ಗುರುವಾರ, 27 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಎಐಎಡಿಎಂಕೆ ಉಚ್ಚಾಟಿತ ಶಾಸಕ ಸೆಂಗೊಟ್ಟೆಯನ್ ಟಿವಿಕೆ ಸೇರ್ಪಡೆ

Tamil Nadu Politics: ಎಐಎಡಿಎಂಕೆ ಉಚ್ಚಾಟಿತ ನಾಯಕ ಕೆ. ಎ. ಸೆಂಗೊಟ್ಟೆಯನ್ ಮತ್ತು ಅವರ ಬೆಂಬಲಿಗರು ಗುರುವಾರ ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
Last Updated 27 ನವೆಂಬರ್ 2025, 7:23 IST
ಎಐಎಡಿಎಂಕೆ ಉಚ್ಚಾಟಿತ ಶಾಸಕ ಸೆಂಗೊಟ್ಟೆಯನ್ ಟಿವಿಕೆ ಸೇರ್ಪಡೆ

Delhi Blast| ಆತ್ಮಾಹುತಿ ಬಾಂಬರ್‌ಗೆ ಆಶ್ರಯ ನೀಡಿದ್ದ ಆರೋಪ: NIA ವಶಕ್ಕೆ ಸೋಯಾಬ್

NIA custody: ಕೆಂಪು ಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟದ ಪ್ರಮುಖ ಆರೋಪಿ, ‘ಆತ್ಮಾಹುತಿ ಬಾಂಬರ್‘ ಡಾ.ಉಮರ್ ನಬಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಲಾಗಿರುವ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್‌ನನ್ನು ದೆಹಲಿ ನ್ಯಾಯಾಲಯವು, 10 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ.
Last Updated 27 ನವೆಂಬರ್ 2025, 6:16 IST
Delhi Blast| ಆತ್ಮಾಹುತಿ ಬಾಂಬರ್‌ಗೆ ಆಶ್ರಯ ನೀಡಿದ್ದ ಆರೋಪ: NIA ವಶಕ್ಕೆ ಸೋಯಾಬ್

ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ

ಕೋರ್ಟ್‌ಗಳ ಆಡಳಿತದಲ್ಲಿ ಬಳಕೆಯಲ್ಲಿರುವ ಅವಹೇಳನಕಾರಿ ಪದಗಳ ಬಗ್ಗೆ ‘ಸುಪ್ರೀಂ’ ವರದಿ
Last Updated 27 ನವೆಂಬರ್ 2025, 0:15 IST
ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ

ಬೇರೆ ಪೀಠಗಳಿಂದ ತೀರ್ಪುಗಳ ರದ್ದು ಮಾಡುವ ಪ್ರವೃತ್ತಿ ಹೆಚ್ಚಳ: ‘ಸುಪ್ರೀಂ’ ಕಳವಳ

Supreme Court of India ‘ಹಿಂದಿನ ತೀರ್ಪುಗಳಿಂದ ಅತೃಪ್ತರಾಗುವ ಕೆಲ ಕಕ್ಷಿದಾರರ ಆಣತಿಯಂತೆ, ಬೇರೆ ಪೀಠಗಳು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ರದ್ದುಪಡಿಸುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಕಳವಳ ವ್ಯಕ್ತಪಡಿಸಿದೆ.
Last Updated 26 ನವೆಂಬರ್ 2025, 20:09 IST
ಬೇರೆ ಪೀಠಗಳಿಂದ ತೀರ್ಪುಗಳ ರದ್ದು ಮಾಡುವ ಪ್ರವೃತ್ತಿ ಹೆಚ್ಚಳ: ‘ಸುಪ್ರೀಂ’ ಕಳವಳ

ರಾಷ್ಟ್ರೀಯ ನ್ಯಾಯಾಂಗ ನೀತಿ ಅಗತ್ಯ: ಸಿಜೆಐ

Judicial Uniformity: ತೀರ್ಪುಗಳಲ್ಲಿ ಸ್ಪಷ್ಟತೆ ಮತ್ತು ಸಮತೋಲನ ಖಚಿತಪಡಿಸಲು ರಾಷ್ಟ್ರ ಮಟ್ಟದ ನ್ಯಾಯಾಂಗ ನೀತಿ ಅಗತ್ಯವಿದೆ ಎಂದು ಸಿಜೆಐ ಸೂರ್ಯ ಕಾಂತ್ ಸಂವಿಧಾನ ದಿನದಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:22 IST
ರಾಷ್ಟ್ರೀಯ ನ್ಯಾಯಾಂಗ ನೀತಿ ಅಗತ್ಯ: ಸಿಜೆಐ

ಫಾರಂ 6 ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ: ಸುಪ್ರೀಂ ಕೋರ್ಟ್‌

Voter List Revision: ಎಸ್‌ಐಆರ್‌ ಪ್ರಕ್ರಿಯೆ ನಡೆಸಲು ಆಯೋಗಕ್ಕೆ ಫಾರಂ 6 ಪರಿಶೀಲನೆ ಮಾಡುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಅರ್ಜಿಗಳ ಅಂತಿಮ ವಿಚಾರಣೆ ಮುಂದೂಡಲಾಗಿದೆ.
Last Updated 26 ನವೆಂಬರ್ 2025, 16:18 IST
ಫಾರಂ 6 ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ: ಸುಪ್ರೀಂ ಕೋರ್ಟ್‌

ರೈಲಿನಲ್ಲಿ ಕೇವಲ ಹಲಾಲ್‌ ಮಾಂಸ: ನೋಟಿಸ್

Railway Halal Meat Notice: ಹಲಾಲ್‌ ಮಾಂಸವನ್ನಷ್ಟೆ ರೈಲುಗಳಲ್ಲಿ ನೀಡುತ್ತಿರುವುದು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಎಂದು ದೂರಲಾಗಿದ್ದು, ಈ ಸಂಬಂಧ ರೈಲ್ವೆಗೆ ಮಾನವ ಹಕ್ಕು ಆಯೋಗದಿಂದ ನೋಟಿಸ್‌ ಜಾರಿಯಾಗಿದೆ.
Last Updated 26 ನವೆಂಬರ್ 2025, 16:15 IST
ರೈಲಿನಲ್ಲಿ ಕೇವಲ ಹಲಾಲ್‌ ಮಾಂಸ: ನೋಟಿಸ್
ADVERTISEMENT

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್‌ ಶಾ

ಮುಂಬೈ ಮೇಲಿನ ಉಗ್ರರ ದಾಳಿ: ಹುತಾತ್ಮರಿಗೆ ಗೌರವ ಸಲ್ಲಿಕೆ
Last Updated 26 ನವೆಂಬರ್ 2025, 16:11 IST
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್‌ ಶಾ

ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಏಳು ವರ್ಷದವರೆಗೂ ಜೈಲು, ದಂಡ ವಿಧಿಸಲು ಅವಕಾಶ
Last Updated 26 ನವೆಂಬರ್ 2025, 16:10 IST
ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಭಯೋತ್ಪಾದನೆಯನ್ನು ನೀತಿ ಮಾಡಿಕೊಂಡ ಪಾಕ್‌: 'ನಾಟ್‌ಸ್ಟ್ರಾಟ್‌' ವರದಿ ಬಿಡುಗಡೆ

Pak Sponsored Terror: 1947ರಿಂದ 2025ರವರೆಗೆ ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದನೆಯನ್ನು ನಿತಿಯಾಗಿ ಅಳವಡಿಸಿಕೊಂಡಿದೆ ಎಂಬ ನಾಟ್‌ಸ್ಟ್ರಾಟ್‌ ಸಂಸ್ಥೆಯ ಸಮಗ್ರ ವರದಿ ಬಿಡುಗಡೆಗೊಂಡಿದೆ ಎಂದು ತಿಳಿಸಲಾಗಿದೆ.
Last Updated 26 ನವೆಂಬರ್ 2025, 16:07 IST
ಭಯೋತ್ಪಾದನೆಯನ್ನು ನೀತಿ ಮಾಡಿಕೊಂಡ ಪಾಕ್‌: 'ನಾಟ್‌ಸ್ಟ್ರಾಟ್‌' ವರದಿ ಬಿಡುಗಡೆ
ADVERTISEMENT
ADVERTISEMENT
ADVERTISEMENT