ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

ಕೇಂದ್ರ ಬಜೆಟ್‌ | ಭಾನುವಾರ ಬಂದ ದಿನಾಂಕ: ವಾಡಿಕೆ ಮುಂದುವರಿಯುತ್ತಾ? ಮುರಿಯುತ್ತಾ?

Union Budget 2026: ವಾಡಿಕೆಯಂತೆಯೇ ಈ ಬಾರಿ ಕೇಂದ್ರದ ಬಜೆಟ್‌ ಫೆ. 1ರಂದೇ ಮಂಡನೆಯಾಗಲಿದೆಯೇ ಎಂಬ ಚರ್ಚೆ ವ್ಯಾಪಕವಾಗಿದೆ. ಕಾರಣವಿಷ್ಟೇ, ಈ ಬಾರಿ ಫೆ. 1 ಭಾನುವಾರ ರಜಾ ದಿನ. ಆದರೆ ಸರ್ಕಾರ ಫೆ. 1ಕ್ಕೆ ಬಜೆಟ್ ಮಂಡಿಸಲಿದೆಯೇ ಅಥವಾ ಫೆ. 2ರಂದು ಸೋಮವಾರ ಮಂಡಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
Last Updated 7 ಜನವರಿ 2026, 7:32 IST
ಕೇಂದ್ರ ಬಜೆಟ್‌ | ಭಾನುವಾರ ಬಂದ ದಿನಾಂಕ: ವಾಡಿಕೆ ಮುಂದುವರಿಯುತ್ತಾ? ಮುರಿಯುತ್ತಾ?

ಮನೆಯ ಶತಮಾನೋತ್ಸವದಲ್ಲಿ ಭಾಗಿಯಾದ ಕುಟುಂಬದ 300 ಸದಸ್ಯರು: ಎಲ್ಲಿ ಗೊತ್ತಾ?

Heritage House Tamil Nadu: ತಮಿಳುನಾಡಿನ ಕಾರೈಕುಡಿಯಲ್ಲಿ 100 ವರ್ಷ ಪೂರೈಸಿದ ಮನೆಯ ಶತಮಾನೋತ್ಸವ ಆಚರಣೆಯಲ್ಲಿ 300ಕ್ಕೂ ಹೆಚ್ಚು ಕುಟುಂಬ ಸದಸ್ಯರು ಜಮಾಯಿಸಿದ್ದು, ಈ ಮನೆ 1922ರಿಂದ 4 ವರ್ಷದಲ್ಲಿ ನಿರ್ಮಾಣವಾಯಿತು.
Last Updated 7 ಜನವರಿ 2026, 7:03 IST
ಮನೆಯ ಶತಮಾನೋತ್ಸವದಲ್ಲಿ ಭಾಗಿಯಾದ ಕುಟುಂಬದ 300 ಸದಸ್ಯರು: ಎಲ್ಲಿ ಗೊತ್ತಾ?

ದೆಹಲಿ | ಮಸೀದಿ ಬಳಿ ತೆರವು ಕಾರ್ಯಾಚರಣೆ ವೇಳೆ ಕಲ್ಲು ತೂರಾಟ: ಐವರ ಬಂಧನ

Stone Pelting Arrests: ದೆಹಲಿ ಮಹಾನಗರ ಪಾಲಿಕೆಯ ತೆರವು ಕಾರ್ಯಾಚರಣೆಯ ವೇಳೆ ಸೈಯದ್ ಫೈಜ್ ಇಲಾಹಿ ಮಸೀದಿ ಬಳಿ ನಡೆದ ಕಲ್ಲು ತೂರಾಟದ ಸಂಬಂಧ ಐವರು ಬಂಧಿತರಾಗಿದ್ದು, ಘಟನೆಯ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಜನವರಿ 2026, 6:43 IST
ದೆಹಲಿ | ಮಸೀದಿ ಬಳಿ ತೆರವು ಕಾರ್ಯಾಚರಣೆ ವೇಳೆ ಕಲ್ಲು ತೂರಾಟ: ಐವರ ಬಂಧನ

ಸಿಂಗಪುರದಲ್ಲಿ ಸೇನಾ ತರಬೇತಿಗೆ ಸೇರಿದ ಲಾಲೂ ಪ್ರಸಾದ್ ಮೊಮ್ಮಗ

Singapore Military Training: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಗಳು ರೋಹಿಣಿ ಆಚಾರ್ಯ ಅವರ ಹಿರಿಯ ಮಗ ಆದಿತ್ಯ ಅವರು ಸಿಂಗಪುರದಲ್ಲಿ ಮೂಲಭೂತ ಸೇನಾ ತರಬೇತಿಯನ್ನು(ಬಿಎಂಟಿ) ಪ್ರಾರಂಭಿಸಿದ್ದಾರೆ.
Last Updated 7 ಜನವರಿ 2026, 6:12 IST
ಸಿಂಗಪುರದಲ್ಲಿ ಸೇನಾ ತರಬೇತಿಗೆ ಸೇರಿದ ಲಾಲೂ ಪ್ರಸಾದ್ ಮೊಮ್ಮಗ

ದೆಹಲಿ | ಮಸೀದಿ ಬಳಿ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ; ಐವರು ಪೊಲೀಸರಿಗೆ ಗಾಯ

Delhi Demolition Drive: ದೆಹಲಿಯ ಸೈಯದ್ ಫೈಜ್ ಇಲಾಹಿ ಮಸೀದಿ ಬಳಿ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
Last Updated 7 ಜನವರಿ 2026, 5:08 IST
ದೆಹಲಿ | ಮಸೀದಿ ಬಳಿ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ; ಐವರು ಪೊಲೀಸರಿಗೆ ಗಾಯ

ಹರಿಯಾಣ: ದೇಶದ ಮೊದಲ ಜಲಜನಕ ಚಾಲಿತ ರೈಲು ಶೀಘ್ರ ಉದ್ಘಾಟನೆ

Green Rail Initiative: ಭಾರತದ ಮೊದಲ ಜಲಜನಕ ಚಾಲಿತ ರೈಲಿನ ಉದ್ಘಾಟನೆಗೆ ಹರಿಯಾಣ ಸಾಕ್ಷಿಯಾಗಲಿದೆ.
Last Updated 6 ಜನವರಿ 2026, 16:22 IST
ಹರಿಯಾಣ: ದೇಶದ ಮೊದಲ ಜಲಜನಕ ಚಾಲಿತ ರೈಲು ಶೀಘ್ರ ಉದ್ಘಾಟನೆ

ವಿಚಾರಣಾಧೀನ ವ್ಯಕ್ತಿಯನ್ನು ದೀರ್ಘಕಾಲ ಜೈಲಲ್ಲಿಡಬಾರದು: ಸುಪ್ರೀಂ ಕೋರ್ಟ್

SC on Undertrial Rights: ₹27 ಸಾವಿರ ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಅರವಿಂದ ಧಾಮ್ ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್, ತ್ವರಿತ ವಿಚಾರಣೆಯಿಲ್ಲದ ಪರಿಸ್ಥಿತಿಯಲ್ಲಿ ದೀರ್ಘ ಜೈಲುವಾಸ ಸರಿಯಲ್ಲ ಎಂದಿತು.
Last Updated 6 ಜನವರಿ 2026, 16:21 IST
ವಿಚಾರಣಾಧೀನ ವ್ಯಕ್ತಿಯನ್ನು ದೀರ್ಘಕಾಲ ಜೈಲಲ್ಲಿಡಬಾರದು: ಸುಪ್ರೀಂ ಕೋರ್ಟ್
ADVERTISEMENT

ಪಾಕ್‌ ಸೇನೆಗೆ ಮಾಹಿತಿ ಹಂಚಿಕೆ ಆರೋಪ: ಬಾಲಕನ ಬಂಧನ

Espionage Case Punjab: ಪಠಾಣ್‌ಕೋಟ್‌ನ 15 ವರ್ಷದ ಬಾಲಕನು ದೇಶದ ಸೂಕ್ಷ್ಮ ಪ್ರದೇಶಗಳ ಮಾಹಿತಿಯನ್ನು ಪಾಕಿಸ್ತಾನದ ಸೇನಾ ಅಧಿಕಾರಿಗಳು ಹಾಗೂ ಐಎಸ್‌ಐಗೆ ಹಂಚಿಕೊಂಡ ಆರೋಪದಡಿ ಬಂಧಿಸಲ್ಪಟ್ಟಿದ್ದು, ವಿಚಾರಣೆ ನಡೆಯುತ್ತಿದೆ.
Last Updated 6 ಜನವರಿ 2026, 16:20 IST
ಪಾಕ್‌ ಸೇನೆಗೆ ಮಾಹಿತಿ ಹಂಚಿಕೆ ಆರೋಪ: ಬಾಲಕನ ಬಂಧನ

ಅಲಿ ಖಾನ್‌ ಪ್ರಕರಣ: ತಡೆಯಾಜ್ಞೆ ವಿಸ್ತರಿಸಿದ ಸುಪ್ರೀಂ ಕೋರ್ಟ್‌

SC Interim Relief: ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ವಿರುದ್ಧದ ಹರಿಯಾಣ ಎಸ್‌ಐಟಿ ಆರೋಪಪಟ್ಟಿ ವಿಚಾರಣೆಗೆ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮುಂದುವರೆಸಿದ್ದು, ಸರ್ಕಾರಿ ಅನುಮತಿ ವಿಚಾರದಲ್ಲಿ ನಿರ್ಧಾರ ಕಾಯಲಾಗುತ್ತಿದೆ.
Last Updated 6 ಜನವರಿ 2026, 16:19 IST
ಅಲಿ ಖಾನ್‌ ಪ್ರಕರಣ: ತಡೆಯಾಜ್ಞೆ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ಎಸ್‌ಐಆರ್‌ | ಬಿಜೆಪಿ ಐಟಿ ಸೆಲ್‌ನ ಆ್ಯಪ್‌ ಬಳಕೆ: ಮಮತಾ ಬ್ಯಾನರ್ಜಿ ಆರೋಪ

Voter List Controversy: ಚುನಾವಣಾ ಆಯೋಗ ಬಿಜೆಪಿ ಐಟಿ ಸೆಲ್ ರೂಪಿಸಿದ ಆ್ಯಪ್ ಬಳಸಿ ಮತದಾರರ ಪರಿಷ್ಕರಣೆ ನಡೆಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು; ಬಿಜೆಪಿಯು ಆ ಆರೋಪಗಳನ್ನು ತಳ್ಳಿಹಾಕಿದೆ.
Last Updated 6 ಜನವರಿ 2026, 16:12 IST
ಎಸ್‌ಐಆರ್‌ | ಬಿಜೆಪಿ ಐಟಿ ಸೆಲ್‌ನ ಆ್ಯಪ್‌ ಬಳಕೆ: ಮಮತಾ ಬ್ಯಾನರ್ಜಿ ಆರೋಪ
ADVERTISEMENT
ADVERTISEMENT
ADVERTISEMENT