ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

ಶಬರಿಮಲೆಯಲ್ಲಿ ‘ಮಕರಜ್ಯೋತಿ’: ಕಣ್ತುಂಬಿಕೊಂಡು ಪುಳಕಿತರಾದ ಭಕ್ತರು

Makara Vilakku: ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇಗುಲಕ್ಕೆ ವಿವಿಧ ರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಬುಧವಾರ ಸಂಜೆ 6.43ಕ್ಕೆ ಮಕರಜ್ಯೋತಿಯನ್ನು ಕಣ್ತುಂಬಿಕೊಂಡರು. ಇರುಮುಡಿ ಹೊತ್ತಿದ್ದ ಭಕ್ತರು ಮಕರಜ್ಯೋತಿ ದರ್ಶನಕ್ಕಾಗಿ ಮಧ್ಯಾಹ್ನದಿಂದಲೇ ಕಾದು ನಿಂತಿದ್ದರು.
Last Updated 14 ಜನವರಿ 2026, 16:44 IST
ಶಬರಿಮಲೆಯಲ್ಲಿ ‘ಮಕರಜ್ಯೋತಿ’: ಕಣ್ತುಂಬಿಕೊಂಡು ಪುಳಕಿತರಾದ ಭಕ್ತರು

ಶಬರಿಮಲೆ ಚಿನ್ನ ಕಳವು: ಟಿಡಿಬಿ ಮಾಜಿ ಸದಸ್ಯನ ಬಂಧನ

Sabarimala Gold Theft: ಶಬರಿಮಲೆ ಚಿನ್ನ ಕಳವು ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಟಿಡಿಬಿ ಮಾಜಿ ಸದಸ್ಯ ಕೆ.ಪಿ. ಶಂಕರ ದಾಸ್ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಬಂಧಿಸಿದ್ದಾರೆ.
Last Updated 14 ಜನವರಿ 2026, 16:06 IST
ಶಬರಿಮಲೆ ಚಿನ್ನ ಕಳವು: ಟಿಡಿಬಿ ಮಾಜಿ ಸದಸ್ಯನ ಬಂಧನ

ಮಕರ ಸಂಕ್ರಾಂತಿ: ತ್ರಿವೇಣಿ ಸಂಗಮದಲ್ಲಿ 80 ಲಕ್ಷ ಭಕ್ತರಿಂದ ಪುಣ್ಯಸ್ನಾನ

Makar Sankranti: ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ಸೇರುವ ಸ್ಥಳ) ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಅಂದಾಜು 80 ಲಕ್ಷ ಭಕ್ತರು ಬುಧವಾರ ಪುಣ್ಯಸ್ನಾನ ಮಾಡಿದರು.
Last Updated 14 ಜನವರಿ 2026, 16:04 IST
ಮಕರ ಸಂಕ್ರಾಂತಿ: ತ್ರಿವೇಣಿ ಸಂಗಮದಲ್ಲಿ 80 ಲಕ್ಷ ಭಕ್ತರಿಂದ ಪುಣ್ಯಸ್ನಾನ

ಪಾಲಿಕೆ ಚುನಾವಣೆ: ಪಿಎಡಿಯು ಸಾಧನ ಬಳಕೆಗೆ ಠಾಕ್ರೆ ಸಹೋದರರ ವಿರೋಧ

CIVIC POLLS: ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿರುವ ಮುಂಬೈನಲ್ಲಿ ಪ್ರಿಂಟಿಂಗ್‌ ಆಕ್ಸಿಲರಿ ಡಿಸ್‌ಪ್ಲೇ ಘಟಕ (ಇವಿಎಂನಲ್ಲಿ ಸಮಸ್ಯೆಯಾದಾಗ ಬಳಸುವ ಸಾಧನ) ಖರೀದಿಯು ಭಾರಿ ಚರ್ಚೆಗೆ ಗ್ರಾಸವಾಗಿದೆ.
Last Updated 14 ಜನವರಿ 2026, 16:00 IST
ಪಾಲಿಕೆ ಚುನಾವಣೆ: ಪಿಎಡಿಯು ಸಾಧನ ಬಳಕೆಗೆ ಠಾಕ್ರೆ ಸಹೋದರರ ವಿರೋಧ

ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ವಿರುದ್ಧದ ದೂರು ರದ್ದುಗೊಳಿಸಿದ ಲೋಕಪಾಲ್‌

Nishikant Dubey Case: ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ವಿರುದ್ಧ ದಾಖಲಿಸಿದ್ದ ದೂರನ್ನು ಲೋಕಪಾಲ್‌ ರದ್ದುಗೊಳಿಸಿದೆ. ದುಬೆ ವಿರುದ್ಧದ ಆರೋಪಗಳು ಅಪ್ರಯೋಜಕವಾದುದು ಎಂದು 134 ಪುಟಗಳ ಆದೇಶದಲ್ಲಿ ಹೇಳಿದೆ.
Last Updated 14 ಜನವರಿ 2026, 15:44 IST
ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ವಿರುದ್ಧದ ದೂರು ರದ್ದುಗೊಳಿಸಿದ ಲೋಕಪಾಲ್‌

