ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

ನಾನು ಸೀತೆಯಲ್ಲ; ಸನಾತನ ಧರ್ಮ ಪ್ರಚಾರ ನಿಲ್ಲಿಸುತ್ತೇನೆ: ವೃತ್ತಿಗೆ ಮರಳಿದ ಸಾಧ್ವಿ

Kumbha Sundari Harsha: ಕಳೆದ ವರ್ಷ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ವೇಳೆ ಕಾಣಿಸಿಕೊಂಡು ತಮ್ಮ ಸೌಂದರ್ಯದಿಂದಲೇ ಸೆಳೆದು ಸನಾತನ ಧರ್ಮದ ಪ್ರಚಾರಕಿ ಎಂದು ಗುರುತಿಸಿಕೊಂಡಿದ್ದ ಹರ್ಷ ರಿಚಾರಿಯಾ ಈಗ ಸನಾತನ ಧರ್ಮದ ಪ್ರಚಾರವನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.
Last Updated 15 ಜನವರಿ 2026, 5:28 IST
ನಾನು ಸೀತೆಯಲ್ಲ; ಸನಾತನ ಧರ್ಮ ಪ್ರಚಾರ ನಿಲ್ಲಿಸುತ್ತೇನೆ: ವೃತ್ತಿಗೆ ಮರಳಿದ ಸಾಧ್ವಿ

Mumbai civic polls: ಭದ್ರತೆಗೆ 28,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ

Civic Election Security: ಬಿಎಂಸಿ ಚುನಾವಣೆಯ ಶಾಂತಿಯುತ ಮತದಾನಕ್ಕಾಗಿ ಮುಂಬೈನಲ್ಲಿ 28,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ಮತಗಟ್ಟೆಗಳಲ್ಲಿ ಮೊಬೈಲ್ ನಿಷೇಧ ಸೇರಿದಂತೆ ಕಠಿಣ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.
Last Updated 15 ಜನವರಿ 2026, 5:16 IST
Mumbai civic polls: ಭದ್ರತೆಗೆ 28,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ

ಇರಾನ್ ವಾಯುಪ್ರದೇಶ ಬಂದ್: ಇಂಡಿಗೊ, ಏರ್ ಇಂಡಿಯಾದಿಂದ ಪ್ರಯಾಣಿಕರಿಗೆ ಸಲಹೆ

Flight Disruption: ಇರಾನ್‌ನಲ್ಲಿ ಉದ್ವಿಗ್ನತೆಯಿಂದಾಗಿ ವಾಯುಪ್ರದೇಶ ಬಂದ್ ಮಾಡಿದ ಹಿನ್ನೆಲೆಯಲ್ಲಿ ಇಂಡಿಗೊ ಮತ್ತು ಏರ್ ಇಂಡಿಯಾ ತಮ್ಮ ವಿಮಾನಗಳ ಮಾರ್ಗ ಬದಲಾವಣೆ, ವಿಳಂಬ ಮತ್ತು ರದ್ದುಪಡಿಸುವ ಕುರಿತು ಸಲಹೆ ನೀಡಿವೆ.
Last Updated 15 ಜನವರಿ 2026, 4:32 IST
ಇರಾನ್ ವಾಯುಪ್ರದೇಶ ಬಂದ್: ಇಂಡಿಗೊ, ಏರ್ ಇಂಡಿಯಾದಿಂದ ಪ್ರಯಾಣಿಕರಿಗೆ ಸಲಹೆ

2026 ಜನವರಿ 15: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily Headlines: ಹರಿದ್ವಾರದ ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶ ನಿಷೇಧದ ಬೇಡಿಕೆ, ದೇವದುರ್ಗದ ಸಿದ್ದರಾಮನಂದ ಸ್ವಾಮೀಜಿ ನಿಧನ, ಇಸ್ಲಾಮಿಕ್ ದೇಶದ ಧಿಕ್ಕಾರದ ವಿರುದ್ಧ ದಂಗೆ, ಮೆಟ್ರೊ ಕಾಮಗಾರಿ ಆರಂಭ ಸೇರಿದಂತೆ ಪ್ರಮುಖ ಸುದ್ದಿಗಳು.
Last Updated 15 ಜನವರಿ 2026, 3:09 IST
2026 ಜನವರಿ 15: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Iran–US Conflict: ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಚರ್ಚೆ

S Jaishankar: ಇರಾನ್‌ನಲ್ಲಿ ಆಂತರಿಕ ದಂಗೆ ಮತ್ತು ಯುದ್ಧದ ಭೀತಿ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇರಾನ್ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲಿರುವ ಭಾರತೀಯರಿಗೆ ತಕ್ಷಣ ದೇಶ ತೊರೆಯಲು ಸೂಚಿಸಲಾಗಿದೆ.
Last Updated 15 ಜನವರಿ 2026, 2:45 IST
Iran–US Conflict: ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಚರ್ಚೆ

ಹರಿದ್ವಾರದ ಗಂಗಾ ಘಾಟ್‌ಗೆ ಹಿಂದೂಯೇತರರ ಪ್ರವೇಶ ನಿಷೇಧಕ್ಕೆ ಗಂಗಾ ಸಭಾ ಒತ್ತಾಯ

Religious Restriction: ಹರಿದ್ವಾರದ ಹರ್ ಕಿ ಪೌರಿ ಸೇರಿದಂತೆ ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶ ನಿರ್ಬಂಧಿಸಲು ಗಂಗಾ ಸಭಾ ಒತ್ತಾಯಿಸಿದ್ದು, ಇದು ಮಾಧ್ಯಮ ಮತ್ತು ಸರ್ಕಾರಿ ಸಿಬ್ಬಂದಿಗೂ ಅನ್ವಯಿಸಬೇಕು ಎಂದಿದೆ.
Last Updated 15 ಜನವರಿ 2026, 2:37 IST
ಹರಿದ್ವಾರದ ಗಂಗಾ ಘಾಟ್‌ಗೆ ಹಿಂದೂಯೇತರರ ಪ್ರವೇಶ ನಿಷೇಧಕ್ಕೆ ಗಂಗಾ ಸಭಾ ಒತ್ತಾಯ

