ಸೋಮವಾರ, 15 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಕೇರಳದ ಎಸ್‌ಐಆರ್‌: 25 ಲಕ್ಷ ಜನರ ಎಣಿಕೆ ಬಾಕಿ

Kerala SIR: ತಿರುವನಂತಪುರ: ಕೇರಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪೂರ್ಣಗೊಳ್ಳಲು ಮೂರು ದಿನಗಳು ಉಳಿದಿದ್ದು, 25 ಲಕ್ಷಕ್ಕೂ ಹೆಚ್ಚು ಮತದಾರರ ಗಣತಿ ಇನ್ನೂ ಬಾಕಿ ಇದೆ. ಇತ್ತೀಚಿನ ಮತದಾರರ ಪಟ್ಟಿ ಪ್ರಕಾರ, ಕೇರಳದಲ್ಲಿ ಒಟ್ಟು ಮತದಾರರ ಸಂಖ್ಯೆ 2,78,50,855 ಇದೆ.
Last Updated 15 ಡಿಸೆಂಬರ್ 2025, 16:00 IST
ಕೇರಳದ ಎಸ್‌ಐಆರ್‌: 25 ಲಕ್ಷ ಜನರ ಎಣಿಕೆ ಬಾಕಿ

ರಾಂಚಿ | ಕಚ್ಚಾ ಬಾಂಬ್ ಸ್ಫೋಟ: ಸಿಆರ್‌ಪಿಎಫ್‌ ಸಿಬ್ಬಂದಿಗೆ ಗಾಯ

ರಾಂಚಿ: ಜಾರ್ಖಂಡ್‌ನ ಪಶ್ಚಿಮ ಸಿಂಹಭೂಮ್ ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಂಭವಿಸಿದ ಕಚ್ಚಾ ಬಾಂಬ್‌ ಸ್ಫೋಟದಿಂದ ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 15 ಡಿಸೆಂಬರ್ 2025, 15:59 IST
ರಾಂಚಿ | ಕಚ್ಚಾ ಬಾಂಬ್ ಸ್ಫೋಟ: ಸಿಆರ್‌ಪಿಎಫ್‌ ಸಿಬ್ಬಂದಿಗೆ ಗಾಯ

ಪ.ಬಂಗಾಳ ವಿಧಾನಸಭಾ ಚುನಾವಣೆ | ಕಾರ್ಯತಂತ್ರ ಪರಿಶೀಲನೆ: ಬೂತ್‌ಗಳ ಮೇಲೆ BJP ಕಣ್ಣು

West Bengal BJP Plan: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತದಾನ ದತ್ತಾಂಶ ಆಧರಿಸಿ 160 ಕ್ಷೇತ್ರಗಳಲ್ಲಿ ಗೆಲುವಿನ ನೋಟವಿಟ್ಟಿದೆ. ತಳಮಟ್ಟದ ಸಂಘಟನೆ, ಸಣ್ಣ ಗುಂಪು ಸಭೆಗಳ ಮೂಲಕ ಕಾರ್ಯತಂತ್ರ ರೂಪಿಸಲಾಗಿದೆ.
Last Updated 15 ಡಿಸೆಂಬರ್ 2025, 15:58 IST
ಪ.ಬಂಗಾಳ ವಿಧಾನಸಭಾ ಚುನಾವಣೆ | ಕಾರ್ಯತಂತ್ರ ಪರಿಶೀಲನೆ: ಬೂತ್‌ಗಳ ಮೇಲೆ BJP ಕಣ್ಣು

ವಿದೇಶದಿಂದ ಉಗ್ರರ ಕಾರ್ಯಾಚರಣೆ: ಇಬ್ಬರ ಬಂಧನ

ಚಂಡೀಗಢ, ಪಂಜಾಬ್: ‘ವಿದೇಶದಿಂದಲೇ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ ಇಬ್ಬರು ಪಾತಕಿಗಳನ್ನು ಮುಂಬೈನಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರು ಸೋ‌ಮವಾರ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2025, 15:58 IST
ವಿದೇಶದಿಂದ ಉಗ್ರರ ಕಾರ್ಯಾಚರಣೆ: ಇಬ್ಬರ ಬಂಧನ

ತಮಿಳುನಾಡು ಉಸ್ತುವಾರಿಯಾಗಿ ಸಚಿವ ಪೀಯೂಷ್ ಗೋಯಲ್ ನೇಮಕ

Tamil Nadu BJP Incharge: ಪಕ್ಷದ ಮುಂದಿನ ಗುರಿ ತಮಿಳುನಾಡು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ ಮರುದಿನವೇ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರನ್ನು ತಮಿಳುನಾಡಿನ ಬಿಜೆಪಿ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
Last Updated 15 ಡಿಸೆಂಬರ್ 2025, 15:57 IST
ತಮಿಳುನಾಡು ಉಸ್ತುವಾರಿಯಾಗಿ ಸಚಿವ ಪೀಯೂಷ್ ಗೋಯಲ್ ನೇಮಕ