ಸಿಖ್ ಪ್ರತ್ಯೇಕತಾವಾದಿ ನಾಯಕ ನಿಜ್ಜರ್‌ ಹತ್ಯೆ: ಕೆನಡಾ ಆರೋಪ ಅಲ್ಲಗಳೆದ ಭಾರತ

Nijjar Killing Case: ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪವನ್ನು ಭಾರತದ ರಾಯಭಾರಿ ದಿನೇಶ್‌ ಕೆ. ಪಟ್ನಾಯಕ್‌ ಅಲ್ಲಗಳೆದಿದ್ದಾರೆ.
Last Updated 14 ಜನವರಿ 2026, 15:43 IST
ಸಿಖ್ ಪ್ರತ್ಯೇಕತಾವಾದಿ ನಾಯಕ ನಿಜ್ಜರ್‌ ಹತ್ಯೆ: ಕೆನಡಾ ಆರೋಪ ಅಲ್ಲಗಳೆದ ಭಾರತ

ಐ–ಪ್ಯಾಕ್‌ ಮೇಲಿನ ದಾಳಿ: ಏನನ್ನೂ ವಶಕ್ಕೆ ಪಡೆದಿಲ್ಲ ಎಂದ ಇ.ಡಿ

I-PAC Raid: ಐ–ಪ್ಯಾಕ್‌ ಕಚೇರಿ ಹಾಗೂ ನಿರ್ದೇಶಕ ಪ್ರತೀಕ್ ಜೈನ್ ಮನೆ ಮೇಲೆ ನಡೆದ ಇ.ಡಿ ದಾಳಿಯಲ್ಲಿ ಯಾವುದೇ ಮಾಹಿತಿಯೂ ವಶಕ್ಕೆ ಸಿಗಲಿಲ್ಲ ಎಂದು ಕೋಲ್ಕತ್ತ ಹೈಕೋರ್ಟ್‌ಗೆ ಜಾರಿ ನಿರ್ದೇಶನಾಲಯ ತಿಳಿಸಿದೆ.
Last Updated 14 ಜನವರಿ 2026, 15:29 IST
ಐ–ಪ್ಯಾಕ್‌ ಮೇಲಿನ ದಾಳಿ: ಏನನ್ನೂ ವಶಕ್ಕೆ ಪಡೆದಿಲ್ಲ ಎಂದ ಇ.ಡಿ
ADVERTISEMENT

ಬಾಬರ್‌ ಕುರಿತ ಪುಸ್ತಕದ ಮೇಲಿನ ಚರ್ಚೆ ರದ್ದು: ಲೇಖಕ ಆಭಾಸ್‌ ವಿಷಾದ

Babur Author Reaction: ಮೊಘಲ್ ದೊರೆ ಬಾಬರ್ ಕುರಿತು ತಾವು ಬರೆದಿರುವ ಪುಸ್ತಕದ ಚರ್ಚೆಯನ್ನು ರದ್ದುಗೊಂಡಿರುವುದಕ್ಕೆ ಲೇಖಕ ಆಭಾಸ್ ಮಾಲ್‌ದಾಹಿಯಾರ್ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Last Updated 14 ಜನವರಿ 2026, 15:23 IST
ಬಾಬರ್‌ ಕುರಿತ ಪುಸ್ತಕದ ಮೇಲಿನ ಚರ್ಚೆ ರದ್ದು: ಲೇಖಕ ಆಭಾಸ್‌ ವಿಷಾದ

ತಮಿಳುನಾಡು: ಜ. 23ಕ್ಕೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್‍ಯಾಲಿ

Modi Election Campaign: ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆ ಹೊತ್ತಲ್ಲಿ ಪ್ರಧಾನಿ ಮೋದಿ ಜನವರಿ 23ರಂದು ಎನ್‌ಡಿಎ ನಾಯಕರ ಜತೆಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಬಿರುಸಿನ ಪ್ರಚಾರ ಆರಂಭಿಸಲಿದ್ದಾರೆ.
Last Updated 14 ಜನವರಿ 2026, 14:53 IST
ತಮಿಳುನಾಡು: ಜ. 23ಕ್ಕೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್‍ಯಾಲಿ

ಕಾಂಗ್ರೆಸ್ ಮತದಾರರ ಹೆಸರು ಅಳಿಸಲು ಸಂಚು: ಡೊಟಾಸ್ರಾ ಆರೋಪ

ಬಿಜೆಪಿ ವಿರುದ್ಧ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಡೊಟಾಸ್ರಾ ಆರೋಪ
Last Updated 14 ಜನವರಿ 2026, 14:39 IST
ಕಾಂಗ್ರೆಸ್ ಮತದಾರರ ಹೆಸರು ಅಳಿಸಲು ಸಂಚು: ಡೊಟಾಸ್ರಾ ಆರೋಪ
ADVERTISEMENT
ADVERTISEMENT
ADVERTISEMENT