ಭಾನುವಾರ, 1 ಫೆಬ್ರುವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಸರ್ಕಾರದ ಬೊಕ್ಕಸಕ್ಕೆ ಪ್ರತಿ ರೂಪಾಯಿ ಆದಾಯದಲ್ಲಿ 64 ಪೈಸೆ ತೆರಿಗೆಯಿಂದಲೇ ಸಂಗ್ರಹ!

Direct and Indirect Tax: ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಬರುವ ಪ್ರತಿ ರೂಪಾಯಿ ಆದಾಯದಲ್ಲಿ 64 ಪೈಸೆ ನೇರ ಮತ್ತು ಪರೋಕ್ಷ ತೆರಿಗೆಗಳಿಂದ ಸಂಗ್ರಹವಾಗುತ್ತದೆ ಎಂದು ಬಜೆಟ್ ದಾಖಲೆಗಳಿಂದ ತಿಳಿದುಬಂದಿದೆ.
Last Updated 1 ಫೆಬ್ರುವರಿ 2026, 11:40 IST
ಸರ್ಕಾರದ ಬೊಕ್ಕಸಕ್ಕೆ ಪ್ರತಿ ರೂಪಾಯಿ ಆದಾಯದಲ್ಲಿ 64 ಪೈಸೆ ತೆರಿಗೆಯಿಂದಲೇ ಸಂಗ್ರಹ!

ಕೇಂದ್ರ ಬಜೆಟ್: ಉದ್ಯೋಗ ಸೃಜನೆಯ ಮೇಲೆ ಕಣ್ಣಿಡಲು ಉನ್ನತಾಧಿಕಾರದ ಸ್ಥಾಯಿ ಸಮಿತಿ

Employment Generation: ದೇಶದಲ್ಲಿನ ಉದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದಕ್ಕೆ ಉನ್ನತಾಧಿಕಾರ ಹೊಂದಿರುವ ‘ಶಿಕ್ಷಣದಿಂದ ಉದ್ಯೋಗ–ಉದ್ಯಮ’ ಎಂಬ ಸ್ಥಾಯಿ ಸಮಿತಿಯನ್ನು ರಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 1 ಫೆಬ್ರುವರಿ 2026, 11:38 IST
ಕೇಂದ್ರ ಬಜೆಟ್: ಉದ್ಯೋಗ ಸೃಜನೆಯ ಮೇಲೆ ಕಣ್ಣಿಡಲು ಉನ್ನತಾಧಿಕಾರದ ಸ್ಥಾಯಿ ಸಮಿತಿ

ಮಿಷನ್ ಮೋಡ್ ಈಗ ಚಾಲೆಂಜ್ ರೂಟ್ ಆಗಿದೆ: ಬಜೆಟ್‌ ಕುರಿತು ಮಲ್ಲಿಕಾರ್ಜುನ ಖರ್ಗೆ

ದೇಶದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸವಾಲುಗಳಿಗೆ ಪರಿಹಾರ ಒದಗಿಸದ ಬಜೆಟ್‌ ಇದಾಗಿದೆ ಎಂದು ಕೇಂದ್ರ ಬಜೆಟ್‌ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
Last Updated 1 ಫೆಬ್ರುವರಿ 2026, 11:37 IST
ಮಿಷನ್ ಮೋಡ್ ಈಗ ಚಾಲೆಂಜ್ ರೂಟ್ ಆಗಿದೆ: ಬಜೆಟ್‌ ಕುರಿತು ಮಲ್ಲಿಕಾರ್ಜುನ ಖರ್ಗೆ

Union Budget 2026: ಕೇಂದ್ರ ಬಜೆಟ್‌ನ ಪ್ರಮುಖ ಘೋಷಣೆಗಳು-ಸಮಗ್ರ ಮಾಹಿತಿ ಇಲ್ಲಿದೆ

Nirmala Sitharaman: Union Budget 2026: ಕೇಂದ್ರ ಬಜೆಟ್‌ನ ಪ್ರಮುಖ ಘೋಷಣೆಗಳು-ಸಮಗ್ರ ಮಾಹಿತಿ ಇಲ್ಲಿದೆ
Last Updated 1 ಫೆಬ್ರುವರಿ 2026, 11:11 IST
Union Budget 2026: ಕೇಂದ್ರ ಬಜೆಟ್‌ನ ಪ್ರಮುಖ ಘೋಷಣೆಗಳು-ಸಮಗ್ರ ಮಾಹಿತಿ ಇಲ್ಲಿದೆ

Union Budget 2026: ಸಮಯ ವ್ಯರ್ಥ ಎಂದ ಉದ್ಯಮಿ ಅಶ್ನೀರ್ ಗ್ರೋವರ್

Union Budget 2026 criticism: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ತಮ್ಮ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
Last Updated 1 ಫೆಬ್ರುವರಿ 2026, 10:58 IST
Union Budget 2026: ಸಮಯ ವ್ಯರ್ಥ ಎಂದ ಉದ್ಯಮಿ ಅಶ್ನೀರ್ ಗ್ರೋವರ್

ದೇಶದ ನೈಜ ಸಮಸ್ಯೆಗಳನ್ನು ಗಮನಿಸದ ಕುರುಡು ಬಜೆಟ್ : ರಾಹುಲ್ ಗಾಂಧಿ ಟೀಕೆ

ಕೇಂದ್ರ ಬಜೆಟ್‌ ಕುರಿತಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ‌ಪ್ರತಿಕ್ರಿಯಿಸಿದ್ದು, ದೇಶದ ನಿಜವಾದ ಬಿಕ್ಕಟ್ಟುಗಳನ್ನು ಗಮನಿಸದ ಕುರುಡು ಬಜೆಟ್‌ ಇದಾಗಿದೆ ಎಂದು ಕಿಡಿಕಾರಿದ್ದಾರೆ.
Last Updated 1 ಫೆಬ್ರುವರಿ 2026, 10:48 IST
ದೇಶದ  ನೈಜ ಸಮಸ್ಯೆಗಳನ್ನು ಗಮನಿಸದ ಕುರುಡು ಬಜೆಟ್ : ರಾಹುಲ್ ಗಾಂಧಿ ಟೀಕೆ

Union Budget: ನರೇಗಾದಿಂದ ಕೈಬಿಟ್ಟಿದ್ದ ‘ಮಹಾತ್ಮ ಗಾಂಧಿ’ ಹೆಸರಲ್ಲಿ ಹೊಸ ಯೋಜನೆ

Khadi and Village Industries: ಖಾದಿ, ಕೈಮಗ್ಗ ಮತ್ತು ಕರಕುಶಲ ವಲಯವನ್ನು ಬಲಪಡಿಸುವ ಉದ್ದೇಶದಿಂದ ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ’ಯನ್ನು ಜಾರಿಗೆ ತಂದಿರುವುದಾಗಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
Last Updated 1 ಫೆಬ್ರುವರಿ 2026, 10:36 IST
Union Budget: ನರೇಗಾದಿಂದ ಕೈಬಿಟ್ಟಿದ್ದ ‘ಮಹಾತ್ಮ ಗಾಂಧಿ’ ಹೆಸರಲ್ಲಿ ಹೊಸ ಯೋಜನೆ
ADVERTISEMENT

ಭೂ ಶಾಶ್ವತ ಕಾರಿಡಾರ್–ಹೈಸ್ಪೀಡ್ ರೈಲು ಯೋಜನೆ: ಚುನಾವಣಾ ರಾಜ್ಯಗಳಿಗೆ ಬಂಪರ್

Budget 2026: ನಿರ್ಮಲಾ ಸೀತಾರಾಮನ್ ಮಂಡಿಸಿದ 9ನೇ ಬಜೆಟ್‌ನಲ್ಲಿ ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು, ಈ ರಾಜ್ಯಗಳು ನಿರೀಕ್ಷೆಯಂತೆ ಬಜೆಟ್‌ನಲ್ಲಿ ಸಿಂಹಪಾಲು ಪಡೆದುಕೊಂಡಿವೆ.
Last Updated 1 ಫೆಬ್ರುವರಿ 2026, 10:29 IST
ಭೂ ಶಾಶ್ವತ ಕಾರಿಡಾರ್–ಹೈಸ್ಪೀಡ್ ರೈಲು ಯೋಜನೆ: ಚುನಾವಣಾ ರಾಜ್ಯಗಳಿಗೆ ಬಂಪರ್

Union Budget: ಉದ್ಯೋಗ ಖಾತ್ರಿಯ ಜಿ–ರಾಮ್–ಜಿ ಯೋಜನೆಗೆ ಹಿಂದಿಗಿಂತ ಹೆಚ್ಚು ಹಣ!

MGNREGA Budget: ನವದೆಹಲಿ: ಹೆಸರು ಬದಲಾವಣೆಯಿಂದ ಇತ್ತೀಚೆಗೆ ಹೆಚ್ಚು ಚರ್ಚೆಗೆ ಒಳಗಾದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬದಲಾದ ಸ್ವರೂಪ (ಮನರೇಗಾ) ‘ವಿಬಿ–ಜಿ–ರಾಮ್–ಜಿ‘ಗೆ ಕೇಂದ್ರದ ಬಜೆಟ್‌ನಲ್ಲಿ ಹೆಚ್ಚಿನ ಹಣ ತೆಗೆದಿರಿಸಲಾಗಿದೆ.
Last Updated 1 ಫೆಬ್ರುವರಿ 2026, 10:28 IST
Union Budget: ಉದ್ಯೋಗ ಖಾತ್ರಿಯ ಜಿ–ರಾಮ್–ಜಿ ಯೋಜನೆಗೆ ಹಿಂದಿಗಿಂತ ಹೆಚ್ಚು ಹಣ!

ಕರ್ನಾಟಕಕ್ಕೆ ₹63,049 ಕೋಟಿ ತೆರಿಗೆ ಪಾಲು: 16ನೇ ಹಣಕಾಸು ಆಯೋಗ ಶಿಫಾರಸು

16th Finance Commission: 2026-27ನೇ ಸಾಲಿಗೆ ಕರ್ನಾಟಕದ ತೆರಿಗೆ ಪಾಲು ಶೇ 4.13ಕ್ಕೆ ಏರಿಕೆ. ಕೇಂದ್ರದಿಂದ ₹63,049 ಕೋಟಿ ಹಂಚಿಕೆ. 15ನೇ ಆಯೋಗಕ್ಕಿಂತ ಹೆಚ್ಚಿನ ಅನುದಾನ ನೀಡಿದೆ.
Last Updated 1 ಫೆಬ್ರುವರಿ 2026, 10:27 IST
ಕರ್ನಾಟಕಕ್ಕೆ ₹63,049 ಕೋಟಿ ತೆರಿಗೆ ಪಾಲು: 16ನೇ ಹಣಕಾಸು ಆಯೋಗ ಶಿಫಾರಸು
ADVERTISEMENT
ADVERTISEMENT
ADVERTISEMENT