ಶನಿವಾರ, 3 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಎನ್‌ಸಿಸಿಯಲ್ಲಿ 1 ಲಕ್ಷ ಎಮರ್ಜೆನ್ಸಿ, 10 ಸಾವಿರ ಸೈಬರ್ ವಾರಿಯರ್‌ಗಳ ತಯಾರು

Cyber Warriors NCC: ದೇಶದಲ್ಲಿನ ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಕೈ ಜೋಡಿಸುವುದಕ್ಕಾಗಿ ಎನ್‌ಸಿಸಿಯ 1 ಲಕ್ಷ ಕೆಡೆಟ್‌ಗಳನ್ನು ಸಿದ್ದಗೊಳಿಸಲಾಗುತ್ತಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಹಾ ನಿರ್ದೇಶಕರು ಮಾಹಿತಿ ನೀಡಿದರು.
Last Updated 3 ಜನವರಿ 2026, 8:02 IST
ಎನ್‌ಸಿಸಿಯಲ್ಲಿ 1 ಲಕ್ಷ ಎಮರ್ಜೆನ್ಸಿ, 10 ಸಾವಿರ ಸೈಬರ್ ವಾರಿಯರ್‌ಗಳ ತಯಾರು

ಹಿರಿಯ ನಾಗರಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಜಾರಿ: ಬಿಹಾರ ಸಿಎಂ ನಿತೀಶ್ ಘೋಷಣೆ

Nitish Kumar Scheme: ಹಿರಿಯ ನಾಗರಿಕರಿಗೆ ನರ್ಸಿಂಗ್ ನೆರವು, ಮನೆಯಲ್ಲೇ ತಪಾಸಣೆ, ತುರ್ತು ಚಿಕಿತ್ಸೆಗಳು ಸೇರಿದಂತೆ ಅಗತ್ಯ ಆರೋಗ್ಯ ಸೇವೆಗಳು ಮನೆ ಬಾಗಿಲಿಗೆ ತಲುಪುವ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಿಎಂ ನಿತೀಶ್ ಹೇಳಿದ್ದಾರೆ.
Last Updated 3 ಜನವರಿ 2026, 7:34 IST
ಹಿರಿಯ ನಾಗರಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಜಾರಿ: ಬಿಹಾರ ಸಿಎಂ ನಿತೀಶ್ ಘೋಷಣೆ

ತಿರುಪತಿಯಲ್ಲಿ ಭದ್ರತಾ ವೈಫಲ್ಯ: ಗೋವಿಂದ ಸ್ವಾಮಿ ದೇವಸ್ಥಾನದ ಗೋಪುರ ಏರಿದ ಕುಡುಕ!

Temple Security: ತಿರುಪತಿ ನಗರದಲ್ಲಿರುವ ಟಿಟಿಡಿಯ ಗೋವಿಂದಸ್ವಾಮಿ ದೇವಸ್ಥಾನದ ಮುಖ್ಯದ್ವಾರದ ಗೋಪುರ ಏರಿ ಕುಡುಕ ಯುವಕನೊಬ್ಬ ಆತಂಕ ಸೃಷ್ಟಿಸಿದ್ದ ಘಟನೆ ನಿನ್ನೆ ಸಂಜೆ ನಡೆದಿದೆ. ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ದೇವಸ್ಥಾನದ ಪೂರ್ವದಿಕ್ಕಿನ ಮುಖ್ಯದ್ವಾರದ ಗೋಪುರ ಏರಿದ ಯುವಕ
Last Updated 3 ಜನವರಿ 2026, 6:41 IST
ತಿರುಪತಿಯಲ್ಲಿ ಭದ್ರತಾ ವೈಫಲ್ಯ: ಗೋವಿಂದ ಸ್ವಾಮಿ ದೇವಸ್ಥಾನದ ಗೋಪುರ ಏರಿದ ಕುಡುಕ!

ಛತ್ತೀಸಗಢ: ಎನ್‌ಕೌಂಟರ್‌ನಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಛತ್ತೀಸಗಢದ ಬಸ್ತಾರ್ ವಲಯದ ಪ್ರತ್ಯೇಕ ಪ್ರಕರಣಗಳಲ್ಲಿ ಭದ್ರತಾ ಪಡೆಗಳು 12ಕ್ಕೂ ಹೆಚ್ಚು ಮಂದಿ ನಕ್ಸಲರನ್ನು ಹೊಡೆದುರುಳಿಸಿವೆ.
Last Updated 3 ಜನವರಿ 2026, 6:39 IST
ಛತ್ತೀಸಗಢ: ಎನ್‌ಕೌಂಟರ್‌ನಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ವಂದೇ ಭಾರತ್ ಸ್ಲೀಪರ್ ರೈಲಿಗೆ ಶೀಘ್ರ ಚಾಲನೆ: ಸ್ನಾನಗೃಹದಲ್ಲಿ ಬಿಸಿನೀರಿನ ಸೌಲಭ್ಯ

Vande Bharat Sleeper Train Kannada news: ಗುವಾಹಟಿ–ಹೌರಾ ಮಾರ್ಗದಲ್ಲಿ ಶೀಘ್ರ ಆರಂಭವಾಗಲಿರುವ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಬಿಸಿ ನೀರಿನ ಸ್ನಾನಗೃಹ, AC ಕೋಚ್‌ಗಳು ಮತ್ತು ಆಧುನಿಕ ಸೌಲಭ್ಯಗಳು ಲಭ್ಯ.
Last Updated 3 ಜನವರಿ 2026, 6:01 IST
ವಂದೇ ಭಾರತ್ ಸ್ಲೀಪರ್ ರೈಲಿಗೆ ಶೀಘ್ರ ಚಾಲನೆ: ಸ್ನಾನಗೃಹದಲ್ಲಿ ಬಿಸಿನೀರಿನ ಸೌಲಭ್ಯ

ಬಿಜೆಪಿಯನ್ನು ನೋಡಿ RSS ಅನ್ನು ಅರಿಯಲಾಗದು, ನಮ್ಮದು ಅರೆ ಸೈನಿಕ ಪಡೆಯಲ್ಲ: ಭಾಗವತ್

Mohan Bhagwat Clarification: ಆರ್‌ಎಸ್‌ಎಸ್‌ ಅನ್ನು ಪ್ಯಾರಾ ಮಿಲಿಟರಿ ಸಂಘಟನೆಯೆಂದು ಅರ್ಥಮಾಡಿಕೊಳ್ಳುವುದು ತಪ್ಪು ಎಂದು ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಸಂಘದ ಉದ್ದೇಶ ಮತ್ತು ಕಾರ್ಯವಿಧಾನದ ಬಗ್ಗೆ ಸ್ಪಷ್ಟನೆ ನೀಡಿದರು.
Last Updated 3 ಜನವರಿ 2026, 5:16 IST
ಬಿಜೆಪಿಯನ್ನು ನೋಡಿ RSS ಅನ್ನು ಅರಿಯಲಾಗದು, ನಮ್ಮದು ಅರೆ ಸೈನಿಕ ಪಡೆಯಲ್ಲ: ಭಾಗವತ್

