ಸೋಮವಾರ, 2 ಫೆಬ್ರುವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

₹25 ಲಕ್ಷ ವಂಚನೆ ಪ್ರಕರಣ: ನಟ ಗೋವಿಂದ–ಶಕ್ತಿ ಕಪೂರ್, ಸಂಸದ ಮನೋಜ್ ತಿವಾರಿ ಹೆಸರು

Bollywood Fraud Case: ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಮ್ಯಾಕ್ಸಿಜೋನ್ ಟಚ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ಹೂಡಿಕೆ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟರಾದ ಗೋವಿಂದ, ಶಕ್ತಿ ಕಪೂರ್, ಚಂಕಿ ಪಾಂಡೆ, ಬಿಜೆಪಿ ಸಂಸದ ಮನೋಜ್ ತಿವಾರಿ ಸೇರಿದಂತೆ ಇತರರ ಹೆಸರುಗಳು ಕೇಳಿಬಂದಿವೆ.
Last Updated 2 ಫೆಬ್ರುವರಿ 2026, 13:46 IST
₹25 ಲಕ್ಷ ವಂಚನೆ ಪ್ರಕರಣ: ನಟ ಗೋವಿಂದ–ಶಕ್ತಿ ಕಪೂರ್, ಸಂಸದ ಮನೋಜ್ ತಿವಾರಿ ಹೆಸರು

ಧುರಂಧರ್‌ ಚಿತ್ರ ತಂಡದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ? ಹೀಗೊಂದು ಚರ್ಚೆ

Rahul Gandhi: ಧುರಂಧರ್‌ ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕರ ಹೆಸರು ರಾಹುಲ್‌ ಗಾಂಧಿ ಎಂಬುದರಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯೇ ಎನ್ನುವ ಗೊಂದಲ ಉಂಟಾಗಿದೆ. ಆದರೆ ಅವರು ಈ ಸಿನಿಮಾಗೆ ಸಂಬಂಧಪಟ್ಟಿಲ್ಲ.
Last Updated 2 ಫೆಬ್ರುವರಿ 2026, 13:15 IST
ಧುರಂಧರ್‌ ಚಿತ್ರ ತಂಡದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ? ಹೀಗೊಂದು ಚರ್ಚೆ

ಜಿ.ಪಂ ಚುನಾವಣೆ | ಶಿವಸೇನೆ ಗೆದ್ದರೆ ಅನುದಾನ ಕಡಿತಗೊಳಿಸುತ್ತೇವೆ: ನಿತೇಶ್‌ ರಾಣೆ

Maharashtra Politics: ಮುಂಬರುವ ಜಿಲ್ಲಾ ಪರಿಷತ್‌ ಮತ್ತು ಪಂಚಾಯಿತಿ ಸಮಿತಿ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಲ್ಲಿ, ಅವರಿಗೆ ನೀಡಬೇಕಾದ ಅಭಿವೃದ್ಧಿ ನಿಧಿಯನ್ನು ತಡೆಹಿಡಿಯುತ್ತೇವೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್‌ ರಾಣೆ ಹೇಳಿದ್ದಾರೆ.
Last Updated 2 ಫೆಬ್ರುವರಿ 2026, 11:21 IST
ಜಿ.ಪಂ ಚುನಾವಣೆ | ಶಿವಸೇನೆ ಗೆದ್ದರೆ ಅನುದಾನ ಕಡಿತಗೊಳಿಸುತ್ತೇವೆ: ನಿತೇಶ್‌ ರಾಣೆ

ಕ್ಯಾಮೆರಾ ಕಣ್ಣಿಗೆ ಬಿದ್ದ ಮೂರು ಹಿಮ ಚಿರತೆಗಳು! ವಿಡಿಯೊ ಹಂಚಿಕೊಂಡ BRO

Himalayan Wildlife: ಹಿಮಾಲಯ ಶ್ರೇಣಿಯಲ್ಲಿ ಕಾಣಸಿಗುವ ಅಪರೂಪದ ಹಿಮ ಚಿರತೆಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿವೆ. ರಕ್ಷಣಾ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಬಾರ್ಡರ್ ರೋಡ್ ಆರ್ಗನೈಸೆಷನ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮೂರು ಹಿಮ ಚಿರತೆಗಳು ಒಟ್ಟಿಗೆ ಹಿಮದಲ್ಲಿ ಆಟ ಆಡುವ ವಿಡಿಯೊ ಹಂಚಿಕೊಂಡಿದೆ.
Last Updated 2 ಫೆಬ್ರುವರಿ 2026, 11:13 IST
ಕ್ಯಾಮೆರಾ ಕಣ್ಣಿಗೆ ಬಿದ್ದ ಮೂರು ಹಿಮ ಚಿರತೆಗಳು! ವಿಡಿಯೊ ಹಂಚಿಕೊಂಡ BRO

ಖ್ಯಾತ ಪರಿಸರ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ಕಾರ್ಪರ್ಡ್‌ ಪ್ರಶಸ್ತಿ

Veerabhadran Ramanathan: ಭೂವಿಜ್ಞಾನದ ನೊಬೆಲ್ ಪ್ರಶಸ್ತಿ ಎಂದು ಖ್ಯಾತಿಯಾದ 2026ರ ಕಾರ್ಪರ್ಡ್‌ ಪ್ರಶಸ್ತಿಯು ಅಮೆರಿಕದಲ್ಲಿನ ಭಾರತ ಮೂಲದ ಖ್ಯಾತ ಪರಿಸರ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ಸಂದಿದೆ.
Last Updated 2 ಫೆಬ್ರುವರಿ 2026, 10:08 IST
ಖ್ಯಾತ ಪರಿಸರ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ಕಾರ್ಪರ್ಡ್‌ ಪ್ರಶಸ್ತಿ

ಪೋಶೆ ಕಾರು ಅಪಘಾತ ಪ್ರಕರಣ: ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು

Supreme Court Porsche Car Accident: ಪುಣೆ ಪೋಶೆ ಕಾರು ಅಪಘಾತ ಪ್ರಕರಣದ ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಜತೆಗೆ, ಬಾಲಾಪರಾಧಿಗಳನ್ನು ಒಳಗೊಂಡ ಇಂತಹ ಘಟನೆಗಳಿಗೆ ಪೋಷಕರೇ ಕಾರಣ ಎಂದೂ ಅಭಿಪ್ರಾಯಪಟ್ಟಿದೆ.
Last Updated 2 ಫೆಬ್ರುವರಿ 2026, 10:04 IST
ಪೋಶೆ ಕಾರು ಅಪಘಾತ ಪ್ರಕರಣ: ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು

ಲಡಾಖ್‌ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ರಾಹುಲ್: ಕಿಡಿಕಾರಿದ BJP

Parliament Disruption: ಭಾರತ ಮತ್ತು ಚೀನಾ ನಡುವಿನ ಲಡಾಖ್‌ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರಸ್ತಾಪಿಸಿದ ನಂತರ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 2 ಫೆಬ್ರುವರಿ 2026, 9:48 IST
ಲಡಾಖ್‌ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ರಾಹುಲ್: ಕಿಡಿಕಾರಿದ BJP
ADVERTISEMENT

SIR ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

Supreme Court: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 2 ಫೆಬ್ರುವರಿ 2026, 8:22 IST
SIR ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಮೊಮೊ ಕೊಡಿಸ್ತೀನಿ ಅಂದಿದಕ್ಕೆ ₹85 ಲಕ್ಷ ಬೆಲೆಬಾಳುವ ಒಡವೆ ತಂದುಕೊಟ್ಟ ಬಾಲಕ

Jewelry Scam: ಉತ್ತರಪ್ರದೇಶದ ಡಿಯೋರಿಯಾದಲ್ಲಿ ಮೂವರು ಯುವಕರು ಮೊಮೊ ಕೊಡಿಸುವ ನೆಪದಲ್ಲಿ ಬಾಲಕನ ನಂಬಿಕೆ ಗಳಿಸಿ, ₹85 ಲಕ್ಷ ಮೌಲ್ಯದ ಮನೆಯ ಒಡವೆಗಳನ್ನು ತಂದುಕೊಟ್ಟು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2026, 6:42 IST
ಮೊಮೊ ಕೊಡಿಸ್ತೀನಿ ಅಂದಿದಕ್ಕೆ ₹85 ಲಕ್ಷ ಬೆಲೆಬಾಳುವ ಒಡವೆ ತಂದುಕೊಟ್ಟ ಬಾಲಕ

ದಕ್ಷಿಣ ಪಿನಾಕಿನಿ ಜಲವಿವಾದ: ನ್ಯಾಯಮಂಡಳಿ ಸ್ಥಾಪಿಸಿ ಎಂದ ಸುಪ್ರೀಂ ಕೋರ್ಟ್

Supreme Court Verdict: ದಕ್ಷಿಣ ಪಿನಾಕಿನಿ ಜಲವಿವಾದ ಪ್ರಕರಣದಲ್ಲಿ ಜಲವಿವಾದ ನ್ಯಾಯಮಂಡಳಿ ಸ್ಥಾಪನೆಗೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ನ್ಯಾಯಮೂರ್ತಿ ವಿಕ್ರಮನಾಥ್ ಪೀಠ ಈ ತೀರ್ಪು ನೀಡಿದೆ.
Last Updated 2 ಫೆಬ್ರುವರಿ 2026, 6:18 IST
ದಕ್ಷಿಣ ಪಿನಾಕಿನಿ ಜಲವಿವಾದ: ನ್ಯಾಯಮಂಡಳಿ ಸ್ಥಾಪಿಸಿ ಎಂದ ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT