ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ರಾಜ್‌ಪಾಲ್‌ ಬಳಿಕ ನಟಿ ಅಮೀಶಾ ಪಟೇಲ್‌ ವಿರುದ್ಧ ದಾಖಲಾಯ್ತು ಚೆಕ್‌ ಬೌನ್ಸ್ ಕೇಸ್

Check Bounce Case: ಬಾಲಿವುಡ್‌ನಲ್ಲಿ ಸದ್ಯ ಚೆಕ್‌ ಬೌನ್ಸ್‌ ಪ್ರಕರಣಗಳು ಸದ್ದು ಮಾಡುತ್ತಿವೆ. ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ಹಾಸ್ಯ ನಟ ರಾಜ್‌ಪಾಲ್‌ ಯಾದವ್‌ಗೆ ನ್ಯಾಯಾಲಯ ಮಧ್ಯಂತರ ಬಿಡುಗಡೆ ಭಾಗ್ಯ ನೀಡಿದೆ. ಅದರ ಬೆನ್ನಲ್ಲೇ ನಟಿ ಅಮೀಶಾ ಪಟೇಲ್‌ ವಿರುದ್ಧ ಕೇಳಿಬಂದಿದೆ.
Last Updated 17 ಫೆಬ್ರುವರಿ 2026, 5:59 IST
ರಾಜ್‌ಪಾಲ್‌ ಬಳಿಕ ನಟಿ ಅಮೀಶಾ ಪಟೇಲ್‌ ವಿರುದ್ಧ ದಾಖಲಾಯ್ತು ಚೆಕ್‌ ಬೌನ್ಸ್ ಕೇಸ್

ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಇರಾನ್ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಂಡ ಭಾರತ

US Sanctioned Ships: ಅಮೆರಿಕದಿಂದ ನಿರ್ಬಂಧಕ್ಕೊಳಗಾಗಿರುವ ಇರಾನ್‌ನ ಟ್ಯಾಂಕರ್‌ ಹಡಗುಗಳನ್ನು ಭಾರತದ ಕಡಲ ವಲಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
Last Updated 17 ಫೆಬ್ರುವರಿ 2026, 5:54 IST
ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಇರಾನ್ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಂಡ ಭಾರತ

ನಿಮ್ಮ ಭೇಟಿಗೆ ಭಾರತ ಕಾಯುತ್ತಿದೆ; ಇಮ್ಯಾನುವಲ್ ಮ್ಯಾಕ್ರನ್‌ಗೆ ಮೋದಿ ಸಂದೇಶ

PM Modi Welcomes Macron: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಅವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ.
Last Updated 17 ಫೆಬ್ರುವರಿ 2026, 5:06 IST
ನಿಮ್ಮ ಭೇಟಿಗೆ ಭಾರತ ಕಾಯುತ್ತಿದೆ; ಇಮ್ಯಾನುವಲ್ ಮ್ಯಾಕ್ರನ್‌ಗೆ ಮೋದಿ ಸಂದೇಶ

ವಿವಾಹಕ್ಕೂ ಮುನ್ನ ದೈಹಿಕ ಸಂಬಂಧದ ಬಗ್ಗೆ ಎಚ್ಚರಿಕೆಯಿಂದಿರಬೇಕು: ಸುಪ್ರೀಂ ಕೋರ್ಟ್‌

ವಿವಾಹಕ್ಕೂ ಮುನ್ನ ಹುಡುಗ ಮತ್ತು ಹುಡುಗಿ ಅಪರಿಚಿತರಾಗಿರುತ್ತಾರೆ. ಈ ವೇಳೆ ದೈಹಿಕ ಸಂಬಂಧ ಬೆಳೆಸುವಾಗ ಎಚ್ಚರಿಕೆಯಿಂದಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
Last Updated 17 ಫೆಬ್ರುವರಿ 2026, 5:04 IST
ವಿವಾಹಕ್ಕೂ ಮುನ್ನ ದೈಹಿಕ ಸಂಬಂಧದ ಬಗ್ಗೆ ಎಚ್ಚರಿಕೆಯಿಂದಿರಬೇಕು: ಸುಪ್ರೀಂ ಕೋರ್ಟ್‌

ಹೊಸೂರು ವಿಮಾನ ನಿಲ್ದಾಣ– ವಾಯುಪ್ರದೇಶ ಮರುಪರಿಶೀಲಿಸಿ: ಕೇಂದ್ರ ಸರ್ಕಾರಕ್ಕೆ ಮನವಿ

Airspace Allocation: ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ವಾಯುಪ್ರದೇಶ ಮರುಪರಿಶೀಲಿಸುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ಎಚ್‌ಎಎಲ್ ಯೋಜನೆಗಳ ಹಿನ್ನೆಲೆ ನಿರಾಕರಣೆ ಆಗಿತ್ತು.
Last Updated 16 ಫೆಬ್ರುವರಿ 2026, 22:39 IST
ಹೊಸೂರು ವಿಮಾನ ನಿಲ್ದಾಣ– ವಾಯುಪ್ರದೇಶ ಮರುಪರಿಶೀಲಿಸಿ: ಕೇಂದ್ರ ಸರ್ಕಾರಕ್ಕೆ ಮನವಿ

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ, ರಾಬ್ಡಿ ವಿರುದ್ಧ ದೋಷಾರೋಪ

Delhi Court Charges: ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ಲಾಲೂ ಪ್ರಸಾದ್ ಮತ್ತು ರಾಬ್ಡಿ ದೇವಿ ವಿರುದ್ಧ ದೆಹಲಿ ವಿಶೇಷ ನ್ಯಾಯಾಲಯ ದೋಷಾರೋಪ ನಿಗದಿಪಡಿಸಿದ್ದು, ಆರೋಪವನ್ನು ಅವರು ನಿರಾಕರಿಸಿದ್ದಾರೆ.
Last Updated 16 ಫೆಬ್ರುವರಿ 2026, 18:42 IST
ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ, ರಾಬ್ಡಿ ವಿರುದ್ಧ ದೋಷಾರೋಪ

ನ್ಯೂಸ್‌ಕ್ಲಿಕ್‌, ಪುರಕಾಯಸ್ಥಗೆ ₹184 ಕೋಟಿ ದಂಡ: ಇ.ಡಿ

ED Penalty: ‘ನ್ಯೂಸ್‌ಕ್ಲಿಕ್‌’ ಸುದ್ದಿ ಪೋರ್ಟಲ್‌ ಹಾಗೂ ಅದರ ಪ್ರಧಾನ ಸಂಪಾದಕ ಪ್ರಬೀರ್‌ ಪುರಕಾಯಸ್ಥ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ‘ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ’ಯಡಿ (ಎಫ್‌ಇಎಂಎ) ₹184 ಕೋಟಿ ದಂಡ ವಿಧಿಸಿದೆ.
Last Updated 16 ಫೆಬ್ರುವರಿ 2026, 16:53 IST
ನ್ಯೂಸ್‌ಕ್ಲಿಕ್‌, ಪುರಕಾಯಸ್ಥಗೆ ₹184 ಕೋಟಿ ದಂಡ: ಇ.ಡಿ
ADVERTISEMENT

Artificial Intelligence: ಮಕ್ಕಳ ಮಾಹಿತಿ, ಗೋಪ್ಯತೆ ರಕ್ಷಿಸಿ – ಯುನಿಸೆಫ್‌

UNICEF AI Guidelines: ಕೃತಕ ಬುದ್ಧಿಮತ್ತೆಗೆ (ಎಐ) ಸಂಬಂಧಿಸಿದ ಸರ್ಕಾರಿ ನಿಯಮ, ಕಾನೂನು ಮತ್ತು ನೀತಿಗಳನ್ನು ರೂಪಿಸುವಾಗ ಮಕ್ಕಳ ಹಕ್ಕುಗಳ ಮೇಲೆ ಅವು ಬೀರುವ ಪರಿಣಾಮಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು’ ಎಂದು ಯುನಿಸೆಫ್‌ನ ‘ಎಐ ಮತ್ತು ಮಕ್ಕಳ ೩.೦’ ಮಾರ್ಗಸೂಚಿ ಹೇಳಿದೆ.
Last Updated 16 ಫೆಬ್ರುವರಿ 2026, 16:49 IST
Artificial Intelligence: ಮಕ್ಕಳ ಮಾಹಿತಿ, ಗೋಪ್ಯತೆ ರಕ್ಷಿಸಿ – ಯುನಿಸೆಫ್‌

ಶಿವಾಜಿ–ಟಿಪ್ಪು ಕುರಿತ ಹೇಳಿಕೆ: ಬಿಜೆಪಿ–ಕಾಂಗ್ರೆಸ್ ನಗರ ಅಧ್ಯಕ್ಷರ ವಿರುದ್ಧ ಕೇಸ್

Pune Clash: ಶಿವಾಜಿ–ಟಿಪ್ಪು ಕುರಿತು ಹೇಳಿಕೆ ಬಳಿಕ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಗರ ಅಧ್ಯಕ್ಷರು ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 16 ಫೆಬ್ರುವರಿ 2026, 16:47 IST
ಶಿವಾಜಿ–ಟಿಪ್ಪು ಕುರಿತ ಹೇಳಿಕೆ: ಬಿಜೆಪಿ–ಕಾಂಗ್ರೆಸ್ ನಗರ ಅಧ್ಯಕ್ಷರ ವಿರುದ್ಧ ಕೇಸ್

ತೆಲಂಗಾಣ | ಕರೀಂನಗರ ಪಾಲಿಕೆ: ಬಿಜೆಪಿಗೆ ಅಧಿಕಾರ

Telangana Politics: ಕರೀಂನಗರ ನಗರ ಪಾಲಿಕೆಯಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳು ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗಿದ್ದು, 66 ಸ್ಥಾನಗಳಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿದೆ.
Last Updated 16 ಫೆಬ್ರುವರಿ 2026, 16:44 IST
ತೆಲಂಗಾಣ | ಕರೀಂನಗರ ಪಾಲಿಕೆ: ಬಿಜೆಪಿಗೆ ಅಧಿಕಾರ
ADVERTISEMENT
ADVERTISEMENT
ADVERTISEMENT