ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಐಐಆರ್‌ಸಿ ಈಗ ಸಿಟಿಆರ್‌ಸಿ: ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ

Terrorism Monitoring: ಎನ್‌ಐಎಯ ಐಎಸ್‌ ತನಿಖಾ ಘಟಕವನ್ನು ಸಿಟಿಆರ್‌ಸಿ ಎಂದು ಮರುನಾಮಕರಣ ಮಾಡಿ ಭಯೋತ್ಪಾದನಾ ನಿಗ್ರಹ ಕ್ಷೇತ್ರಕ್ಕೆ ವಿಸ್ತರಿಸಲಾಗಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ತಿಳಿಸಿದ್ದಾರೆ
Last Updated 2 ಡಿಸೆಂಬರ್ 2025, 14:32 IST
ಐಐಆರ್‌ಸಿ ಈಗ ಸಿಟಿಆರ್‌ಸಿ: ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ

ಬಿಹಾರ: ಬಿಜೆಪಿಯ ಪ್ರೇಮ್ ಕುಮಾರ್ ಸ್ಪೀಕರ್

Prem Kumar BJP: ಗಯಾ ಕ್ಷೇತ್ರದಿಂದ ಒಂಬತ್ತು ಬಾರಿ ಶಾಸಕನಾಗಿ ಗೆದ್ದಿರುವ ಪ್ರೇಮ್ ಕುಮಾರ್ ಅವರನ್ನು ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
Last Updated 2 ಡಿಸೆಂಬರ್ 2025, 14:29 IST
ಬಿಹಾರ: ಬಿಜೆಪಿಯ ಪ್ರೇಮ್ ಕುಮಾರ್ ಸ್ಪೀಕರ್

ನೌಕಾಸೇನೆಯ ಆಕ್ರಮಣಕಾರಿ ಬೆದರಿಕೆಯೇ ಪಾಕ್ ಕದನವಿರಾಮ ಒಪ್ಪಲು ಕಾರಣ:ವೈಸ್ ಆಡ್ಮಿರಲ್

Operation Sindhura: ಆಪರೇಷನ್‌ ಸಿಂಧೂರ ವೇಳೆ ಭಾರತೀಯ ನೌಕಾಪಡೆಯ ಆಕ್ರಮಣಕಾರಿ ಕ್ರಮದಿಂದ ಪಾಕಿಸ್ತಾನ ಕಡಲತೀರದಲ್ಲಿ ಹಡಗುಗಳನ್ನು ಹಿಂದಕ್ಕೆ ಕರೆಸಿಕೊಂಡು ಕದನ ವಿರಾಮಕ್ಕೆ ಒಪ್ಪಿದೆ ಎಂದು ವೈಸ್‌ ಆಡ್ಮಿರಲ್‌ ಕೆ. ಸ್ವಾಮಿನಾಥನ್‌ ಹೇಳಿದ್ದಾರೆ
Last Updated 2 ಡಿಸೆಂಬರ್ 2025, 14:27 IST
ನೌಕಾಸೇನೆಯ ಆಕ್ರಮಣಕಾರಿ ಬೆದರಿಕೆಯೇ ಪಾಕ್ ಕದನವಿರಾಮ ಒಪ್ಪಲು ಕಾರಣ:ವೈಸ್ ಆಡ್ಮಿರಲ್

ಸಂಚಾರ ಸಾಥಿ; ಇದು ಗೂಢಾಚಾರಿಕೆಯ ಭಾಗ: ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

Privacy Invasion: ನವದಿಲ್ಲಿಯಲ್ಲಿ ಸಂಚಾರ ಸಾಥಿ ಆ್ಯಪ್‌ ಕಡ್ಡಾಯ ಮಾಡುವ ಕೇಂದ್ರದ ನಿರ್ಧಾರಕ್ಕೆ ವಿರೋಧ ಪಕ್ಷಗಳ ತೀವ್ರ ಆಕ್ಷೇಪ; ಇದು ಸರ್ವಾಧಿಕಾರಕ್ಕೆ ಸಮಾನವಾದ ನಡೆ ಎಂದೆಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Last Updated 2 ಡಿಸೆಂಬರ್ 2025, 14:26 IST
ಸಂಚಾರ ಸಾಥಿ; ಇದು ಗೂಢಾಚಾರಿಕೆಯ ಭಾಗ: ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

ಗಮನ ಬೇರೆಡೆ ಸೆಳೆಯಲು ಸೋನಿಯಾ, ರಾಹುಲ್‌ ವಿರುದ್ಧ ಪ್ರಕರಣ: ರೇವಂತ್‌ ರೆಡ್ಡಿ

National Herald: ಮತ ಕಳವು ಅಭಿಯಾನದಿಂದ ಜನರ ಗಮನ ಬೇರೆಡೆ ಸೆಳೆಯಲು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರು ಮಂಗಳವಾರ ಆರೋಪಿಸಿದರು
Last Updated 2 ಡಿಸೆಂಬರ್ 2025, 14:18 IST
ಗಮನ ಬೇರೆಡೆ ಸೆಳೆಯಲು ಸೋನಿಯಾ, ರಾಹುಲ್‌ ವಿರುದ್ಧ ಪ್ರಕರಣ: ರೇವಂತ್‌ ರೆಡ್ಡಿ

2027ರ ಜನಗಣತಿಗೆ ಸಿದ್ಧಗೊಳ್ಳುತ್ತಿದೆ ಪ್ರಶ್ನಾವಳಿ: ಕೇಂದ್ರ ಸರ್ಕಾರ

India Caste Census: 2027ರ ಜನಗಣತಿಗೆ ಸಂಬಂಧಿಸಿದಂತೆ ಪ್ರಶ್ನಾವಳಿ ರಚಿಸಲಾಗುತ್ತಿದ್ದು, ಜಾತಿಗಣತಿಯನ್ನೂ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಿದೆ.
Last Updated 2 ಡಿಸೆಂಬರ್ 2025, 13:51 IST
2027ರ ಜನಗಣತಿಗೆ ಸಿದ್ಧಗೊಳ್ಳುತ್ತಿದೆ ಪ್ರಶ್ನಾವಳಿ: ಕೇಂದ್ರ ಸರ್ಕಾರ

ಕೆಂಪುಕೋಟೆ ಸಮೀಪ ಕಾರು ಸ್ಫೋಟ ಪ್ರಕರಣ: ರಷೀದ್ ಅಲಿ NIA ಕಸ್ಟಡಿ 7 ದಿನ ವಿಸ್ತರಣೆ

NIA Investigation Update: ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟದ ಪ್ರಕರಣದಲ್ಲಿ ಆರೋಪಿಯಾಗಿರುವ ರಷೀದ್‌ ಅಲಿಯನ್ನು ಮತ್ತೆ ಒಂದು ವಾರ ಎನ್‌ಐಎ ಕಸ್ಟಡಿಗೆ ವಿಸ್ತರಿಸಲಾಗಿದೆ ಎಂದು ದೆಹಲಿಯ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.
Last Updated 2 ಡಿಸೆಂಬರ್ 2025, 13:43 IST
ಕೆಂಪುಕೋಟೆ ಸಮೀಪ ಕಾರು ಸ್ಫೋಟ ಪ್ರಕರಣ: ರಷೀದ್ ಅಲಿ NIA ಕಸ್ಟಡಿ 7 ದಿನ ವಿಸ್ತರಣೆ
ADVERTISEMENT

ಅಯೋಧ್ಯೆ ದೇವಾಲಯ ಮ್ಯೂಸಿಯಂ ವಿಸ್ತರಣೆಗೆ ಅನುಮತಿ: ಟಾಟಾ ಸನ್ಸ್‌ನಿಂದ ನಿರ್ಮಾಣ

Ram Mandir Development: ಅಯೋಧ್ಯೆಯಲ್ಲಿ ಪ್ರಸ್ತಾವಿತ ದೇವಾಲಯ ವಸ್ತು ಸಂಗ್ರಹಾಲಯ ವಿಸ್ತರಿಸಲು ಉತ್ತರ ಪ್ರದೇಶ ಸಚಿವ ಸಂಪುಟವು ಮಂಗಳವಾರ ಒಪ್ಪಿಗೆ ನೀಡಿದೆ. 52 ಎಕರೆ ಜಾಗದಲ್ಲಿ ಸಂಗ್ರಹಾಲಯವು ನಿರ್ಮಾಣವಾಗಲಿದ್ದು, ಟಾಟಾ ಸನ್ಸ್‌ ಸಂಸ್ಥೆಯು ಅಭಿವೃದ್ಧಿಪಡಿಸಿ, ನಿರ್ವಹಿಸಲಿದೆ.
Last Updated 2 ಡಿಸೆಂಬರ್ 2025, 13:27 IST
ಅಯೋಧ್ಯೆ ದೇವಾಲಯ ಮ್ಯೂಸಿಯಂ ವಿಸ್ತರಣೆಗೆ ಅನುಮತಿ: ಟಾಟಾ ಸನ್ಸ್‌ನಿಂದ ನಿರ್ಮಾಣ

ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ: ದೆಹಲಿಯ ಮೂಲೆ ಮೂಲೆಗಳಲ್ಲೂ ಕಣ್ಣಿಟ್ಟ ಕಾವಲುಪಡೆ

Delhi Security Alert: ನವದೆಹಲಿಯಲ್ಲಿ ವಿವಿಧ ಭದ್ರತಾಪಡೆಗಳು ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಡಿ.4ರಂದು ಪುಟಿನ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
Last Updated 2 ಡಿಸೆಂಬರ್ 2025, 13:09 IST
ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ: ದೆಹಲಿಯ ಮೂಲೆ ಮೂಲೆಗಳಲ್ಲೂ ಕಣ್ಣಿಟ್ಟ ಕಾವಲುಪಡೆ

ಕರೂರು ಕಾಲ್ತುಳಿತ: ಸಿಬಿಐ ತನಿಖೆ ಹಿಂಪಡೆದು, ಎಸ್‌ಐಟಿಗೆ ಅವಕಾಶ ನೀಡಿ; ತಮಿಳುನಾಡು

Karur Tragedy: ತಮಿಳುನಾಡಿನಲ್ಲಿ 41 ಮಂದಿ ಬಲಿಯಾದ ಕರೂರು ಕಾಲ್ತುಳಿತ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆದು, ಮದ್ರಾಸ್ ಹೈಕೋರ್ಟ್ ರಚಿಸಿದ ಎಸ್‌ಐಟಿಗೆ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.
Last Updated 2 ಡಿಸೆಂಬರ್ 2025, 13:05 IST
ಕರೂರು ಕಾಲ್ತುಳಿತ: ಸಿಬಿಐ ತನಿಖೆ ಹಿಂಪಡೆದು, ಎಸ್‌ಐಟಿಗೆ ಅವಕಾಶ ನೀಡಿ; ತಮಿಳುನಾಡು
ADVERTISEMENT
ADVERTISEMENT
ADVERTISEMENT