ಮಂಗಳವಾರ, 25 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಸತ್ಯದ ರಕ್ಷಣೆಯೇ ಗುರು ತೇಗ್‌ ಬಹದ್ದೂರ್‌ ಧರ್ಮವಾಗಿತ್ತು: ಪ್ರಧಾನಿ ಮೋದಿ

Sikh Martyrdom Tribute: ಕುರುಕ್ಷೇತ್ರ: ‘ಸತ್ಯ, ನ್ಯಾಯ ಹಾಗೂ ನಂಬಿಕೆಯ ರಕ್ಷಣೆಯೇ ತನ್ನ ಧರ್ಮ ಎಂಬುದಾಗಿ ಗುರು ತೇಗ್‌ ಬಹದ್ದೂರ್ ಪರಿಗಣಿಸಿದ್ದರು. ಈ ಉದ್ದೇಶಕ್ಕಾಗಿಯೇ ಅವರು ತಮ್ಮ ಪ್ರಾಣತ್ಯಾಗ ಮಾಡಿದರು’ ಎಂದು ಮೋದಿ ಹೇಳಿದರು.
Last Updated 25 ನವೆಂಬರ್ 2025, 15:54 IST
ಸತ್ಯದ ರಕ್ಷಣೆಯೇ ಗುರು ತೇಗ್‌ ಬಹದ್ದೂರ್‌ ಧರ್ಮವಾಗಿತ್ತು: ಪ್ರಧಾನಿ ಮೋದಿ

ದೆಹಲಿಯಾದ್ಯಂತ ದಟ್ಟ ಹೊಗೆ; ಗಾಳಿ ಗುಣಮಟ್ಟ ಕಳಪೆ

ಭಾರತದ ಮೇಲೆ ಇಥಿಯೋಪಿಯಾ ಜ್ವಾಲಾಮುಖಿ ಬೂದಿ ಪರಿಣಾಮಬೀರುವ ಸಾಧ್ಯತೆ
Last Updated 25 ನವೆಂಬರ್ 2025, 15:45 IST
ದೆಹಲಿಯಾದ್ಯಂತ ದಟ್ಟ ಹೊಗೆ; ಗಾಳಿ ಗುಣಮಟ್ಟ ಕಳಪೆ

ಇಸ್ಕಾನ್ ವಿರುದ್ಧ ಮಕ್ಕಳ ಆಯೋಗಕ್ಕೆ ದೂರು ನೀಡಿ: ಅರ್ಜಿದಾರರಿಗೆ ಸುಪ್ರೀಂ ಕೋರ್ಟ್

Child Rights Violation: ನವದೆಹಲಿ: ಇಸ್ಕಾನ್ ನಡೆಸುತ್ತಿರುವ ಶಾಲೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ಕೋರಿರುವ ಅರ್ಜಿದಾರರು ತಮ್ಮ ದೂರುಗಳನ್ನು ಮಕ್ಕಳ ಹಕ್ಕುಗಳ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 25 ನವೆಂಬರ್ 2025, 15:42 IST
ಇಸ್ಕಾನ್ ವಿರುದ್ಧ ಮಕ್ಕಳ ಆಯೋಗಕ್ಕೆ ದೂರು ನೀಡಿ: ಅರ್ಜಿದಾರರಿಗೆ ಸುಪ್ರೀಂ ಕೋರ್ಟ್

ಎಸ್‌ಐಆರ್‌ ಕುರಿತು ವೈಕೊ ಅರ್ಜಿ: ಆಯೋಗದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

Election Process Scrutiny: ತಮಿಳುನಾಡಿನಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿ ವೈಕೊ ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೋರಿದೆ.
Last Updated 25 ನವೆಂಬರ್ 2025, 15:41 IST
ಎಸ್‌ಐಆರ್‌ ಕುರಿತು ವೈಕೊ ಅರ್ಜಿ: ಆಯೋಗದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

ಹಿಮಾಲಯ ಸೇರಿ ಪರ್ವತ ಶ್ರೇಣಿಗಳಲ್ಲಿ ಕರಗುತ್ತಿರುವ ಹಿಮಗಡ್ಡೆ; ತಾಪಮಾನ ಏರಿಕೆ 

Melting Glaciers Study: ನವದೆಹಲಿ: ಹಿಮಾಲಯ ಸೇರಿದಂತೆ ಪರ್ವತ ಶ್ರೇಣಿಗಳಲ್ಲಿ ಕಳೆದ 75 ವರ್ಷಗಳಲ್ಲಿ ತಾಪಮಾನ ಹೆಚ್ಚಳವು ಜಾಗತಿಕ ಸರಾಸರಿಗಿಂತ ಶೇ 50ರಷ್ಟು ಏರಿಕೆಯಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
Last Updated 25 ನವೆಂಬರ್ 2025, 15:38 IST
ಹಿಮಾಲಯ ಸೇರಿ ಪರ್ವತ ಶ್ರೇಣಿಗಳಲ್ಲಿ ಕರಗುತ್ತಿರುವ ಹಿಮಗಡ್ಡೆ; ತಾಪಮಾನ ಏರಿಕೆ 

