ಶನಿವಾರ, 13 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಯಾಂತ್ರೀಕೃತ ಉಣ್ಣೆ ಕಟಾವು ತರಬೇತಿಗೆ ಚಾಲನೆ

Sheep Farming Skills: ಚಿಕ್ಕನಾಯಕನಹಳ್ಳಿಯಲ್ಲಿ ಯಾಂತ್ರಿಕೃತ ಉಣ್ಣೆ ಕಟಾವು ತರಬೇತಿಗೆ ಚಾಲನೆ ನೀಡಲಾಗಿದ್ದು, ಪಶುಪಾಲಕರು ಮತ್ತು ಯುವಕರಿಗೆ ಯಂತ್ರಗಳ ಮೂಲಕ ಉಣ್ಣೆ ಕತ್ತರಿಸುವ ಕೌಶಲ್ಯವನ್ನು ಕಲಿಸುವ ಉದ್ದೇಶವಿದೆ.
Last Updated 13 ಡಿಸೆಂಬರ್ 2025, 5:59 IST
ಯಾಂತ್ರೀಕೃತ ಉಣ್ಣೆ ಕಟಾವು ತರಬೇತಿಗೆ ಚಾಲನೆ

ಗಾಂಜಾ, ಎಂಡಿಎಂಎ ಜಪ್ತಿ: 11 ಮಂದಿ ಬಂಧನ

ತುಮಕೂರು: ನಗರದ ವಿವಿಧೆಡೆ ಗಾಂಜಾ, ಮಾದಕ ವಸ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 13 ಡಿಸೆಂಬರ್ 2025, 5:58 IST
ಗಾಂಜಾ, ಎಂಡಿಎಂಎ ಜಪ್ತಿ: 11 ಮಂದಿ ಬಂಧನ

ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸವಾಲು

ಮನೆಗಳಿಂದಲೇ ದಿನಕ್ಕೆ ಒಂದೂವರೆ ಟನ್‌ ತ್ಯಾಜ್ಯ ಸಂಗ್ರಹ; ತಿಂಗಳಿಗೆ ₹4 ಲಕ್ಷ ಪಾವತಿ!
Last Updated 13 ಡಿಸೆಂಬರ್ 2025, 5:58 IST
ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸವಾಲು

ಶುದ್ಧ ಕುಡಿಯುವ ನೀರು ಸರಬರಾಜಿಗೆ ಆಗ್ರಹ

ಶುದ್ಧಕುಡಿಯುವ ನೀರು ಸರಬರಾಜಿಗೆ ಆಗ್ರಹ
Last Updated 13 ಡಿಸೆಂಬರ್ 2025, 5:55 IST
fallback

ಹಿರಿಯರ ಒಲಿಂಪಿಕ್ಸ್ ಕ್ರೀಡಾಕೂಟ

ತುಮಕೂರು: ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಮುಂದಿನ ಜನವರಿಯಲ್ಲಿ ಹಿರಿಯರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ.
Last Updated 13 ಡಿಸೆಂಬರ್ 2025, 5:55 IST
ಹಿರಿಯರ ಒಲಿಂಪಿಕ್ಸ್ ಕ್ರೀಡಾಕೂಟ

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

569 ಕಿ.ಮೀ ಸಾಗಿಬಂದ ‘ಕೃಷ್ಣೆ’

ನಿಡಗಲ್ ಗಡಿಗೆ ಹರಿದ ನೀರು: ಕುಂಟುತಲ್ಲೇ ಇದೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ
Last Updated 12 ಡಿಸೆಂಬರ್ 2025, 5:56 IST
569 ಕಿ.ಮೀ ಸಾಗಿಬಂದ ‘ಕೃಷ್ಣೆ’
ADVERTISEMENT

ಹೆಚ್ಚುತ್ತಿದೆ ಮಾನವ ಹಕ್ಕುಗಳ ಉಲ್ಲಂಘನೆ

ಶಿರಾ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಎನ್‌ಸಿಸಿ ವತಿಯಿಂದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. 
Last Updated 12 ಡಿಸೆಂಬರ್ 2025, 5:55 IST
fallback

ರಾಗಿ ಮಾರಟಕ್ಕೆ ನೋಂದಣಿ: ಡಿ.15 ಕೊನೆ ದಿನ

 ತುರುವೇಕೆರೆ: ಬೆಂಬಲ ಬೆಲೆಯಡಿಯಲ್ಲಿ ರಾಗಿ ಮಾರಲು ತಾಲ್ಲೂಕಿನ ಸುಮಾರು 8 ಸಾವಿರಕ್ಕೂ ಹೆಚ್ಚು ರೈತರು  ಈಗಾಗಲೇ ರಾಗಿ ಖರೀದಿ ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆಂದು ರಾಗಿ...
Last Updated 12 ಡಿಸೆಂಬರ್ 2025, 5:54 IST
ರಾಗಿ ಮಾರಟಕ್ಕೆ ನೋಂದಣಿ: ಡಿ.15 ಕೊನೆ ದಿನ

ಎತ್ತಿನಹೊಳೆಗೆ ಕೇಂದ್ರ ಅಡ್ಡಿ: ಹೋರಾಟದ ಎಚ್ಚರಿಕೆ

Water Dispute: ಬಯಲು ಸೀಮೆಯ ಏಳು ಜಿಲ್ಲೆಗಳ ಕುಡಿಯುವ ನೀರಿಗಾಗಿ ಸ್ಥಾಪಿತವಾದ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ಅನಗತ್ಯ ತಕರಾರುಗಳನ್ನು ಹೊರಹೊಮ್ಮಿಸಿ ವಿಳಂಬ ಉಂಟುಮಾಡುತ್ತಿದೆ ಎಂದು ಮುರಳೀಧರ ಹಾಲಪ್ಪ ಆರೋಪಿಸಿದರು.
Last Updated 12 ಡಿಸೆಂಬರ್ 2025, 5:53 IST
ಎತ್ತಿನಹೊಳೆಗೆ ಕೇಂದ್ರ ಅಡ್ಡಿ: ಹೋರಾಟದ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT