ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ವಾರಣಾಸಿಯ ಹರಿಶ್ಚಂದ್ರ ಘಾಟ್‌ನಲ್ಲಿ 'ಮಸಾನ್ ಹೋಳಿ' ಸಂಭ್ರಮ

Varanasi Celebrationವಾರಣಾಸಿಯ ಹರಿಶ್ಚಂದ್ರ ಘಾಟ್‌ನ ಸ್ಮಶಾನದಲ್ಲಿ ಶುಕ್ರವಾರ ಮಸಾನ್ ಹೋಳಿಯನ್ನು ಆಚರಿಸಲಾಯಿತು. ಮಸಾನ್ ಹೋಳಿ ಎಂದರೆ ಸ್ಮಶಾನದಲ್ಲಿ ಬಣ್ಣಗಳ ಬದಲಿಗೆ ಬೂದಿ ಅಥವಾ ಚಿತಾ ಭಸ್ಮವನ್ನು ಹಚ್ಚಿಕೊಂಡು ಆಚರಿಸುವ ಆಚರಣೆಯಾಗಿದೆ.
Last Updated 2 ಮಾರ್ಚ್ 2026, 9:57 IST
ವಾರಣಾಸಿಯ ಹರಿಶ್ಚಂದ್ರ ಘಾಟ್‌ನಲ್ಲಿ 'ಮಸಾನ್ ಹೋಳಿ' ಸಂಭ್ರಮ

ಕೇರಳವನ್ನು ‘ಕೇರಳಂ’ ಮಾಡಿದಂತೆ ಆಂಧ್ರವನ್ನು ‘ತೆಲುಗು ನಾಡು’ ಎಂದು ಘೋಷಿಸಿ: ರಾವ್

Andhra Pradesh Renaming: ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಒಪ್ಪಿಗೆ ನೀಡಿದಂತೆ ಆಂಧ್ರಪ್ರದೇಶವನ್ನು ‘ತೆಲುಗು ನಾಡು’ ಎಂದು ಮರುನಾಮಕರಣ ಮಾಡಬೇಕು ಎಂದು ಖ್ಯಾತ ತೆಲುಗು ವಿದ್ವಾಂಸ ಗರಿಕಾಪತಿ ನರಸಿಂಹ ರಾವ್ ಒತ್ತಾಯಿಸಿದ್ದಾರೆ.
Last Updated 2 ಮಾರ್ಚ್ 2026, 9:47 IST
ಕೇರಳವನ್ನು ‘ಕೇರಳಂ’ ಮಾಡಿದಂತೆ ಆಂಧ್ರವನ್ನು ‘ತೆಲುಗು ನಾಡು’ ಎಂದು ಘೋಷಿಸಿ: ರಾವ್

ನಾಗ್ಪುರ ಕಾರ್ಖಾನೆ ಸ್ಫೋಟ ಪ್ರಕರಣ: ಕಂಪನಿಯ ಒಂಬತ್ತು ನಿರ್ದೇಶಕರ ಬಂಧನ

SBL Energy Limited: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ, ಸ್ಫೋಟಕ ತಯಾರಿಕಾ ಕಂಪನಿಯ ಒಂಬತ್ತು ಮಂದಿ ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 2 ಮಾರ್ಚ್ 2026, 7:20 IST
ನಾಗ್ಪುರ ಕಾರ್ಖಾನೆ ಸ್ಫೋಟ ಪ್ರಕರಣ: ಕಂಪನಿಯ ಒಂಬತ್ತು ನಿರ್ದೇಶಕರ ಬಂಧನ

ವಯನಾಡ್‌ ಸಂತ್ರಸ್ತರಿಗೆ ಸರ್ಕಾರ ನೀಡಿದ ಮನೆಯಲ್ಲಿ ಇವೆ ಆಧುನಿಕ ಸೌಲಭ್ಯಗಳು

Wayanad Township: ವಯನಾಡ್‌ ಭೂಕುಸಿತ ದುರಂತದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮೊದಲನೇ ಹಂತವಾಗಿ ಮಾರ್ಚ್‌ 1ರಂದು 178 ಮನೆಗಳನ್ನು ಸರ್ಕಾರ ಹಸ್ತಾಂತರ ಮಾಡಿದೆ.
Last Updated 2 ಮಾರ್ಚ್ 2026, 7:09 IST
ವಯನಾಡ್‌ ಸಂತ್ರಸ್ತರಿಗೆ ಸರ್ಕಾರ ನೀಡಿದ ಮನೆಯಲ್ಲಿ ಇವೆ ಆಧುನಿಕ ಸೌಲಭ್ಯಗಳು

