ಗುರುವಾರ, 11 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಮಾನವೀಯ ಪರಿಗಣನೆಗಳು ಕನಿಷ್ಠ ಶಿಕ್ಷೆ ಮೀರುವಂತಿಲ್ಲ: ಸುಪ್ರೀಂ ಕೋರ್ಟ್‌

ಮಾನವೀಯ ನೆಲೆಗಟ್ಟಿನ ಪರಿಶೀಲನೆಗಳು ಶಾಸನಬದ್ಧ ಕನಿಷ್ಠ ಶಿಕ್ಷೆಯ ಮಿತಿಯನ್ನು ಮೀರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Last Updated 11 ಡಿಸೆಂಬರ್ 2025, 16:31 IST
ಮಾನವೀಯ ಪರಿಗಣನೆಗಳು ಕನಿಷ್ಠ ಶಿಕ್ಷೆ ಮೀರುವಂತಿಲ್ಲ: ಸುಪ್ರೀಂ ಕೋರ್ಟ್‌

ಅಮೆರಿಕವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿ: ಪೀಯೂಷ್ ಗೋಯಲ್

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್
Last Updated 11 ಡಿಸೆಂಬರ್ 2025, 16:29 IST
ಅಮೆರಿಕವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿ: ಪೀಯೂಷ್ ಗೋಯಲ್

ಗಲಭೆಗೆ ಪಿತೂರಿ: JNU ಮಾಜಿ ವಿದ್ಯಾರ್ಥಿ ಉಮರ್‌ ‌ಖಾಲಿದ್‌ಗೆ ಮಧ್ಯಂತರ ಜಾಮೀನು

ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಪಿತೂರಿ ನಡೆಸಿದ ಆರೋಪದಡಿ ಬಂಧಿತರಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಗುರುವಾರ ಮಧ್ಯಂತರ ಜಾಮೀನು ನೀಡಿದೆ.
Last Updated 11 ಡಿಸೆಂಬರ್ 2025, 16:26 IST
ಗಲಭೆಗೆ ಪಿತೂರಿ: JNU ಮಾಜಿ ವಿದ್ಯಾರ್ಥಿ ಉಮರ್‌ ‌ಖಾಲಿದ್‌ಗೆ ಮಧ್ಯಂತರ ಜಾಮೀನು

ರಕ್ತ ಚಂದನ ಬೆಳೆ ಸಂರಕ್ಷಣೆಗೆ ನೆರವು: ಐದು ರಾಜ್ಯಗಳಿಗೆ ₹6.2 ಕೋಟಿ

red sandalwood ರೈತರು ಹಾಗೂ ಅರಣ್ಯ ಅವಲಂಬಿತ ಸಮುದಾಯಗಳ ಬದುಕು ಸದೃಢಗೊಳಿಸಲು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ₹6.2 ಕೋಟಿ ಬಿಡುಗಡೆ ಮಾಡಿದೆ ಎಂದು ಪರಿಸರ ಇಲಾಖೆ ಗುರುವಾರ ತಿಳಿಸಿದೆ.
Last Updated 11 ಡಿಸೆಂಬರ್ 2025, 16:25 IST
ರಕ್ತ ಚಂದನ ಬೆಳೆ ಸಂರಕ್ಷಣೆಗೆ ನೆರವು: ಐದು ರಾಜ್ಯಗಳಿಗೆ ₹6.2 ಕೋಟಿ

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆ: ಅಜಯ್‌ ಮಾಕೆನ್‌ ಆರೋಪ

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಅಜಯ್‌ ಮಾಕೆನ್‌ ಆರೋಪ
Last Updated 11 ಡಿಸೆಂಬರ್ 2025, 16:24 IST
ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆ: ಅಜಯ್‌ ಮಾಕೆನ್‌ ಆರೋಪ

ಹೆಚ್ಚುವರಿ ಪರಿಹಾರವಾಗಿ ಪ್ರಯಾಣಿಕರಿಗೆ ಇಂಡಿಗೊ ಸಂಸ್ಥೆಯಿಂದ ₹10 ಸಾವಿರ ವೋಚರ್‌!

