ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

ಮೋದಿ ಸರ್ಕಾರ ನಿರ್ಧರಿಸಿದಂತೆ ‘ಜಿ ರಾಮ್‌ ಜಿ’ ‘ರೇವಡಿ’ಯಾಗಲಿದೆ: ಖರ್ಗೆ

MGNREGA- ದೇಶದ ಗ್ರಾಮೀಣ ಜನರಿಗೆ ಕೆಲಸವು ಇನ್ನು ಮುಂದೆ ಹಕ್ಕಾಗಿ ಉಳಿಯುವುದಿಲ್ಲ. ಬದಲಿಗೆ ಮೋದಿ ಸರ್ಕಾರ ನಿರ್ಧರಿಸಿದಂತೆ ವಿತರಿಸಬೇಕಾದ ‘ರೇವಡಿ’ (ಉಚಿತ ಕೊಡುಗೆಗಳು/ಭಿಕ್ಷೆ) ಆಗಿ ಬದಲಾಗಲಿದೆ’ ಎಂದು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.
Last Updated 19 ಜನವರಿ 2026, 14:38 IST
ಮೋದಿ ಸರ್ಕಾರ ನಿರ್ಧರಿಸಿದಂತೆ ‘ಜಿ ರಾಮ್‌ ಜಿ’ ‘ರೇವಡಿ’ಯಾಗಲಿದೆ: ಖರ್ಗೆ

‍ಅವರದ್ದು ಅಧಿಕಾರ ಕೇಂದ್ರೀಕರಣ, ನಮ್ಮದು ವಿಕೇಂದ್ರಿಕರಣ: ರಾಹುಲ್ ಗಾಂಧಿ

ವಿಕೇಂದ್ರಿಕರಣದ ಮೇಲೆ ಕಾಂಗ್ರೆಸ್‌ ನಂಬಿಕೆ: ರಾಹುಲ್ ಗಾಂಧಿ
Last Updated 19 ಜನವರಿ 2026, 14:32 IST
‍ಅವರದ್ದು ಅಧಿಕಾರ ಕೇಂದ್ರೀಕರಣ, ನಮ್ಮದು ವಿಕೇಂದ್ರಿಕರಣ: ರಾಹುಲ್ ಗಾಂಧಿ

ಉನ್ನಾವ್ ಅತ್ಯಾಚಾರ: ಕುಲದೀಪ್‌ ಸೆಂಗರ್ ಶಿಕ್ಷೆ ಅಮಾನತಿಗೆ ದೆಹಲಿ ಹೈಕೋರ್ಟ್‌ ನಕಾರ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣ
Last Updated 19 ಜನವರಿ 2026, 14:00 IST
ಉನ್ನಾವ್ ಅತ್ಯಾಚಾರ: ಕುಲದೀಪ್‌ ಸೆಂಗರ್ ಶಿಕ್ಷೆ ಅಮಾನತಿಗೆ ದೆಹಲಿ ಹೈಕೋರ್ಟ್‌ ನಕಾರ

ಹೈದರಾಬಾದ್‌ನಲ್ಲಿ ಕರ್ನಾಟಕದ ಅಕ್ಕಸಾಲಿಗನ ಕೊಲೆ

Goldsmith from Karnataka stabbed to death ಕರ್ನಾಟಕದ ಅಕ್ಕಸಾಲಿಗರೊಬ್ಬರನ್ನು ಅವರ ಸ್ನೇಹಿತನೇ ಸಾರ್ವಜನಿಕ ಸ್ಥಳದಲ್ಲಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನ ಶಮ್‌ಶೀರ್‌ಗಂಜ್‌ ರಸ್ತೆಯಲ್ಲಿ ನಡೆದಿದೆ.
Last Updated 19 ಜನವರಿ 2026, 13:52 IST
ಹೈದರಾಬಾದ್‌ನಲ್ಲಿ ಕರ್ನಾಟಕದ ಅಕ್ಕಸಾಲಿಗನ ಕೊಲೆ

ಕರೂರು ಕಾಲ್ತುಳಿತ ಪ್ರಕರಣ: ಸತತ 6 ಗಂಟೆ ವಿಚಾರಣೆ ಎದುರಿಸಿದ ನಟ ವಿಜಯ್

Karur: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ವಿಚಾರಣೆಗೆ ಟಿವಿಕೆ ಮುಖ್ಯಸ್ಥ ನಟ ವಿಜಯ್ ಇಂದು (ಸೋಮವಾರ) ಭಾಗಿಯಾಗಿದ್ದು, ಸತತ 6 ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿದ್ದಾರೆ.
Last Updated 19 ಜನವರಿ 2026, 13:34 IST
ಕರೂರು ಕಾಲ್ತುಳಿತ ಪ್ರಕರಣ: ಸತತ 6 ಗಂಟೆ ವಿಚಾರಣೆ ಎದುರಿಸಿದ ನಟ ವಿಜಯ್

ಚಿಂದಿ ಬಟ್ಟೆಯಲ್ಲಿರುವ ಈತ ಸಿರಿವಂತ ಭಿಕ್ಷುಕ!

Indore Beggar: ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಿಕ್ಷಾಟನೆ ವಿರೋಧಿ ಕಾರ್ಯಾಚರಣೆಯ ವೇಳೆ, ಕುಷ್ಠರೋಗದಿಂದ ಬಳಲುತ್ತಿದ್ದ ಭಿಕ್ಷುಕನೊಬ್ಬನ ಬಳಿ ಮೂರು ಮಹಡಿ ಮನೆಗಳು, ಒಂದು ಕಾರು ಹಾಗೂ ಮೂರು ಆಟೋ ರಿಕ್ಷಾಗಳಿರುವುದು ಬೆಳಕಿಗೆ ಬಂದಿದೆ.
Last Updated 19 ಜನವರಿ 2026, 13:08 IST
ಚಿಂದಿ ಬಟ್ಟೆಯಲ್ಲಿರುವ ಈತ ಸಿರಿವಂತ ಭಿಕ್ಷುಕ!

ಈ ರಾಜ್ಯದ ಗ್ರಾಮದಲ್ಲಿ ಮನೆಗಳಿಗೆ ಬೀಗವಿಲ್ಲ.. ಅಂಗಡಿಗಳಲ್ಲಿ ಮಾಲೀಕರೂ ಇರುವುದಿಲ್ಲ

Nagaland Tourism: ನಾಗಾಲ್ಯಾಂಡ್‌ನ ಖೋನೋಮಾ ಗ್ರಾಮ ‘ಹಸಿರು ಗ್ರಾಮ’ವೆಂದೆ ಪ್ರಸಿದ್ಧಿ ಪಡೆದಿದ್ದು, ಇಲ್ಲಿನ ಮನೆಗಳು ಮತ್ತು ಅಂಗಡಿಗಳಿಗೆ ಬೀಗವಿಲ್ಲ. ಇಲ್ಲಿನ ಜನರು ಪರಸ್ಪರ ನಂಬಿಕೆಯಿಂದ ಬದುಕುತ್ತಿರುವುದು ವಿಶೇಷ.
Last Updated 19 ಜನವರಿ 2026, 12:21 IST
ಈ ರಾಜ್ಯದ ಗ್ರಾಮದಲ್ಲಿ ಮನೆಗಳಿಗೆ ಬೀಗವಿಲ್ಲ.. ಅಂಗಡಿಗಳಲ್ಲಿ ಮಾಲೀಕರೂ ಇರುವುದಿಲ್ಲ
ADVERTISEMENT

ಅಜಂತಾ–ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಇಳಯರಾಜಗೆ ಪದ್ಮಪಾಣಿ ಪ್ರಶಸ್ತಿ

International Film Festival: ಛತ್ರಪತಿ ಸಂಭಾಜಿನಗರದಲ್ಲಿ ಜನವರಿ 28 ರಿಂದ ಫೆಬ್ರವರಿ 4ರ ವರೆಗೆ ನಡೆಯಲಿರುವ ಅಜಂತಾ–ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಸಿದ್ಧ ಸಂಗೀತ ಸಂಯೋಜಕ ಇಳಯರಾಜಅವರಿಗೆ ಪದ್ಮಪಾಣಿ ಪ್ರಶಸ್ತಿ ನೀಡಲಾಗುವುದು.
Last Updated 19 ಜನವರಿ 2026, 11:21 IST
ಅಜಂತಾ–ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಇಳಯರಾಜಗೆ ಪದ್ಮಪಾಣಿ ಪ್ರಶಸ್ತಿ

35 ವರ್ಷದ ಸಹಜೀವನ ಸಂಗಾತಿಯನ್ನು ಕೊಂದು, ಸುಟ್ಟುಹಾಕಿದ ಇಬ್ಬರು ಪತ್ನಿಯರ ಗಂಡ

Crime News: ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ರಾಮ್ ಸಿಂಗ್ ಎಂಬಾತ ತನ್ನ 35 ವರ್ಷದ ಸಹಜೀವನ ಸಂಗಾತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಪೆಟ್ಟಿಗೆಯಲ್ಲಿಟ್ಟು ಸುಟ್ಟುಹಾಕಿದ್ದಾನೆ.
Last Updated 19 ಜನವರಿ 2026, 11:12 IST
35 ವರ್ಷದ ಸಹಜೀವನ ಸಂಗಾತಿಯನ್ನು ಕೊಂದು, ಸುಟ್ಟುಹಾಕಿದ ಇಬ್ಬರು ಪತ್ನಿಯರ ಗಂಡ

ಹೊಸ ಪಕ್ಷ ಕಟ್ಟಲು ಮುಂದಾದ ಕೆ.ಕವಿತಾ: ಚುನಾವಣಾ ಚಾಣಕ್ಯ ಪ್ರಶಾಂತ್ ಜತೆ ಚರ್ಚೆ

Prashant Kishor Meeting: ಬಿಆರ್‌ಎಸ್‌ನಿಂದ ಅಮಾನತುಗೊಂಡ ಕೆ.ಕವಿತಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆಗಾಗಿ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೆ ಹೈದರಾಬಾದ್‌ನಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 19 ಜನವರಿ 2026, 10:47 IST
ಹೊಸ ಪಕ್ಷ ಕಟ್ಟಲು ಮುಂದಾದ ಕೆ.ಕವಿತಾ: ಚುನಾವಣಾ ಚಾಣಕ್ಯ ಪ್ರಶಾಂತ್ ಜತೆ ಚರ್ಚೆ
ADVERTISEMENT
ADVERTISEMENT
ADVERTISEMENT