ಶನಿವಾರ, 6 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಗುಜರಾತ್‌ನಲ್ಲಿ ಎಸ್‌ಐಆರ್‌: 17 ಲಕ್ಷ ಮೃತರ ಹೆಸರು ಪತ್ತೆ

ಗುಜರಾತ್‌ನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ 17 ಲಕ್ಷಕ್ಕೂ ಹೆಚ್ಚು ಮೃತರ ಹೆಸರು ಇರುವುದು ಪತ್ತೆಯಾಗಿದೆ.
Last Updated 6 ಡಿಸೆಂಬರ್ 2025, 0:43 IST
ಗುಜರಾತ್‌ನಲ್ಲಿ ಎಸ್‌ಐಆರ್‌: 17 ಲಕ್ಷ ಮೃತರ ಹೆಸರು ಪತ್ತೆ

ಸಾವಿರ ಮಾರ್ಗಗಳಲ್ಲಿ 'ಇಂಡಿಗೊ' ಸಂಚಾರ ರದ್ದು: ಹಾರದ ವಿಮಾನ, ಜನ ಹೈರಾಣ

IndiGo Flight Disruption: ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ನಾಲ್ಕನೇ ದಿನವಾದ ಶುಕ್ರವಾರವೂ ತೀವ್ರ ವ್ಯತ್ಯಯವಾಗಿದ್ದು, ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡಿದರು.
Last Updated 5 ಡಿಸೆಂಬರ್ 2025, 23:30 IST
ಸಾವಿರ ಮಾರ್ಗಗಳಲ್ಲಿ 'ಇಂಡಿಗೊ' ಸಂಚಾರ ರದ್ದು: ಹಾರದ ವಿಮಾನ, ಜನ ಹೈರಾಣ

ಇಂಡಿಗೊ ವಿಮಾನ ಸಂಚಾರ ರದ್ದು: ಸಾವಿರ ಮಾರ್ಗಗಳಲ್ಲಿ ಇಂದೂ ಸಂಚಾರ ವ್ಯತ್ಯಯ

‘ಶನಿವಾರ ಸಹ ಸುಮಾರು ಒಂದು ಸಾವಿರ ಮಾರ್ಗಗಳಲ್ಲಿ ಇಂಡಿಗೊ ಸಂಸ್ಥೆಯ ವಿಮಾನ ಹಾರಾಟ ರದ್ದಾಗಲಿದ್ದು, ಡಿಸೆಂಬರ್‌ 10ರಿಂದ 15ರ ವೇಳೆಗೆ ಸಂಚಾರ ಸಹಜಸ್ಥಿತಿಗೆ ಬರಲಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್‌ ಎಲ್ಬರ್ಸ್‌ ತಿಳಿಸಿದ್ದಾರೆ.
Last Updated 5 ಡಿಸೆಂಬರ್ 2025, 23:30 IST
ಇಂಡಿಗೊ ವಿಮಾನ ಸಂಚಾರ ರದ್ದು: ಸಾವಿರ ಮಾರ್ಗಗಳಲ್ಲಿ ಇಂದೂ ಸಂಚಾರ ವ್ಯತ್ಯಯ

ಆರ್ಥಿಕ ‘ಸ್ನೇಹ’ | ಹಲವು ಒಪ್ಪಂದ: ಐದು ವರ್ಷಗಳ ಯೋಜನೆಗಳಿಗೆ ಭಾರತ–ರಷ್ಯಾ ಅಂಕಿತ

‘ಭಾರತಕ್ಕೆ ತಡೆರಹಿತ ಇಂಧನ ಪೂರೈಕೆಯಾಗುವುದನ್ನು ಖಾತ್ರಿಪಡಿಸಲಾಗವುದು’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಅಭಯ ನೀಡಿದ್ದಾರೆ.
Last Updated 5 ಡಿಸೆಂಬರ್ 2025, 23:30 IST
ಆರ್ಥಿಕ ‘ಸ್ನೇಹ’ | ಹಲವು ಒಪ್ಪಂದ: ಐದು ವರ್ಷಗಳ ಯೋಜನೆಗಳಿಗೆ ಭಾರತ–ರಷ್ಯಾ ಅಂಕಿತ

ರಷ್ಯಾ, ಉಕ್ರೇನ್‌ ಸಂಘರ್ಷ | ಭಾರತ ತಟಸ್ಥವಲ್ಲ, ಶಾಂತಿಯ ಪರ: ಪ್ರಧಾನಿ ಮೋದಿ

Modi on Ukraine War: ‘ಉಕ್ರೇನ್‌ ಹಾಗೂ ರಷ್ಯಾ ನಡುವಿನ ಸಂಘರ್ಷ ವಿಚಾರದಲ್ಲಿ ಭಾರತ ತಟಸ್ಥ ನಿಲುವು ಹೊಂದಿಲ್ಲ. ಈ ಸಂಘರ್ಷ ಕೊನೆಗಾಣಿಸಿ, ಶಾಂತಿ ಸ್ಥಾಪಿಸುವುದರ ಪರ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 5 ಡಿಸೆಂಬರ್ 2025, 17:45 IST
ರಷ್ಯಾ, ಉಕ್ರೇನ್‌ ಸಂಘರ್ಷ | ಭಾರತ ತಟಸ್ಥವಲ್ಲ, ಶಾಂತಿಯ ಪರ: ಪ್ರಧಾನಿ ಮೋದಿ

