ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಮಹಾರಾಷ್ಟ್ರದಲ್ಲಿ ಅನಿಲ ಸೋರಿಕೆ: 458 ಜನರ ಸ್ಥಳಾಂತರ

Palghar Chemical Leak: ಮಹಾರಾಷ್ಟ್ರ ಪಾಲ್ಘರ್‌ ಜಿಲ್ಲೆಯ ಕೈಗಾರಿಕಾ ವಲಯದಲ್ಲಿರುವ ರಾಸಾಯನಿಕ ಘಟಕದಲ್ಲಿ ಸೋಮವಾರ ಓಲಿಯಂ ಅನಿಲ ಸೋರಿಕೆಯಾಗಿದ್ದು, ಘಟಕದಿಂದ 458 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಮಾರ್ಚ್ 2026, 16:27 IST
ಮಹಾರಾಷ್ಟ್ರದಲ್ಲಿ ಅನಿಲ ಸೋರಿಕೆ: 458 ಜನರ ಸ್ಥಳಾಂತರ

ಆಶ್ಲೀಲ ವಿಡಿಯೊ | TTD ಅಧ್ಯಕ್ಷ ಸ್ಥಾನಕ್ಕೆ ನಾಯ್ಡು ರಾಜೀನಾಮೆ ನೀಡಲಿ: YSRCP

BR Naidu Video: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ಬಿ.ಆರ್‌.ನಾಯ್ಡು ಅವರು ಮಹಿಳೆಯೊಬ್ಬರನ್ನು ತಬ್ಬಿಕೊಂಡ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ, ಸಾರ್ವಜನಿಕ ವಲಯದಲ್ಲಿ ಅವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ.
Last Updated 2 ಮಾರ್ಚ್ 2026, 16:18 IST
ಆಶ್ಲೀಲ ವಿಡಿಯೊ | TTD ಅಧ್ಯಕ್ಷ ಸ್ಥಾನಕ್ಕೆ ನಾಯ್ಡು ರಾಜೀನಾಮೆ ನೀಡಲಿ: YSRCP

ಭಾರತ–ಕೆನಡಾ | ₹4.58 ಲಕ್ಷ ಕೋಟಿ ವ್ಯಾಪಾರದ ಗುರಿ: ಯುರೇನಿಯಂ ಒಪ್ಪಂದಕ್ಕೆ ಸಹಿ

ಮೋದಿ– ಕಾರ್ನಿ ಮಾತುಕತೆ
Last Updated 2 ಮಾರ್ಚ್ 2026, 16:14 IST
ಭಾರತ–ಕೆನಡಾ | ₹4.58 ಲಕ್ಷ ಕೋಟಿ ವ್ಯಾಪಾರದ ಗುರಿ: ಯುರೇನಿಯಂ ಒಪ್ಪಂದಕ್ಕೆ ಸಹಿ

ಇರಾನ್ ದಾಳಿಗೆ ಖಂಡನೆ: ಸೌದಿ, ಬಹರೇನ್‌ ರಾಜರ ಜೊತೆ ಮಾತನಾಡಿದ ಮೋದಿ

ಸಂಕಷ್ಟದ ಸಂದರ್ಭದಲ್ಲಿ ಭಾರತವು ಜೊತೆಯಾಗಿ ನಿಲ್ಲುವ ಭರವಸೆ
Last Updated 2 ಮಾರ್ಚ್ 2026, 16:12 IST
ಇರಾನ್ ದಾಳಿಗೆ ಖಂಡನೆ: ಸೌದಿ, ಬಹರೇನ್‌ ರಾಜರ ಜೊತೆ ಮಾತನಾಡಿದ ಮೋದಿ

ಶಬರಿಮಲೆ | ಮಹಿಳೆಯರ ದೇಗುಲ ಪ್ರವೇಶ: ಟಿಡಿಬಿ ವಿರೋಧ

Travancore Devaswom Board: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದನ್ನು ವಿರೋಧಿಸಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ. ಮಂಡಳಿಯು ತನ್ನ ಈ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲಿದೆ.
Last Updated 2 ಮಾರ್ಚ್ 2026, 16:10 IST
ಶಬರಿಮಲೆ | ಮಹಿಳೆಯರ ದೇಗುಲ ಪ್ರವೇಶ: ಟಿಡಿಬಿ ವಿರೋಧ

ನಾಗ್ಪುರದಲ್ಲಿ ಸ್ಫೋಟ: ಎಸ್‌ಬಿಎಲ್‌ನ 9 ನಿರ್ದೇಶಕರ ಬಂಧನ

SBL Energy Limited: ಇಲ್ಲಿನ ಸ್ಫೋಟಕಗಳ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡಕ್ಕೆ ಸಂಬಂಧಿಸಿದಂತೆ ಎಸ್‌ಬಿಎಲ್‌ ಎನರ್ಜಿ ಲಿಮಿಟೆಡ್‌ನ ಒಂಬತ್ತು ಮಂದಿ ನಿರ್ದೇಶಕರನ್ನು ಬಂಧಿಸಲಾಗಿದೆ. ಸಂಸ್ಥೆಯ 21 ಮಂದಿ ನಿರ್ದೇಶಕರು ಹಾಗೂ ಪಾಲುದಾರರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 2 ಮಾರ್ಚ್ 2026, 15:56 IST
ನಾಗ್ಪುರದಲ್ಲಿ ಸ್ಫೋಟ: ಎಸ್‌ಬಿಎಲ್‌ನ 9 ನಿರ್ದೇಶಕರ ಬಂಧನ

ನಕಲಿ ತೀರ್ಪು ಆಧರಿಸಿದ ನ್ಯಾಯತೀರ್ಮಾನ ದುರ್ನಡತೆಗೆ ಸಮ: ಸುಪ್ರೀಂ ಕೋರ್ಟ್‌

ಎ.ಐ ಸಹಾಯದಿಂದ ಸೃಷ್ಟಿ; ನ್ಯಾಯಾಂಗ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮೇಲೆ ಪರಿಣಾಮ
Last Updated 2 ಮಾರ್ಚ್ 2026, 15:56 IST
ನಕಲಿ ತೀರ್ಪು ಆಧರಿಸಿದ ನ್ಯಾಯತೀರ್ಮಾನ ದುರ್ನಡತೆಗೆ ಸಮ: ಸುಪ್ರೀಂ ಕೋರ್ಟ್‌
ADVERTISEMENT

ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು: ವಿಮಾನ ಸೇವೆಯಲ್ಲಿ ವ್ಯತ್ಯಯ

Flight Cancellation: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಿಮಾನ ಸೇವೆಯಲ್ಲಿ ಸೋಮವಾರವೂ ವ್ಯತ್ಯಯವಾಗಿತ್ತು. ದೆಹಲಿ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಮತ್ತು ಅಲ್ಲಿಗೆ ಬರಬೇಕಿದ್ದ 87 ಅಂತರರಾಷ್ಟ್ರೀಯ ವಿಮಾನ ರದ್ದುಗೊಳಿಸಲಾಗಿದೆ.
Last Updated 2 ಮಾರ್ಚ್ 2026, 15:55 IST
ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು: ವಿಮಾನ ಸೇವೆಯಲ್ಲಿ ವ್ಯತ್ಯಯ

ನಕಲಿ ದಾಖಲೆ ಸೃಷ್ಟಿಸಿ 13 ಎಕರೆ ಭೂ ಕಬಳಿಕೆ: ಮಧ್ಯಪ್ರವೇಶಕ್ಕೆ ಕೋರ್ಟ್‌ ನಕಾರ

Bengaluru Land Scam: ಬೆಂಗಳೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಂದಾಜು ₹100 ಕೋಟಿ ಮೌಲ್ಯದ 13 ಎಕರೆ ಭೂಕಬಳಿಕೆಗೆ ಯತ್ನಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 2 ಮಾರ್ಚ್ 2026, 15:54 IST
ನಕಲಿ ದಾಖಲೆ ಸೃಷ್ಟಿಸಿ 13 ಎಕರೆ ಭೂ ಕಬಳಿಕೆ: ಮಧ್ಯಪ್ರವೇಶಕ್ಕೆ ಕೋರ್ಟ್‌ ನಕಾರ

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ: ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ–ಮೋದಿ

Iran-Israel Conflict: ಇರಾನ್‌ ಮೇಲೆ ಅಮೆರಿಕ-ಇಸ್ರೇಲ್‌ ದಾಳಿ ಹಾಗೂ ಇರಾನ್ ಪ್ರತಿದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. 90 ಲಕ್ಷ ಭಾರತೀಯರ ಸುರಕ್ಷತೆ ಬಗ್ಗೆ ನಿಗಾ ವಹಿಸಲಾಗಿದೆ.
Last Updated 2 ಮಾರ್ಚ್ 2026, 15:49 IST
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ: ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ–ಮೋದಿ
ADVERTISEMENT
ADVERTISEMENT
ADVERTISEMENT