ಶನಿವಾರ, 31 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ: ಪ್ರಧಾನಿ ಮೋದಿಗೆ ಮೋಹನ್‌ದಾಸ್‌ ಪೈ ಮನವಿ

Mohandas Pai: ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ’ ಎಂದು ಉದ್ಯಮಿ ಟಿ.ವಿ.ಮೋಹನ್‌ದಾಸ್‌ ಪೈ ಅವರು ಕೋರಿದ್ದಾರೆ.
Last Updated 31 ಜನವರಿ 2026, 16:53 IST
ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ: ಪ್ರಧಾನಿ ಮೋದಿಗೆ ಮೋಹನ್‌ದಾಸ್‌ ಪೈ ಮನವಿ

ಸಿಲಿಗುರಿ ಕಾರಿಡಾರ್‌ ಭಾರತದ ಸ್ವತ್ತು: ಅಮಿತ್ ಶಾ

National Security: ಸಿಲಿಗುರಿ ಕಾರಿಡಾರ್‌ ಭಾರತಕ್ಕೆ ಸೇರಿದ್ದು. ಅದರ ಮೇಲೆ ಯಾರೂ ಕೈ ಇಡಲಾರರು. ಈ ವಿಚಾರವಾಗಿ ಯಾವುದೇ ಬೆದರಿಕೆ ಒಡ್ಡುವುದಕ್ಕೂ ಆಸ್ಪದ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಪ್ರತಿಪಾದಿಸಿದ್ದಾರೆ.
Last Updated 31 ಜನವರಿ 2026, 16:08 IST
ಸಿಲಿಗುರಿ ಕಾರಿಡಾರ್‌ ಭಾರತದ ಸ್ವತ್ತು: ಅಮಿತ್ ಶಾ

ಭಾರತ್ ಜೋಡೊ ಯಾತ್ರೆ ದೇಶದ ರಾಜಕೀಯದಲ್ಲಿ ಪರಿವರ್ತನಾತ್ಮಕ ಘಟನೆ: ಕಾಂಗ್ರೆಸ್​

Rahul Gandhi: ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಸರ್ವಾಧಿಕಾರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಆರಂಭವಾದ ಭಾರತ್ ಜೋಡೊ ಯಾತ್ರೆ, ದೇಶದ ರಾಜಕೀಯದಲ್ಲಿ ಒಂದು ಮಹತ್ವದ ಮತ್ತು ಪರಿವರ್ತನಾತ್ಮಕ ಘಟನೆ.
Last Updated 31 ಜನವರಿ 2026, 15:57 IST
ಭಾರತ್ ಜೋಡೊ ಯಾತ್ರೆ ದೇಶದ ರಾಜಕೀಯದಲ್ಲಿ ಪರಿವರ್ತನಾತ್ಮಕ ಘಟನೆ: ಕಾಂಗ್ರೆಸ್​

ಭಾರತ–ಫ್ರಾನ್ಸ್‌ ಸಂಬಂಧವು ಜೀವನಾಡಿಯಂತೆ: ಸಿಜೆಐ ಸೂರ್ಯ ಕಾಂತ್‌ ಅಭಿಪ್ರಾಯ

International Cooperation: ಜಗತ್ತಿನಾದ್ಯಂತ ಯುದ್ಧಗಳು, ಸಂಘರ್ಷಗಳು ನಡೆಯುತ್ತಿವೆ. ಇವುಗಳು ಅಂತರರಾಷ್ಟ್ರೀಯ ಸಹಕಾರದ ರೂಪುರೇಷೆಗೆ ಬೆದರಿಕೆ ಒಡ್ಡುತ್ತಿವೆ. ಈ ಹೊತ್ತಿನಲ್ಲಿ ಭಾರತ ಮತ್ತು ಫ್ರಾನ್ಸ್‌ ನಡುವಣ ಸಂಬಂಧವು ಜೀವನಾಡಿಯಾಗಿ ಕೆಲಸ ಮಾಡಲಿದೆ ಎಂದು ಸೂರ್ಯ ಕಾಂತ್‌ ಹೇಳಿದರು.
Last Updated 31 ಜನವರಿ 2026, 15:50 IST
ಭಾರತ–ಫ್ರಾನ್ಸ್‌ ಸಂಬಂಧವು ಜೀವನಾಡಿಯಂತೆ: ಸಿಜೆಐ ಸೂರ್ಯ ಕಾಂತ್‌ ಅಭಿಪ್ರಾಯ

ಕಡ್ಡಾಯ ಸೇವಾ ಬಾಂಡ್‌ ಅವಧಿ ಮುಂದೂಡಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ 

Super Specialty Medical Courses: ‘ಸರ್ಕಾರಿ ಕಡ್ಡಾಯ ಸೇವಾ ಬಾಂಡ್‌ ಅವಧಿಯನ್ನು ಮುಂದೂಡುವ ಮೂಲಕ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ ತೆಗೆದುಕೊಳ್ಳಲು ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.
Last Updated 31 ಜನವರಿ 2026, 15:49 IST
ಕಡ್ಡಾಯ ಸೇವಾ ಬಾಂಡ್‌ ಅವಧಿ ಮುಂದೂಡಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ 

5500 ಇ–ಸೈಕಲ್‌ ವಿತರಣೆ: ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಗಿನ್ನಿಸ್‌ ದಾಖಲೆ

Chandrababu Naidu Record: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕುಪ್ಪಂನಲ್ಲಿ 24 ಗಂಟೆಗಳಲ್ಲಿ 5,555 ಇ-ಸೈಕಲ್‌ಗಳನ್ನು ವಿತರಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Last Updated 31 ಜನವರಿ 2026, 15:41 IST
5500 ಇ–ಸೈಕಲ್‌ ವಿತರಣೆ: ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಗಿನ್ನಿಸ್‌ ದಾಖಲೆ

ಪಟ್ನಾ | ನೀಟ್ ಆಕಾಂಕ್ಷಿ ಸಾವು: ಸಿಬಿಐ ತನಿಖೆಗೆ ಶಿಫಾರಸು

NEET Student Death: ಪಟ್ನಾದಲ್ಲಿ ನೀಟ್ ಆಕಾಂಕ್ಷಿ ಯುವತಿಯ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.
Last Updated 31 ಜನವರಿ 2026, 15:39 IST
ಪಟ್ನಾ | ನೀಟ್ ಆಕಾಂಕ್ಷಿ ಸಾವು: ಸಿಬಿಐ ತನಿಖೆಗೆ ಶಿಫಾರಸು
ADVERTISEMENT

ಕೈಗಾರಿಕಾ ಬೆಳವಣಿಗೆಗೆ ಸಂಘಟನೆಗಳು ಮಾರಕ: ಸಿಜೆಐ ಅಭಿಪ್ರಾಯಕ್ಕೆ ಖಂಡನೆ

Supreme Court: ಮನೆಗೆಲಸದವರಿಗೆ ಕನಿಷ್ಠ ವೇತನ ನಿಗದಿಪಡಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಈ ವೇಳೆ ಸಿಜೆಐ ಸೂರ್ಯ ಕಾಂತ್‌ ಅವರು ಕಾರ್ಮಿಕ ಸಂಘಟನೆಗಳ ಕುರಿತು ನೀಡಿದ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Last Updated 31 ಜನವರಿ 2026, 15:36 IST
ಕೈಗಾರಿಕಾ ಬೆಳವಣಿಗೆಗೆ ಸಂಘಟನೆಗಳು ಮಾರಕ: ಸಿಜೆಐ  ಅಭಿಪ್ರಾಯಕ್ಕೆ ಖಂಡನೆ

ಗೋವಾ ಜನರು ಪ್ರಾಮಾಣಿಕರನ್ನು ಬಯಸುತ್ತಿದ್ದಾರೆ: ಅರವಿಂದ ಕೇಜ್ರಿವಾಲ್‌

Arvind Kejriwal: ಗೋವಾ ಜನರು ಪ್ರಾಮಾಣಿಕ ಮತ್ತು ಜನಕೇಂದ್ರಿತ ರಾಜಕಾರಣ ಬಯಸುತ್ತಿದ್ದಾರೆ. ಅವರ ನಿರೀಕ್ಷೆಗಳನ್ನು ಆಮ್‌ ಆದ್ಮಿ ಪಕ್ಷ ಈಡೇರಿಸಲಿದೆ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.
Last Updated 31 ಜನವರಿ 2026, 15:27 IST
ಗೋವಾ ಜನರು ಪ್ರಾಮಾಣಿಕರನ್ನು ಬಯಸುತ್ತಿದ್ದಾರೆ: ಅರವಿಂದ ಕೇಜ್ರಿವಾಲ್‌

ಅಮೆರಿಕ ಜೊತೆಗಿನ ಒಪ್ಪಂದ ತ್ವರಿತಗೊಳಿಸುತ್ತೇವೆ: ಪೀಯೂಷ್‌ ಗೋಯಲ್

Piyush Goyal: ಅಮೆರಿಕದೊಂದಿಗಿನ ಭಾರತದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಿವೆ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್ ತಿಳಿಸಿದ್ದಾರೆ.
Last Updated 31 ಜನವರಿ 2026, 15:22 IST
ಅಮೆರಿಕ ಜೊತೆಗಿನ ಒಪ್ಪಂದ ತ್ವರಿತಗೊಳಿಸುತ್ತೇವೆ: ಪೀಯೂಷ್‌ ಗೋಯಲ್
ADVERTISEMENT
ADVERTISEMENT
ADVERTISEMENT