ಸೋಮವಾರ, 23 ಫೆಬ್ರುವರಿ 2026
×
ADVERTISEMENT
ADVERTISEMENT

ತಾಮ್ರಕ್ಕೆ ಹೆಚ್ಚಿದ ಬೇಡಿಕೆ: ಚಿತ್ರದುರ್ಗದ ಇಂಗಳದಾಳು ಗಣಿ ಪುನರಾರಂಭಕ್ಕೆ ಅಧ್ಯಯನ

ಚಿನ್ನದ ಬೆಲೆ ಏರಿಕೆಯಿಂದ ತಾಮ್ರಕ್ಕೆ ಹೆಚ್ಚಿದೆ ಬೇಡಿಕೆ, ಮತ್ತೆ ಆರಂಭಗೊಳ್ಳುವುದೇ ಗಣಿ?
Published : 22 ಫೆಬ್ರುವರಿ 2026, 23:32 IST
Last Updated : 22 ಫೆಬ್ರುವರಿ 2026, 23:32 IST
ಫಾಲೋ ಮಾಡಿ
Comments
ಗಣಿ ಪ್ರದೇಶದಲ್ಲಿರುವ ಟವರ್‌
ಗಣಿ ಪ್ರದೇಶದಲ್ಲಿರುವ ಟವರ್‌
ಗಣಿ ಪ್ರದೇಶದ ನೋಟ
ಗಣಿ ಪ್ರದೇಶದ ನೋಟ
ಗಣಿ ಪ್ರದೇಶದ ನೋಟ
ಗಣಿ ಪ್ರದೇಶದ ನೋಟ
ಎರಡು ತಿಂಗಳಲ್ಲಿ ಕಾರ್ಯಸಾಧ್ಯತಾ ಪರೀಕ್ಷೆ ವರದಿ ಬರಲಿದೆ. ಅದನ್ನು ಆಡಳಿತ ಮಂಡಳಿ ಸಭೆಯಲ್ಲಿ ಅಂಗೀಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು
ಸಂಜೀವ್‌ ಸೋಲಂಕರ್‌ ಭೂ ಅನ್ವೇಷಣಾ ವ್ಯವಸ್ಥಾಪಕ ಹಟ್ಟಿ ಚಿನ್ನದ ಗಣಿ ನಿಯಮಿತ
ಹೊಸ ತಂತ್ರಜ್ಞಾನ ಅಳವಡಿಕೆ ಅವಶ್ಯ
‘ಇಂಗಳದಾಳು ತಾಮ್ರ ಗಣಿ ಉತ್ತುಂಗದ ಸ್ಥಿತಿಯನ್ನು ಕಂಡಿದ್ದೇನೆ. 2 ಕಿ.ಮೀ ವ್ಯಾಪ್ತಿಯ ಗಣಿ ಸುರಂಗದೊಳಗೆ ಓಡಾಡಿದ್ದೇನೆ. ಈಗಲೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರಿಸರಕ್ಕೆ ಧಕ್ಕೆಯಾಗದಂತೆ ಗಣಿಗಾರಿಕೆ ಸಾಧ್ಯವಿದೆ. ಇದು ಸರ್ಕಾರಕ್ಕೆ ಆರ್ಥಿಕ ಶಕ್ತಿಯಾಗಲಿದೆ ಉದ್ಯೋಗಕ್ಕೂ ದಾರಿಯಾಗಲಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಭೂವಿಜ್ಞಾನಿ ಜೆ.ಪರಶುರಾಮ ಅವರು ಈ ಕುರಿತು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT