ಬುಧವಾರ, 28 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ವಿಮಾನ, ಹೆಲಿಕಾಪ್ಟರ್ ಅಪಘಾತಗಳಲ್ಲಿ ಬದುಕುಳಿದ ಲಕ್ಕಿ ರಾಜಕಾರಣಿಗಳ ಪಟ್ಟಿ ಇಂತಿದೆ

Politician Survival: ವಿಮಾನ ಅಥವಾ ಹೆಲಿಕಾಪ್ಟರ್ ಅವಘಡಗಳು ಸಂಭವಿಸಿದರೆ ಬದುಕುಳಿಯುವುದು ಭಾರಿ ಕಷ್ಟ. ಏಕೆಂದರೆ, ಭಾರಿ ಸ್ಫೋಟ ಮತ್ತು ಬೆಂಕಿಯ ಕೆನ್ನಾಲಿಗೆ ಆವರಿಸುವುದರಿಂದ ಬದುಕುಳಿಯುವ ಅವಕಾಶ ಬಹಳ ಕಡಿಮೆ ಇರುತ್ತದೆ. ಅಂತಹ ಸಂದರ್ಭದಲ್ಲೂ ಪಾರಾದವರು ಇದ್ದಾರೆ.
Last Updated 28 ಜನವರಿ 2026, 16:33 IST
ವಿಮಾನ, ಹೆಲಿಕಾಪ್ಟರ್ ಅಪಘಾತಗಳಲ್ಲಿ ಬದುಕುಳಿದ ಲಕ್ಕಿ ರಾಜಕಾರಣಿಗಳ ಪಟ್ಟಿ ಇಂತಿದೆ

ಎಸ್‌ಐಆರ್ ವಿರುದ್ಧದ ಹೋರಾಟ: ಫೆ.2ರಂದು ಸಿಇಸಿ ಭೇಟಿ ಮಾಡಲಿರುವ ಮಮತಾ

Mamta Banerjee CEC Meeting: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್‌ಐಆರ್ ವಿರುದ್ಧದ ಹೋರಾಟವನ್ನು ದೆಹಲಿಗೆ ಕೊಂಡೊಯ್ಯಲಿದ್ದಾರೆ ಎಂದು ಘೋಷಿಸಿದ್ದಾರೆ. ಫೆ.2ರಂದು ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಭೇಟಿ ಮಾಡುವವರು.
Last Updated 28 ಜನವರಿ 2026, 16:25 IST
ಎಸ್‌ಐಆರ್ ವಿರುದ್ಧದ ಹೋರಾಟ: ಫೆ.2ರಂದು ಸಿಇಸಿ ಭೇಟಿ ಮಾಡಲಿರುವ ಮಮತಾ

ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿ ನಿಯಮಕ್ಕೆ ತಿದ್ದುಪಡಿ: ಕೇಂದ್ರ ಆರೋಗ್ಯ ಸಚಿವಾಲ

NDCT Rule Update: ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿ ನಿಯಮ–2019ಕ್ಕೆ ತಿದ್ದುಪಡಿ ತಂದು, ಕಂಪನಿಗಳಿಗೆ ಸಣ್ಣ ಪ್ರಮಾಣದ ಉತ್ಪಾದನೆಗೆ ಪರೀಕ್ಷಾ ಪರವಾನಗಿ ಅಗತ್ಯವಿಲ್ಲ ಎಂಬ ಅನುಮತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ.
Last Updated 28 ಜನವರಿ 2026, 16:23 IST
ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿ ನಿಯಮಕ್ಕೆ ತಿದ್ದುಪಡಿ: ಕೇಂದ್ರ ಆರೋಗ್ಯ ಸಚಿವಾಲ

‌ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ: ಗೀತಾ ಮಿತ್ತಲ್ ಸಮಿತಿಯ ಅವಧಿ ವಿಸ್ತರಣೆ

Geeta Mittal Committee: ಮಣಿಪುರ ಜನಾಂಗೀಯ ಹಿಂಸಾಚಾರದ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿಯ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.
Last Updated 28 ಜನವರಿ 2026, 16:21 IST
‌ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ: ಗೀತಾ ಮಿತ್ತಲ್ ಸಮಿತಿಯ ಅವಧಿ ವಿಸ್ತರಣೆ

ಹೊಸ ನಿಯಮಗಳಲ್ಲಿನ ಲೋಪಗಳನ್ನು ಸರಿಪಡಿಸಿ: ಯುಜಿಸಿಗೆ ಸಿಪಿಎಂ ಆಗ್ರಹ

CPM on UGC Equality Rules: ಜಾತಿ ಆಧಾರಿತ ತಾರತಮ್ಯ ತಡೆಯಲು ಯುಜಿಸಿ ರೂಪಿಸಿರುವ ನಿಯಮಗಳಲ್ಲಿನ ಲೋಪಗಳನ್ನು ತಕ್ಷಣ ಸರಿಪಡಿಸಿ ಮತ್ತು ನಿಯಮಗಳನ್ನು ಐಐಟಿ, ಐಐಎಂ, ಏಮ್ಸ್‌ಗಳಿಗೆ ವಿಸ್ತರಿಸಬೇಕೆಂದು ಸಿಪಿಎಂ ಆಗ್ರಹಿಸಿದೆ.
Last Updated 28 ಜನವರಿ 2026, 16:20 IST
ಹೊಸ ನಿಯಮಗಳಲ್ಲಿನ ಲೋಪಗಳನ್ನು ಸರಿಪಡಿಸಿ: ಯುಜಿಸಿಗೆ ಸಿಪಿಎಂ ಆಗ್ರಹ

ಸಿಂಗಪುರ ಹೈಕಮಿಷನ್‌ನಿಂದ ಗಣರಾಜ್ಯೋತ್ಸವ: ಭಾರತೀಯ ಕಲಾ ಪ್ರಕಾರಗಳ ಪ್ರದರ್ಶನ

Indian High Commission: 77ನೇ ಗಣರಾಜ್ಯೋತ್ಸವ‌ದ ಅಂಗವಾಗಿ ಸಿಂಗಪುರದಲ್ಲಿರುವ ಭಾರತೀಯ ಹೈಕಮಿಷನ್ ರಾಜತಾಂತ್ರಿಕರು, ಗಣ್ಯರು ಮತ್ತು ಇತರ ಪ್ರಮುಖ ಅತಿಥಿಗಳಿಗೆ ಸಮಾರಂಭವೊಂದನ್ನು ಆಯೋಜಿಸಿತ್ತು. ಈ ವೇಳೆ ಭಾರತೀಯ ಕಲಾ ಪ್ರಕಾರಗಳ ಪ್ರದರ್ಶನವಿತ್ತು.
Last Updated 28 ಜನವರಿ 2026, 15:58 IST
ಸಿಂಗಪುರ ಹೈಕಮಿಷನ್‌ನಿಂದ ಗಣರಾಜ್ಯೋತ್ಸವ: ಭಾರತೀಯ ಕಲಾ ಪ್ರಕಾರಗಳ ಪ್ರದರ್ಶನ

ವಿಮಾನ ಅಪಘಾತವನ್ನು ರಾಜಕೀಯಗೊಳಿಸಬೇಡಿ: ಶರದ್‌ ಪವಾರ್‌

Sharad Pawar on Ajit Pawar Death: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ವಿಮಾನ ಅಪಘಾತವನ್ನು ರಾಜಕೀಯಗೊಳಿಸಬಾರದು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
Last Updated 28 ಜನವರಿ 2026, 15:49 IST
ವಿಮಾನ ಅಪಘಾತವನ್ನು ರಾಜಕೀಯಗೊಳಿಸಬೇಡಿ: ಶರದ್‌ ಪವಾರ್‌
ADVERTISEMENT

ಮತದಾರರ ಹೆಸರುಗಳನ್ನು ಸೇರ್ಪಡೆ, ಕೈಬಿಡುವುದು ಪರಿಷ್ಕರಣೆಯ ಭಾಗ: ಸುಪ್ರೀಂ ಕೋರ್ಟ್‌

Voter List Case India: ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆ ಮಾಡುವುದು ಮತ್ತು ತೆಗೆದುಹಾಕುವುದು ಮತದಾರರ ಪಟ್ಟಿಯ ಪರಿಷ್ಕರಣೆಯ ಭಾಗವೇ ಆಗಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.
Last Updated 28 ಜನವರಿ 2026, 15:49 IST
ಮತದಾರರ ಹೆಸರುಗಳನ್ನು ಸೇರ್ಪಡೆ, ಕೈಬಿಡುವುದು ಪರಿಷ್ಕರಣೆಯ ಭಾಗ: ಸುಪ್ರೀಂ ಕೋರ್ಟ್‌

ತಿರುಪರನ್‌ಕುಂದ್ರಂ ವಿವಾದ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ತಿರುಪರನ್‌ಕುಂದ್ರಂ ಬೆಟ್ಟದಲ್ಲಿರುವ ದೀಪ ಸ್ತಂಭದಲ್ಲಿ ದೀಪ ಹಚ್ಚಲು ಅನುಮತಿ ನೀಡಿದ ಮದ್ರಾಸ್‌ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್‌. ಸ್ವಾಮಿನಾಥನ್‌ ಅವರನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ನಿಂದಿಸಿರುವ ಬಗ್ಗೆ ತಮಿಳುನಾಡು ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಸೂಚಿಸಲಾಗಿದೆ.
Last Updated 28 ಜನವರಿ 2026, 15:29 IST
ತಿರುಪರನ್‌ಕುಂದ್ರಂ ವಿವಾದ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

28 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Ajit Pawar Accident: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 28 ಜನವರಿ 2026, 14:46 IST
28 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ADVERTISEMENT
ADVERTISEMENT
ADVERTISEMENT