ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಅಲ್ಪಸಂಖ್ಯಾತರಿಗೆ ಕಿರುಕುಳ ಆರೋಪ: ಪಾಕಿಸ್ತಾನದ ಹೇಳಿಕೆಗೆ ಭಾರತ ಖಂಡನೆ

India Pakistan Relations: ಪಾಕಿಸ್ತಾನವು ವಿವಿಧ ಧರ್ಮಗಳ ಅಲ್ಪಸಂಖ್ಯಾತರ ಮೇಲೆ ಭಯಾನಕ ಮತ್ತು ವ್ಯವಸ್ಥಿತವಾಗಿ ದೌರ್ಜನ್ಯ ನಡೆಸುತ್ತಿರುವುದು ಸಾಬೀತಾಗಿರುವ ಸತ್ಯವಾಗಿದೆ. ಅದು ಬೇರೆಯವರತ್ತ ಬೆರಳು ತೋರಿಸಿ ವಾಸ್ತವಾಂಶವನ್ನು ಮರೆಮಾಚಲು ಸಾಧ್ಯವಿಲ್ಲ’ ಎಂದು ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 4:05 IST
ಅಲ್ಪಸಂಖ್ಯಾತರಿಗೆ ಕಿರುಕುಳ ಆರೋಪ: ಪಾಕಿಸ್ತಾನದ ಹೇಳಿಕೆಗೆ ಭಾರತ ಖಂಡನೆ

ಮುಂಬೈ: ಬಸ್‌ ಡಿಕ್ಕಿ ಹೊಡೆದು ನಾಲ್ವರ ಸಾವು, 9 ಜನರಿಗೆ ಗಂಭೀರ ಗಾಯ

Mumbai Tragedy: ಮುಂಬೈನ ಭಂಡಪ್‌ ಪ್ರದೇಶದ ಸ್ಟೇಷನ್‌ ರಸ್ತೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಬಸ್‌ ಹಿಮ್ಮುಖವಾಗಿ ಚಲಿಸಿದ ವೇಳೆ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಾಲ್ವರು ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
Last Updated 30 ಡಿಸೆಂಬರ್ 2025, 3:06 IST
ಮುಂಬೈ: ಬಸ್‌ ಡಿಕ್ಕಿ ಹೊಡೆದು ನಾಲ್ವರ ಸಾವು, 9 ಜನರಿಗೆ ಗಂಭೀರ ಗಾಯ

ವರ್ಷದ ಹಿನ್ನೋಟ | ರಾಷ್ಟ್ರೀಯ: ನಕ್ಸಲ್ ಚಳವಳಿಗೆ ಕೊನೆ ಏಟು

Internal Security:1967ರಲ್ಲಿ ಆರಂಭವಾದ ನಕ್ಸಲ್ ಚಳವಳಿಗೆ 2025ರಲ್ಲಿ ತೀವ್ರದಪ್ಪಿದ ಮುತ್ತಿಗೆ ಮೂಲಕ ಕೊನೆ ಏಟು ನೀಡಲಾಗಿದೆ. ಕೇಂದ್ರದ ಕಾರ್ಯಾಚರಣೆಗಳಿಂದ ಮೇವೋವಾದಿಗಳ ಸಕ್ರಿಯತೆ 11 ಜಿಲ್ಲೆಗಳಿಗೆ ಸೀಮಿತವಾಗಿದೆ.
Last Updated 30 ಡಿಸೆಂಬರ್ 2025, 1:10 IST
ವರ್ಷದ ಹಿನ್ನೋಟ | ರಾಷ್ಟ್ರೀಯ: ನಕ್ಸಲ್ ಚಳವಳಿಗೆ ಕೊನೆ ಏಟು

ಈಶಾನ್ಯ ಜನರ ಮೇಲಿನ ದ್ವೇಷ ಅಪರಾಧ ಕೊನೆಗೊಳಿಸಿ:ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

Pushkar Singh Dhami Statement: ಜನಾಂಗೀಯ ದಾಳಿಯಿಂದ ಹತ್ಯೆಗೊಳಗಾದ ತ್ರಿಪುರಾದ ವಿದ್ಯಾರ್ಥಿ ಅಂಜೆಲ್ ಛಕ್ಮಾ ತಂದೆಯೊಂದಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಾತುಕತೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದರು.
Last Updated 29 ಡಿಸೆಂಬರ್ 2025, 16:20 IST
ಈಶಾನ್ಯ ಜನರ ಮೇಲಿನ ದ್ವೇಷ ಅಪರಾಧ ಕೊನೆಗೊಳಿಸಿ:ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ತ್ರಿಪುರಾದ ವಿದ್ಯಾರ್ಥಿ ಹತ್ಯೆ| ದ್ವೇಷಪೂರಿತವಾದ ಭಯಾನಕ ಕೃತ್ಯ: ರಾಹುಲ್ ಗಾಂಧಿ

Rahul Gandhi Statement: ಡೆಹ್ರಾಡೂನ್‌ನಲ್ಲಿ ತ್ರಿಪುರಾದ ವಿದ್ಯಾರ್ಥಿಯೊಬ್ಬರನ್ನು ಹತ್ಯೆ ಮಾಡಿರುವುದು ದ್ವೇಷಪೂರಿತವಾದ ಭಯಾನಕ ಕೃತ್ಯ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 29 ಡಿಸೆಂಬರ್ 2025, 16:17 IST
ತ್ರಿಪುರಾದ ವಿದ್ಯಾರ್ಥಿ ಹತ್ಯೆ| ದ್ವೇಷಪೂರಿತವಾದ ಭಯಾನಕ ಕೃತ್ಯ: ರಾಹುಲ್ ಗಾಂಧಿ

