ಶನಿವಾರ, 27 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಜೀವ ಬೆದರಿಕೆ: ರೇಣು ಯಾದವ್ ವಿರುದ್ಧ ತೇಜ್‌ಪ್ರತಾಪ್ ದೂರು

Death Threat: ಪಕ್ಷದಿಂದ ಉಚ್ಚಾಟಿತರಾಗಿರುವ ಸಂತೋಷ್ ರೇಣು ಯಾದವ್‌ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜನಶಕ್ತಿ ಜನತಾ ದಳದ (ಜೆಜೆಡಿ) ಮುಖ್ಯಸ್ಥ ತೇಜ್‌ಪ್ರತಾಪ್‌ ಯಾದವ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 27 ಡಿಸೆಂಬರ್ 2025, 14:28 IST
 ಜೀವ ಬೆದರಿಕೆ: ರೇಣು ಯಾದವ್ ವಿರುದ್ಧ ತೇಜ್‌ಪ್ರತಾಪ್ ದೂರು

ಕರ್ನಾಟಕ ಬಸ್‌ಗಳಲ್ಲಿ 10 ಕೆ.ಜಿ ಬೆಳ್ಳಿ, ₹3 ಲಕ್ಷ ಹಣ ಕ‌ದ್ದವ ದೆಹಲಿಯಲ್ಲಿ ಸೆರೆ

Karnataka Bus Theft: ಕರ್ನಾಟಕದಲ್ಲಿ ಬಸ್‌ ಪ್ರಯಾಣಿಕರಿಂದ 10 ಕೆ.ಜಿ ಬೆಳ್ಳಿ ಮತ್ತು ₹3 ಲಕ್ಷ ನಗದು ಕ‌ದ್ದು, ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಪೊಲೀಸರ ಮನವಿ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.
Last Updated 27 ಡಿಸೆಂಬರ್ 2025, 14:26 IST
ಕರ್ನಾಟಕ ಬಸ್‌ಗಳಲ್ಲಿ 10 ಕೆ.ಜಿ ಬೆಳ್ಳಿ, ₹3 ಲಕ್ಷ ಹಣ ಕ‌ದ್ದವ ದೆಹಲಿಯಲ್ಲಿ ಸೆರೆ

ಮಣಿಪುರ: ಎಂಟು ಉಗ್ರರ ಬಂಧನ

Manipur Militants: ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ಕೆಸಿಪಿ) ವಿವಿಧ ಗುಂಪುಗಳಿಗೆ ಸೇರಿದ 8 ಮಂದಿ ಉಗ್ರರನ್ನು ಪೂರ್ವ ಇಂಫಾಲ್‌ ಹಾಗೂ ಪಶ್ಚಿಮ ಇಂಫಾಲ್‌ ಜಿಲ್ಲೆಗಳಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
Last Updated 27 ಡಿಸೆಂಬರ್ 2025, 14:20 IST
ಮಣಿಪುರ: ಎಂಟು ಉಗ್ರರ ಬಂಧನ

ದೆಹಲಿ: ಹೊಸ ವರ್ಷಾಚರಣೆಗೂ ಮುನ್ನ ದೆಹಲಿ ಪೊಲೀಸರಿಂದ 966 ಜನರ ಬಂಧನ

Operation Aghaat: ಹೊಸ ವರ್ಷಾಚರಣೆಗೂ ಮುನ್ನ ದೆಹಲಿ ಪೊಲೀಸರು ಕೈಗೊಂಡ ‘ಆಪರೇಷನ್‌ ಆಘಾತ್ 3.0’ ಕಾರ್ಯಾಚರಣೆಯಲ್ಲಿ 966 ಜನರನ್ನು ಬಂಧಿಸಿದ್ದಾರೆ. ಅವರಿಂದ ಪಿಸ್ತೂಲ್‌ ಸೇರಿದಂತೆ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು, ಅಕ್ರಮ ಮದ್ಯ, ಮೊಬೈಲ್‌ ಮತ್ತು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 27 ಡಿಸೆಂಬರ್ 2025, 14:15 IST
ದೆಹಲಿ: ಹೊಸ ವರ್ಷಾಚರಣೆಗೂ ಮುನ್ನ ದೆಹಲಿ ಪೊಲೀಸರಿಂದ 966 ಜನರ ಬಂಧನ

ಡಿಸೆಂಬರ್‌ನಲ್ಲೂ ಪೂರ್ಣಗೊಳ್ಳದ ‘ಕವಚ್‌’ ಅಳವಡಿಕೆ

Railway Safety: ನವದೆಹಲಿ–ಮುಂಬೈ ಮತ್ತು ನವದೆಹಲಿ–ಹೌರಾ ನಡುವಿನ ರೈಲು ಮಾರ್ಗಗಳಲ್ಲಿ ಪ್ರಸಕ್ತ ಸಾಲಿನ ಡಿಸೆಂಬರ್ ಒಳಗಾಗಿ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆ ‘ಕವಚ್‌’ ಅನ್ನು ಅಳವಡಿಸಲು ರೈಲ್ವೆ ಸಚಿವಾಲಯ ವಿಫಲವಾಗಿದ್ದು, 2026ರ ವೇಳೆ ಪೂರ್ಣಗೊಳ್ಳುವ ವಿಶ್ವಾಸವಿದೆ.
Last Updated 27 ಡಿಸೆಂಬರ್ 2025, 14:13 IST
ಡಿಸೆಂಬರ್‌ನಲ್ಲೂ ಪೂರ್ಣಗೊಳ್ಳದ ‘ಕವಚ್‌’ ಅಳವಡಿಕೆ

ಕೂದಲ ರಕ್ಷಣೆಗೆ ತಾಯಂದಿರು ಬಳಸುವ ಔಷಧ ಮಗುವಿಗೆ ಅಪಾಯಕಾರಿ: ಅಧ್ಯಯನ ವರದಿ

Infantile Hypertrichosis: ಕೂದಲು ಉದುರುವಿಕೆ ತಡೆಯಲು ತಾಯಂದಿರು ತಲೆಗೆ ಹಚ್ಚಿಕೊಳ್ಳುವ ಮಿನೊಕ್ಸಿಡಿಲ್ ಲೇಪನ ಶಿಶುವಿನಲ್ಲಿ ಕೂದಲಿನ ಅಸಹಜ ಬೆಳವಣಿಗೆಯ ಸಮಸ್ಯೆ ತಂದೊಡ್ಡಬಹುದು ಎಂದು ತಜ್ಞರ ಅಧ್ಯಯನವೊಂದು ಬಹಿರಂಗ ಪಡಿಸಿದೆ.
Last Updated 27 ಡಿಸೆಂಬರ್ 2025, 14:11 IST
ಕೂದಲ ರಕ್ಷಣೆಗೆ ತಾಯಂದಿರು ಬಳಸುವ ಔಷಧ ಮಗುವಿಗೆ ಅಪಾಯಕಾರಿ: ಅಧ್ಯಯನ ವರದಿ

ಮೋದಿಯ ಹಳೆಯ ಚಿತ್ರ ತೋರಿಸಿ ಸಂಘ ಪರಿವಾರ, ಬಿಜೆಪಿ ಶ್ಲಾಘಿಸಿದ ಕಾಂಗ್ರೆಸ್ ನಾಯಕ

RSS Ideology: ನೆಲದ ಮೇಲೆ ಕುಳಿತುಕೊಳ್ಳುವ ತಳಮಟ್ಟದ ಕಾರ್ಯಕರ್ತರು ಸಂಘ ಪರಿವಾರ ಮತ್ತು ಬಿಜೆಪಿಯ ರಾಜಕೀಯ ಪರಿಸರದಲ್ಲಿ ಹೇಗೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿ ಆಗಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನಿದರ್ಶನ ಎಂದು ಶ್ಲಾಘಿಸಿದ್ದಾರೆ.
Last Updated 27 ಡಿಸೆಂಬರ್ 2025, 14:04 IST
ಮೋದಿಯ ಹಳೆಯ ಚಿತ್ರ ತೋರಿಸಿ ಸಂಘ ಪರಿವಾರ, ಬಿಜೆಪಿ ಶ್ಲಾಘಿಸಿದ ಕಾಂಗ್ರೆಸ್ ನಾಯಕ
ADVERTISEMENT

‘ಜಮಾತ್‌’ ಜೊತೆ ಕಾಂಗ್ರೆಸ್ ಮೈತ್ರಿ: ಬಿಜೆಪಿ ವಾಗ್ದಾಳಿ

Radical Islam: ಜಮಾತ್‌–ಎ–ಇಸ್ಲಾಮಿ ಮತ್ತು ಅದರ ರಾಜಕೀಯ ಪಕ್ಷವಾದ ವೆಲ್‌ಫೇರ್‌ ಪಾರ್ಟಿಯೊಂದಿಗಿನ ಸಂಬಂಧವನ್ನು ಉಲ್ಲೇಖಿಸಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌‌ ಮೈತ್ರಿಯ ವಿರುದ್ಧ ಕೇರಳ ಬಿಜೆಪಿ ಶನಿವಾರ ವಾಗ್ದಾಳಿ ನಡೆಸಿದೆ.
Last Updated 27 ಡಿಸೆಂಬರ್ 2025, 13:05 IST
‘ಜಮಾತ್‌’ ಜೊತೆ ಕಾಂಗ್ರೆಸ್ ಮೈತ್ರಿ: ಬಿಜೆಪಿ ವಾಗ್ದಾಳಿ

ನೋಟು ಅಮಾನ್ಯದಂತೆ ರಾಜ್ಯಗಳ ಮೇಲೆ ದಾಳಿ: ಜಿ ರಾಮ್ ಜಿ ಕಾಯ್ದೆ ಬಗ್ಗೆ ರಾಹುಲ್

VB G RAM G Bill: ನರೇಗಾ ಬದಲಿಗೆ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿರುವ ಬಗ್ಗೆ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣದ ರೀತಿಯೇ ದಾಳಿ ಮಾಡಿದ್ದಾರೆ
Last Updated 27 ಡಿಸೆಂಬರ್ 2025, 12:58 IST
ನೋಟು ಅಮಾನ್ಯದಂತೆ ರಾಜ್ಯಗಳ ಮೇಲೆ ದಾಳಿ: ಜಿ ರಾಮ್ ಜಿ ಕಾಯ್ದೆ ಬಗ್ಗೆ ರಾಹುಲ್

ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಪತಿಯ ಶವ ನಾಗ್ಪುರದಲ್ಲಿ ಪತ್ತೆ

Nagpur Suicide: ಬೆಂಗಳೂರು: ಪತಿ ಹಾಗೂ ಅವರ ಕುಟುಂಬದವರ ಕಿರುಕುಳದಿಂದ ಬೇಸತ್ತು ಗಾನವಿ ಎಂಬವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗುರುವಾರ ಬೆಂಗಳೂರಿನಲ್ಲಿ ವರದಿಯಾಗಿತ್ತು. ಈ ಸುದ್ದಿ ತಿಳಿದು ಆತಂಕಗೊಂಡ ಪತಿ ಸೂರಜ್‌ ಅವರು, ನಾಗ್ಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2025, 11:38 IST
ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಪತಿಯ ಶವ ನಾಗ್ಪುರದಲ್ಲಿ ಪತ್ತೆ
ADVERTISEMENT
ADVERTISEMENT
ADVERTISEMENT