ಶುಕ್ರವಾರ, 30 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಮೈಸೂರು: ಮಾದಕವಸ್ತು ಉತ್ಪಾದನಾ ಘಟಕದ ಮೇಲೆ ಎನ್‌ಸಿಬಿ ದಾಳಿ

Drug Lab Bust: ಕರ್ನಾಟಕದ ಮೈಸೂರಿನಲ್ಲಿರುವ ಮಾದಕ ವಸ್ತುಗಳ ರಹಸ್ಯ ಉತ್ಪಾದನಾ ಪ್ರಯೋಗಾಲಯವೊಂದರ ಮೇಲೆ ದಾಳಿ ನಡೆಸಿದ ಮಾದಕವಸ್ತು ನಿಯಂತ್ರಣ ದಳವು ರಾಜಸ್ಥಾನದ ನಾಲ್ವರನ್ನು ಬಂಧಿಸಿ, ₹10 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದೆ.
Last Updated 30 ಜನವರಿ 2026, 16:18 IST
ಮೈಸೂರು: ಮಾದಕವಸ್ತು ಉತ್ಪಾದನಾ ಘಟಕದ ಮೇಲೆ ಎನ್‌ಸಿಬಿ ದಾಳಿ

ಸುನೇತ್ರಾ ಪ್ರಮಾಣ ನಾಳೆ? ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ ಸಾಧ್ಯತೆ

Deputy Chief Minister: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ.
Last Updated 30 ಜನವರಿ 2026, 16:18 IST
ಸುನೇತ್ರಾ ಪ್ರಮಾಣ ನಾಳೆ? ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ ಸಾಧ್ಯತೆ

ಭಾರತಕ್ಕೆ 3 ಪುರಾತನ ವಿಗ್ರಹಗಳನ್ನು ನೀಡಲು ಮುಂದಾದ ಅಮೆರಿಕ

Bronze Statues: ಭಾರತದ ದೇಗುಲಗಳಿಂದ ಅಕ್ರಮವಾಗಿ ತೆರವುಗೊಂಡಿದ್ದ ಮೂರು ಪುರಾತನ ಕಂಚಿನ ವಿಗ್ರಹಗಳನ್ನು ಭಾರತಕ್ಕೆ ಮರಳಿಸಲು ಅಮೆರಿಕ ನಿರ್ಧರಿಸಿದೆ.
Last Updated 30 ಜನವರಿ 2026, 16:16 IST
ಭಾರತಕ್ಕೆ 3 ಪುರಾತನ ವಿಗ್ರಹಗಳನ್ನು ನೀಡಲು ಮುಂದಾದ ಅಮೆರಿಕ

ಭಾರತ ನೀಡಿದ ಉಡುಗೊರೆಗಳ ಪಟ್ಟಿ ಪ್ರಕಟಿಸಿದಅಮೆರಿಕ ವಿದೇಶಾಂಗ ಇಲಾಖೆ

US Foreign Department: ಮಾಜಿ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ಅಲ್ಲಿನ ಮುಖಂಡರಿಗೆ ಭಾರತವು ನೀಡಿದ ಉಡುಗೊರೆಗಳ ಪಟ್ಟಿಯನ್ನು ಅಮೆರಿಕ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದೆ. ವಿದೇಶಿ ಸರ್ಕಾರಿ ಮೂಲಗಳಿಂದ 2024ರಲ್ಲಿ ಪಡೆದ ಉಡುಗೊರೆಗಳ ಸಮಗ್ರ ಪಟ್ಟಿಯಿದು.
Last Updated 30 ಜನವರಿ 2026, 16:12 IST
ಭಾರತ ನೀಡಿದ ಉಡುಗೊರೆಗಳ ಪಟ್ಟಿ ಪ್ರಕಟಿಸಿದಅಮೆರಿಕ ವಿದೇಶಾಂಗ ಇಲಾಖೆ

ಮುಟ್ಟಿನ ಆರೋಗ್ಯವೂ ಹಕ್ಕು: ಸುಪ್ರೀಂ ಕೋರ್ಟ್‌ ಆದೇಶ

Right to Life: ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸಾರಿದೆ. ಖಾಸಗಿ ಶಾಲೆಗಳನ್ನೂ ಒಳಗೊಂಡಂತೆ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡಬೇಕು.
Last Updated 30 ಜನವರಿ 2026, 15:56 IST
ಮುಟ್ಟಿನ ಆರೋಗ್ಯವೂ ಹಕ್ಕು: ಸುಪ್ರೀಂ ಕೋರ್ಟ್‌ ಆದೇಶ

ಮಹಾರಾಷ್ಟ್ರ: ವಿಲೀನದತ್ತ ಎನ್‌ಸಿಪಿ ಬಣಗಳು?

Sharad Pawar: ಅಜಿತ್ ಪವಾರ್‌ ಅವರ ನಿಧನದ ಬೆನ್ನಲ್ಲೇ ಎನ್‌ಸಿಪಿ ಬಣಗಳ ವಿಲೀನಕ್ಕೆ ಸಂಬಂಧಿಸಿದ ಮಾತುಗಳು ಮುನ್ನೆಲೆಗೆ ಬಂದಿವೆ. ಅಜಿತ್ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಎರಡು ಬಣಗಳ ವಿಲೀನಕ್ಕೆ ಮಾತುಕತೆ ಸಾಕಷ್ಟು ಪ್ರಗತಿ ಕಂಡಿದೆ.
Last Updated 30 ಜನವರಿ 2026, 15:46 IST
ಮಹಾರಾಷ್ಟ್ರ: ವಿಲೀನದತ್ತ ಎನ್‌ಸಿಪಿ ಬಣಗಳು?

ನಿಗದಿತ ಕ್ಲಿನಿಕ್‌ಗಳಲ್ಲಷ್ಟೆ ಸ್ಟೆಮ್‌ ಸೆಲ್‌ ಥೆರಪಿ: ಸುಪ್ರೀಂ ಕೋರ್ಟ್‌

Autism Treatment: ಆಟಿಸಂನಿಂದ ಬಳಲುತ್ತಿರುವವರಿಗೆ ನಿಗದಿತ ಚಿಕಿತ್ಸಾಲಯಗಳನ್ನು ಹೊರತುಪಡಿಸಿ ಬೇರೆಡೆ ಸ್ಟೆಮ್‌ ಸೆಲ್‌ ಥೆರಪಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಅನುಮೋದಿತ ಕ್ಲಿನಿಕ್‌ ಹೊರತುಪಡಿಸಿ ಬಳಕೆಯನ್ನು ಅನೈತಿಕ ಎಂದಿದೆ.
Last Updated 30 ಜನವರಿ 2026, 15:43 IST
ನಿಗದಿತ ಕ್ಲಿನಿಕ್‌ಗಳಲ್ಲಷ್ಟೆ ಸ್ಟೆಮ್‌ ಸೆಲ್‌ ಥೆರಪಿ: ಸುಪ್ರೀಂ ಕೋರ್ಟ್‌
ADVERTISEMENT

ಆರ್‌ಟಿಐ ಮರುಪರಿಶೀಲನೆ | ಕಗ್ಗೊಲೆಗೆ ಕೇಂದ್ರ ಸರ್ಕಾರ ಯತ್ನ: ಖರ್ಗೆ ಆರೋಪ

Mallikarjun Kharge: ಇಪ್ಪತ್ತು ವರ್ಷಗಳಷ್ಟು ಹಳೆಯದಾದ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಮರುಪರಿಶೀಲಿಸಬೇಕು ಎಂದು ಆರ್ಥಿಕ ಸಮೀಕ್ಷೆ ಮಾಡಿರುವ ಶಿಫಾರಸನ್ನು ಕಾಂಗ್ರೆಸ್‌ ಮುಖಂಡರು ಮತ್ತು ಆರ್‌ಟಿಐ ಕಾರ್ಯಕರ್ತರು ಶುಕ್ರವಾರ ಕಟುವಾಗಿ ಟೀಕಿಸಿದ್ದಾರೆ.
Last Updated 30 ಜನವರಿ 2026, 15:40 IST
ಆರ್‌ಟಿಐ ಮರುಪರಿಶೀಲನೆ | ಕಗ್ಗೊಲೆಗೆ ಕೇಂದ್ರ ಸರ್ಕಾರ ಯತ್ನ: ಖರ್ಗೆ ಆರೋಪ

ಎನ್‌ಸಿಪಿಗೆ ಸುನೇತ್ರಾ ಪವಾರ್ ನಾಯಕಿ: ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್

NCP Leadership: ಮುಂಬೈ: ಎನ್‌ಸಿಪಿಯ ಶಾಸಕಾಂಗ ಪಕ್ಷದ ಸಭೆ ಜನವರಿ 31ರಂದು ನಡೆಯಲಿದ್ದು, ದಿವಂಗತ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಘೋಷಿಸಲಾಗುವುದು ಎಂದು ಮಹಾರಾಷ್ಟ್ರದ ಸಚಿವ ಛಗನ್ ಭುಜಬಲ್ ಶುಕ್ರವಾರ ಹೇಳಿದರು.
Last Updated 30 ಜನವರಿ 2026, 15:36 IST
ಎನ್‌ಸಿಪಿಗೆ ಸುನೇತ್ರಾ ಪವಾರ್ ನಾಯಕಿ: ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್

ಕೇಂದ್ರ ಸರ್ಕಾರದಿಂದ ಬಡವರ ಮೇಲೆ ದಾಳಿ: ಕಾಂಗ್ರೆಸ್‌

Congress MNREGA Protest: ಕೇಂದ್ರ ಸರ್ಕಾರವು ಬಡವರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಬಡವರ ಶಾಸನಬದ್ಧ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ನರೇಗಾ ಯೋಜನೆಯನ್ನು ವಿಬಿ-ಜಿ ರಾಮ್ ಜಿ ಯೋಜನೆಯನ್ನಾಗಿ ಜಾರಿಗೆ ತಂದಿದ್ದನ್ನು ವಿರೋಧಿಸಿದೆ.
Last Updated 30 ಜನವರಿ 2026, 15:34 IST
ಕೇಂದ್ರ ಸರ್ಕಾರದಿಂದ ಬಡವರ ಮೇಲೆ ದಾಳಿ: ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT