ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು | ಟ್ರೇಡಿಂಗ್‌ ಮೇಲೆ ಹಣ ಹೂಡಿಕೆ ಆಮಿಷ: ಉದ್ಯಮಿಗೆ ಅರ್ಧ ಕೋಟಿ ವಂಚನೆ

Investment Scam: ಇನ್‌ಸ್ಟಾಗ್ರಾಮ್‌ನಲ್ಲಿ ‘ಐಪಿಒ ಗುರು’ ಪೇಜ್‌ ಕ್ಲಿಕ್‌ ಮಾಡಿದ್ದು, ಅವರ ನಂಬರ್‌ ಅನ್ನು ಐಪಿಒ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ‘Pre IPO’, ‘Bulk Trade’ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
Last Updated 26 ಡಿಸೆಂಬರ್ 2025, 5:45 IST
ತುಮಕೂರು | ಟ್ರೇಡಿಂಗ್‌ ಮೇಲೆ ಹಣ ಹೂಡಿಕೆ ಆಮಿಷ: ಉದ್ಯಮಿಗೆ ಅರ್ಧ ಕೋಟಿ ವಂಚನೆ

ಕುಣಿಗಲ್: ಬಿಜಿಎಸ್ ಶಾಲೆಯಲ್ಲಿ ಮಾತೃ ಭೋಜನ

BGS School Kunigal: ನಾಡಿನಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ಸಂಸ್ಕಾರ ಕಡಿಮೆಯಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು. ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ನಡೆದ ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 26 ಡಿಸೆಂಬರ್ 2025, 5:44 IST
ಕುಣಿಗಲ್: ಬಿಜಿಎಸ್ ಶಾಲೆಯಲ್ಲಿ ಮಾತೃ ಭೋಜನ

ಕೊಡಿಗೇನಹಳ್ಳಿ: ತೆರಿಯೂರು ಸುಬ್ರಮಣ್ಯೇಶ್ವರ ರಥೋತ್ಸವ

Teriyuru Temple Fair: ಕೊಡಿಗೇನಹಳ್ಳಿ: ಹೋಬಳಿಯ ತೆರಿಯೂರು ಜಯಮಂಗಲಿ ನದಿ ತಟದಲ್ಲಿರುವ ಅನ್ನದಾನ ಸುಬ್ರಮಣ್ಯೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Last Updated 26 ಡಿಸೆಂಬರ್ 2025, 5:43 IST
ಕೊಡಿಗೇನಹಳ್ಳಿ: ತೆರಿಯೂರು ಸುಬ್ರಮಣ್ಯೇಶ್ವರ ರಥೋತ್ಸವ

ಶಿರಾ: ಚರ್ಚೆಗೆ ಗ್ರಾಸವಾದ ಯುವ ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ

Sira Congress Conflict: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನರೇಶ್ ಗೌಡ ಅವರನ್ನು ನೇಮಕ ಮಾಡುವಂತೆ ಯುವ ಕಾಂಗ್ರೆಸ್ ಅಧ್ಯಕ್ಷರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಒತ್ತಾಯ ತಾಲ್ಲೂಕಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Last Updated 26 ಡಿಸೆಂಬರ್ 2025, 5:43 IST
ಶಿರಾ: ಚರ್ಚೆಗೆ ಗ್ರಾಸವಾದ ಯುವ ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ

ತುಮಕೂರು | ಯೇಸು ಸ್ಮರಣೆ: ಕ್ರಿಸ್‌ಮಸ್ ಸಂಭ್ರಮ

Christmas 2025: ತುಮಕೂರು: ಕ್ರೈಸ್ತ ಸಮುದಾಯದವರ ಮನ, ಮನೆಗಳಲ್ಲಿ ಸಂತಸ, ಭಕ್ತಿ, ಭಾವ ತುಂಬಿತ್ತು. ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿತ್ತು. ಯೇಸುವಿನ ಸ್ಮರಣೆಯಲ್ಲಿ ಎಲ್ಲವನ್ನೂ ಮರೆತಿದ್ದರು. ದೇವರ ಧ್ಯಾನದಲ್ಲೇ ಮಿಂದೆದ್ದರು.
Last Updated 26 ಡಿಸೆಂಬರ್ 2025, 5:42 IST
ತುಮಕೂರು | ಯೇಸು ಸ್ಮರಣೆ: ಕ್ರಿಸ್‌ಮಸ್ ಸಂಭ್ರಮ

