ಗುರುವಾರ, 25 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಹುಬ್ಬಳ್ಳಿ– ಅಂಕೋಲಾ ಯೋಜನೆಗೆ ಡಿಪಿಆರ್‌

Hubballi Ankola Rail Project: ಹುಬ್ಬಳ್ಳಿ– ಅಂಕೋಲಾ ಹಾಗೂ ಹೊನ್ನಾವರ– ತಾಳಗುಪ್ಪ ರೈಲು ಯೋಜನೆಗೆ ವಿಸ್ತೃತ ಯೋಜನಾ ವರದಿ ಸಲ್ಲಿಕೆಯಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಎರಡು ಯೋಜನೆಗಳ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅವರು ಹೇಳಿದರು.
Last Updated 24 ಡಿಸೆಂಬರ್ 2025, 22:44 IST
ಹುಬ್ಬಳ್ಳಿ– ಅಂಕೋಲಾ ಯೋಜನೆಗೆ ಡಿಪಿಆರ್‌

ತುಮಕೂರು: ಜ.5ಕ್ಕೆ ಸಿಎಂ ಮನೆ ಮುಂದೆ ‘ಅತಿಥಿ’ಗಳ ಪ್ರತಿಭಟನೆ

Tumakuru News: ಅತಿಥಿ ಉಪನ್ಯಾಸಕರ ಸೇವೆಯನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ಜನೆವರಿ 6 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ.
Last Updated 24 ಡಿಸೆಂಬರ್ 2025, 7:36 IST
ತುಮಕೂರು: ಜ.5ಕ್ಕೆ ಸಿಎಂ ಮನೆ ಮುಂದೆ ‘ಅತಿಥಿ’ಗಳ ಪ್ರತಿಭಟನೆ

ಶಿರಾ: ಜಯಚಂದ್ರಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪಂಜಿನ ಮೆರವಣಿಗೆ

Shira News: ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿ ಕುಂಚಿಟಿಗರ ಸಂಘದಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
Last Updated 24 ಡಿಸೆಂಬರ್ 2025, 7:35 IST
ಶಿರಾ: ಜಯಚಂದ್ರಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪಂಜಿನ ಮೆರವಣಿಗೆ

ಜಾನಪದ ಅಕಾಡೆಮಿ ಪ್ರಶಸ್ತಿ: ಚಿಕ್ಕಣ್ಣ ಯಣ್ಣೆಕಟ್ಟೆ, ರೇವಣ್ಣಗೆ ಗೌರವ

Tumakuru News: 2025ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಜಾನಪದ ತಜ್ಞ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಹಾಗೂ ಕಲಾವಿದ ಸಿದ್ದಪ್ಪ ಭಾಜನರಾಗಿದ್ದಾರೆ.
Last Updated 24 ಡಿಸೆಂಬರ್ 2025, 7:34 IST
ಜಾನಪದ ಅಕಾಡೆಮಿ ಪ್ರಶಸ್ತಿ: ಚಿಕ್ಕಣ್ಣ ಯಣ್ಣೆಕಟ್ಟೆ, ರೇವಣ್ಣಗೆ ಗೌರವ

ಗುಬ್ಬಿ: ಕ್ರಿಸ್‌ಮಸ್‌ಗೆ ಅಲಂಕಾರಗೊಂಡ ಚರ್ಚ್‌

Gubbi News: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಕ್ರಿಸ್‌ಮಸ್‌ ಹಬ್ಬದ ಸಡಗರ ಆರಂಭವಾಗಿದೆ. ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ದೀಪಾಲಂಕಾರಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
Last Updated 24 ಡಿಸೆಂಬರ್ 2025, 7:32 IST
ಗುಬ್ಬಿ: ಕ್ರಿಸ್‌ಮಸ್‌ಗೆ ಅಲಂಕಾರಗೊಂಡ ಚರ್ಚ್‌

ತುಮಕೂರು: 1,110 ಕಂದಾಯ ಗ್ರಾಮ ಘೋಷಣೆ

Tumakuru News: ತುಮಕೂರು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 1,110 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಇದರಿಂದ ಸಾವಿರಾರು ಕುಟುಂಬಗಳಿಗೆ ಹಕ್ಕುಪತ್ರದ ಸೌಲಭ್ಯ ಸಿಗಲಿದೆ ಎಂದು ಡಿಸಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2025, 7:31 IST
ತುಮಕೂರು: 1,110 ಕಂದಾಯ ಗ್ರಾಮ ಘೋಷಣೆ

ದ್ವೇಷ ಭಾಷಣ ತಡೆ: ಬಿಜೆಪಿ ಪ್ರತಿಭಟನೆ

Tumakuru News: ರಾಜ್ಯ ಸರ್ಕಾರದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ವಿಧೇಯಕ-2025ನ್ನು ವಿರೋಧಿಸಿ ತುಮಕೂರಿನಲ್ಲಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 24 ಡಿಸೆಂಬರ್ 2025, 7:30 IST
ದ್ವೇಷ ಭಾಷಣ ತಡೆ: ಬಿಜೆಪಿ ಪ್ರತಿಭಟನೆ
ADVERTISEMENT

ಶಿರಾ: ಕಾರಿನಲ್ಲಿ ಬೆಂಕಿ‌; ವ್ಯಕ್ತಿ ಸಜೀವ ದಹನ

Shira Accident: ತಾಲ್ಲೂಕಿನ ಮುದ್ದರಂಗನಹಳ್ಳಿ ಗೇಟ್ ಸಮೀಪದ ಅರಣ್ಯ ಪ್ರದೇಶದ ಶಿರಾ- ಅಮರಾಪುರ ರಸ್ತೆಯಲ್ಲಿ ಮಂಗಳವಾರ ರಾತ್ರಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ.
Last Updated 24 ಡಿಸೆಂಬರ್ 2025, 5:23 IST
ಶಿರಾ: ಕಾರಿನಲ್ಲಿ ಬೆಂಕಿ‌; ವ್ಯಕ್ತಿ ಸಜೀವ ದಹನ

ತುರುವೇಕೆರೆ: ಚಿರತೆ ಸಿಕ್ಕರೂ ದೂರಾಗದ ಆತಂಕ

Leopard Terror: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ಹೊರವಲಯದಲ್ಲಿ ದನಕರುಗಳನ್ನು ಕರೆತರಲು ಹೋಗಿದ್ದ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿ ಮಹಿಳೆಯನ್ನು ಕೊಂದ ಘಟನೆಯಿಂದ ಗ್ರಾಮದಲ್ಲಿ ಆತಂಕದ ಕಾರ್ಮೋಡ ಆವರಿಸಿದೆ.
Last Updated 23 ಡಿಸೆಂಬರ್ 2025, 7:08 IST
ತುರುವೇಕೆರೆ: ಚಿರತೆ ಸಿಕ್ಕರೂ ದೂರಾಗದ ಆತಂಕ

ಹುತ್ರಿದುರ್ಗ ಹೋಬಳಿ: ಐದು ಕೆರೆಗೆ ಹರಿದ ಹೇಮಾವತಿ ನೀರು

Hemavathi River: ಶ್ರೀರಂಗ ಏತ ನೀರಾವರಿ ಯೋಜನೆಗೆ ಸೋಮವಾರ ಪ್ರಾಯೋಗಿಕವಾಗಿ ಶಾಸಕ ಡಾ.ರಂಗನಾಥ್ ಚಾಲನೆ ನೀಡಿದರು. ಹುತ್ರಿದುರ್ಗ ಹೋಬಳಿಯ ಐದು ಕೆರೆಗಳಿಗೆ ನೀರು ಹರಿದು ಈ ಭಾಗದ ರೈತರು ಸಂತಸ ವ್ಯಕ್ತಪಡಿಸಿದರು.
Last Updated 23 ಡಿಸೆಂಬರ್ 2025, 7:08 IST
ಹುತ್ರಿದುರ್ಗ ಹೋಬಳಿ: ಐದು ಕೆರೆಗೆ ಹರಿದ ಹೇಮಾವತಿ ನೀರು
ADVERTISEMENT
ADVERTISEMENT
ADVERTISEMENT