ಮೀನಾಕ್ಷಿಯ ಸೌಗಂಧ: ಸಂಶೋಧನೆಯ ದಾರಿಯಲ್ಲಿ ರಸಿಕತೆಯ ಸೌಗಂಧ
ಬಿ.ಜಿ.ಎಲ್. ಸ್ವಾಮಿ ಕನ್ನಡದ ಶ್ರೇಷ್ಠ ಲೇಖಕರಲ್ಲಿ ಒಬ್ಬರು; ಹಲವು ಕ್ಷೇತ್ರಗಳಲ್ಲಿ ಪರಿಣತಿಯನ್ನು ಸಾಧಿಸಿದ್ದ ಪ್ರತಿಭಾವಂತ. ಇಷ್ಟನ್ನೇ ಹೇಳಿದರೆ ಅವರ ಬಗ್ಗೆ ಪೂರ್ಣ ಹೇಳಿದಂತೆ ಆಗದು. ಅವರು ಜಗತ್ತಿನ ಶ್ರೇಷ್ಠ ಸಸ್ಯವಿಜ್ಞಾನಿಗಳಲ್ಲಿ ಒಬ್ಬರು. ಅವರ ‘ಹಸುರುಹೊನ್ನು’ ಕೃತಿ ಸಸ್ಯಪ್ರಪಂಚದ ಅದ್ಭುತದರ್ಶನವನ್ನು ಸೊಗಸಾದ ಭಾಷೆ, ಅಪೂರ್ವ ಶೈಲಿಯ ಮೂಲಕ ಮಾಡಿಕೊಡುತ್ತದೆ.Last Updated 25 ಆಗಸ್ಟ್ 2018, 19:30 IST