ಇಂದಿನಿಂದ ಜೈಪುರ ಸಾಹಿತ್ಯ ಉತ್ಸವ: 25 ದೇಶಗಳ ಚಿಂತಕರು, ಲೇಖಕರು, ತಜ್ಞರ ಸಮ್ಮಿಲನ

JLF 2026: ಜೈಪುರ: ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವದ (ಜೆಎಲ್‌ಎಫೋ್‌) 19ನೇ ಆವೃತ್ತಿ ಗುರುವಾರ (ಜ.15) ಆರಂಭವಾಗಲಿದೆ. ‘ಪಿಂಕ್ ಸಿಟಿʼಯ ಕ್ಲಾರ್ಕ್ಸ್ ಆಮೆರ್ ಹೋಟೆಲ್‌ನಲ್ಲಿ 19ರವರೆಗೂ ದೇಶ ಹಾಗೂ ಜಾಗತಿಕ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಯಲಿದೆ.
Last Updated 15 ಜನವರಿ 2026, 1:11 IST
ಇಂದಿನಿಂದ ಜೈಪುರ ಸಾಹಿತ್ಯ ಉತ್ಸವ: 25 ದೇಶಗಳ ಚಿಂತಕರು, ಲೇಖಕರು, ತಜ್ಞರ ಸಮ್ಮಿಲನ
ADVERTISEMENT

ಚೆನ್ನೈ ಪುಸ್ತಕ ಮೇಳ ಇಂದಿನಿಂದ: 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ

CIBF 2026: ಚೆನ್ನೈ ಅಂತರರಾಷ್ಟ್ರೀಯ ಪುಸ್ತಕ ಮೇಳದ (ಸಿಐಬಿಎಫ್‌) ನಾಲ್ಕನೇ ಆವೃತ್ತಿಗೆ ನಗರ ಸಜ್ಜಾಗಿದ್ದು, ಜನವರಿ 16ರಿಂದ 18ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಚೆನ್ನೈನ ಕಲೈವಾನರ್ ಅರಂಗಂ ಸಭಾಂಗಣದಲ್ಲಿ ಈ ಬೃಹತ್ ಪುಸ್ತಕ ಮೇಳ ನಡೆಯಲಿದೆ.
Last Updated 15 ಜನವರಿ 2026, 0:19 IST
ಚೆನ್ನೈ ಪುಸ್ತಕ ಮೇಳ ಇಂದಿನಿಂದ: 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ

ಎನ್‌ಐಎ ಮಹಾನಿರ್ದೇಶಕರಾಗಿ ರಾಕೇಶ್‌ ಅಗ್ರವಾಲ್‌ ನೇಮಕ

IPS Rakesh Agarwal: ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮಹಾನಿರ್ದೇಶಕರಾಗಿ (ಡಿಜಿ) ಐಪಿಎಸ್‌ ಅಧಿಕಾರಿ ರಾಕೇಶ್‌ ಅಗ್ರವಾಲ್‌ ಬುಧವಾರ ನೇಮಕಗೊಂಡಿದ್ದಾರೆ. ಹಿಮಾಚಲ ಪ್ರದೇಶ ಕೇಡರ್‌ನ 1994ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಗ್ರವಾಲ್‌ ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದರು.
Last Updated 14 ಜನವರಿ 2026, 18:48 IST
ಎನ್‌ಐಎ ಮಹಾನಿರ್ದೇಶಕರಾಗಿ ರಾಕೇಶ್‌ ಅಗ್ರವಾಲ್‌ ನೇಮಕ

ಪಿಎಸ್‌ಎಲ್‌ವಿ–ಸಿ62ನಲ್ಲಿದ್ದ ಕಿಡ್ಸ್‌ನಿಂದ ದತ್ತಾಂಶ ರವಾನೆ: ಸ್ಪೇನ್‌ ಸಂಸ್ಥೆ

Kestrel Initial Technology: ವಿಫಲಗೊಂಡ ಪಿಎಸ್‌ಎಲ್‌ವಿ–ಸಿ62 ಮಿಷನ್‌ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇಸ್ರೋ ರಾಕೆಟ್‌ ಹೊತ್ತೊಯ್ದಿದ್ದ ಕೆಸ್ಟ್ರೆಲ್‌ ಇನಿಷಿಯಲ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ ‘ನಾಶವಾಗದೆ ಉಳಿದಿದೆ ಮತ್ತು ದತ್ತಾಂಶವನ್ನು ರವಾನೆ ಮಾಡಿದೆ’.
Last Updated 14 ಜನವರಿ 2026, 17:18 IST
ಪಿಎಸ್‌ಎಲ್‌ವಿ–ಸಿ62ನಲ್ಲಿದ್ದ ಕಿಡ್ಸ್‌ನಿಂದ ದತ್ತಾಂಶ ರವಾನೆ: ಸ್ಪೇನ್‌ ಸಂಸ್ಥೆ
ADVERTISEMENT
ADVERTISEMENT
ADVERTISEMENT