ಮಂಗಳವಾರ, 18 ನವೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ

ತುಮಕೂರು: ಬೆಳೆ ನಷ್ಟ ಪರಿಹಾರ ವಿತರಣೆ, ಬೆಂಬಲ ಬೆಲೆ ನಿಗದಿ, ಖರೀದಿ ಕೇಂದ್ರ ಆರಂಭ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಅಖಿಲ ಭಾರತ ಕಿಸಾನ್‌ ಸಭಾದಿಂದ (ಎಐಕೆಎಸ್‌) ಪ್ರತಿಭಟನೆ ನಡೆಯಿತು.
Last Updated 18 ನವೆಂಬರ್ 2025, 8:34 IST
ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ

ಕ್ರೀಡಾಪಟುಗೆ ಶೇ 3 ರಷ್ಟು ಮೀಸಲಾತಿ; ಸಚಿವ ಜಿ.ಪರಮೇಶ್ವರ

ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ; ಸಚಿವ ಜಿ.ಪರಮೇಶ್ವರ ಹೇಳಿಕೆ
Last Updated 18 ನವೆಂಬರ್ 2025, 8:33 IST
ಕ್ರೀಡಾಪಟುಗೆ ಶೇ 3 ರಷ್ಟು ಮೀಸಲಾತಿ; ಸಚಿವ ಜಿ.ಪರಮೇಶ್ವರ

ಗ್ರಂಥಾಲಯ ಸಪ್ತಾಹ: ಹರ್ಷಿತಾ, ಚಿನ್ಮಯ್‌ ಪ್ರಥಮ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ
Last Updated 18 ನವೆಂಬರ್ 2025, 8:32 IST
ಗ್ರಂಥಾಲಯ ಸಪ್ತಾಹ: ಹರ್ಷಿತಾ, ಚಿನ್ಮಯ್‌ ಪ್ರಥಮ

ರಂಗಾಯಣದ ‘ರಂಗ ಉತ್ಸವ’ಕ್ಕೆ ಚಾಲನೆ

‘ಮೈ ಫ್ಯಾಮಿಲಿ’ ನಾಟಕ ಪ್ರದರ್ಶನ
Last Updated 18 ನವೆಂಬರ್ 2025, 8:31 IST
ರಂಗಾಯಣದ ‘ರಂಗ ಉತ್ಸವ’ಕ್ಕೆ ಚಾಲನೆ

ಪಾವಗಡ: ಗೋವಿನ ಹಬ್ಬದ ಸಂಭ್ರಮ

ಪಾವಗಡ (ತುಮಕೂರು): ತಾಲ್ಲೂಕಿನ ವೈ.ಎನ್‌ ಹೊಸಕೋಟೆಯಲ್ಲಿ ಸೋಮವಾರ ಸಾಂಪ್ರದಾಯಿಕ ಗೋವಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 18 ನವೆಂಬರ್ 2025, 8:29 IST
ಪಾವಗಡ: ಗೋವಿನ ಹಬ್ಬದ ಸಂಭ್ರಮ

ತುಮಕೂರು | ಹೂಡಿಕೆ ಆಮಿಷ: ಹೋಟೆಲ್‌ ಸಿಬ್ಬಂದಿಗೆ ₹14 ಲಕ್ಷ ವಂಚನೆ

ಷೇರು ಮಾರುಕಟ್ಟಿಯಲ್ಲಿ ಹಣ ಹೂಡಿಕೆ
Last Updated 17 ನವೆಂಬರ್ 2025, 6:31 IST
ತುಮಕೂರು | ಹೂಡಿಕೆ ಆಮಿಷ: ಹೋಟೆಲ್‌ ಸಿಬ್ಬಂದಿಗೆ ₹14 ಲಕ್ಷ ವಂಚನೆ

ಶಿರಾ | ಲಾರಿ ಪಲ್ಟಿ: ಗೋಧಿಗೆ ಮುಗಿಬಿದ್ದ ಜನ

Grain Spill Incident: ಶಿರಾ ತಾಲ್ಲೂಕಿನ ಹುಯಿಲ್‌ದೊರೆ ಬಳಿ ಲಾರಿ ಅಪಘಾತದಿಂದ ರಸ್ತೆ ತುಂಬೆಲ್ಲಾ ಚೆಲ್ಲಿದ ಗೋದಿಯನ್ನು ತುಂಬಿಕೊಳ್ಳಲು ಜನರು ಮುಗಿಬಿದ್ದರು. ಲಾರಿ ಚಾಲಕ ಗಾಯಗೊಂಡಿದ್ದಾರೆ, ಪ್ರಕರಣ ದಾಖಲಾಗಿದೆ.
Last Updated 17 ನವೆಂಬರ್ 2025, 6:03 IST
ಶಿರಾ | ಲಾರಿ ಪಲ್ಟಿ: ಗೋಧಿಗೆ ಮುಗಿಬಿದ್ದ ಜನ
ADVERTISEMENT

ತುರುವೇಕೆರೆ | ಸರ್ಕಾರಿ ಶಾಲೆ: ತಾತ್ಸಾರ ಬೇಡ

Education Awareness: ತುರುವೇಕೆರೆ ಶಾಸಕರಾದ ಎಂ.ಟಿ. ಕೃಷ್ಣಪ್ಪ ಸರಕಾರಿ ಶಾಲೆಗಳ ತಾತ್ಸಾರ ಮನೋಭಾವ ತೊಡೆದು ಹಾಕಿ ಅವುಗಳಲ್ಲಿರುವ ಗುಣಮಟ್ಟದ ಶಿಕ್ಷಣವನ್ನು ಗುರುತಿಸಬೇಕೆಂದು ಮಕ್ಕಳ ದಿನಾಚರಣೆಯಲ್ಲಿ ಸೂಚಿಸಿದರು.
Last Updated 17 ನವೆಂಬರ್ 2025, 6:02 IST
ತುರುವೇಕೆರೆ | ಸರ್ಕಾರಿ ಶಾಲೆ: ತಾತ್ಸಾರ ಬೇಡ

ತುಮಕೂರು: ಕಡಿಮೆಯಾಗದ ತರಕಾರಿ ಬೆಲೆ

ಕೊತ್ತಂಬರಿ ಸೊಪ್ಪು ದುಬಾರಿ; ಕೋಳಿ ಮಾಂಸ ಏರಿಕೆ, ಮೀನು ಇಳಿಕೆ
Last Updated 17 ನವೆಂಬರ್ 2025, 6:02 IST
ತುಮಕೂರು: ಕಡಿಮೆಯಾಗದ ತರಕಾರಿ ಬೆಲೆ

ತುಮಕೂರು: ‘ಸಾಹಿತಿಗಳು ಸರ್ಕಾರದ ಆಶ್ರಯ ನಿಲ್ಲಿಸಿ’

‘ಅಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಂಜಗೆರೆ ಜಯಪ್ರಕಾಶ್‌ ಹೇಳಿಕೆ
Last Updated 17 ನವೆಂಬರ್ 2025, 5:59 IST
ತುಮಕೂರು: ‘ಸಾಹಿತಿಗಳು ಸರ್ಕಾರದ ಆಶ್ರಯ ನಿಲ್ಲಿಸಿ’
ADVERTISEMENT
ADVERTISEMENT
ADVERTISEMENT