ಸ್ವಚ್ಛ ನಗರದಲ್ಲಿ ಕಲುಷಿತ ನೀರಿನ ದುರಂತ: ಇಂದೋರ್ ಕಮಿಷನರ್ ವಜಾ, ಇಬ್ಬರ ಅಮಾನತು

Water Contamination Crisis: ಇಂದೋರ್‌ನಲ್ಲಿ ಪೈಪ್‌ಲೈನ್ ಸೋರಿಕೆಯಿಂದಾಗಿ ಕಲುಷಿತ ನೀರು ಕುಡಿದ ಪರಿಣಾಮ ನಾಲ್ಕು ಮಂದಿ ಮೃತಪಟ್ಟು, 294 ಮಂದಿ ಆಸ್ಪತ್ರೆ ಸೇರಿದ್ದಾರೆ. ಮುಖ್ಯಮಂತ್ರಿ ಕ್ರಮವಾಗಿ ಅಧಿಕಾರಿಗಳನ್ನು ವಜಾ, ಅಮಾನತು ಮಾಡಿದ್ದಾರೆ.
Last Updated 3 ಜನವರಿ 2026, 4:52 IST
ಸ್ವಚ್ಛ ನಗರದಲ್ಲಿ ಕಲುಷಿತ ನೀರಿನ ದುರಂತ: ಇಂದೋರ್ ಕಮಿಷನರ್ ವಜಾ, ಇಬ್ಬರ ಅಮಾನತು
ADVERTISEMENT

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅವಿರೋಧ ಆಯ್ಕೆಯಲ್ಲಿ ಮಹಾಯುತಿ ಮೇಲುಗೈ

BJP Unopposed Victory: ಮಹಾರಾಷ್ಟ್ರದ ಮಹಾಯುತಿ ಮಿತ್ರಪಕ್ಷಗಳು 68 ನಗರ ಸ್ಥಳೀಯ ಸ್ಥಾನಗಳಲ್ಲಿ ಅವಿರೋಧ ಗೆಲುವು ಸಾಧಿಸಿದ್ದು, ಈ ಪೈಕಿ 44 ಬಿಜೆಪಿ ಅಭ್ಯರ್ಥಿಗಳೇ. ವಿರೋಧ ಪಕ್ಷಗಳು ಈ ಗೆಲುವು ಪ್ರಕ್ರಿಯೆ ಖಂಡಿಸಿದೆ.
Last Updated 3 ಜನವರಿ 2026, 4:29 IST
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅವಿರೋಧ ಆಯ್ಕೆಯಲ್ಲಿ ಮಹಾಯುತಿ ಮೇಲುಗೈ

ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ಕಾಡಿನಲ್ಲಿ ನಡೆದು ಮೃತಪಟ್ಟ ತುಂಬು ಗರ್ಭಿಣಿ!

Rural Healthcare Access: ಸ್ವಾತಂತ್ರ್ಯ ಬಂದು 76 ವರ್ಷವಾದರೂ ಹಲವಾರು ಹಳ್ಳಿಗಳು ವೈದ್ಯಕೀಯ ಸೌಲಭ್ಯದಿಂದ ವಂಚಿತವಾಗಿವೆ. ಗಡ್‌ಚಿರೋಲಿ ಜಿಲ್ಲೆಯ ಆಲ್ದಂಡಿ ಗ್ರಾಮದಲ್ಲಿ 6 ಕಿ.ಮೀ ನಡೆದು ಹೆರಿಗೆಗೆ ಹೋಗುತ್ತಿದ್ದ ಗರ್ಭಿಣಿ ಮಹಿಳೆ ಅಸುನೀಗಿದ್ದಾರೆ.
Last Updated 3 ಜನವರಿ 2026, 2:54 IST
ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ಕಾಡಿನಲ್ಲಿ ನಡೆದು ಮೃತಪಟ್ಟ ತುಂಬು ಗರ್ಭಿಣಿ!

ರೆಹನ್–ಅವಿವಾ ಬೇಗ್ ನಿಶ್ಚಿತಾರ್ಥ: ಪ್ರಿಯಾಂಕಾ-ರಾಬರ್ಟ್ ವಾದ್ರಾ ಶುಭ ಹಾರೈಕೆ

Raihan Vadra Aviva Baig Engagement: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೆಹನ್ ವಾದ್ರಾ ಅವರು ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 3 ಜನವರಿ 2026, 2:18 IST
ರೆಹನ್–ಅವಿವಾ ಬೇಗ್ ನಿಶ್ಚಿತಾರ್ಥ: ಪ್ರಿಯಾಂಕಾ-ರಾಬರ್ಟ್ ವಾದ್ರಾ ಶುಭ ಹಾರೈಕೆ
ADVERTISEMENT
ADVERTISEMENT
ADVERTISEMENT