ಮತಕಳವು | ಇಂಡಿಯಾ ಕೂಟಕ್ಕೆ ಸಂಬಂಧವಿಲ್ಲ: ಒಮರ್‌ ಅಬ್ದುಲ್ಲಾ

ಕಾಂಗ್ರೆಸ್‌ ಪ್ರಸ್ತಾಪಿಸಿರುವ ‘ಮತ ಕಳವು’ ವಿಚಾರದಿಂದ ಅಂತರ ಕಾಯ್ದುಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು, ‘ಇಂಡಿಯಾ ಕೂಟಕ್ಕೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸೋಮವಾರ ಹೇಳಿದ್ದಾರೆ.
Last Updated 15 ಡಿಸೆಂಬರ್ 2025, 15:56 IST
ಮತಕಳವು | ಇಂಡಿಯಾ ಕೂಟಕ್ಕೆ ಸಂಬಂಧವಿಲ್ಲ: ಒಮರ್‌ ಅಬ್ದುಲ್ಲಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಐವರು ನೋಡಲ್‌ ಅಧಿಕಾರಿಗಳ ನೇಮಕ

ಕೋಲ್ಕತ್ತ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಮೊದಲ ಹಂತದ ಪರಿಶೀಲನೆಗಾಗಿ ಚುನಾವಣಾ ಆಯೋಗವು ಐದು ಮಂದಿಯನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಿದೆ.
Last Updated 15 ಡಿಸೆಂಬರ್ 2025, 15:50 IST
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಐವರು ನೋಡಲ್‌ ಅಧಿಕಾರಿಗಳ ನೇಮಕ
ADVERTISEMENT

ದುರ್ಬಳಕೆಯಿಂದ ನಲುಗುತ್ತಿದೆ ವರದಕ್ಷಿಣೆ ವಿರೋಧಿ ಕಾನೂನು: ಸುಪ್ರೀಂ ಕೋರ್ಟ್‌

ಅಸ್ತಿತ್ವದಲ್ಲಿರುವ ವರದಕ್ಷಿಣೆ ವಿರೋಧಿ ಕಾನೂನು ಪರಿಣಾಮಕಾರಿಯಾಗಿಲ್ಲದ ಕಾರಣ ದುರ್ಬಳಕೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಕಳವಳ ವ್ಯಕ್ತಪಡಿಸಿತು. ಇದೇ ಸಂದರ್ಭದಲ್ಲಿ, ‘ವರದಕ್ಷಿಣೆ ಎಂಬ ಕರಾಳ ಪದ್ಧತಿ ಈಗಲೂ ವ್ಯಾಪಕವಾಗಿದೆಎಂದು ಅಭಿಪ್ರಾಯ ವ್ಯಕ್ತಪಡಿಸಿತು.
Last Updated 15 ಡಿಸೆಂಬರ್ 2025, 15:48 IST
ದುರ್ಬಳಕೆಯಿಂದ ನಲುಗುತ್ತಿದೆ ವರದಕ್ಷಿಣೆ ವಿರೋಧಿ ಕಾನೂನು: ಸುಪ್ರೀಂ ಕೋರ್ಟ್‌

ಮಣಿಪುರ ಹಿಂಸಾಚಾರ: ಪೂರ್ಣ ಆಡಿಯೊವನ್ನು ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ: SC

‘2023ರ ಜನಾಂಗೀಯ ಹಿಂಸಾಚಾರದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರ ಪಾತ್ರವಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವ ಸೋರಿಕೆಯಾದ ಸಂಪೂರ್ಣ ಆಡಿಯೊ ತುಣುಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.
Last Updated 15 ಡಿಸೆಂಬರ್ 2025, 15:44 IST
ಮಣಿಪುರ ಹಿಂಸಾಚಾರ: ಪೂರ್ಣ ಆಡಿಯೊವನ್ನು ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ: SC

ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ರಾಜ್‌ ಕುಮಾರ್‌ ಗೋಯಲ್‌ ಪ್ರಮಾಣ ವಚನ

New CIC: ನವದೆಹಲಿ: ಮಾಜಿ ಐಎಎಸ್‌ ಅಧಿಕಾರಿ ರಾಜ್‌ ಕುಮಾರ್‌ ಗೋಯಲ್‌ ಅವರು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ (ಸಿಐಸಿ) ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
Last Updated 15 ಡಿಸೆಂಬರ್ 2025, 15:38 IST
ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ರಾಜ್‌ ಕುಮಾರ್‌ ಗೋಯಲ್‌ ಪ್ರಮಾಣ ವಚನ
ADVERTISEMENT
ADVERTISEMENT
ADVERTISEMENT