ತುಮಕೂರು | ವ್ಯಸನಮುಕ್ತರಾಗಲು ಅಯ್ಯಪ್ಪ ಭಕ್ತರಾಗಿ: ಶಿವಾಚಾರ್ಯ ಸ್ವಾಮೀಜಿ

Spiritual De-addiction: ಅಯ್ಯಪ್ಪಸ್ವಾಮಿ ಭಕ್ತರಾದವರು ವ್ಯಸನ ಮುಕ್ತರಾಗಬೇಕು ಎಂದು ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು. ನಗರದ ಕೆ.ಆರ್.ಬಡಾವಣೆ ಬಿದಿರುಮಳೆ ತೋಟದ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕೋತ್ಸವ ನಡೆಯಿತು.
Last Updated 26 ಡಿಸೆಂಬರ್ 2025, 5:41 IST
ತುಮಕೂರು | ವ್ಯಸನಮುಕ್ತರಾಗಲು ಅಯ್ಯಪ್ಪ ಭಕ್ತರಾಗಿ:  ಶಿವಾಚಾರ್ಯ ಸ್ವಾಮೀಜಿ

ಪಾವಗಡದಲ್ಲಿ ಆಹಾರ ಅದಾಲತ್‌

Food Adalat Pavagada: ಪಾವಗಡ: ಆಹಾರ ಪದಾರ್ಥಗಳ ಮಾರಾಟಗಾರರು ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಗ್ರೇಡ್– 2 ತಹಶೀಲ್ದಾರ್ ಪ್ರಸಾದ್ ತಿಳಿಸಿದರು. ತಾಲ್ಲೂಕಿನ ವಿ.ಎಚ್ ಪಾಳ್ಯದ ಸಮುದಾಯ ಭವನದಲ್ಲಿ ಬುಧವಾರ ಆಹಾರ ಅದಾಲತ್ ನಡೆಯಿತು.
Last Updated 26 ಡಿಸೆಂಬರ್ 2025, 5:40 IST
ಪಾವಗಡದಲ್ಲಿ ಆಹಾರ ಅದಾಲತ್‌
ADVERTISEMENT

ಕೊಡಿಗೇನಹಳ್ಳಿ | ವಿಕಸಿತ ಭಾರತಕ್ಕೆ ಮೋದಿ ಸಾರಥ್ಯ ಅಗತ್ಯ: ವಿ.ಸೋಮಣ್ಣ

Narendra Modi Leadership: ಕೊಡಿಗೇನಹಳ್ಳಿ: ‘ವಿಕಸಿತ ಭಾರತಕ್ಕಾಗಿ ನರೇಂದ್ರ ಮೋದಿ ಸಾರಥ್ಯ ಅನಿವಾರ್ಯ’ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಪಟ್ಟಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ನಡೆಯಿತು.
Last Updated 26 ಡಿಸೆಂಬರ್ 2025, 5:39 IST
ಕೊಡಿಗೇನಹಳ್ಳಿ | ವಿಕಸಿತ ಭಾರತಕ್ಕೆ ಮೋದಿ ಸಾರಥ್ಯ ಅಗತ್ಯ: ವಿ.ಸೋಮಣ್ಣ

ಶಿರಾ: ಮರಕ್ಕೆ ಡಿಕ್ಕಿ ಹೊಡೆದು ಕಾರಿಗೆ ಹೊತ್ತಿಕೊಂಡ ಬೆಂಕಿ‌: ವ್ಯಕ್ತಿ ಸಜೀವ ದಹನ

Sira News: ಶಿರಾ- ಅಮರಾಪುರ ರಸ್ತೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಕಾರು ಬೆಂಕಿ ಹತ್ತಿಕೊಂಡ ಪರಿಣಾಮ ಹೊನ್ನಾಳಿಯ ಮಂಜುನಾಥ್ ಸಜೀವ ದಹನವಾಗಿದ್ದಾರೆ. ಚಾಲಕನ ಸೀಟು ಬಿಟ್ಟು ಹಿಂದಿನ ಸೀಟಿನಲ್ಲಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Last Updated 26 ಡಿಸೆಂಬರ್ 2025, 3:06 IST
ಶಿರಾ: ಮರಕ್ಕೆ ಡಿಕ್ಕಿ ಹೊಡೆದು ಕಾರಿಗೆ ಹೊತ್ತಿಕೊಂಡ ಬೆಂಕಿ‌: ವ್ಯಕ್ತಿ ಸಜೀವ ದಹನ

ಸರ್ಕಾರಿ ಶಾಲೆಗಳ ವಿಲೀನ ಕಳವಳ: ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ

Government School Infrastructure: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ವಿಷಯವಾರು ಶಿಕ್ಷಕರನ್ನು ನೇಮಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಪಿ.ನಟರಾಜ್ ಒತ್ತಾಯಿಸಿದರು.
Last Updated 25 ಡಿಸೆಂಬರ್ 2025, 7:38 IST
ಸರ್ಕಾರಿ ಶಾಲೆಗಳ ವಿಲೀನ ಕಳವಳ: ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ
ADVERTISEMENT
ADVERTISEMENT
ADVERTISEMENT