ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಖಮೇನಿ ಸಾವಿಗೆ ಮೋದಿ ಸರ್ಕಾರದ ಮೌನ ತಟಸ್ಥ ಧೋರಣೆಯಲ್ಲ, ತಿರಸ್ಕಾರ: ಸೋನಿಯಾ

Sonia Gandhi: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಕುರಿತು ನರೇಂದ್ರ ಮೋದಿ ಸರ್ಕಾರದ ಮೌನವನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ತೀವ್ರವಾಗಿ ಟೀಕಿಸಿದ್ದಾರೆ.
Last Updated 3 ಮಾರ್ಚ್ 2026, 6:14 IST
ಖಮೇನಿ ಸಾವಿಗೆ ಮೋದಿ ಸರ್ಕಾರದ ಮೌನ ತಟಸ್ಥ ಧೋರಣೆಯಲ್ಲ, ತಿರಸ್ಕಾರ: ಸೋನಿಯಾ

ಮುಂದುವರಿದ ಇಸ್ರೇಲ್–ಇರಾನ್‌ ಸಂಘರ್ಷ: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

West Asia Tension: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 3 ಮಾರ್ಚ್ 2026, 2:58 IST
ಮುಂದುವರಿದ ಇಸ್ರೇಲ್–ಇರಾನ್‌ ಸಂಘರ್ಷ: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಆಡಳಿತ ಮಂಡಳಿ ನಿರ್ಣಯ

Travancore Devaswom Board: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದನ್ನು ವಿರೋಧಿಸಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ. ಮಂಡಳಿಯು ತನ್ನ ಈ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲಿದೆ.
Last Updated 3 ಮಾರ್ಚ್ 2026, 2:01 IST
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಆಡಳಿತ ಮಂಡಳಿ ನಿರ್ಣಯ

BJP ಅನುಕೂಲಕ್ಕಾಗಿ SIR ಎಂದ ಮಮತಾ ಬ್ಯಾನರ್ಜಿ: ತಿರುಗೇಟು ನೀಡಿದ ಅಮಿತ್ ಶಾ

Voter List Revision: ಕೋಲ್ಕತ್ತ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಕಲ್ಪಿಸಲು ರಾಜ್ಯದ ಮತದಾರರ ಪಟ್ಟಿಯಿಂದ 63.66 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ
Last Updated 2 ಮಾರ್ಚ್ 2026, 18:53 IST
BJP ಅನುಕೂಲಕ್ಕಾಗಿ SIR ಎಂದ ಮಮತಾ ಬ್ಯಾನರ್ಜಿ: ತಿರುಗೇಟು ನೀಡಿದ ಅಮಿತ್ ಶಾ

ಇರಾನ್‌ ಪರ ಮೂಲಭೂತವಾದಿಗಳ ಮೇಲೆ ನಿಗಾಕ್ಕೆ ಗೃಹ ಸಚಿವಾಲಯ ಸೂಚನೆ

ಇರಾನ್‌ ಪರ ಪ್ರತಿಭಟನೆಗಳು ಮತ್ತು ಇರಾನ್ ಪರವಾದ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಭೂತವಾದಿಗಳ ಮೇಲೆ ನಿಗಾ ಇಡಿ. ಅವರ ಹೇಳಿಕೆಯು ದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ತಿಳಿಸಿದೆ.
Last Updated 2 ಮಾರ್ಚ್ 2026, 18:46 IST
ಇರಾನ್‌ ಪರ ಮೂಲಭೂತವಾದಿಗಳ ಮೇಲೆ ನಿಗಾಕ್ಕೆ ಗೃಹ ಸಚಿವಾಲಯ ಸೂಚನೆ

ಮಹಾರಾಷ್ಟ್ರದಲ್ಲಿ ಅನಿಲ ಸೋರಿಕೆ: ಸಾವಿರಾರು ಜನರ ಸ್ಥಳಾಂತರ

Palghar Chemical Leak: ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ಕೈಗಾರಿಕಾ ವಲಯದಲ್ಲಿರುವ ರಾಸಾಯನಿಕ ಘಟಕದಲ್ಲಿ ಸೋಮವಾರ ಓಲಿಯಂ ಅನಿಲ (ಸಲ್ಪ್ಯೂರಿಕ್‌ ಆಮ್ಲ) ಸೋರಿಕೆಯಾಗಿದ್ದು...
Last Updated 2 ಮಾರ್ಚ್ 2026, 16:27 IST
ಮಹಾರಾಷ್ಟ್ರದಲ್ಲಿ ಅನಿಲ ಸೋರಿಕೆ: ಸಾವಿರಾರು ಜನರ ಸ್ಥಳಾಂತರ