ಇರಾನ್ ಸರ್ವೋಚ್ಛ ನಾಯಕನ ಹತ್ಯೆಯನ್ನು ಸಂಭ್ರಮಿಸಿದ ಬಾಲಿವುಡ್ ನಟಿ

Ayatollah Ali Khamenei: ಅಮೆರಿಕ ಹಾಗೂ ಇಸ್ರೇಲ್‌ ಜಂಟಿ ಕಾರ್ಯಚರಣೆಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಮೃತರಾಗಿದ್ದಾರೆ. ಇರಾನ್‌ನಲ್ಲಿ ಖಮೇನಿ ಸಾವಿಗೆ ಶೋಕಾಚರಣೆ ಮಾಡುತ್ತಿದ್ದರೆ, ಬಾಲಿವುಡ್ ನಟಿ ಎಲ್ನಾಜ್ ನೊರೌಜಿ ಅವರು ಸಂಭ್ರಮಿಸಿದ್ದಾರೆ.
Last Updated 2 ಮಾರ್ಚ್ 2026, 6:43 IST
ಇರಾನ್ ಸರ್ವೋಚ್ಛ ನಾಯಕನ ಹತ್ಯೆಯನ್ನು ಸಂಭ್ರಮಿಸಿದ ಬಾಲಿವುಡ್ ನಟಿ

ಮುಂದುವರಿದ ಇಸ್ರೇಲ್–ಇರಾನ್‌ ಸಂಘರ್ಷ: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

West Asia Crisis: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಬೈರೂತ್: ಅಯತೊಲ್ಲಾ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ಬೆಂಬಲಿತ ಸಂಘಟನೆ ಹೇಳಿದೆ.
Last Updated 2 ಮಾರ್ಚ್ 2026, 4:43 IST
ಮುಂದುವರಿದ ಇಸ್ರೇಲ್–ಇರಾನ್‌ ಸಂಘರ್ಷ: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ: ಕಾಶ್ಮೀರದ ಹಲವು ಕಡೆಗಳಲ್ಲಿ ಕಠಿಣ ನಿರ್ಬಂಧ

Srinagar Lockdown: ಇರಾನ್ ಸರ್ವೊಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಹತ್ಯೆ ಬಳಿಕ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಕಾಶ್ಮೀರದಲ್ಲಿ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಲಾಲ್‌ಚೌಕ್ ಸೇರಿದಂತೆ ಹಲವು ಕಡೆಗಳಲ್ಲಿ ಕಠಿಣ ಭದ್ರತೆ ಒದಗಿಸಲಾಗಿದೆ.
Last Updated 2 ಮಾರ್ಚ್ 2026, 4:34 IST
ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ: ಕಾಶ್ಮೀರದ ಹಲವು ಕಡೆಗಳಲ್ಲಿ ಕಠಿಣ ನಿರ್ಬಂಧ
ADVERTISEMENT

ನೇತನ್ಯಾಹು ಜೊತೆ ಮೋದಿ ದೂರವಾಣಿ ಸಂಭಾಷಣೆ: ಯುದ್ಧದ ಬಗ್ಗೆ ಕಳವಳ

Benjamin Netanyahu: ಪಶ್ಚಿಮ ಎಷ್ಯಾದಲ್ಲಿ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಜೊತೆ ಚರ್ಚಿಸಿದ್ದಾರೆ. ಉಭಯ ನಾಯಕರ ನಡುವೆ ದೂರವಾಣಿಯಲ್ಲಿ ಮಾತುಕತೆ ನಡೆದಿದೆ.
Last Updated 2 ಮಾರ್ಚ್ 2026, 3:02 IST
ನೇತನ್ಯಾಹು ಜೊತೆ ಮೋದಿ ದೂರವಾಣಿ ಸಂಭಾಷಣೆ: ಯುದ್ಧದ ಬಗ್ಗೆ ಕಳವಳ

ಯುಎಇ ಅಧ್ಯಕ್ಷ ನಹ್ಯಾನ್‌ಗೆ ಕರೆ ಮಾಡಿ 'ನಿಮ್ಮ ಜೊತೆ ನಿಲ್ಲುತ್ತೇವೆ' ಎಂದ ಮೋದಿ

ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿಗೆ ಖಂಡನೆ
Last Updated 1 ಮಾರ್ಚ್ 2026, 21:39 IST
ಯುಎಇ ಅಧ್ಯಕ್ಷ ನಹ್ಯಾನ್‌ಗೆ ಕರೆ ಮಾಡಿ 'ನಿಮ್ಮ ಜೊತೆ ನಿಲ್ಲುತ್ತೇವೆ' ಎಂದ ಮೋದಿ

Iran vs Israel: ದುಬೈನಲ್ಲಿ ಸಿಲುಕಿದ ಅಜಿತ್, ಸಿಂಧು, ಡ್ರೋನ್ ಪ್ರತಾಪ್

Middle East Crisis: ಇಸ್ರೇಲ್ – ಇರಾನ್ ನಡುವಣ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳ ನಡುವೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ವಿಮಾನಗಳ ಹಾರಾಟ ರದ್ದಾಗಿದ್ದು, ಭಾರತದ ಹಲವು ಖ್ಯಾತನಾಮರು ಅಬುಧಾಬಿ, ದುಬೈನಲ್ಲೇ ಸಿಲುಕಿಕೊಂಡಿದ್ದಾರೆ.
Last Updated 1 ಮಾರ್ಚ್ 2026, 17:12 IST
Iran vs Israel: ದುಬೈನಲ್ಲಿ ಸಿಲುಕಿದ ಅಜಿತ್, ಸಿಂಧು, ಡ್ರೋನ್ ಪ್ರತಾಪ್
err
ADVERTISEMENT
ADVERTISEMENT
ADVERTISEMENT