ಶುಕ್ರವಾರ, 23 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಗೋವಾ ನೈಟ್‌ ಕ್ಲಬ್ ಅಗ್ನಿ ದುರಂತ: ಲೂಥ್ರಾ ಸಹೋದರರ ಕಚೇರಿ, ನಿವಾಸದ ಮೇಲೆ ED ದಾಳಿ

Money Laundering Case: ಕಳೆದ ತಿಂಗಳು ಅಗ್ನಿ ದುರಂತ ಸಂಭವಿಸಿದ ‘ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್’ನ ಮಾಲೀಕರಾದ ಲೂಥ್ರಾ ಸಹೋದರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು...
Last Updated 23 ಜನವರಿ 2026, 10:12 IST
ಗೋವಾ ನೈಟ್‌ ಕ್ಲಬ್ ಅಗ್ನಿ ದುರಂತ: ಲೂಥ್ರಾ ಸಹೋದರರ ಕಚೇರಿ, ನಿವಾಸದ ಮೇಲೆ ED ದಾಳಿ

PHOTOS | ಮನಾಲಿಯಲ್ಲಿ ಋತುವಿನ ಮೊದಲ ‘ಹಿಮ’ ಪುಳಕ

Himachal Pradesh Tourism: ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹಿಮ ಬೀಳುತ್ತಿದೆ. ಮಳೆಯಂತೆ ಹಿಮ ಬೀಳುತ್ತಿರುವುದನ್ನು ಕಂಡ ಪ್ರವಾಸಿಗರು ಕುಣಿದು ಕುಪ್ಪಳಿಸಿದ್ದಾರೆ. ಈ ಸುಂದರ ದೃಶ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
Last Updated 23 ಜನವರಿ 2026, 10:05 IST
PHOTOS | ಮನಾಲಿಯಲ್ಲಿ ಋತುವಿನ ಮೊದಲ ‘ಹಿಮ’ ಪುಳಕ
err

Subhas Chandra Bose Jayanti: ಸ್ವಾತಂತ್ರ್ಯ ಸೇನಾನಿಯ ಪ್ರೇರಣಾತ್ಮಕ ನುಡಿಗಳು

Netaji Quotes: ಇಂದು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜಯಂತಿ. ಈ ದಿನವನ್ನು (ಜನವರಿ 23) ‘ಪರಾಕ್ರಮ ದಿವಸ್‌’ ಆಗಿ ಆಚರಿಸಲಾಗುತ್ತದೆ.
Last Updated 23 ಜನವರಿ 2026, 6:33 IST
Subhas Chandra Bose Jayanti: ಸ್ವಾತಂತ್ರ್ಯ ಸೇನಾನಿಯ ಪ್ರೇರಣಾತ್ಮಕ ನುಡಿಗಳು

Atal Pension Yojana: ₹5 ಸಾವಿರವರೆಗೆ ಪಿಂಚಣಿ ಪಡೆಯುವುದು ಹೇಗೆ?

Atal Pension Yojana Extension: ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು 2030-31ರವರೆಗೆ ವಿಸ್ತರಿಸಿದೆ. 18-40 ವಯಸ್ಸಿನವರು ತಿಂಗಳಿಗೆ ₹210 ಹೂಡಿಕೆ ಮಾಡುವ ಮೂಲಕ ₹5,000 ವರೆಗೆ ಮಾಸಿಕ ಪಿಂಚಣಿ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 23 ಜನವರಿ 2026, 5:20 IST
Atal Pension Yojana: ₹5 ಸಾವಿರವರೆಗೆ ಪಿಂಚಣಿ ಪಡೆಯುವುದು ಹೇಗೆ?

23 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Karnataka News: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಕೇಂದ್ರ ಸರ್ಕಾರದ ಕುರಿತು ಆಕ್ಷೇಪಾರ್ಹ ಸಾಲುಗಳಿವೆ ಎಂಬ ಕಾರಣ ಮುಂದಿಟ್ಟು ಪೂರ್ಣ ಭಾಷಣ ಓದದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ
Last Updated 23 ಜನವರಿ 2026, 4:47 IST
23 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Magh Mela: ವಸಂತ ಪಂಚಮಿ ಅಂಗವಾಗಿ 1 ಕೋಟಿಗೂ ಅಧಿಕ ಭಕ್ತರಿಂದ ಗಂಗಾಸ್ನಾನ

Vasant Panchami: ಮಾಘಮೇಳದಲ್ಲಿ ವಸಂತ ಪಂಚಮಿ ದಿನದ ಅಂಗವಾಗಿ ಇಂದು (ಶುಕ್ರವಾರ) ತ್ರಿವೇಣಿ ಸಂಗಮದಲ್ಲಿ ಒಂದು ಕೋಟಿಗೂ ಅಧಿಕ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2026, 4:25 IST
Magh Mela: ವಸಂತ ಪಂಚಮಿ ಅಂಗವಾಗಿ 1 ಕೋಟಿಗೂ ಅಧಿಕ ಭಕ್ತರಿಂದ ಗಂಗಾಸ್ನಾನ

ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದೆವು: ಉಪೇಂದ್ರ ದ್ವಿವೇದಿ

Operation Sindhu: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಎಲ್ಲ ಮೂರು ಆಯಾಮಗಳಿಂದಲೂ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದೆವು ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
Last Updated 23 ಜನವರಿ 2026, 3:08 IST
ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದೆವು: ಉಪೇಂದ್ರ ದ್ವಿವೇದಿ
ADVERTISEMENT

ಆಸ್ಕರ್‌ ಪ್ರಶಸ್ತಿ: ‘ಹೋಮ್‌ಬೌಂಡ್‌’ ಹೊರಕ್ಕೆ

Oscar Snub India: करण್‌ ಜೋಹರ್‌ ಮತ್ತು ಅದಾರ್‌ ಪೂನಾವಾಲಾ ನಿರ್ಮಿಸಿರುವ ‘ಹೋಮ್‌ಬೌಂಡ್‌’ ಚಿತ್ರವು ಈ ವರ್ಷದ ಆಸ್ಕರ್‌ನ ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ’ ವಿಭಾಗದ ಅಂತಿಮ ಪಟ್ಟಿಗೆ ಆಯ್ಕೆಯಾಗುವಲ್ಲಿ ವಿಫಲವಾಯಿತು.
Last Updated 22 ಜನವರಿ 2026, 21:30 IST
ಆಸ್ಕರ್‌ ಪ್ರಶಸ್ತಿ: ‘ಹೋಮ್‌ಬೌಂಡ್‌’ ಹೊರಕ್ಕೆ

ರಾಜ್ಯಪಾಲರ ಭಾಷಣದ ಸಂಪ್ರದಾಯ ನಿಲ್ಲಿಸಬೇಕು: ಎಂ.ಕೆ. ಸ್ಟಾಲಿನ್‌

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯಪಾಲರ ಭಾಷಣದ ಸಂಪ್ರದಾಯವನ್ನು ರದ್ದುಗೊಳಿಸಲು ಆಗ್ರಹಿಸಿದ್ದಾರೆ. ರಾಜ್ಯಪಾಲರ ನಡೆ ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವುದು ಎಂದು ಆರೋಪ.
Last Updated 22 ಜನವರಿ 2026, 16:15 IST
ರಾಜ್ಯಪಾಲರ ಭಾಷಣದ ಸಂಪ್ರದಾಯ ನಿಲ್ಲಿಸಬೇಕು: ಎಂ.ಕೆ. ಸ್ಟಾಲಿನ್‌

ಕೇರಳ ಲಿಟರೇಚರ್‌ ಫೆಸ್ಟಿವಲ್ | ಪ್ರಶ್ನಿಸುವವರ ಮೌನವಾಗಿಸುವ ಆಡಳಿತ: ಪ್ರಕಾಶ್‌ರಾಜ್

ಕೇಂದ್ರದ ವಿರುದ್ಧ ಹರಿಹಾಯ್ದ ನಟ ಪ್ರಕಾಶ್‌ರಾಜ್‌
Last Updated 22 ಜನವರಿ 2026, 16:14 IST
ಕೇರಳ ಲಿಟರೇಚರ್‌ ಫೆಸ್ಟಿವಲ್ | ಪ್ರಶ್ನಿಸುವವರ ಮೌನವಾಗಿಸುವ ಆಡಳಿತ: ಪ್ರಕಾಶ್‌ರಾಜ್
ADVERTISEMENT
ADVERTISEMENT
ADVERTISEMENT