ಆಶ್ಲೀಲ ವಿಡಿಯೊ | TTD ಅಧ್ಯಕ್ಷ ಸ್ಥಾನಕ್ಕೆ ನಾಯ್ಡು ರಾಜೀನಾಮೆ ನೀಡಲಿ: YSRCP

BR Naidu Video: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ಬಿ.ಆರ್‌.ನಾಯ್ಡು ಅವರು ಮಹಿಳೆಯೊಬ್ಬರನ್ನು ತಬ್ಬಿಕೊಂಡ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ, ಸಾರ್ವಜನಿಕ ವಲಯದಲ್ಲಿ ಅವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ.
Last Updated 2 ಮಾರ್ಚ್ 2026, 16:18 IST
ಆಶ್ಲೀಲ ವಿಡಿಯೊ | TTD ಅಧ್ಯಕ್ಷ ಸ್ಥಾನಕ್ಕೆ ನಾಯ್ಡು ರಾಜೀನಾಮೆ ನೀಡಲಿ: YSRCP
ADVERTISEMENT

ಭಾರತ–ಕೆನಡಾ | ₹4.58 ಲಕ್ಷ ಕೋಟಿ ವ್ಯಾಪಾರದ ಗುರಿ: ಯುರೇನಿಯಂ ಒಪ್ಪಂದಕ್ಕೆ ಸಹಿ

ಮೋದಿ– ಕಾರ್ನಿ ಮಾತುಕತೆ
Last Updated 2 ಮಾರ್ಚ್ 2026, 16:14 IST
ಭಾರತ–ಕೆನಡಾ | ₹4.58 ಲಕ್ಷ ಕೋಟಿ ವ್ಯಾಪಾರದ ಗುರಿ: ಯುರೇನಿಯಂ ಒಪ್ಪಂದಕ್ಕೆ ಸಹಿ

ಇರಾನ್ ದಾಳಿಗೆ ಖಂಡನೆ: ಸೌದಿ, ಬಹರೇನ್‌ ರಾಜರ ಜೊತೆ ಮಾತನಾಡಿದ ಮೋದಿ

ಸಂಕಷ್ಟದ ಸಂದರ್ಭದಲ್ಲಿ ಭಾರತವು ಜೊತೆಯಾಗಿ ನಿಲ್ಲುವ ಭರವಸೆ
Last Updated 2 ಮಾರ್ಚ್ 2026, 16:12 IST
ಇರಾನ್ ದಾಳಿಗೆ ಖಂಡನೆ: ಸೌದಿ, ಬಹರೇನ್‌ ರಾಜರ ಜೊತೆ ಮಾತನಾಡಿದ ಮೋದಿ

ನಾಗ್ಪುರದಲ್ಲಿ ಸ್ಫೋಟ: ಎಸ್‌ಬಿಎಲ್‌ನ 9 ನಿರ್ದೇಶಕರ ಬಂಧನ

SBL Energy Limited: ಇಲ್ಲಿನ ಸ್ಫೋಟಕಗಳ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡಕ್ಕೆ ಸಂಬಂಧಿಸಿದಂತೆ ಎಸ್‌ಬಿಎಲ್‌ ಎನರ್ಜಿ ಲಿಮಿಟೆಡ್‌ನ ಒಂಬತ್ತು ಮಂದಿ ನಿರ್ದೇಶಕರನ್ನು ಬಂಧಿಸಲಾಗಿದೆ. ಸಂಸ್ಥೆಯ 21 ಮಂದಿ ನಿರ್ದೇಶಕರು ಹಾಗೂ ಪಾಲುದಾರರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 2 ಮಾರ್ಚ್ 2026, 15:56 IST
ನಾಗ್ಪುರದಲ್ಲಿ ಸ್ಫೋಟ: ಎಸ್‌ಬಿಎಲ್‌ನ 9 ನಿರ್ದೇಶಕರ ಬಂಧನ
ADVERTISEMENT
ADVERTISEMENT
ADVERTISEMENT