ಚೆನ್ನೈ: ಒಡಿಶಾದ ವಲಸೆ ಕಾರ್ಮಿಕನ ಮೇಲೆ ಭೀಕರ ಹಲ್ಲೆ; ನಾಲ್ವರ ಬಂಧನ

Odisha Worker Attack: ಒಡಿಶಾದ ವಲಸೆ ಕಾರ್ಮಿಕ 20 ವರ್ಷದ ಸೂರಜ್ ಮೇಲೆ, ಕಾನೂನು ಸಂಘರ್ಷಕ್ಕೆ ಒಳಗಾಗಿರುವ ನಾಲ್ವರು ಬಾಲಕರು ತಿರುವಳ್ಳೂರು ಜಿಲ್ಲೆಯ ತಿರುತ್ತಣಿಯಲ್ಲಿ ಕುಡುಗೋಲಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
Last Updated 29 ಡಿಸೆಂಬರ್ 2025, 16:16 IST
ಚೆನ್ನೈ: ಒಡಿಶಾದ ವಲಸೆ ಕಾರ್ಮಿಕನ ಮೇಲೆ ಭೀಕರ ಹಲ್ಲೆ; ನಾಲ್ವರ ಬಂಧನ

‘ರಚನಾತ್ಮಕ ಕಾಂಗ್ರೆಸ್‌’ಗೆ ಪೂರ್ವ ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅಧ್ಯಕ್ಷ

Congress Outreach Cell: ಕಾಂಗ್ರೆಸ್ ಪಕ್ಷವು ಕಾರ್ಯಕರ್ತರು ಮತ್ತು ಚಿಂತಕರೊಂದಿಗೆ ತನ್ನ ಸಂಪರ್ಕ ಹೆಚ್ಚಿಸಿಕೊಳ್ಳಲು ಆರಂಭಿಸಿರುವ ‘ಔಟ್‌ರೀಚ್ ಸೆಲ್’ ಘಟಕಕ್ಕೆ ‘ರಚನಾತ್ಮಕ ಕಾಂಗ್ರೆಸ್ ಎಂದು ಮರುನಾಮಕರಣ ಮಾಡಿದ್ದು, ಪೂರ್ವ ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ
Last Updated 29 ಡಿಸೆಂಬರ್ 2025, 16:12 IST
‘ರಚನಾತ್ಮಕ ಕಾಂಗ್ರೆಸ್‌’ಗೆ ಪೂರ್ವ ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅಧ್ಯಕ್ಷ
ADVERTISEMENT

ಪಶ್ಚಿಮಬಂಗಾಳ| ಎಸ್ಐಆರ್‌ಗೆ ವಿರೋಧ: ಚುನಾವಣಾ ಆಯೋಗದ ವಿಶೇಷ ವೀಕ್ಷಕನಿಗೆ ಘೇರಾವ್

Voter List Revision Protest: ಪಶ್ಚಿಮಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ವಿರೋಧ ಮುಂದುವರಿದಿದ್ದು, ಶಿರಾಕೋಲ್ ಪ್ರೌಢಶಾಲೆಯಲ್ಲಿರುವ ಎಸ್‌ಐಆರ್ ಕೇಂದ್ರಕ್ಕೆ ಭೇಟಿ ನೀಡಿದ್ದ ಚುನಾವಣಾ ಆಯೋಗದ ವಿಶೇಷ ವೀಕ್ಷಕ ಸಿ. ಮುರುಗನ್ ಅವರಿಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ.
Last Updated 29 ಡಿಸೆಂಬರ್ 2025, 16:09 IST
ಪಶ್ಚಿಮಬಂಗಾಳ| ಎಸ್ಐಆರ್‌ಗೆ ವಿರೋಧ: ಚುನಾವಣಾ ಆಯೋಗದ ವಿಶೇಷ ವೀಕ್ಷಕನಿಗೆ ಘೇರಾವ್

ಪುಣೆ ನಗರ ಪಾಲಿಕೆ ಚುನಾವಣೆ: ಎನ್‌ಸಿಪಿ ಬಣಗಳ ಮಧ್ಯೆ ಮೈತ್ರಿ

NCP Alliance: ಪುಣೆ ನಗರ ಪಾಲಿಕೆ ಚುನಾವಣೆಗಾಗಿ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಮತ್ತು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಸೋಮವಾರ ಮೈತ್ರಿ ಮಾಡಿಕೊಂಡಿವೆ.
Last Updated 29 ಡಿಸೆಂಬರ್ 2025, 16:06 IST
ಪುಣೆ ನಗರ ಪಾಲಿಕೆ ಚುನಾವಣೆ: ಎನ್‌ಸಿಪಿ ಬಣಗಳ ಮಧ್ಯೆ ಮೈತ್ರಿ

ಡಿಜಿಟಲ್‌ ಅರೆಸ್ಟ್: ಡಿ.ವೈ.ಚಂದ್ರಚೂಡ್‌ ಸೋಗಿನಲ್ಲಿ ಮಹಿಳೆಗೆ ₹3.71 ಕೋಟಿ ವಂಚನೆ

Cyber Fraud Case: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಸೋಗಿನಲ್ಲಿ ವಂಚಕರು ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ, ಅವರಿಂದ ಕೋಟ್ಯಂತರ ರೂಪಾಯಿ ಹಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
Last Updated 29 ಡಿಸೆಂಬರ್ 2025, 16:00 IST
ಡಿಜಿಟಲ್‌ ಅರೆಸ್ಟ್: ಡಿ.ವೈ.ಚಂದ್ರಚೂಡ್‌ ಸೋಗಿನಲ್ಲಿ  ಮಹಿಳೆಗೆ ₹3.71 ಕೋಟಿ ವಂಚನೆ
ADVERTISEMENT
ADVERTISEMENT
ADVERTISEMENT