ಶನಿವಾರ, 27 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಔಷಧ ಜಾಹೀರಾತು ಕಾನೂನು: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

Medical Law Reform: ಔಷಧಗಳ ಜಾಹೀರಾತು ನಿಯಂತ್ರಣ ಸಂಬಂಧಿತ 1954ರ ಕಾಯ್ದೆಯು ಪ್ರಸ್ತುತ ಸಂದರ್ಭಕ್ಕೆ ಅನುಗುಣವಲ್ಲವೆಂದು ಪ್ರಶ್ನಿಸಿ, ತಜ್ಞರ ಸಮಿತಿ ರಚನೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
Last Updated 27 ಡಿಸೆಂಬರ್ 2025, 22:30 IST
ಔಷಧ ಜಾಹೀರಾತು ಕಾನೂನು: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಬ್ಲೂಬರ್ಡ್ ಬ್ಲಾಕ್‌–2 ಉಪಗ್ರಹ: ಮುಂದಿನ ವಾರ ಕಾರ್ಯಾರಂಭ

AST SpaceMobile: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಬಾಹುಬಲಿ ರಾಕೆಟ್‌ ಎಲ್‌ವಿಎಂ3–ಎಂ6 ಉಡಾವಣೆ ವಾಹಕದ ಮೂಲಕ ಯಶಸ್ವಿಯಾಗಿ ನಭಕ್ಕೆ ಸೇರಿದ್ದ ‘ಬ್ಲೂಬರ್ಡ್ ಬ್ಲಾಕ್‌–2’ ಸಂವಹನ ಉಪಗ್ರಹವು ಮುಂದಿನ ವಾರದಿಂದ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
Last Updated 27 ಡಿಸೆಂಬರ್ 2025, 16:23 IST
ಬ್ಲೂಬರ್ಡ್ ಬ್ಲಾಕ್‌–2 ಉಪಗ್ರಹ: ಮುಂದಿನ ವಾರ ಕಾರ್ಯಾರಂಭ

ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಹೊಟ್ಟೆಯೊಳಗೆ ಬಟ್ಟೆ ಬಿಟ್ಟ ವೈದ್ಯ: ಎಫ್‌ಐಆರ್

ಶಸ್ತ್ರಚಿಕಿತ್ಸೆ ನಂತರ ಹೊಟ್ಟೆಯೊಳಗೆ ಬಟ್ಟೆ ಬಾಕಿ
Last Updated 27 ಡಿಸೆಂಬರ್ 2025, 16:20 IST
ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಹೊಟ್ಟೆಯೊಳಗೆ ಬಟ್ಟೆ ಬಿಟ್ಟ ವೈದ್ಯ: ಎಫ್‌ಐಆರ್

ಅತ್ಯಾಚಾರ ಪ್ರಕರಣದ ದೂರುದಾರೆ–ಅಪರಾಧಿ ವಿವಾಹ: ಶಿಕ್ಷೆ ರದ್ದು ಮಾಡಿದ SC

ಮುಂಚೆಯೇ ಊಹಿಸಿದ್ದೆವು ಎಂದ ಸುಪ್ರೀಂ ಕೋರ್ಟ್‌
Last Updated 27 ಡಿಸೆಂಬರ್ 2025, 16:18 IST
ಅತ್ಯಾಚಾರ ಪ್ರಕರಣದ ದೂರುದಾರೆ–ಅಪರಾಧಿ ವಿವಾಹ:  ಶಿಕ್ಷೆ ರದ್ದು ಮಾಡಿದ SC

ರೋಹಿಂಗ್ಯ, ಬಾಂಗ್ಲಾದೇಶಿಗರ ಸಂಖ್ಯೆ ಬಹಿರಂಗಪಡಿಸಿ: ಅಭಿಷೇಕ್‌ ಬ್ಯಾನರ್ಜಿ

West Bengal SIR: ಪಶ್ಚಿಮ ಬಂಗಾಳದಲ್ಲಿ 58.02 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ಚುನಾವಣಾ ಆಯೋಗವು, ಆ ಪೈಕಿ ಎಷ್ಟು ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಗಳಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಆಗ್ರಹಿಸಿದ್ದಾರೆ.
Last Updated 27 ಡಿಸೆಂಬರ್ 2025, 16:08 IST
ರೋಹಿಂಗ್ಯ, ಬಾಂಗ್ಲಾದೇಶಿಗರ ಸಂಖ್ಯೆ ಬಹಿರಂಗಪಡಿಸಿ: ಅಭಿಷೇಕ್‌ ಬ್ಯಾನರ್ಜಿ

ತಮಿಳುನಾಡು: ಮತದಾರರ ಸಂಖ್ಯೆ 97.37 ಲಕ್ಷದಷ್ಟು ಇಳಿಕೆ

ಎಸ್‌ಐಆರ್‌: ಮತದಾರರ ಪಟ್ಟಿಗೆ ಸೇರ್ಪಡೆ ಕೋರಿ 1.85 ಲಕ್ಷ ಹೊಸ ಅರ್ಜಿ
Last Updated 27 ಡಿಸೆಂಬರ್ 2025, 16:03 IST
ತಮಿಳುನಾಡು: ಮತದಾರರ ಸಂಖ್ಯೆ 97.37 ಲಕ್ಷದಷ್ಟು ಇಳಿಕೆ

ಎಸ್‌ಐಆರ್‌: ಪಶ್ಚಿಮ ಬಂಗಾಳದಲ್ಲಿ ವಿಚಾರಣೆ ಆರಂಭ

Voter List Revision: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಭಾಗವಾಗಿ ರಾಜ್ಯದ ಹಲವು ಮತದಾರರು 3,234 ಕೇಂದ್ರಗಳ ಎದುರು ಶನಿವಾರ ವಿಚಾರಣೆಗೆ ಹಾಜರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Last Updated 27 ಡಿಸೆಂಬರ್ 2025, 16:01 IST
ಎಸ್‌ಐಆರ್‌: ಪಶ್ಚಿಮ ಬಂಗಾಳದಲ್ಲಿ ವಿಚಾರಣೆ ಆರಂಭ
ADVERTISEMENT

ವಡೋದರಾ: ಒಳಚರಂಡಿ ಗುಂಡಿಗೆ ಬಿದ್ದು ವ್ಯಕ್ತಿ ಸಾವು

ಕುಟುಂಬ ಸಮೇತ ಊಟಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದ ವ್ಯಕ್ತಿಯೊಬ್ಬರು ತೆರೆದ ಒಳಚರಂಡಿ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ.
Last Updated 27 ಡಿಸೆಂಬರ್ 2025, 15:49 IST
ವಡೋದರಾ: ಒಳಚರಂಡಿ ಗುಂಡಿಗೆ ಬಿದ್ದು ವ್ಯಕ್ತಿ ಸಾವು

ಹೈಕೋರ್ಟ್‌ ಸಿಜೆಗಿದೆ ಹೆಚ್ಚುವರಿ ಪೀಠ ಸ್ಥಾಪಿಸುವ ಅಧಿಕಾರ: ಸುಪ್ರೀಂ ಕೋರ್ಟ್

Judicial Authority: ನ್ಯಾಯಾಂಗ ವ್ಯವಹಾರ, ಕಲಾಪಗಳನ್ನು ಸುಗಮವಾಗಿ ನಡೆಸಲು ಹೆಚ್ಚುವರಿ ಪೀಠಗಳನ್ನು ಸ್ಥಾಪಿಸುವ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಕೊಲ್ಹಾಪುರದಲ್ಲಿ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರು ಮತ್ತು ವಿಭಾಗೀಯ.
Last Updated 27 ಡಿಸೆಂಬರ್ 2025, 15:46 IST
ಹೈಕೋರ್ಟ್‌ ಸಿಜೆಗಿದೆ ಹೆಚ್ಚುವರಿ ಪೀಠ ಸ್ಥಾಪಿಸುವ ಅಧಿಕಾರ: ಸುಪ್ರೀಂ ಕೋರ್ಟ್

ಭಾರತ ವಿರೋಧಿ ಕೂಟದಲ್ಲಿ ಕಾಂಗ್ರೆಸ್‌: ಬಿಜೆಪಿ ಆರೋಪ

Global Progressive Alliance: ‘ಕಾಂಗ್ರೆಸ್‌ ಪಕ್ಷವು ಭಾರತ ವಿರೋಧಿ ಜಾಗತಿಕ ಮೈತ್ರಿಕೂಟದ ಭಾಗವಾಗಿದೆ ಎಂಬುದನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್‌ ಪಿತ್ರೊಡಾ ಬಹಿರಂಗಪಡಿಸಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.
Last Updated 27 ಡಿಸೆಂಬರ್ 2025, 15:02 IST
ಭಾರತ ವಿರೋಧಿ ಕೂಟದಲ್ಲಿ ಕಾಂಗ್ರೆಸ್‌: ಬಿಜೆಪಿ ಆರೋಪ
ADVERTISEMENT
ADVERTISEMENT
ADVERTISEMENT