ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

ಕಾನೂನುಬಾಹಿರ: ಶಕ್ಸ್‌ಗಮ್ ಕಣಿವೆಯಲ್ಲಿ ಚೀನಾ ಮೂಲಸೌಕರ್ಯ ಚಟುವಟಿಕೆಗೆ ಭಾರತ ಕಿಡಿ

India China Border: ಶಕ್ಸ್‌ಗಮ್ ಕಣಿವೆಯು ಭಾರತದ ಭಾಗವಾಗಿದ್ದು, ಚೀನಾದ ಮೂಲಸೌಕರ್ಯ ಚಟುವಟಿಕೆಗಳು ಕಾನೂನುಬಾಹಿರ ಹಾಗೂ ಅಸಿಂಧು ಎಂದು ಭಾರತ ಘೋಷಿಸಿದೆ. ಸಿಪಿಇಸಿ ವಿರುದ್ಧವೂ ನಿರಂತರ ವಿರೋಧ ವ್ಯಕ್ತಪಡಿಸಿದೆ.
Last Updated 9 ಜನವರಿ 2026, 17:11 IST
ಕಾನೂನುಬಾಹಿರ: ಶಕ್ಸ್‌ಗಮ್ ಕಣಿವೆಯಲ್ಲಿ ಚೀನಾ ಮೂಲಸೌಕರ್ಯ ಚಟುವಟಿಕೆಗೆ ಭಾರತ ಕಿಡಿ

ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಬಸ್‌ ಉರುಳಿ 9 ಮಂದಿ ಸಾವು

Himachal Tragedy: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಖಾಸಗಿ ಬಸ್‌ 500 ಅಡಿ ಆಳದ ಕಂದಕಕ್ಕೆ ಬಿದ್ದು 9 ಮಂದಿ ಸಾವಿಗೀಡಾಗಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 9 ಜನವರಿ 2026, 16:24 IST
ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಬಸ್‌ ಉರುಳಿ 9 ಮಂದಿ ಸಾವು

ಚಿನ್ನ ನಾಪ‍ತ್ತೆ ಪ್ರಕರಣ: ಶಬರಿಮಲೆ ಮುಖ್ಯ ಅರ್ಚಕರ ಬಂಧಿಸಿದ ಎಸ್‌ಐಟಿ

ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಚಿನ್ನ ನಾಪ‍ತ್ತೆಯಾಗಿರುವ ಪ್ರಕರಣ
Last Updated 9 ಜನವರಿ 2026, 16:21 IST
ಚಿನ್ನ ನಾಪ‍ತ್ತೆ ಪ್ರಕರಣ: ಶಬರಿಮಲೆ ಮುಖ್ಯ ಅರ್ಚಕರ ಬಂಧಿಸಿದ ಎಸ್‌ಐಟಿ

ಮಲೆಯಾಳ ಕಡ್ಡಾಯ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ ಪತ್ರ

‘ಮಸೂದೆ ಜಾರಿ ಮಾಡಿದರೆ ವಿರೋಧ: ಗಡಿನಾಡ ಕನ್ನಡಿಗರ ರಕ್ಷಣೆಗೆ ಬದ್ಧ’
Last Updated 9 ಜನವರಿ 2026, 16:21 IST
ಮಲೆಯಾಳ ಕಡ್ಡಾಯ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ  ಪತ್ರ

ನಾಯಿ ಪ್ರೇಮಿಗಳಿಗೆ ತೊಂದರೆ: ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Supreme Court Stand: ‘ನಾಯಿಗಳಿಗೆ ಆಹಾರ ನೀಡುವ ಮಹಿಳೆಯರು ಮತ್ತು ನಾಯಿಗಳ ಕಾಳಜಿ ಮಾಡುವವರಿಗೆ ಆಗುತ್ತಿರುವ ತೊಂದರೆಗಳ ಕುರಿತು ಹೆಚ್ಚು ವಿಚಾರಣೆ ನಡೆಸಲು ಹೋಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿತು.
Last Updated 9 ಜನವರಿ 2026, 16:16 IST
ನಾಯಿ ಪ್ರೇಮಿಗಳಿಗೆ ತೊಂದರೆ: ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಛತ್ತೀಸಗಢದಲ್ಲಿ 63 ನಕ್ಸಲರ ಶರಣಾಗತಿ

Maoist Rehabilitation: ಛತ್ತೀಸಗಢದ ದಂತೇವಾಡದಲ್ಲಿ 63 ನಕ್ಸಲರು ಶಸ್ತ್ರ ತ್ಯಜಿಸಿ ಶರಣಾಗಿದ್ದು, ಸರ್ಕಾರದ ಪುನರ್ವಸತಿ ಯೋಜನೆಯಡಿ ತಲಾ ₹50 ಸಾವಿರ ಪರಿಹಾರ ಹಾಗೂ ಸುಳಿವಿಗೆ ₹1.19 ಕೋಟಿ ಬಹುಮಾನ ಘೋಷಿಸಲಾಗಿದೆ.
Last Updated 9 ಜನವರಿ 2026, 15:58 IST
ಛತ್ತೀಸಗಢದಲ್ಲಿ 63 ನಕ್ಸಲರ ಶರಣಾಗತಿ

Union Budget: ಈ ಬಾರಿ ಫೆ.1ರ ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ

Parliament Session: ಜನವರಿ 28ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನ ಏಪ್ರಿಲ್ 2ಕ್ಕೆ ಕೊನೆಗೊಳ್ಳಲಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
Last Updated 9 ಜನವರಿ 2026, 15:53 IST
Union Budget: ಈ ಬಾರಿ ಫೆ.1ರ ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ
ADVERTISEMENT

ಬಾಂಗ್ಲಾದೇಶದ ದುರ್ಗತಿಗೆ ಯೂನಸ್ ಕಾರಣ: ತಸ್ಲೀಮಾ ನಸ್ರೀನ್

‘ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ನಿಲ್ಲಲಿ‘
Last Updated 9 ಜನವರಿ 2026, 14:34 IST
ಬಾಂಗ್ಲಾದೇಶದ ದುರ್ಗತಿಗೆ ಯೂನಸ್ ಕಾರಣ: ತಸ್ಲೀಮಾ ನಸ್ರೀನ್

ರಾಷ್ಟ್ರೀಯ ಐಇಡಿ ದತ್ತಾಂಶ ವೇದಿಕೆ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ

Bomb Threat Intelligence: ಭಯೋತ್ಪಾದನೆ ವಿರುದ್ಧದ ನವೀನ ಹೆಜ್ಜೆಯಾಗಿ ಎನ್‌ಐಡಿಎಂಎಸ್‌ ದತ್ತಾಂಶ ವೇದಿಕೆಯನ್ನು ಅಮಿತ್ ಶಾ ಉದ್ಘಾಟಿಸಿದರು. ಬಾಂಬ್‌ ದಾಳಿಗಳ ನಿಖರ ಅಧ್ಯಯನಕ್ಕೆ ಎಐ, ಯಾಂತ್ರಿಕ ಕಲಿಕೆ ಅಳವಡಿಸಲಾಗಿದೆ.
Last Updated 9 ಜನವರಿ 2026, 14:33 IST
ರಾಷ್ಟ್ರೀಯ ಐಇಡಿ ದತ್ತಾಂಶ ವೇದಿಕೆ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ

ನಾನು ತಪ್ಪು ಮಾಡಿಲ್ಲ: ED ದಾಳಿ ವೇಳೆ 'ಐ–ಪ್ಯಾಕ್‌' ಕಚೇರಿಗೆ ಭೇಟಿ ಕುರಿತು ಮಮತಾ

Mamata Defends Visit: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಐ–ಪ್ಯಾಕ್‌ ಕಚೇರಿಗೆ ಜಾರಿ ನಿರ್ದೇಶನಾಲಯ ದಾಳಿ ವೇಳೆ ಭೇಟಿ ನೀಡಿರುವುದು ತಪ್ಪಲ್ಲವೆಂದು ಹೇಳಿ, ಪಕ್ಷದ ರಹಸ್ಯ ಮಾಹಿತಿ ರಕ್ಷಣೆ ನಮಗೆ ಹಕ್ಕು ಎಂದಿದ್ದಾರೆ.
Last Updated 9 ಜನವರಿ 2026, 14:21 IST
ನಾನು ತಪ್ಪು ಮಾಡಿಲ್ಲ: ED ದಾಳಿ ವೇಳೆ 'ಐ–ಪ್ಯಾಕ್‌' ಕಚೇರಿಗೆ ಭೇಟಿ ಕುರಿತು ಮಮತಾ
ADVERTISEMENT
ADVERTISEMENT
ADVERTISEMENT