Indigo Cricis ‘ಡಿ. 3, 4 ಮತ್ತು 5ರಂದು ನಮ್ಮ ವಿಮಾನಗಳ ಹಾರಾಟ ರದ್ದಾದ ಮತ್ತು ವಿಳಂಬವಾದ ಕಾರಣ ಬಹಳ ಹೊತ್ತಿನವರೆಗೆ ವಿಮಾನ ನಿಲ್ದಾಣಗಳಲ್ಲಿಯೇ ಸಿಲುಕಿದ್ದ ಪ್ರತಿಯೊಬ್ಬ ಪ್ರಯಾಣಿಕನಿಗೂ ₹10 ಸಾವಿರ ಮೊತ್ತದ ವೋಚರ್‌ ನೀಡಲಾಗುವುದು’ ಎಂದು ಇಂಡಿಗೊ ಸಂಸ್ಥೆಯು ಗುರುವಾರ ಘೋಷಿಸಿದೆ.
Last Updated 11 ಡಿಸೆಂಬರ್ 2025, 16:16 IST
ಹೆಚ್ಚುವರಿ ಪರಿಹಾರವಾಗಿ ಪ್ರಯಾಣಿಕರಿಗೆ ಇಂಡಿಗೊ ಸಂಸ್ಥೆಯಿಂದ ₹10 ಸಾವಿರ ವೋಚರ್‌!

ಅಮಾನ್ಯಗೊಂಡ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದವರ ಬಂಧನ

Delhi Police ಅಮಾನ್ಯಗೊಂಡಿರುವ ₹500 ಮತ್ತು ₹1000ರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲು ಇಲ್ಲಿನ ಅಶೋಕ ವಿಹಾರದಲ್ಲಿ ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2025, 16:13 IST
ಅಮಾನ್ಯಗೊಂಡ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದವರ ಬಂಧನ
ADVERTISEMENT

ಭಾರತದ ಎಐ ಜಗತ್ತಿಗೆ ಹೊಸ ಮುನ್ನುಡಿ ಬರೆಯಲಿದ್ದೇವೆ ಎಂದ ಮೈಕ್ರೊಸಾಫ್ಟ್‌!

ಕಾಗ್ನಿಜೆಂಟ್‌, ಇನ್ಫೊಸಿಸ್, ಟಿಸಿಎಸ್‌, ವಿಪ್ರೊ ಜತೆಗೆ ಮಹತ್ವದ ಪಾಲುದಾರಿಕೆ
Last Updated 11 ಡಿಸೆಂಬರ್ 2025, 16:12 IST
ಭಾರತದ ಎಐ ಜಗತ್ತಿಗೆ ಹೊಸ ಮುನ್ನುಡಿ ಬರೆಯಲಿದ್ದೇವೆ ಎಂದ ಮೈಕ್ರೊಸಾಫ್ಟ್‌!

ಉದ್ಯೋಗದ ಹೆಸರಲ್ಲಿ ವಂಚನೆ: ವಿವಿಧ ದೇಶಗಳಲ್ಲಿ 6,700ಕ್ಕೂ ಅಧಿಕ ಭಾರತೀಯರ ರಕ್ಷಣೆ

Indians rescued ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋಸ್‌ನಲ್ಲಿ ಸಿಲುಕಿದ್ದ 6,700ಕ್ಕೂ ಅಧಿಕ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 11 ಡಿಸೆಂಬರ್ 2025, 16:09 IST
ಉದ್ಯೋಗದ ಹೆಸರಲ್ಲಿ ವಂಚನೆ: ವಿವಿಧ ದೇಶಗಳಲ್ಲಿ 6,700ಕ್ಕೂ ಅಧಿಕ ಭಾರತೀಯರ ರಕ್ಷಣೆ

‘ವಂದೇ ಮಾತರಂ’ ಕುರಿತ ಚರ್ಚೆ: ಮೋದಿ, ಅವರ ಪಡೆಯ ಮುಖವಾಡ ಕಳಚಿದೆ- ಕಾಂಗ್ರೆಸ್‌

ಸಂಸತ್‌ನಲ್ಲಿ ‘ವಂದೇ ಮಾತರಂ’ ಕುರಿತ ಚರ್ಚೆಗೆ ಪ್ರತಿಕ್ರಿಯೆ
Last Updated 11 ಡಿಸೆಂಬರ್ 2025, 16:08 IST
‘ವಂದೇ ಮಾತರಂ’ ಕುರಿತ ಚರ್ಚೆ: ಮೋದಿ, ಅವರ ಪಡೆಯ ಮುಖವಾಡ ಕಳಚಿದೆ- ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT