ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಘಟನೆ: ನರಭಕ್ಷಕ ಸೆರೆ

cannibal Intent: ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯನ್ನು ಕೊಂದು ಮೃತದೇಹ ತಿನ್ನಲು ಯೋಜಿಸಿದ್ದ ನರಭಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
Last Updated 14 ಜನವರಿ 2026, 10:22 IST
ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಘಟನೆ: ನರಭಕ್ಷಕ ಸೆರೆ

ತಮಿಳುನಾಡು ಚುನಾವಣೆ: ಪೊಂಗಲ್‌ ಹಬ್ಬದಲ್ಲಿ ಮೋದಿ ಜೊತೆ ಪಾಲ್ಗೊಂಡ ಶಿವಕಾರ್ತಿಕೇಯನ್

Pongal Festival: ಕೇಂದ್ರ ಸಚಿವ ಎಲ್‌.ಮುರುಗನ್‌ ಅವರ ‌ನಿವಾಸದಲ್ಲಿ ನಡೆದ ಪೊಂಗಲ್‌ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ‘ಪರಾಶಕ್ತಿ’ ಚಿತ್ರದ ನಟರಾದ ಶಿವಕಾರ್ತಿಕೇಯನ್, ರವಿ ಮೋಹನ್‌(ಜಯಂ ರವಿ) ಅವರು ಪಾಲ್ಗೊಂಡಿದ್ದಾರೆ.
Last Updated 14 ಜನವರಿ 2026, 10:03 IST
ತಮಿಳುನಾಡು ಚುನಾವಣೆ: ಪೊಂಗಲ್‌ ಹಬ್ಬದಲ್ಲಿ ಮೋದಿ ಜೊತೆ ಪಾಲ್ಗೊಂಡ ಶಿವಕಾರ್ತಿಕೇಯನ್

ಪಶ್ಚಿಮ ಬಂಗಾಳ: ನಿಫಾ ಸೋಂಕು ದೃಢಪಟ್ಟ ಇಬ್ಬರು ನರ್ಸ್‌ಗಳ ಸ್ಥಿತಿ ಚಿಂತಾಜನಕ

West Bengal Health: ಪಶ್ಚಿಮ ಬಂಗಾಳದಲ್ಲಿ ನಿಫಾ ಸೋಂಕು ತಗುಲಿರುವ ಇಬ್ಬರು ನರ್ಸ್‌ಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಜನವರಿ 2026, 9:25 IST
ಪಶ್ಚಿಮ ಬಂಗಾಳ: ನಿಫಾ ಸೋಂಕು ದೃಢಪಟ್ಟ ಇಬ್ಬರು ನರ್ಸ್‌ಗಳ ಸ್ಥಿತಿ ಚಿಂತಾಜನಕ

ಕಸ ಗುಡಿಸುವಾಗ ಸಿಕ್ತು ₹45 ಲಕ್ಷದ ಚಿನ್ನ; ಪೌರಕಾರ್ಮಿಕ ಮಹಿಳೆ ಮಾಡಿದ್ದೇನು?

Municipal Worker Honesty: ಚಿನ್ನ ಹೆಚ್ಚು ಬೆಲೆ ಬಳುವ ವಸ್ತುವಾಗಿದೆ. ಚಿನ್ನ ಖರೀದಿಸಲು ವರ್ಷಗಟ್ಟಲೇ ಹಣವನ್ನು ಕೂಡಿಟ್ಟರೂ ಸಾಕಾಗುವುದಿಲ್ಲ. ‘ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತಿಗೆ ಅರ್ಥ ಕಲ್ಪಿಸುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ.
Last Updated 14 ಜನವರಿ 2026, 7:46 IST
ಕಸ ಗುಡಿಸುವಾಗ ಸಿಕ್ತು ₹45 ಲಕ್ಷದ ಚಿನ್ನ; ಪೌರಕಾರ್ಮಿಕ ಮಹಿಳೆ ಮಾಡಿದ್ದೇನು?

ಇಂದೋರ್‌ನ ಕಲುಷಿತ ನೀರು ದುರಂತ: 15 ಮಂದಿ ವಾಂತಿ, ಭೇದಿಯಿಂದ ಸಾವು ಸಾಧ್ಯತೆ; ವರದಿ

Diarrhoea Outbreak: ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆ ಕಾರಣವಾಗಿ 21 ಸಾವುಗಳ ಪೈಕಿ 15 ಮಂದಿ ವಾಂತಿ ಮತ್ತು ಭೇದಿಯಿಂದ ಸಾವನ್ನಪ್ಪಿರಬಹುದೆಂದು ಆಡಿಟ್ ವರದಿ ತಿಳಿಸಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಜನವರಿ 2026, 7:31 IST
ಇಂದೋರ್‌ನ ಕಲುಷಿತ ನೀರು ದುರಂತ: 15 ಮಂದಿ ವಾಂತಿ, ಭೇದಿಯಿಂದ ಸಾವು ಸಾಧ್ಯತೆ; ವರದಿ

ಜಾಗತಿಕ ಹಬ್ಬವಾಗಿ ಪೊಂಗಲ್‌ ಆಚರಣೆ: ಪ್ರಧಾನಿ ಮೋದಿ ಸಂತಸ

Pongal Celebration: ಸಂಕ್ರಾಂತಿ (ಪೊಂಗಲ್) ಹಬ್ಬ ಇದೀಗ ಜಾಗತಿಕ ಹಬ್ಬವಾಗಿ ಹೊರಹೊಮ್ಮಿದೆ. ಪ್ರಕೃತಿಯೊಂದಿಗೆ ಸಮತೋಲನ ಕಾಪಾಡಿಕೊಳ್ಳುವ ಸಂದೇಶವನ್ನು ಈ ಹಬ್ಬ ಜಗತ್ತಿಗೆ ಸಾರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 14 ಜನವರಿ 2026, 7:23 IST
ಜಾಗತಿಕ ಹಬ್ಬವಾಗಿ ಪೊಂಗಲ್‌ ಆಚರಣೆ: ಪ್ರಧಾನಿ ಮೋದಿ ಸಂತಸ

ವಿಜಯ್ ನಟನೆಯ ‘ಜನ ನಾಯಗನ್‌’ಗೆ ರಾಹುಲ್ ಬೆಂಬಲ: ‘ಕೈ’, TVK, ಬಿಜೆಪಿ ಹೇಳಿದ್ದೇನು?

Rahul Gandhi Support: ಚೆನ್ನೈ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ, ನಟ ವಿಜಯ್‌ ಅಭಿನಯದ ‘ಜನ ನಾಯಗನ್‌’ ಚಿತ್ರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 14 ಜನವರಿ 2026, 6:59 IST
ವಿಜಯ್ ನಟನೆಯ ‘ಜನ ನಾಯಗನ್‌’ಗೆ ರಾಹುಲ್ ಬೆಂಬಲ: ‘ಕೈ’, TVK, ಬಿಜೆಪಿ ಹೇಳಿದ್ದೇನು?
ADVERTISEMENT

ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ‘ಸಂಕ್ರಾಂತಿ’ ಆಚರಿಸಲಿರುವ ಪ್ರಧಾನಿ ಮೋದಿ

Pongal Celebration: ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿರುವ ಕೇಂದ್ರ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ಇಂದು (ಬುಧವಾರ) ಸಂಕ್ರಾಂತಿ (ಪೊಂಗಲ್) ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
Last Updated 14 ಜನವರಿ 2026, 6:48 IST
ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ‘ಸಂಕ್ರಾಂತಿ’ ಆಚರಿಸಲಿರುವ ಪ್ರಧಾನಿ ಮೋದಿ

ಮಕರ ಸಂಕ್ರಾಂತಿ: ಗಂಗಾಸಾಗರ ಮೇಳದಲ್ಲಿ ಲಕ್ಷಾಂತರ ಭಕ್ತರು ಭಾಗಿ, ಭಾರಿ ಜನದಟ್ಟಣೆ

Ganga Sagar Pilgrimage: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆಯುತ್ತಿರುವ ಗಂಗಾಸಾಗರ ಮೇಳದಲ್ಲಿ ಲಕ್ಷಾಂತರ ಭಕ್ತರು ಗಂಗಾ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
Last Updated 14 ಜನವರಿ 2026, 6:47 IST
ಮಕರ ಸಂಕ್ರಾಂತಿ: ಗಂಗಾಸಾಗರ ಮೇಳದಲ್ಲಿ ಲಕ್ಷಾಂತರ ಭಕ್ತರು ಭಾಗಿ, ಭಾರಿ ಜನದಟ್ಟಣೆ

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ನೋಂದಾಯಿಸದ RSSಗೆ ಏನು ಕೆಲಸ: ಖರ್ಗೆ ಪ್ರಶ್ನೆ

Priyank Kharge Statement: ‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪ್ರತಿನಿಧಿಗಳನ್ನು ಬಿಜೆಪಿಯ ಪೋಷಕ ಸಂಸ್ಥೆಯಾದ ಮತ್ತು ನೋಂದಾಯಿಸದ ಆರ್‌ಎಸ್‌ಎಸ್‌ ಮುಖಂಡರ ಭೇಟಿ ಯಾವ ಉದ್ದೇಶಕ್ಕಾಗಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
Last Updated 14 ಜನವರಿ 2026, 5:34 IST
ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ನೋಂದಾಯಿಸದ RSSಗೆ ಏನು ಕೆಲಸ: ಖರ್ಗೆ ಪ್ರಶ್ನೆ
ADVERTISEMENT
ADVERTISEMENT
ADVERTISEMENT