ಸೋಮವಾರ, 8 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಬಜರಂಗದಳ ಮೆರವಣಿಗೆ ವೇಳೆ ಕಲ್ಲು ತೂರಾಟ: ಬುಲ್ಡೋಜರ್‌ನೊಂದಿಗೆ ಬಂದ ಕಾರ್ಯಕರ್ತರು

Religious Procession Clash: ಉತ್ತರಾಖಂಡದ ಹರಿದ್ವಾರದ ಜ್ವಾಲಾಪುರದಲ್ಲಿ ನಡೆದ ಬಜರಂಗದಳದ ಶೌರ್ಯ ಯಾತ್ರೆ ವೇಳೆ ಕಲ್ಲು ತೂರಾಟ ನಡೆದಿರುವ ಆರೋಪ ಬಂದಿದ್ದು, ಪೊಲೀಸರು ಸ್ಥಳದಲ್ಲೇ ಹಸ್ತಕ್ಷೇಪ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
Last Updated 8 ಡಿಸೆಂಬರ್ 2025, 2:45 IST
ಬಜರಂಗದಳ ಮೆರವಣಿಗೆ ವೇಳೆ ಕಲ್ಲು ತೂರಾಟ: ಬುಲ್ಡೋಜರ್‌ನೊಂದಿಗೆ ಬಂದ ಕಾರ್ಯಕರ್ತರು

ಗೋವಾ ನೈಟ್‌ಕ್ಲಬ್ ದುರಂತ: ಮೂವರು ಅಧಿಕಾರಿಗಳನ್ನು ವಜಾ ಮಾಡಿದ ಸರ್ಕಾರ

Goa Nightclub Fire: ಪಣಜಿಯಲ್ಲಿ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಮೂರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 2023ರಲ್ಲಿ ಕಾರ್ಯಾಚರಣೆ ಅನುಮತಿಸಿದ್ದ ಕಾರಣದ ಮೇಲೆ ಕ್ರಮ ಕೈಗೊಳ್ಳಲಾಗಿದೆ.
Last Updated 8 ಡಿಸೆಂಬರ್ 2025, 2:14 IST
ಗೋವಾ ನೈಟ್‌ಕ್ಲಬ್ ದುರಂತ: ಮೂವರು ಅಧಿಕಾರಿಗಳನ್ನು ವಜಾ ಮಾಡಿದ ಸರ್ಕಾರ

ಹೈದರಾಬಾದ್‌ ರಸ್ತೆಗೆ, ಟಾಟಾ, ಟ್ರಂಪ್‌ ಹೆಸರು ನಾಮಕರಣ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾವಿರ‍್ಯಾಲ್‌ದಲ್ಲಿರುವ ನೆಹರೂ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ ರೇಡಿಯಲ್‌ ಹೊರವರ್ತುಲ ರಸ್ತೆ (ಆರ್‌ಆರ್‌ಆರ್‌)ಗೆ ಪದ್ಮಭೂಷಣ ರತನ್‌ ಟಾಟಾ ಹೆಸರಿಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
Last Updated 8 ಡಿಸೆಂಬರ್ 2025, 0:56 IST
ಹೈದರಾಬಾದ್‌ ರಸ್ತೆಗೆ, ಟಾಟಾ, ಟ್ರಂಪ್‌ ಹೆಸರು ನಾಮಕರಣ

ಗೋವಾ ನೈಟ್‌ಕ್ಲಬ್‌ನಲ್ಲಿ ಬೆಂಕಿ: ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವು

Nightclub Accident: ಗೋವಾದ 'ಬರ್ಚ್ ಬೈ ರೋಮಿಯೊ ಲೇನ್' ನೈಟ್‌ಕ್ಲಬ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬೆಂಗಳೂರಿನ ಇಶಾಕ್ ಎಂಬುವರು ಸಾವಿಗೀಡಾಗಿದ್ದಾರೆ. ಉಳಿದ ನಾಲ್ವರು ಸ್ನೇಹಿತರು ಪಾರಾಗಿದ್ದಾರೆ.
Last Updated 7 ಡಿಸೆಂಬರ್ 2025, 23:42 IST
ಗೋವಾ ನೈಟ್‌ಕ್ಲಬ್‌ನಲ್ಲಿ ಬೆಂಕಿ: ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವು

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

Nightclub Explosion: ಉತ್ತರ ಗೋವಾದ ನೈಟ್ ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 16:30 IST
ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಸಿಎಂ ಮೋಹನ್ ಯಾದವ್ ಎದುರೇ ಶರಣಾದ್ರು ₹2.36 ಕೋಟಿ ಇನಾಮು ಘೋಷಣೆಯಾಗಿದ್ದ ನಕ್ಸಲರು

Naxal surrender MP: ₹2.36 ಕೋಟಿ ಇನಾಮು ಘೋಷಣೆಯಾಗಿದ್ದ 10 ನಕ್ಸಲರು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಎದುರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 16:24 IST
ಸಿಎಂ ಮೋಹನ್ ಯಾದವ್ ಎದುರೇ ಶರಣಾದ್ರು ₹2.36 ಕೋಟಿ ಇನಾಮು ಘೋಷಣೆಯಾಗಿದ್ದ ನಕ್ಸಲರು

ಹೋಟೆಲ್‌ಗಳಲ್ಲಿ ಆಧಾರ್ ಗುರುತು ತಾಳೆಗೆ ಹೊಸ ನಿಯಮ

UIDAI entities seeking Aadhaar-based verification ಹೋಟೆಲ್‌ಗಳು, ಕಾರ್ಯಕ್ರಮ ಸಂಘಟಕರು ತಮ್ಮ ಗ್ರಾಹಕರಿಂದ ಆಧಾರ್‌ ಕಾರ್ಡ್‌ನ ನೆರಳಚ್ಚು ಪ್ರತಿ ಪಡೆದು, ಅವುಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವುದನ್ನು ಕಡಿಮೆ ಮಾಡಲು ಹೊಸ ನಿಯಮಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ
Last Updated 7 ಡಿಸೆಂಬರ್ 2025, 16:21 IST
ಹೋಟೆಲ್‌ಗಳಲ್ಲಿ ಆಧಾರ್ ಗುರುತು ತಾಳೆಗೆ ಹೊಸ ನಿಯಮ
ADVERTISEMENT

ವೈದ್ಯರಿಗೆ ₹30 ಕೋಟಿ ವಂಚನೆ: ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ಪತ್ನಿ ಬಂಧನ

Film Producer Arrested: ರಾಜಸ್ಥಾನ ಮೂಲದ ವೈದ್ಯ ಡಾ. ಅಜಯ್ ಮುರ್ದಿಯಾ ಅವರನ್ನು ₹30 ಕೋಟಿ ವಂಚಿಸಿದ ಆರೋಪದ ಮೇಲೆ ನಿರ್ಮಾಪಕ ವಿಕ್ರಮ್ ಭಟ್ ಮತ್ತು ಪತ್ನಿ ಶ್ವೇತಾಂಬರಿ ಭಟ್ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 16:20 IST
ವೈದ್ಯರಿಗೆ ₹30 ಕೋಟಿ ವಂಚನೆ: ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ಪತ್ನಿ ಬಂಧನ

ಆಪರೇಷನ್‌ ಸಿಂಧೂರ: ಸಂಯಮ ಪ್ರದರ್ಶಿಸಿದ್ದ ಸಶಸ್ತ್ರ ಪಡೆ–ರಾಜನಾಥ ಸಿಂಗ್‌

ನಾವು ಬಯಸಿದ್ದರೆ ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು‘
Last Updated 7 ಡಿಸೆಂಬರ್ 2025, 16:17 IST
ಆಪರೇಷನ್‌ ಸಿಂಧೂರ: ಸಂಯಮ ಪ್ರದರ್ಶಿಸಿದ್ದ ಸಶಸ್ತ್ರ ಪಡೆ–ರಾಜನಾಥ ಸಿಂಗ್‌

ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲಿದೆ ತೆಲಂಗಾಣ ಸರ್ಕಾರ

ಹೈದರಾಬಾದ್‌ನ ನಾನಾಕ್ರಮ್‌ಗುಡದಲ್ಲಿರುವ ಯುಎಸ್‌ ಕಾನ್ಸುಲೆಟ್‌ ಜನರಲ್‌ ಕಚೇರಿಯುದ್ದಕ್ಕೂ ಇರುವ ಪ್ರತಿಷ್ಠಿತ ರಸ್ತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೆಸರಿಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
Last Updated 7 ಡಿಸೆಂಬರ್ 2025, 16:15 IST
ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲಿದೆ ತೆಲಂಗಾಣ ಸರ್ಕಾರ
ADVERTISEMENT
ADVERTISEMENT
ADVERTISEMENT