ್ಯಾಡ್‌ನಲ್ಲಿ CM ಹೆಲಿಕಾಪ್ಟರ್‌!
ADVERTISEMENT