ಕ್ಯಾನ್ಸರ್ ಕೋಶಗಳನ್ನು ಕೊಲ್ಲಲಿದೆ ಹಿಪ್ಪಲಿ: ರೂರ್ಕೆಲಾ NIT ಸಂಶೋಧನೆಯಲ್ಲಿ ಪತ್ತೆ

Colon Cancer Treatment: ನವದೆಹಲಿ: ರೂರ್ಕೆಲಾ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಂಶೋಧಕರು, ಹಿಪ್ಪಲಿಯಲ್ಲಿ ನೈಸರ್ಗಿಕ ಸಂಯುಕ್ತವೊಂದನ್ನು ಗುರುತಿಸಿದ್ದು, ಇದು ಕರುಳಿನ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ.
Last Updated 25 ನವೆಂಬರ್ 2025, 15:33 IST
ಕ್ಯಾನ್ಸರ್ ಕೋಶಗಳನ್ನು ಕೊಲ್ಲಲಿದೆ ಹಿಪ್ಪಲಿ: ರೂರ್ಕೆಲಾ NIT ಸಂಶೋಧನೆಯಲ್ಲಿ ಪತ್ತೆ

ಅಧಿಕಾರಿಗಳ ಸಂಗಾತಿಗೆ ಹುದ್ದೆ: ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Nepotism in Appointments: ನವದೆಹಲಿ: ‘ಸಹಕಾರ ಸಂಘಗಳು ಮತ್ತು ಇತರ ಸಂಘ ಸಂಸ್ಥೆಗಳ ಆಡಳಿತದಲ್ಲಿ ‘ವಸಹಾತುಶಾಹಿ ಮನಸ್ಥಿತಿ’ ಮುಂದುವರಿದಿದೆ’ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.
Last Updated 25 ನವೆಂಬರ್ 2025, 15:30 IST
ಅಧಿಕಾರಿಗಳ ಸಂಗಾತಿಗೆ ಹುದ್ದೆ: ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ADVERTISEMENT

ರಕ್ಷಣಾ ನಾವೀನ್ಯತೆಯ ಸುವರ್ಣ ಯುಗಕ್ಕೆ ಕಾಲಿಟ್ಟ ಭಾರತ: ರಾಜನಾಥ ಸಿಂಗ್‌

Military Technology Growth: ನವದೆಹಲಿ: ರಕ್ಷಣಾ ನಾವೀನ್ಯತೆಯಲ್ಲಿ ಭಾರತವು ಸುವರ್ಣ ಯುಗಕ್ಕೆ ಕಾಲಿಟ್ಟಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮಂಗಳವಾರ ಹೇಳಿದ್ದಾರೆ.
Last Updated 25 ನವೆಂಬರ್ 2025, 15:30 IST
ರಕ್ಷಣಾ ನಾವೀನ್ಯತೆಯ ಸುವರ್ಣ ಯುಗಕ್ಕೆ ಕಾಲಿಟ್ಟ ಭಾರತ: ರಾಜನಾಥ ಸಿಂಗ್‌

ಬಾಂಬ್ ಎಸೆದು ಪೊಲೀಸರ ಹತ್ಯೆಗೆ ಯತ್ನಿಸಿದ್ದ ಪ್ರಕರಣ: CPMಅಭ್ಯರ್ಥಿಗೆ 10ವರ್ಷ ಸಜೆ

Political Violence Case: ಪ್ರತಿಭಟನೆ ವೇಳೆ ಬಾಂಬ್‌ ಎಸೆದು ಪೊಲೀಸ್‌ ಅಧಿಕಾರಿಗಳ ಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಸ್ಥಳೀಯ ಚುನಾವಣೆಗಳಿಗೆ ಸ್ಪರ್ಧಿಸಿದ್ದ ಸಿಪಿಎಂ ಅಭ್ಯರ್ಥಿಗೆ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
Last Updated 25 ನವೆಂಬರ್ 2025, 14:41 IST
ಬಾಂಬ್ ಎಸೆದು ಪೊಲೀಸರ ಹತ್ಯೆಗೆ ಯತ್ನಿಸಿದ್ದ ಪ್ರಕರಣ: CPMಅಭ್ಯರ್ಥಿಗೆ 10ವರ್ಷ ಸಜೆ

ಪೂಜೆಗೆ ಹಾಜರಾಗದ ಅಧಿಕಾರಿ ವಜಾ: ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಿರಾಕರಣೆ

Military Discipline Case: ನವದೆಹಲಿ: ರೆಜಿಮೆಂಟಲ್‌ ಪರೇಡ್‌ನ ಭಾಗವಾಗಿ ನಡೆದ ಪೂಜೆಗೆ ಹಾಜರಾಗದ ಭಾರತೀಯ ಸೇನೆಯ ಕ್ರೈಸ್ತ ಸಮುದಾಯದ ಅಧಿಕಾರಿಯನ್ನು ಹುದ್ದೆಯಿಂದ ವಜಾಗೊಳಿಸಿದ್ದ ಆದೇಶ ರದ್ದುಗೊಳಿಸಲು ನಿರಾಕರಿಸಿದೆ.
Last Updated 25 ನವೆಂಬರ್ 2025, 14:37 IST
ಪೂಜೆಗೆ ಹಾಜರಾಗದ ಅಧಿಕಾರಿ ವಜಾ: ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಿರಾಕರಣೆ
ADVERTISEMENT
ADVERTISEMENT
ADVERTISEMENT