ಅನಿಲ್ ಅಂಬಾನಿಗೆ ಸೇರಿದ ₹1,120 ಕೋಟಿ ಆಸ್ತಿ ಜಪ್ತಿ

Money Laundering Probe: ಹಣ ಅಕ್ರಮ ವರ್ಗಾವಣೆ ಪ್ರಕರಣ ತನಿಖೆಯ ಭಾಗವಾಗಿ ರಿಲಯನ್ಸ್‌ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ ಅವರ ಕಂಪನಿಗಳು ಮತ್ತು ಸಂಬಂಧಿತ ಸಂಸ್ಥೆಗಳಿಗೆ ಸೇರಿದ ₹1,120 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಡಿಸೆಂಬರ್ 2025, 16:11 IST
ಅನಿಲ್ ಅಂಬಾನಿಗೆ ಸೇರಿದ ₹1,120 ಕೋಟಿ ಆಸ್ತಿ ಜಪ್ತಿ

ಭಾರತಕ್ಕೆ ಬಂದ ಪುಟಿನ್‌ಗೆ ಮೋದಿ ನೀಡಿದ ಉಡುಗೊರೆಗಳು ಏನೇನು ಗೊತ್ತಾ?

Modi Gifts to Putin: ಭಾರತ ಭೇಟಿ ವೇಳೆ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ರಷ್ಯನ್ ಭಾಷೆಯಲ್ಲಿರುವ ಭಗವದ್ಗೀತೆ, ಅಸ್ಸಾಂ ಚಹಾ ಪುಡಿ, ಬೆಳ್ಳಿ ಚಹಾ ಸೆಟ್, ಬೆಳ್ಳಿ ಕುದುರೆ, ಅಮೃತಶಿಲೆ ಚೆಸ್ ಸೆಟ್ ಹಾಗೂ ಕಾಶ್ಮೀರ ಕೇಸರಿ ನೀಡಿದರು.
Last Updated 5 ಡಿಸೆಂಬರ್ 2025, 16:10 IST
ಭಾರತಕ್ಕೆ ಬಂದ ಪುಟಿನ್‌ಗೆ ಮೋದಿ ನೀಡಿದ ಉಡುಗೊರೆಗಳು ಏನೇನು ಗೊತ್ತಾ?
ADVERTISEMENT

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಡಿ.ಕೆ. ಸಹೋದರರಿಗೆ ನೋಟಿಸ್‌

National Herald Case: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಭಾಗವಾಗಿ ಆರ್ಥಿಕ ಮತ್ತು ವಹಿವಾಟು ವಿವರಗಳನ್ನು ಕೋರಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದರೂ ಆಗಿರುವ ಸಹೋದರ ಡಿ.ಕೆ.ಸುರೇಶ್ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
Last Updated 5 ಡಿಸೆಂಬರ್ 2025, 16:09 IST
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಡಿ.ಕೆ. ಸಹೋದರರಿಗೆ ನೋಟಿಸ್‌

ಪುಟಿನ್‌ಗೆ ಔತಣಕೂಟ: ವಿರೋಧ ಪಕ್ಷದ ನಾಯಕರಿಗಿಲ್ಲ ಆಹ್ವಾನ

Putin Dinner Controversy: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ನೀಡಿದ್ದ ಔತಣಕೂಟಕ್ಕೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸದ ಕಾರಣಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
Last Updated 5 ಡಿಸೆಂಬರ್ 2025, 16:05 IST
ಪುಟಿನ್‌ಗೆ ಔತಣಕೂಟ: ವಿರೋಧ ಪಕ್ಷದ ನಾಯಕರಿಗಿಲ್ಲ ಆಹ್ವಾನ

ಕ್ವಿಕ್‌ ಕಾಮರ್ಸ್‌ ಕಂಪನಿಗಳ '10 ನಿಮಿಷಗಳ ವಿತರಣಾ ಸೇವೆ’ ರದ್ದುಗೊಳಿಸಿ: ಚಡ್ಡಾ

Gig Worker Safety: ಕ್ವಿಕ್‌ ಕಾಮರ್ಸ್‌ ಕಂಪನಿಗಳ ‘10 ನಿಮಿಷಗಳ ವಿತರಣಾ ಸೇವೆ’ಯನ್ನು ರದ್ದುಗೊಳಿಸುವ ಮೂಲಕ ಗಿಗ್‌ ಕಾರ್ಮಿಕರ ಜೀವ ರಕ್ಷಿಸಬೇಕು ಎಂದು ಆಮ್ ಆದ್ಮಿ ಪಕ್ಷದ ನಾಯಕ ರಾಘವ್‌ ಚಡ್ಡಾ ಶುಕ್ರವಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 5 ಡಿಸೆಂಬರ್ 2025, 16:03 IST
ಕ್ವಿಕ್‌ ಕಾಮರ್ಸ್‌ ಕಂಪನಿಗಳ '10 ನಿಮಿಷಗಳ ವಿತರಣಾ ಸೇವೆ’ ರದ್ದುಗೊಳಿಸಿ: ಚಡ್ಡಾ
ADVERTISEMENT
ADVERTISEMENT
ADVERTISEMENT