ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಬ್ಯಾಟ್ ಹಿಡಿಯಲು ಬಾರದವರೆಲ್ಲಾ ಕ್ರಿಕೆಟ್ ಆಡಳಿತ ಮಾಡಬಾರದು: ಸುಪ್ರೀಂ ಕೋರ್ಟ್

Cricket Governance: ಬ್ಯಾಟ್ ಹಿಡಿಯದವರು ಕ್ರಿಕೆಟ್ ಆಡಳಿತ ಮಾಡಬಾರದು, ಕ್ರೀಡಾ ಸಂಸ್ಥೆಗಳನ್ನು ಅನುಭವಿಗಳೇ ಮುನ್ನಡೆಸಬೇಕು ಎಂದು ಸಿಜೆಐ ಸೂರ್ಯ ಕಾಂತ್ ನೇತೃತ್ವದ ಸುಪ್ರೀಂ ಪೀಠದ ಅಭಿಪ್ರಾಯ.
Last Updated 4 ಫೆಬ್ರುವರಿ 2026, 2:35 IST
ಬ್ಯಾಟ್ ಹಿಡಿಯಲು ಬಾರದವರೆಲ್ಲಾ ಕ್ರಿಕೆಟ್ ಆಡಳಿತ ಮಾಡಬಾರದು: ಸುಪ್ರೀಂ ಕೋರ್ಟ್

ರಾಜ್ಯಸಭೆ: ವ್ಯಾಪಾರ ಒಪ್ಪಂದ ಕುರಿತ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳಿಂದ ಸಭಾತ್ಯಾಗ

Rajya Sabha Protest: ನವದೆಹಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಮತ್ತು ಈ ಕುರಿತ ಚರ್ಚೆಗೆ ಆಗ್ರಹಿಸಿ ವಿರೋಧ ಪಕ್ಷಗಳ ಹಲವು ಸದಸ್ಯರು ಮಂಗಳವಾರ ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿ ಹೊರನಡೆದರು. ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಶೂನ್ಯ ಅವಧಿಯಲ್ಲಿ ಪ್ರಸ್ತಾಪಿಸಿದರು.
Last Updated 4 ಫೆಬ್ರುವರಿ 2026, 1:10 IST
ರಾಜ್ಯಸಭೆ: ವ್ಯಾಪಾರ ಒಪ್ಪಂದ ಕುರಿತ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳಿಂದ ಸಭಾತ್ಯಾಗ

ಸಂಸತ್‌ನಲ್ಲಿ ಮತ್ತೆ ಗದ್ದಲ: ವಿರೋಧ ‍ಪಕ್ಷದ 8 ಸಂಸದರ ಅಮಾನತು

Rahul Gandhi Remarks: ಭಾರತ ಮತ್ತು ಚೀನಾ ನಡುವಿನ ಲಡಾಖ್‌ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರಸ್ತಾಪಿಸಿದ ವಿಷಯ ಇಂದೂ (ಮಂಗಳವಾರ) ಸಹ ಭಾರಿ ಕೋಲಾಹಲಕ್ಕೆ ಕಾರಣವಾಯಿತು.
Last Updated 4 ಫೆಬ್ರುವರಿ 2026, 0:51 IST
ಸಂಸತ್‌ನಲ್ಲಿ ಮತ್ತೆ ಗದ್ದಲ: ವಿರೋಧ ‍ಪಕ್ಷದ 8 ಸಂಸದರ ಅಮಾನತು

ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಜಾಲ: ಅಮೃತಸರದಲ್ಲಿ ಮೂವರ ಬಂಧನ

ಅಮೃತಸರದಲ್ಲಿ ಮಂಗಳವಾರ ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆಯ ಜಾಲವೊಂದನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 3 ಫೆಬ್ರುವರಿ 2026, 20:05 IST
ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಜಾಲ: ಅಮೃತಸರದಲ್ಲಿ ಮೂವರ ಬಂಧನ

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಅತಿ ದೊಡ್ಡ ನಿರ್ಧಾರ: ನರೇಂದ್ರ ಮೋದಿ

Narendra Modi Advice: ಎನ್‌ಡಿಎ ಸಭೆಯಲ್ಲಿ ಪ್ರಧಾನಿ ಮೋದಿ, ವಿವಿಧ ಗೆಲುವುಗಳ ಮೇಲೆ ತೃಪ್ತರಾಗದೆ ಜನಪರ ನೀತಿಗಳೊಂದಿಗೆ ಕೆಲಸ ಮುಂದುವರಿಸಬೇಕೆಂದು ನಾಯಕರಿಗೆ ಸಲಹೆ ನೀಡಿದರು.
Last Updated 3 ಫೆಬ್ರುವರಿ 2026, 20:01 IST
ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಅತಿ ದೊಡ್ಡ ನಿರ್ಧಾರ: ನರೇಂದ್ರ ಮೋದಿ

