ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ರಾಜಕೀಯ ಪಕ್ಷಗಳ ರ‍್ಯಾಲಿ: ಎಸ್‌ಒಪಿ ನಿಗದಿಗೆ ಗಡುವು

Political Rally SOP: ಚೆನ್ನೈ: ರಾಜಕೀಯ ಸಭೆಗಳು ಮತ್ತು ರ‍್ಯಾಲಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ 2026ರ ಜನವರಿ 5ರ ಒಳಗಾಗಿ ಅಂತಿಮ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ನಿಗದಿಪಡಿಸುವಂತೆ ತೆಲಂಗಾಣ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ನಿರ್ದೇಶನ ನೀಡಿದೆ.
Last Updated 19 ಡಿಸೆಂಬರ್ 2025, 14:48 IST
ರಾಜಕೀಯ ಪಕ್ಷಗಳ ರ‍್ಯಾಲಿ: ಎಸ್‌ಒಪಿ ನಿಗದಿಗೆ ಗಡುವು

ಪ್ರಧಾನಿ ವಿರುದ್ಧ ಪೋಸ್ಟ್‌: ಬೆಂಗಳೂರು ಯುವಕನ ಅರ್ಜಿ ವಜಾ

ತಮ್ಮ ವಿರುದ್ಧದ ಎಫ್ಐಆರ್‌ ರದ್ದುಪಡಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಗುರುದತ್ತ ಶೆಟ್ಟಿ
Last Updated 19 ಡಿಸೆಂಬರ್ 2025, 14:43 IST
ಪ್ರಧಾನಿ ವಿರುದ್ಧ ಪೋಸ್ಟ್‌: ಬೆಂಗಳೂರು ಯುವಕನ ಅರ್ಜಿ ವಜಾ

ಶಾಸಕ ಅಖಿಲ್ ವಿರುದ್ಧ ಎಸ್‌ಐಟಿ ದೂರು

ಅಸ್ಸಾಂ: ಗಾಯಕ ಜುಬಿನ್‌ ಗರ್ಗ್ ಸಾವಿನ ಪ್ರಕರಣ
Last Updated 19 ಡಿಸೆಂಬರ್ 2025, 14:40 IST
ಶಾಸಕ ಅಖಿಲ್ ವಿರುದ್ಧ ಎಸ್‌ಐಟಿ ದೂರು

ಕೆಂಪುಕೋಟೆ ಸ್ಫೋಟ: ಬಿಲಾಲ್‌ ಎನ್‌ಐಎ ಕಸ್ಟಡಿ ಅವಧಿ ವಿಸ್ತರಣೆ

ಕೆಂಪುಕೋಟೆ ಸಮೀಪ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿ ಡಾ.ಬಿಲಾಲ್‌ ನಸೀರ್‌ ಮಲ್ಲಾ ಎನ್‌ಐಎ ಕಸ್ಟಡಿ ಅವಧಿಯನ್ನು ಏಳು ದಿನ ವಿಸ್ತರಿಸಿ ದೆಹಲಿಯ ನ್ಯಾಯಾಲಯವೊಂದು ಆದೇ
Last Updated 19 ಡಿಸೆಂಬರ್ 2025, 14:37 IST
ಕೆಂಪುಕೋಟೆ ಸ್ಫೋಟ:  ಬಿಲಾಲ್‌ ಎನ್‌ಐಎ ಕಸ್ಟಡಿ ಅವಧಿ ವಿಸ್ತರಣೆ

ಜಿ ರಾಮ್‌ ಜಿ: ಗ್ರಾಮ ವಿರೋಧಿ– ರಾಹುಲ್‌

ಗ್ರಾಮೀಣ ಭಾರತವನ್ನು ದುರ್ಬಲಗೊಳಿಸುವ ಹುನ್ನಾರ *ಕೇಂದ್ರದ ವಿರುದ್ಧ ಆರೋಪ
Last Updated 19 ಡಿಸೆಂಬರ್ 2025, 14:36 IST
ಜಿ ರಾಮ್‌ ಜಿ: ಗ್ರಾಮ ವಿರೋಧಿ– ರಾಹುಲ್‌

ತೆಲಂಗಾಣ: ಸಿಪಿಐನ ಆರು ಮಂದಿ ಹಿರಿಯ ಪದಾಧಿಕಾರಿಗಳು ಸೇರಿ 41 ಮಂದಿ ನಕ್ಸಲರು ಶರಣು

CPI Maoists Surrender: ಸಿಪಿಐನ ಆರು ಮಂದಿ ಹಿರಿಯ ಪದಾಧಿಕಾರಿಗಳು ಸೇರಿದಂತೆ 41 ಮಂದಿ ಕಾರ್ಯಕರ್ತರು ತೆಲಂಗಾಣ ಪೊಲೀಸರ ಎದುರು ಶರಣಾಗಿದ್ದಾರೆ.
Last Updated 19 ಡಿಸೆಂಬರ್ 2025, 14:35 IST
ತೆಲಂಗಾಣ: ಸಿಪಿಐನ ಆರು ಮಂದಿ ಹಿರಿಯ ಪದಾಧಿಕಾರಿಗಳು ಸೇರಿ 41 ಮಂದಿ ನಕ್ಸಲರು ಶರಣು

ಶಬರಿಮಲೆ ಚಿನ್ನ ಕಳವು: ಶೀಘ್ರದಲ್ಲೇ ಇ.ಡಿ ಪ್ರಕರಣ

ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್‌
Last Updated 19 ಡಿಸೆಂಬರ್ 2025, 14:33 IST
ಶಬರಿಮಲೆ ಚಿನ್ನ ಕಳವು: ಶೀಘ್ರದಲ್ಲೇ ಇ.ಡಿ ಪ್ರಕರಣ
ADVERTISEMENT

ರಜಾ ದಿನದಂದೂ ವಿಚಾರಣೆ ನಡೆಸಲು ಸಿದ್ಧ: ಸಿಜೆಐ

CJI Suryakant: ಕ್ರಿಸ್‌ಮಸ್‌ ಆರಂಭದ ದಿನವಾದ ಡಿಸೆಂಬರ್‌ 22 ಮತ್ತು ಹೊಸ ವರ್ಷದ ರಜಾ ದಿನಗಳಂದೂ ತುರ್ತು ಅರ್ಜಿಗಳ ವಿಚಾರಣೆ ನಡೆಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್‌ ಶುಕ್ರವಾರ ತಿಳಿಸಿದರು.
Last Updated 19 ಡಿಸೆಂಬರ್ 2025, 14:24 IST
ರಜಾ ದಿನದಂದೂ ವಿಚಾರಣೆ ನಡೆಸಲು ಸಿದ್ಧ: ಸಿಜೆಐ

ಛತ್ತೀಸಘಢ: ನಕ್ಸಲ್‌ ಹತ್ಯೆ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ್‌ ಮೃತಪಟ್ಟಿದ್ದಾನೆ.
Last Updated 19 ಡಿಸೆಂಬರ್ 2025, 14:23 IST
ಛತ್ತೀಸಘಢ: ನಕ್ಸಲ್‌ ಹತ್ಯೆ

ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಗೋವರ್ಧನ ಸೇರಿ ಇಬ್ಬರನ್ನು ಬಂಧಿಸಿದ SIT

Kerala Crime Investigation: ತಿರುನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳವು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಸ್ಮಾರ್ಟ್ ಕ್ರಿಯೇಷನ್ಸ್ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ ಅವರನ್ನು ಬಂಧಿಸಿದೆ.
Last Updated 19 ಡಿಸೆಂಬರ್ 2025, 13:51 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಗೋವರ್ಧನ ಸೇರಿ ಇಬ್ಬರನ್ನು ಬಂಧಿಸಿದ SIT
ADVERTISEMENT
ADVERTISEMENT
ADVERTISEMENT