ಭಾನುವಾರ, 16 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ದೆಹಲಿ ಸ್ಫೋಟ: ಕಾರು ಓಡಿಸಿದ್ದ ವ್ಯಕ್ತಿಗೆ ಅಕ್ರಮವಾಗಿ ₹20 ಲಕ್ಷ ಸಂದಾಯ; ವರದಿ

NIA Investigation: ನವದೆಹಲಿ: ಈ ವಾರದ ಆರಂಭದಲ್ಲಿ ಕೆಂಪು ಕೋಟೆ ಬಳಿ ಸ್ಫೋಟಗೊಂಡ ಹುಂಡೈ ಐ20 ಕಾರಿನ ಚಾಲಕನಿಗೆ ಅಕ್ರಮ ಹಣಕಾಸಿನ ಮಾರ್ಗಗಳ ಮೂಲಕ ₹20 ಲಕ್ಷ ಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
Last Updated 16 ನವೆಂಬರ್ 2025, 3:05 IST
ದೆಹಲಿ ಸ್ಫೋಟ: ಕಾರು ಓಡಿಸಿದ್ದ ವ್ಯಕ್ತಿಗೆ ಅಕ್ರಮವಾಗಿ ₹20 ಲಕ್ಷ ಸಂದಾಯ; ವರದಿ

ತಮಿಳುನಾಡಿನಾದ್ಯಂತ ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Weather Forecast: ಚೆನ್ನೈ: ತಮಿಳುನಾಡಿನಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
Last Updated 16 ನವೆಂಬರ್ 2025, 2:20 IST
ತಮಿಳುನಾಡಿನಾದ್ಯಂತ ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಬಿಹಾರ ಚುನಾವಣೆ | ಹಣ ವಿತರಣೆಗೆ ಆಯೋಗ ಹೇಗೆ ಒಪ್ಪಿತು?: ಶರದ್‌ ಪವಾರ್‌

ಬಿಹಾರ ಚುನಾವಣೆಯಲ್ಲಿ ಮಹಿಳೆಯರ ಖಾತೆಗೆ ₹10,000 ವರ್ಗಾಯಿಸಿದ ಕ್ರಮ ಹೇಗೆ ಅನುಮತಿಸಲಾಯಿತು ಎಂದು ಎನ್‌ಸಿಪಿ(SP) ನಾಯಕ ಶರದ್‌ ಪವಾರ್‌ ಪ್ರಶ್ನಿಸಿದ್ದಾರೆ. ಎನ್‌ಡಿಎ ಗೆಲುವಿನಲ್ಲಿ ಈ ಯೋಜನೆ ಪ್ರಮುಖ ಪಾತ್ರ ಎಂದೂ ಹೇಳಿದ್ದಾರೆ.
Last Updated 16 ನವೆಂಬರ್ 2025, 0:17 IST
ಬಿಹಾರ ಚುನಾವಣೆ | ಹಣ ವಿತರಣೆಗೆ ಆಯೋಗ ಹೇಗೆ ಒಪ್ಪಿತು?: ಶರದ್‌ ಪವಾರ್‌

ಕಾಂಗ್ರೆಸ್‌ ಅನ್ನು ಬಿಹಾರ ತಿರಸ್ಕರಿಸಿದೆ: ಪ್ರಧಾನಿ

Bihar Election Result: ಕಾಂಗ್ರೆಸ್‌–ಮುಸ್ಲಿಂ ಲೀಗ್–ಮಾವೋವಾದಿ ಸಂಯೋಜನೆ ಎಂದು ಪ್ರಧಾನಿ ಮೋದಿ ಟೀಕೆ; ಎನ್‌ಡಿಎ ಭರ್ಜರಿ ಗೆಲುವಿಗೆ ಮಹಿಳೆಯರು–ಯುವಕರು ಕಾರಣ ಎಂದು ಹೇಳಿದರು.
Last Updated 16 ನವೆಂಬರ್ 2025, 0:10 IST
ಕಾಂಗ್ರೆಸ್‌ ಅನ್ನು ಬಿಹಾರ ತಿರಸ್ಕರಿಸಿದೆ: ಪ್ರಧಾನಿ

ಫ್ರಾನ್ಸ್‌–ಭಾರತ ಸೇನೆ ‘ಗರುಡ’ ಅಭ್ಯಾಸ

India France Air Force: ಫ್ರಾನ್ಸ್ ವಾಯುಪಡೆಯೊಂದಿಗೆ ಭಾರತೀಯ ವಾಯುಸೇನೆ 12 ದಿನಗಳ ಗರುಡ ಸಮರಾಭ್ಯಾಸ ನಡೆಸಲಿದೆ ಯುದ್ಧ ಕಾರ್ಯಾಚರಣೆ ಸಂದರ್ಭದ ಕಾರ್ಯತಂತ್ರ ಹಂಚಿಕೊಳ್ಳಲು ಈ ಅಭ್ಯಾಸವನ್ನು ಆಯೋಜಿಸಲಾಗಿದೆ ಸುಖೋಯ್ ಯುದ್ಧ ವಿಮಾನಗಳು ಫ್ರಾನ್ಸ್ ತಲುಪಿವೆ
Last Updated 15 ನವೆಂಬರ್ 2025, 22:24 IST
ಫ್ರಾನ್ಸ್‌–ಭಾರತ ಸೇನೆ ‘ಗರುಡ’ ಅಭ್ಯಾಸ

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ: ಡಿಕೆಶಿ

Congress High Command: ನವದೆಹಲಿ: 'ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಶನಿವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.
Last Updated 15 ನವೆಂಬರ್ 2025, 17:30 IST
ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ: ಡಿಕೆಶಿ

ಬಿಹಾರದಲ್ಲಿ ಎಸ್‌ಐಆರ್‌ ನಂತರ 3 ಲಕ್ಷ ಮತದಾರರ ಸೇರ್ಪಡೆ: ಚುನಾವಣಾ ಆಯೋಗ

Voter Registration Bihar: ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮುಗಿದು ಅಂತಿಮ ಪಟ್ಟಿ ಪ್ರಕಟಿಸಿದ ನಂತರ 3 ಲಕ್ಷ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ
Last Updated 15 ನವೆಂಬರ್ 2025, 16:16 IST
ಬಿಹಾರದಲ್ಲಿ ಎಸ್‌ಐಆರ್‌ ನಂತರ 3 ಲಕ್ಷ ಮತದಾರರ ಸೇರ್ಪಡೆ: ಚುನಾವಣಾ ಆಯೋಗ
ADVERTISEMENT

ಗುಜರಾತ್‌: ಬುಡಕಟ್ಟು ಸಮುದಾಯವನ್ನು ಕಡೆಗಣಿಸಿದ್ದ ಕಾಂಗ್ರೆಸ್; ಮೋದಿ ವಾಗ್ದಾಳಿ

ಗುಜರಾತ್‌: ಬಿರ್ಸಾಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಮೋದಿ ವಾಗ್ದಾಳಿ
Last Updated 15 ನವೆಂಬರ್ 2025, 16:13 IST
ಗುಜರಾತ್‌: ಬುಡಕಟ್ಟು ಸಮುದಾಯವನ್ನು ಕಡೆಗಣಿಸಿದ್ದ ಕಾಂಗ್ರೆಸ್; ಮೋದಿ ವಾಗ್ದಾಳಿ

ಜಮ್ಮು & ಕಾಶ್ಮೀರ: ವಶಪಡಿಸಿಕೊಂಡಿದ್ದ ಸ್ಫೋಟಕ ಠಾಣೆಯಲ್ಲಿ ಸ್ಫೋಟ; 9 ಪೊಲೀಸರ ಸಾವು

Police Station Blast: ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್‌ ಠಾಣೆಯಲ್ಲಿ ವಶಪಡಿಸಿಟ್ಟಿದ್ದ ಸ್ಪೋಟಕಗಳನ್ನು ಪರೀಕ್ಷಿಸುವ ವೇಳೆ ಸಂಭವಿಸಿದ ಸ್ಫೋಟದಲ್ಲಿ 9 ಪೊಲೀಸ್‌ ಸಿಬ್ಬಂದಿ ಸಾವನ್ನಪ್ಪಿದ್ದು, 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 15 ನವೆಂಬರ್ 2025, 16:10 IST
ಜಮ್ಮು & ಕಾಶ್ಮೀರ: ವಶಪಡಿಸಿಕೊಂಡಿದ್ದ ಸ್ಫೋಟಕ ಠಾಣೆಯಲ್ಲಿ ಸ್ಫೋಟ; 9 ಪೊಲೀಸರ ಸಾವು

ದರ್ಜಿಯ ಕೊನೆಯ ಸಂಜೆ: ನೌಗಾಮ್ ಪೊಲೀಸ್ ಠಾಣೆ ಸ್ಫೋಟದಲ್ಲಿ ಟೈಲರ್ ಮೊಹಮ್ಮದ್ ಸಾವು

Naugam Blast Victim: ಶ್ರೀನಗರ: ನೌಗಾಮ್ ಪೊಲೀಸ್ ಠಾಣೆಯೊಳಗೆ ಶುಕ್ರವಾರ ಸಂಭವಿಸಿದ ಆಕಸ್ಮಿಕ ಸ್ಫೋಟದಿಂದ ಮೃತಪಟ್ಟವರಲ್ಲಿ ಸ್ಥಳೀಯ ಟೈಲರ್ ಮೊಹಮ್ಮದ್ ಶಫಿ ಪ್ಯಾರೆ (47) ಕೂಡ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ
Last Updated 15 ನವೆಂಬರ್ 2025, 15:51 IST
ದರ್ಜಿಯ ಕೊನೆಯ ಸಂಜೆ: ನೌಗಾಮ್ ಪೊಲೀಸ್ ಠಾಣೆ ಸ್ಫೋಟದಲ್ಲಿ ಟೈಲರ್ ಮೊಹಮ್ಮದ್ ಸಾವು
ADVERTISEMENT
ADVERTISEMENT
ADVERTISEMENT