ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

2040ಕ್ಕೆ ಚಂದ್ರನಲ್ಲಿಗೆ ಗಗನಯಾನಿ ಕಳುಹಿಸಲು ಭಾರತ ಯೋಜನೆ: ಇಸ್ರೊ ಮಾಜಿ ಅಧ್ಯಕ್ಷ

ISRO Plans: 2040ರೊಳಗೆ ಭಾರತೀಯರನ್ನು ಚಂದ್ರನ ಮೇಲೆ ಇಳಿಸಲು ಭಾರತವು ಯೋಜನೆ ರೂಪಿಸಿದ್ದು, ಬಾಹ್ಯಾಕಾಶ ನಿಲ್ದಾಣ ನಿರ್ಮಾಣದತ್ತ ಪ್ರಯತ್ನಗಳು ನಡೆಯುತ್ತಿವೆ ಎಂದು ಎ.ಎಸ್. ಕಿರಣ್ ಕುಮಾರ್ ತಿಳಿಸಿದ್ದಾರೆ.
Last Updated 7 ಜನವರಿ 2026, 13:20 IST
2040ಕ್ಕೆ ಚಂದ್ರನಲ್ಲಿಗೆ ಗಗನಯಾನಿ ಕಳುಹಿಸಲು ಭಾರತ ಯೋಜನೆ: ಇಸ್ರೊ ಮಾಜಿ ಅಧ್ಯಕ್ಷ

ಭಯೋತ್ಪಾದನೆ ವಿರುದ್ಧ ಪ್ರಬಲ ಹೋರಾಟ: ಮೋದಿ–ನೆತನ್ಯಾಹು ದೃಢಸಂಕಲ್ಪ

India Israel Ties: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಉಭಯ ದೇಶಗಳ ಕಾರ್ಯತಂತ್ರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಇಂದು (ಬುಧವಾರ) ಚರ್ಚೆ ನಡೆಸಿದ್ದಾರೆ.
Last Updated 7 ಜನವರಿ 2026, 12:33 IST
ಭಯೋತ್ಪಾದನೆ ವಿರುದ್ಧ ಪ್ರಬಲ ಹೋರಾಟ: ಮೋದಿ–ನೆತನ್ಯಾಹು ದೃಢಸಂಕಲ್ಪ

ನಾಯಿಗಳ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು: ಸುಪ್ರೀಂ ಕೋರ್ಟ್

Stray Dog Control: ನಾಯಿ ಸಿಟ್ಟಿನಲ್ಲಿ ಹೇಗೆ ವರ್ತಿಸುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ರಸ್ತೆಗಳು ನಾಯಿಗಳಿಂದ ಮುಕ್ತವಾಗಿರಬೇಕು, ಸಾರ್ವಜನಿಕ ಸ್ಥಳಗಳಲ್ಲಿ ನಾಯಿ ಕಡಿತದ ಅಪಾಯ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದರು.
Last Updated 7 ಜನವರಿ 2026, 12:06 IST
ನಾಯಿಗಳ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು: ಸುಪ್ರೀಂ ಕೋರ್ಟ್

ಮಹಾರಾಷ್ಟ್ರ:ಬಿಜೆಪಿ ಜೊತೆ ಮೈತ್ರಿಗೆ ಹೊರಟಿದ್ದ ಕಾಂಗ್ರೆಸ್‌ನ 12 ಕೌನ್ಸಿಲರ್‌ ವಜಾ

BJP Alliance: ಮಹಾರಾಷ್ಟ್ರದ ಅಂಬರನಾಥ್ ಪುರಸಭೆಗೆ ಬಿಜೆಪಿ ಜೊತೆ ಹೊಂದಾಣಿಕೆಗೆ ಒಳಪಟ್ಟ ಕಾರಣದಿಂದ ಕಾಂಗ್ರೆಸ್‌ನ 12 ಕೌನ್ಸಿಲರ್‌ಗಳನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ಅಧಿಕೃತ ಪತ್ರದಲ್ಲಿ ತಿಳಿಸಲಾಗಿದೆ.
Last Updated 7 ಜನವರಿ 2026, 11:33 IST
ಮಹಾರಾಷ್ಟ್ರ:ಬಿಜೆಪಿ ಜೊತೆ ಮೈತ್ರಿಗೆ ಹೊರಟಿದ್ದ ಕಾಂಗ್ರೆಸ್‌ನ 12 ಕೌನ್ಸಿಲರ್‌ ವಜಾ

ಸೋಮನಾಥನನ್ನು ದ್ವೇಷಿಸಿ, ಮೊಘಲ್ ದಾಳಿಕೋರರನ್ನು ವೈಭವೀಕರಿಸಿದ್ದ ನೆಹರೂ: ಬಿಜೆಪಿ

Nehru Controversy: ಮೊಘಲ್ ದಾಳಿಕೋರರನ್ನು ವೈಭವೀಕರಿಸಿ, ಸೋಮನಾಥ ದೇವಾಲಯ ಪುನರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರೆಂದು ನೆಹರೂ ವಿರುದ್ಧ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ.
Last Updated 7 ಜನವರಿ 2026, 10:55 IST
ಸೋಮನಾಥನನ್ನು ದ್ವೇಷಿಸಿ, ಮೊಘಲ್ ದಾಳಿಕೋರರನ್ನು ವೈಭವೀಕರಿಸಿದ್ದ ನೆಹರೂ: ಬಿಜೆಪಿ

DMK 'ಹಿಂದೂ ವಿರೋಧಿ’ ಸರ್ಕಾರ: ಬಿಜೆಪಿ ನಾಯಕ ಅಣ್ಣಾಮಲೈ ಟೀಕೆ

DMK Government: ಚೆನ್ನೈ: ತಿರುಪರನ್‌ಕುಂದ್ರಂ (Thiruparankundram) ವಿಚಾರದಲ್ಲಿ ತಮಿಳುನಾಡು ಸಚಿವ ರಘುಪತಿ ಅವರು ನೀಡಿರುವ ಹೇಳಿಕೆ ಗಮನಿಸಿದರೆ, ಡಿಎಂಕೆ ಸರ್ಕಾರ ‘ ಹಿಂದೂ ವಿರೋಧಿ’ ಎಂಬುದಕ್ಕೆ ಸಿಕ್ಕ ಸ್ಪಷ್ಟ ಪುರಾವೆಯಾಗಿದೆ ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
Last Updated 7 ಜನವರಿ 2026, 10:07 IST
DMK 'ಹಿಂದೂ ವಿರೋಧಿ’ ಸರ್ಕಾರ: ಬಿಜೆಪಿ ನಾಯಕ ಅಣ್ಣಾಮಲೈ ಟೀಕೆ

'ಸರ್, ನಿಮ್ಮನ್ನು ಭೇಟಿ ಮಾಡಬಹುದೇ?' ಎಂದು ಪ್ರಧಾನಿ ಮೋದಿ ಕೇಳಿದ್ದಾರೆ: ಟ್ರಂಪ್

Modi US Meeting: ದೀರ್ಘಕಾಲದಿಂದ ಬಾಕಿ ಉಳಿದಿರುವ ರಕ್ಷಣಾ ಖರೀದಿ ಮಾತುಕತೆ ಹಾಗೂ ವಾಣಿಜ್ಯ ವ್ಯವಹಾರಗಳನ್ನು ಪೂರ್ಣಗೊಳಿಸಲು ಪ್ರಧಾನಿ ಮೋದಿ ವೈಯಕ್ತಿಕವಾಗಿ ಸಂಪರ್ಕಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
Last Updated 7 ಜನವರಿ 2026, 10:03 IST
'ಸರ್, ನಿಮ್ಮನ್ನು ಭೇಟಿ ಮಾಡಬಹುದೇ?' ಎಂದು ಪ್ರಧಾನಿ ಮೋದಿ ಕೇಳಿದ್ದಾರೆ: ಟ್ರಂಪ್
ADVERTISEMENT

ತಮಿಳುನಾಡಲ್ಲಿ ಹಿಂದೂಗಳ ಸ್ಥಿತಿ ಕುರಿತಾದ ಶಾ ಆರೋಪ ಸಂಪೂರ್ಣ ಸುಳ್ಳು: ಸ್ಟಾಲಿನ್

Stalin Statement: ತಮಿಳುನಾಡಿನಲ್ಲಿ ಹಿಂದೂಗಳ ಹಕ್ಕುಗಳನ್ನು ಕಸಿಯಲಾಗಿದೆ ಎಂಬ ಅಮಿತ್ ಶಾ ಅವರ ಆರೋಪ ಸಂಪೂರ್ಣ ಸುಳ್ಳು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
Last Updated 7 ಜನವರಿ 2026, 9:57 IST
ತಮಿಳುನಾಡಲ್ಲಿ ಹಿಂದೂಗಳ ಸ್ಥಿತಿ ಕುರಿತಾದ ಶಾ ಆರೋಪ ಸಂಪೂರ್ಣ ಸುಳ್ಳು: ಸ್ಟಾಲಿನ್

ಹೀಗೂ ಸಾಧ್ಯನಾ? ಅಧಿಕಾರಕ್ಕಾಗಿ ಬಿಜೆಪಿ–ಕಾಂಗ್ರೆಸ್ ಮೈತ್ರಿ!

Maharashtra Politics: ಮಹಾರಾಷ್ಟ್ರದ ಅಂಬರ್ನಾಥ್ ಪುರಸಭೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಅಧಿಕಾರದಿಂದ ಹೊರಗಿಡಲು ಬಿಜೆಪಿ ಮತ್ತು ಕಾಂಗ್ರೆಸ್ ಕೈಜೋಡಿಸಿವೆ.
Last Updated 7 ಜನವರಿ 2026, 9:19 IST
ಹೀಗೂ ಸಾಧ್ಯನಾ? ಅಧಿಕಾರಕ್ಕಾಗಿ ಬಿಜೆಪಿ–ಕಾಂಗ್ರೆಸ್ ಮೈತ್ರಿ!

ಗಣರಾಜ್ಯೋತ್ಸವದ ಪರೇಡ್‌ ವೀಕ್ಷಣೆಗೆ ಟಿಕೆಟ್ ಪಡೆಯುವುದು ಹೀಗೆ...

Republic Day Tickets: 77ನೇ ಗಣರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಪರೇಡ್‌ಗೆ ತಯಾರಿ ನಡೆಯುತ್ತಿದೆ.
Last Updated 7 ಜನವರಿ 2026, 7:55 IST
ಗಣರಾಜ್ಯೋತ್ಸವದ ಪರೇಡ್‌ ವೀಕ್ಷಣೆಗೆ ಟಿಕೆಟ್ ಪಡೆಯುವುದು ಹೀಗೆ...
ADVERTISEMENT
ADVERTISEMENT
ADVERTISEMENT