ಸೋಮವಾರ, 5 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಅಮೆರಿಕ | ಭಾರತ ಮೂಲದ ಮಹಿಳೆ ಕೊಲೆ: ಮಾಜಿ ಪ್ರಿಯಕರನಿಂದ ಕೃತ್ಯ ಶಂಕೆ

Nikita Godishala: ಕಳೆದ ವಾರ ನಾಪತ್ತೆಯಾಗಿದ್ದ ಭಾರತ ಮೂಲದ 27 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಮಾಜಿ ಪ್ರಿಯಕರನೇ ಕೊಲೆ ಮಾಡಿ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 5 ಜನವರಿ 2026, 4:31 IST
ಅಮೆರಿಕ | ಭಾರತ ಮೂಲದ ಮಹಿಳೆ ಕೊಲೆ: ಮಾಜಿ ಪ್ರಿಯಕರನಿಂದ ಕೃತ್ಯ ಶಂಕೆ

Earthquake: ಅಸ್ಸಾಂನಲ್ಲಿ 5.1, ತ್ರಿಪುರಾದಲ್ಲಿ 3.9 ತೀವ್ರತೆಯ ಭೂಕಂಪ

Tripura Earthquake: ಈಶಾನ್ಯ ರಾಜ್ಯಗಳಾದ ಅಸ್ಸಾಂ ಹಾಗೂ ತ್ರಿಪುರಾದಲ್ಲಿ ಒಂದು ತಾಸಿನ ಅಂತರದಲ್ಲಿ ಎರಡೆರಡು ಬಾರಿ ಭೂಮಿ ಕಂಪಿಸಿದೆ.
Last Updated 5 ಜನವರಿ 2026, 2:14 IST
Earthquake: ಅಸ್ಸಾಂನಲ್ಲಿ 5.1, ತ್ರಿಪುರಾದಲ್ಲಿ 3.9 ತೀವ್ರತೆಯ ಭೂಕಂಪ

ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ?

Fact Check On Bangla: ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ? ಇಲ್ಲಿದೆ ನಿಜಾಂಶ
Last Updated 4 ಜನವರಿ 2026, 18:36 IST
ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ?

ಮಾಘ ಮೇಳ: ಗಂಗೆಯಲ್ಲಿ ಮಿಂದ ಭಕ್ತರು

Spiritual Bathing Ritual: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಾಘ ಮೇಳದ ಭಾಗವಾಗಿ ಭಾನುವಾರ ಲಕ್ಷಾಂತರ ಭಕ್ತರು ಗಂಗೆಯಲ್ಲಿ ಮಿಂದ ಪ್ರಾರ್ಥನೆ ಸಲ್ಲಿಸಿದರು. ಚಳಿಯನ್ನು ಲೆಕ್ಕಿಸದೆ ಶ್ರದ್ಧೆಯಿಂದ ಪಾಲ್ಗೊಂಡರು.
Last Updated 4 ಜನವರಿ 2026, 16:27 IST
ಮಾಘ ಮೇಳ: ಗಂಗೆಯಲ್ಲಿ ಮಿಂದ ಭಕ್ತರು

ಎಸ್‌ಐಆರ್‌ ಸ್ಥಗಿತಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ಸಿಇಸಿ ಜ್ಞಾನೇಶ ಕುಮಾರ್‌ಗೆ ಪತ್ರ ಬರೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
Last Updated 4 ಜನವರಿ 2026, 16:24 IST
ಎಸ್‌ಐಆರ್‌ ಸ್ಥಗಿತಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ಭಾರತೀಯ ಕರಾವಳಿ ಪಡೆಗೆ ‘ಸಮುದ್ರ ಪ್ರತಾಪ್’

Pollution Control Vessel: ದೇಶೀಯವಾಗಿ ವಿನ್ಯಾಸಗೊಳಿಸಿದ 4,200 ಟನ್‌ ತೂಕದ ಮಾಲಿನ್ಯ ನಿಯಂತ್ರಣ ಹಡಗು ‘ಸಮುದ್ರ ಪ್ರತಾಪ್’ ಅನ್ನು ಜನವರಿ 5ರಂದು ಭಾರತೀಯ ಕರಾವಳಿ ಪಡೆಗೆ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಜನವರಿ 2026, 16:24 IST
ಭಾರತೀಯ ಕರಾವಳಿ ಪಡೆಗೆ ‘ಸಮುದ್ರ ಪ್ರತಾಪ್’

ಮಹಾರಾಷ್ಟ್ರದಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ:ಟಿಎಂಸಿ,ಬಿಜೆಪಿ ಆರೋಪ-ಪ್ರತ್ಯಾರೋಪ

ಟಿಎಂಸಿ–ಬಿಜೆಪಿ ಮುಖಂಡರ ನಡುವೆ ಆರೋಪ–ಪ್ರತ್ಯಾರೋಪ
Last Updated 4 ಜನವರಿ 2026, 16:15 IST
ಮಹಾರಾಷ್ಟ್ರದಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ:ಟಿಎಂಸಿ,ಬಿಜೆಪಿ ಆರೋಪ-ಪ್ರತ್ಯಾರೋಪ
ADVERTISEMENT

ಪಶ್ಚಿಮಬಂಗಾಳದಲ್ಲಿ ಎಸ್ಐಆರ್‌ ಕರ್ತವ್ಯಕ್ಕೆ ಅಡ್ಡಿ:ವರದಿ ನೀಡಲು ಪೊಲೀಸರಿಗೆ ಸೂಚನೆ

Electoral Duty Hindrance: ಪಶ್ಚಿಮಬಂಗಾಳದ ಮತದಾರರ ಪರಿಶೀಲನೆ ವೇಳೆ ಭದ್ರತಾ ಲೋಪ ಉಂಟಾದ ಹಿನ್ನೆಲೆಯಲ್ಲಿ, ಜನವರಿ 6ರೊಳಗಾಗಿ ವರದಿ ನೀಡಲು ಚುನಾವಣಾ ಆಯೋಗ ರಾಜ್ಯ ಪೊಲೀಸರಿಗೆ ಸೂಚನೆ ನೀಡಿದೆ.
Last Updated 4 ಜನವರಿ 2026, 16:08 IST
ಪಶ್ಚಿಮಬಂಗಾಳದಲ್ಲಿ ಎಸ್ಐಆರ್‌ ಕರ್ತವ್ಯಕ್ಕೆ ಅಡ್ಡಿ:ವರದಿ ನೀಡಲು ಪೊಲೀಸರಿಗೆ ಸೂಚನೆ

ಗುಜರಾತ್‌: ಐಎಎಸ್‌ ಅಧಿಕಾರಿ ಇ.ಡಿ. ವಶಕ್ಕೆ

ಭೂ ಬಳಕೆ ಬದಲಾವಣೆ ಅರ್ಜಿ ಅನುಮೋದನೆಗೆ ಲಂಚದ ಆರೋಪ
Last Updated 4 ಜನವರಿ 2026, 16:01 IST
ಗುಜರಾತ್‌: ಐಎಎಸ್‌ ಅಧಿಕಾರಿ ಇ.ಡಿ. ವಶಕ್ಕೆ

ಶೀಘ್ರವೇ ಎನ್‌ಡಿಎ ತೆಕ್ಕೆಗೆ ತಮಿಳುನಾಡು, ಪ.ಬಂಗಾಳ:ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಬಿಜೆಪಿ ರ್‍ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶ್ವಾಸ
Last Updated 4 ಜನವರಿ 2026, 15:57 IST
ಶೀಘ್ರವೇ ಎನ್‌ಡಿಎ ತೆಕ್ಕೆಗೆ ತಮಿಳುನಾಡು, ಪ.ಬಂಗಾಳ:ಕೇಂದ್ರ ಗೃಹ ಸಚಿವ ಅಮಿತ್‌ ಶಾ
ADVERTISEMENT
ADVERTISEMENT
ADVERTISEMENT