ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಕಾನೂನು ಪದವೀಧರರ ಕಾರ್ಪೊರೇಟ್‌ ಉದ್ಯೋಗ ಮೋಹ: ಸಿಜೆಐ ಸೂರ್ಯಕಾಂತ್‌ ಕಳವಳ

Legal Education India: ಕಾನೂನು ಪದವೀಧರರು ನ್ಯಾಯಾಲಯ ಅಭ್ಯಾಸ ಬಿಟ್ಟು ಕಾರ್ಪೊರೇಟ್‌ ಕ್ಷೇತ್ರಕ್ಕೆ ಹೋಗುತ್ತಿರುವುದು ಚಿಂತಾಜನಕ ಎಂದು ಸಿಜೆಐ ಸೂರ್ಯಕಾಂತ್‌ ಗುಜರಾತ್‌ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಹೇಳಿದರು.
Last Updated 28 ಫೆಬ್ರುವರಿ 2026, 14:46 IST
ಕಾನೂನು ಪದವೀಧರರ ಕಾರ್ಪೊರೇಟ್‌ ಉದ್ಯೋಗ ಮೋಹ: ಸಿಜೆಐ ಸೂರ್ಯಕಾಂತ್‌ ಕಳವಳ

ಮ್ಯಾಜಿಸ್ಟ್ರೇಟ್‌ಗಳು ಸಾಕ್ಷ್ಯ ಪರಿಶೀಲಿಸಿದ ನಂತರವೇ ಬಂಧನವಾಗಲಿ: ಕಪಿಲ್‌ ಸಿಬಲ್

Kapil Sibal Statement: ವಿರೋಧ ಪಕ್ಷದ ನಾಯಕರ ಬಂಧನ ಕುರಿತು ಕಪಿಲ್‌ ಸಿಬಲ್‌ ಟೀಕೆ ಮಾಡಿ, ಮ್ಯಾಜಿಸ್ಟ್ರೇಟ್‌ಗಳು ಸಾಕ್ಷ್ಯ ಪರಿಶೀಲಿಸಿದ ಬಳಿಕವೇ ಬಂಧನಕ್ಕೆ ಅವಕಾಶ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಕೋರಿದರು.
Last Updated 28 ಫೆಬ್ರುವರಿ 2026, 14:42 IST
ಮ್ಯಾಜಿಸ್ಟ್ರೇಟ್‌ಗಳು ಸಾಕ್ಷ್ಯ ಪರಿಶೀಲಿಸಿದ ನಂತರವೇ ಬಂಧನವಾಗಲಿ: ಕಪಿಲ್‌ ಸಿಬಲ್

ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ ಸೇರಿ ಈ ದಿನದ ಪ್ರಮುಖ ಸುದ್ದಿಗಳು

Middle East Crisis: ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ, ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಗೊಂಡು 18 ಸಾವು ಸೇರಿ ‍ಪ್ರಮುಖ ಸುದ್ದಿಗಳು ಇಲ್ಲಿವೆ. ಟೆಹರಾನ್: ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಇರಾನ್‌ ಮೇಲೆ ದಾಳಿ ನಡೆದಿದೆ.
Last Updated 28 ಫೆಬ್ರುವರಿ 2026, 14:41 IST
ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ ಸೇರಿ ಈ ದಿನದ ಪ್ರಮುಖ ಸುದ್ದಿಗಳು

ಹೆದ್ದಾರಿಯ ಮೇಲೆ ಮುಸ್ಲಿಂ ವಿರೋಧಿ ಬರಹ: ಬಲಪಂಥೀಯ ಸಂಘಟನೆ ವಿರುದ್ಧ ಪ್ರಕರಣ

Uttar Pradesh Police: ದೆಹಲಿ–ದೆಹ್ರಾಡೂನ್ ಹೆದ್ದಾರಿಯಲ್ಲಿ ‘ಈ ರಸ್ತೆ ಮುಸ್ಲಿಮರಿಗಲ್ಲ’ ಎಂದು ಬರಹ ಬರೆದ ಪ್ರಕರಣದಲ್ಲಿ ಸಹಾರನಪುರ ಪೊಲೀಸರು ಬಲಪಂಥೀಯ ಸಂಘಟನೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
Last Updated 28 ಫೆಬ್ರುವರಿ 2026, 14:40 IST
ಹೆದ್ದಾರಿಯ ಮೇಲೆ ಮುಸ್ಲಿಂ ವಿರೋಧಿ ಬರಹ: ಬಲಪಂಥೀಯ ಸಂಘಟನೆ ವಿರುದ್ಧ ಪ್ರಕರಣ

ಟಿಟಿಡಿ ಗೋಸಂರಕ್ಷಣಾ ಟ್ರಸ್ಟ್‌ಗೆ ₹1 ಕೋಟಿ ದೇಣಿಗೆ ನೀಡಿದ ಭಕ್ತ

Tirumala Donation: ಹೈದರಾಬಾದ್‌ನ ಭಕ್ತ ರಾಚಮಲ್ಲು ವೆಂಕಟ ಸುಜಿತ ಅವರು ಟಿಟಿಡಿ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ ಟ್ರಸ್ಟ್‌ಗೆ ₹1 ಕೋಟಿ ದೇಣಿಗೆ ನೀಡಿದರು.
Last Updated 28 ಫೆಬ್ರುವರಿ 2026, 14:36 IST
ಟಿಟಿಡಿ ಗೋಸಂರಕ್ಷಣಾ ಟ್ರಸ್ಟ್‌ಗೆ ₹1 ಕೋಟಿ ದೇಣಿಗೆ ನೀಡಿದ ಭಕ್ತ

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ನಮ್ಮ ರೈತರನ್ನು ನಾಶ ಮಾಡಲಿದೆ: ರಾಹುಲ್‌ ಗಾಂಧಿ

Rahul Gandhi Rally: ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ರೈತರ ಹಿತಾಸಕ್ತಿಗೆ ವಿರುದ್ಧ ಎಂದು ರಾಹುಲ್‌ ಗಾಂಧಿ ಆರೋಪಿಸಿದರು. ಕೃಷಿ ವಲಯಕ್ಕೆ ಹಾನಿಯಾಗಲಿದೆ ಎಂದು ಮಜ್ದೂರ್‌ ಕಿಸಾನ್‌ ರ‍್ಯಾಲಿಯಲ್ಲಿ ಹೇಳಿದರು.
Last Updated 28 ಫೆಬ್ರುವರಿ 2026, 14:34 IST
ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ನಮ್ಮ ರೈತರನ್ನು ನಾಶ ಮಾಡಲಿದೆ: ರಾಹುಲ್‌ ಗಾಂಧಿ

ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 18 ಸಾವು, 6 ಮಂದಿಗೆ ಗಂಭೀರ ಗಾಯ

Fire Accident: ಕಾಕಿನಾಡ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ 18 ಮಂದಿ ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಂಧ್ರಪ್ರದೇಶದ ಗೃಹ ಸಚಿವರಾದ ವಂಗಲಪುಡಿ ಅನಿತಾ ತಿಳಿಸಿದ್ದಾರೆ. ಸಾಮರ್ಲಕೋಟ ಮಂಡಲದ ಗ್ರಾಮದಲ್ಲಿ ಈ ಘಟನೆ ನಡೆದಿದೆ.
Last Updated 28 ಫೆಬ್ರುವರಿ 2026, 14:29 IST
ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 18 ಸಾವು, 6 ಮಂದಿಗೆ ಗಂಭೀರ ಗಾಯ
ADVERTISEMENT

ಭಯೋತ್ಪಾದಕ ಜಾಲ: ಇಬ್ಬರ ಬಂಧನ

Punjab Police Operation: ವಿದೇಶಿ ಮೂಲದ ಭಯೋತ್ಪಾದಕ ಜಾಲ ಭೇದಿಸಿದ ಪಂಜಾಬ್ ಪೊಲೀಸರು ಇಬ್ಬರನ್ನು ಬಂಧಿಸಿ ಆರ್‌ಡಿಎಕ್ಸ್‌ ಭರಿತ ಕಚ್ಚಾಬಾಂಬ್‌, ಪಿಸ್ತೂಲ್ ಮತ್ತು ಮದ್ದುಗುಂಡು ವಶಪಡಿಸಿಕೊಂಡಿದ್ದಾರೆ.
Last Updated 28 ಫೆಬ್ರುವರಿ 2026, 14:26 IST
ಭಯೋತ್ಪಾದಕ ಜಾಲ: ಇಬ್ಬರ ಬಂಧನ

ಮೋದಿ ಇಸ್ರೇಲ್‌ ಭೇಟಿ ನಾಚಿಕೆಗೇಡು: ಕಾಂಗ್ರೆಸ್‌ ಟೀಕೆ

Congress Criticism: ಪ್ರಧಾನಿ ಮೋದಿ ಅವರ ಇಸ್ರೇಲ್‌ ಭೇಟಿಯನ್ನು ಕಾಂಗ್ರೆಸ್‌ ‘ನಾಚಿಕೆಗೇಡು’ ಎಂದು ಟೀಕಿಸಿ, ಪಶ್ಚಿಮ ಏಷ್ಯಾ ಉದ್ವಿಗ್ನತೆಯ ನಡುವೆ ಈ ನಡೆ ಅಸಮಯೋಚಿತವೆಂದಿದೆ.
Last Updated 28 ಫೆಬ್ರುವರಿ 2026, 14:18 IST
ಮೋದಿ ಇಸ್ರೇಲ್‌ ಭೇಟಿ ನಾಚಿಕೆಗೇಡು: ಕಾಂಗ್ರೆಸ್‌ ಟೀಕೆ

ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ

Arvind Kejriwal: ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆಯಾದ ಬಳಿಕ ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಕನ್ನಾಟ್ ಪ್ಲೇಸ್‌ನ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
Last Updated 28 ಫೆಬ್ರುವರಿ 2026, 14:13 IST
ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ
ADVERTISEMENT
ADVERTISEMENT
ADVERTISEMENT