ಮುಂಬೈ: ಏರ್ ಇಂಡಿಯಾ, ಇಂಡಿಗೊ ವಿಮಾನಗಳ ರೆಕ್ಕೆ ಡಿಕ್ಕಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಗಳ ರೆಕ್ಕೆಗಳು ಪರಸ್ಪರ ತಾಗಿದ್ದು, ಎರಡೂ ವಿಮಾನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2026, 19:50 IST
ಮುಂಬೈ: ಏರ್ ಇಂಡಿಯಾ, ಇಂಡಿಗೊ ವಿಮಾನಗಳ ರೆಕ್ಕೆ ಡಿಕ್ಕಿ

ದಲೈ ಲಾಮಾ ನಿವಾಸದ ಬಳಿ ವಾಸವಿದ್ದ ಚೀನಾ ಪ್ರಜೆ ಬಂಧನ

Dharamshala Dalai lama ‘ಟಿಬೆಟ್‌ನ ಬೌದ್ಧರ ಧರ್ಮಗುರು ದಲೈ ಲಾಮಾ ಅವರ ಇಲ್ಲಿನ ನಿವಾಸದ ಹತ್ತಿರದಲ್ಲಿಯೇ ಕಳೆದ ನಾಲ್ಕು ತಿಂಗಳಿಗೂ ಅಧಿಕ ದಿನಗಳಿಂದ ವಾಸಿಸುತ್ತಿದ್ದ 60 ವರ್ಷದ ಚೀನಾ ಪ್ರಜೆಯೊಬ್ಬರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಮಂಗಳವಾರ ತಿಳಿಸಿದರು. ಇವರ ಬಳಿ ಭಾರತದ ವೀಸಾ ಇರಲಿಲ್ಲ.
Last Updated 3 ಫೆಬ್ರುವರಿ 2026, 16:31 IST
ದಲೈ ಲಾಮಾ ನಿವಾಸದ ಬಳಿ ವಾಸವಿದ್ದ ಚೀನಾ ಪ್ರಜೆ ಬಂಧನ
ADVERTISEMENT

ತಿರುಪತಿ ಕಲಬೆರಕೆ ತುಪ್ಪ: ತನಿಖಾ ಆಯೋಗಕ್ಕೆ ಚಂದ್ರಬಾಬು ನಾಯ್ಡು ಸಂಪುಟ ಒಪ್ಪಿಗೆ

Tirupati Laddu Row: ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ತುಪ್ಪ ಪ್ರಕರಣದ ಸಂಚುಕೋರರನ್ನು ಪತ್ತೆ ಹಚ್ಚಲು ತನಿಖಾ ಆಯೋಗ ರಚಿಸಲು ಆಂಧ್ರಪ್ರದೇಶ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ. ಎಸ್‌ಐಟಿ ಈಗಾಗಲೇ ಕಲಬೆರಕೆ ಬಗ್ಗೆ ವರದಿ ಸಲ್ಲಿಸಿದೆ.
Last Updated 3 ಫೆಬ್ರುವರಿ 2026, 16:30 IST
ತಿರುಪತಿ ಕಲಬೆರಕೆ ತುಪ್ಪ: ತನಿಖಾ ಆಯೋಗಕ್ಕೆ  ಚಂದ್ರಬಾಬು ನಾಯ್ಡು ಸಂಪುಟ ಒಪ್ಪಿಗೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಪದಚ್ಯುತಿಗೆ ಬೆಂಬಲ ಕೊಡಿ: ಮಮತಾ

impeachment of CEC ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಪದಚ್ಯುತಿಗೊಳಿಸಲು ವಿರೋಧ ಪಕ್ಷಗಳು ಬೆಂಬಲ ನೀಡಬೇಕು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.
Last Updated 3 ಫೆಬ್ರುವರಿ 2026, 16:28 IST
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಪದಚ್ಯುತಿಗೆ ಬೆಂಬಲ ಕೊಡಿ: ಮಮತಾ

ಬಿಜಿಪಿಯೊಂದಿಗೆ ಕೈಜೋಡಿಸಿದ ಚುನಾವಣಾ ಆಯೋಗ: ಅಖಿಲೇಶ್‌ ವಾಗ್ದಾಳಿ

Akhilesh Yadav ಉತ್ತರ ಪ್ರದೇಶದಲ್ಲಿ ನಮೂನೆ–7ರ ಮೂಲಕ ಹಿಂದುಳಿದ ವರ್ಗ, ದಲಿತ, ಅಲ್ಪಸಂಖ್ಯಾತ (ಪಿಡಿಎ) ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ.
Last Updated 3 ಫೆಬ್ರುವರಿ 2026, 16:27 IST
ಬಿಜಿಪಿಯೊಂದಿಗೆ ಕೈಜೋಡಿಸಿದ ಚುನಾವಣಾ ಆಯೋಗ: ಅಖಿಲೇಶ್‌ ವಾಗ್ದಾಳಿ
ADVERTISEMENT
ADVERTISEMENT
ADVERTISEMENT