ಶನಿವಾರ, 15 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ: ಡಿಕೆಶಿ

Congress High Command: ನವದೆಹಲಿ: 'ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಶನಿವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.
Last Updated 15 ನವೆಂಬರ್ 2025, 17:30 IST
ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ: ಡಿಕೆಶಿ

ಬಿಹಾರದಲ್ಲಿ ಎಸ್‌ಐಆರ್‌ ನಂತರ 3 ಲಕ್ಷ ಮತದಾರರ ಸೇರ್ಪಡೆ: ಚುನಾವಣಾ ಆಯೋಗ

Voter Registration Bihar: ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮುಗಿದು ಅಂತಿಮ ಪಟ್ಟಿ ಪ್ರಕಟಿಸಿದ ನಂತರ 3 ಲಕ್ಷ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ
Last Updated 15 ನವೆಂಬರ್ 2025, 16:16 IST
ಬಿಹಾರದಲ್ಲಿ ಎಸ್‌ಐಆರ್‌ ನಂತರ 3 ಲಕ್ಷ ಮತದಾರರ ಸೇರ್ಪಡೆ: ಚುನಾವಣಾ ಆಯೋಗ

ಗುಜರಾತ್‌: ಬುಡಕಟ್ಟು ಸಮುದಾಯವನ್ನು ಕಡೆಗಣಿಸಿದ್ದ ಕಾಂಗ್ರೆಸ್; ಮೋದಿ ವಾಗ್ದಾಳಿ

ಗುಜರಾತ್‌: ಬಿರ್ಸಾಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಮೋದಿ ವಾಗ್ದಾಳಿ
Last Updated 15 ನವೆಂಬರ್ 2025, 16:13 IST
ಗುಜರಾತ್‌: ಬುಡಕಟ್ಟು ಸಮುದಾಯವನ್ನು ಕಡೆಗಣಿಸಿದ್ದ ಕಾಂಗ್ರೆಸ್; ಮೋದಿ ವಾಗ್ದಾಳಿ

ಫರೀದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ಠಾಣೆಯಲ್ಲಿ ಸ್ಪೋಟ: 9 ಪೊಲೀಸರ ಸಾವು

Police Station Blast: ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್‌ ಠಾಣೆಯಲ್ಲಿ ವಶಪಡಿಸಿಟ್ಟಿದ್ದ ಸ್ಪೋಟಕಗಳನ್ನು ಪರೀಕ್ಷಿಸುವ ವೇಳೆ ಸಂಭವಿಸಿದ ಸ್ಫೋಟದಲ್ಲಿ 9 ಪೊಲೀಸ್‌ ಸಿಬ್ಬಂದಿ ಸಾವನ್ನಪ್ಪಿದ್ದು, 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 15 ನವೆಂಬರ್ 2025, 16:10 IST
ಫರೀದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ಠಾಣೆಯಲ್ಲಿ ಸ್ಪೋಟ: 9 ಪೊಲೀಸರ ಸಾವು

ದರ್ಜಿಯ ಕೊನೆಯ ಸಂಜೆ: ನೌಗಾಮ್ ಪೊಲೀಸ್ ಠಾಣೆ ಸ್ಫೋಟದಲ್ಲಿ ಟೈಲರ್ ಮೊಹಮ್ಮದ್ ಸಾವು

Naugam Blast Victim: ಶ್ರೀನಗರ: ನೌಗಾಮ್ ಪೊಲೀಸ್ ಠಾಣೆಯೊಳಗೆ ಶುಕ್ರವಾರ ಸಂಭವಿಸಿದ ಆಕಸ್ಮಿಕ ಸ್ಫೋಟದಿಂದ ಮೃತಪಟ್ಟವರಲ್ಲಿ ಸ್ಥಳೀಯ ಟೈಲರ್ ಮೊಹಮ್ಮದ್ ಶಫಿ ಪ್ಯಾರೆ (47) ಕೂಡ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ
Last Updated 15 ನವೆಂಬರ್ 2025, 15:51 IST
ದರ್ಜಿಯ ಕೊನೆಯ ಸಂಜೆ: ನೌಗಾಮ್ ಪೊಲೀಸ್ ಠಾಣೆ ಸ್ಫೋಟದಲ್ಲಿ ಟೈಲರ್ ಮೊಹಮ್ಮದ್ ಸಾವು

ಪಾಕ್‌ನಿಂದ ಭಾರತಕ್ಕೆ ಹಿಂದಿರುಗದ ಯಾತ್ರೆಗೆ ಹೋಗಿದ್ದ ಸಿಖ್ ಮಹಿಳೆ: ತನಿಖೆ

Indian Woman in Pakistan: ಚಂಡೀಗಢ: ಪಾಕಿಸ್ತಾನಕ್ಕೆ ತೆರಳಿದ್ದ ಸಿಖ್‌ ಯಾತ್ರಿಕರೊಬ್ಬರು ಅಲ್ಲಿಂದ ಹಿಂದಿರುಗದೇ ಇರುವ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪಂಜಾಬ್‌ ಪೊಲೀಸರು ಶನಿವಾರ ತಿಳಿಸಿದ್ದಾರೆ
Last Updated 15 ನವೆಂಬರ್ 2025, 15:47 IST
ಪಾಕ್‌ನಿಂದ ಭಾರತಕ್ಕೆ ಹಿಂದಿರುಗದ ಯಾತ್ರೆಗೆ ಹೋಗಿದ್ದ ಸಿಖ್ ಮಹಿಳೆ: ತನಿಖೆ

ಬಿಹಾರ ಚುನಾವಣೆ: ಆಯೋಗದ್ದು ಏಕಪಕ್ಷೀಯ ನಡೆ; ಕಾಂಗ್ರೆಸ್‌

ಎಐಸಿಸಿ ಅಧ್ಯಕ್ಷರ ಮನೆಯಲ್ಲಿ ನಡೆದ ಸಭೆ
Last Updated 15 ನವೆಂಬರ್ 2025, 15:34 IST
ಬಿಹಾರ ಚುನಾವಣೆ: ಆಯೋಗದ್ದು ಏಕಪಕ್ಷೀಯ ನಡೆ; ಕಾಂಗ್ರೆಸ್‌
ADVERTISEMENT

ವೈದ್ಯೆ ಶಾಹೀನ್‌ಗೆ ಪಾಕ್ ಸೇನೆ ಜತೆ ನಂಟು: ದಾಳಿ ನಡೆಸಿ ಪರಾರಿಯಾಗಲು ಯೋಜನೆ

ಭಾರತದಲ್ಲಿ ದಾಳಿ ನಡೆಸಿ ವಿದೇಶಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದ ವೈದ್ಯೆ
Last Updated 15 ನವೆಂಬರ್ 2025, 14:45 IST
ವೈದ್ಯೆ ಶಾಹೀನ್‌ಗೆ ಪಾಕ್ ಸೇನೆ ಜತೆ ನಂಟು: ದಾಳಿ ನಡೆಸಿ ಪರಾರಿಯಾಗಲು ಯೋಜನೆ

ದೆಹಲಿ; ಸ್ಸೆ ಸಿಗರೇಟ್‌ ಅಕ್ರಮ ಮಾರಾಟ: ನೋಟಿಸ್‌

Illegal Tobacco Trade: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ಎಸ್ಸೆ ಸಿಗರೇಟ್‌ಗಳ ಅಕ್ರಮ ಮಾರಾಟದ ವಿರುದ್ಧ ಕೊರಿಯಾ ಟೊಬ್ಯಾಕೊ ಆ್ಯಂಡ್‌ ಜಿನ್ಸೆಂಗ್‌ ಕಾರ್ಪೊರೇಷನ್‌ ಕಂಪನಿ 130 ನೋಟಿಸ್‌ಗಳನ್ನು ನೀಡಿದೆ.
Last Updated 15 ನವೆಂಬರ್ 2025, 14:29 IST
ದೆಹಲಿ; ಸ್ಸೆ ಸಿಗರೇಟ್‌ ಅಕ್ರಮ ಮಾರಾಟ: ನೋಟಿಸ್‌

ಶಬರಿಮಲೆ: ಆರೋಗ್ಯ ಇಲಾಖೆಯಿಂದ ಭಕ್ತರಿಗೆ ಸಲಹೆ

Election Commission Reply: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಥವಾ ರದ್ದಿಗೆ ಆಧಾರ್‌ ಕಾರ್ಡ್‌ನ್ನು ಗುರುತಿನ ದಾಖಲೆಗಾಗಿ ಮಾತ್ರ ಬಳಸಲಾಗುತ್ತಿದ್ದು, ಪೌರತ್ವದ ಪುರಾವೆಯಾಗಿ ಅಲ್ಲ ಎಂದು ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 15 ನವೆಂಬರ್ 2025, 14:11 IST
ಶಬರಿಮಲೆ: ಆರೋಗ್ಯ ಇಲಾಖೆಯಿಂದ ಭಕ್ತರಿಗೆ ಸಲಹೆ
ADVERTISEMENT
ADVERTISEMENT
ADVERTISEMENT