ಸೋಮವಾರ, 17 ನವೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು | ಹೂಡಿಕೆ ಆಮಿಷ: ಹೋಟೆಲ್‌ ಸಿಬ್ಬಂದಿಗೆ ₹14 ಲಕ್ಷ ವಂಚನೆ

ಷೇರು ಮಾರುಕಟ್ಟಿಯಲ್ಲಿ ಹಣ ಹೂಡಿಕೆ
Last Updated 17 ನವೆಂಬರ್ 2025, 6:31 IST
ತುಮಕೂರು | ಹೂಡಿಕೆ ಆಮಿಷ: ಹೋಟೆಲ್‌ ಸಿಬ್ಬಂದಿಗೆ ₹14 ಲಕ್ಷ ವಂಚನೆ

ಶಿರಾ | ಲಾರಿ ಪಲ್ಟಿ: ಗೋಧಿಗೆ ಮುಗಿಬಿದ್ದ ಜನ

Grain Spill Incident: ಶಿರಾ ತಾಲ್ಲೂಕಿನ ಹುಯಿಲ್‌ದೊರೆ ಬಳಿ ಲಾರಿ ಅಪಘಾತದಿಂದ ರಸ್ತೆ ತುಂಬೆಲ್ಲಾ ಚೆಲ್ಲಿದ ಗೋದಿಯನ್ನು ತುಂಬಿಕೊಳ್ಳಲು ಜನರು ಮುಗಿಬಿದ್ದರು. ಲಾರಿ ಚಾಲಕ ಗಾಯಗೊಂಡಿದ್ದಾರೆ, ಪ್ರಕರಣ ದಾಖಲಾಗಿದೆ.
Last Updated 17 ನವೆಂಬರ್ 2025, 6:03 IST
ಶಿರಾ | ಲಾರಿ ಪಲ್ಟಿ: ಗೋಧಿಗೆ ಮುಗಿಬಿದ್ದ ಜನ

ತುರುವೇಕೆರೆ | ಸರ್ಕಾರಿ ಶಾಲೆ: ತಾತ್ಸಾರ ಬೇಡ

Education Awareness: ತುರುವೇಕೆರೆ ಶಾಸಕರಾದ ಎಂ.ಟಿ. ಕೃಷ್ಣಪ್ಪ ಸರಕಾರಿ ಶಾಲೆಗಳ ತಾತ್ಸಾರ ಮನೋಭಾವ ತೊಡೆದು ಹಾಕಿ ಅವುಗಳಲ್ಲಿರುವ ಗುಣಮಟ್ಟದ ಶಿಕ್ಷಣವನ್ನು ಗುರುತಿಸಬೇಕೆಂದು ಮಕ್ಕಳ ದಿನಾಚರಣೆಯಲ್ಲಿ ಸೂಚಿಸಿದರು.
Last Updated 17 ನವೆಂಬರ್ 2025, 6:02 IST
ತುರುವೇಕೆರೆ | ಸರ್ಕಾರಿ ಶಾಲೆ: ತಾತ್ಸಾರ ಬೇಡ

ತುಮಕೂರು: ಕಡಿಮೆಯಾಗದ ತರಕಾರಿ ಬೆಲೆ

ಕೊತ್ತಂಬರಿ ಸೊಪ್ಪು ದುಬಾರಿ; ಕೋಳಿ ಮಾಂಸ ಏರಿಕೆ, ಮೀನು ಇಳಿಕೆ
Last Updated 17 ನವೆಂಬರ್ 2025, 6:02 IST
ತುಮಕೂರು: ಕಡಿಮೆಯಾಗದ ತರಕಾರಿ ಬೆಲೆ

ತುಮಕೂರು: ‘ಸಾಹಿತಿಗಳು ಸರ್ಕಾರದ ಆಶ್ರಯ ನಿಲ್ಲಿಸಿ’

‘ಅಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಂಜಗೆರೆ ಜಯಪ್ರಕಾಶ್‌ ಹೇಳಿಕೆ
Last Updated 17 ನವೆಂಬರ್ 2025, 5:59 IST
ತುಮಕೂರು: ‘ಸಾಹಿತಿಗಳು ಸರ್ಕಾರದ ಆಶ್ರಯ ನಿಲ್ಲಿಸಿ’

ಮಧುಗಿರಿ: ‘ಗುಂಯ್‌’ಗುಡುತ್ತಾ ಮನೆ ನುಗ್ಗುವ ಸೊಳ್ಳೆಗಳು

ಸಂಜೆಯಾದರೆ ಸೊಳ್ಳೆ ಹೊಡೆಯುವ ಕಾಯಕ: ಸ್ವಚ್ಛತೆಗಿಲ್ಲ ಆದ್ಯತೆ– ಪಟ್ಟಣ ನಿವಾಸಿಗಳ ಆರೋಪ
Last Updated 17 ನವೆಂಬರ್ 2025, 5:54 IST
ಮಧುಗಿರಿ: ‘ಗುಂಯ್‌’ಗುಡುತ್ತಾ ಮನೆ ನುಗ್ಗುವ ಸೊಳ್ಳೆಗಳು

ಚಿಕ್ಕನಾಯಕನಹಳ್ಳಿ | ಮಹಿಳೆಯೊಬ್ಬರ ಸಾವಿನ ಬಗ್ಗೆ ಅನುಮಾನ: ದೂರು ದಾಖಲು

Mysterious Woman Death: byline no author page goes here ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೌಡನಹಳ್ಳಿ ತೋಟದ ಮನೆಯಲ್ಲಿ ಗುರುವಾರ ಗೌರಮ್ಮ (55) ಮೃತಪಟ್ಟಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗೌರಮ್ಮ ಅವರ ಮಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
Last Updated 16 ನವೆಂಬರ್ 2025, 7:10 IST
ಚಿಕ್ಕನಾಯಕನಹಳ್ಳಿ | ಮಹಿಳೆಯೊಬ್ಬರ ಸಾವಿನ ಬಗ್ಗೆ ಅನುಮಾನ: ದೂರು ದಾಖಲು
ADVERTISEMENT

ವಿವಿಧ ಬ್ಯಾಂಕ್‌ಗಳ ನಿಷ್ಕ್ರಿಯ ಖಾತೆಗಳಲ್ಲಿರುವ ₹110 ಕೋಟಿಗೆ ವಾರಸುದಾರರೇ ಇಲ್ಲ!

ತುಮಕೂರು ಜಿಲ್ಲೆಯ 26 ಬ್ಯಾಂಕ್‌ಗಳಲ್ಲಿ 4 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳಲ್ಲಿ ₹110.45 ಕೋಟಿ ಹಣ ಉಳಿದಿದ್ದು, RBI 'ನಿಮ್ಮ ಹಣ ನಿಮ್ಮ ಹಕ್ಕು' ಅಭಿಯಾನದಡಿ ವಾರಸುದಾರರಿಗೆ ತಲುಪಿಸಲು ಕ್ರಮ ಕೈಗೊಂಡಿದೆ.
Last Updated 16 ನವೆಂಬರ್ 2025, 6:52 IST
ವಿವಿಧ ಬ್ಯಾಂಕ್‌ಗಳ ನಿಷ್ಕ್ರಿಯ ಖಾತೆಗಳಲ್ಲಿರುವ ₹110 ಕೋಟಿಗೆ ವಾರಸುದಾರರೇ ಇಲ್ಲ!

ತುಮಕೂರು: ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ತರಾಟೆ

ಉಪಲೋಕಾಯುಕ್ತ ಬಿ.ವೀರಪ್ಪ ತರಾಟೆ; ಕೆರೆಯಲ್ಲಿ ಗಿಡ ಬೆಳೆಸಿದ ಇಲಾಖೆ
Last Updated 16 ನವೆಂಬರ್ 2025, 6:50 IST
ತುಮಕೂರು: ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ತರಾಟೆ

ಶಿಕ್ಷಕಿಯಿಂದ ಕಿರುಕುಳ: ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಚಿಕ್ಕಮಾಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಗಳು ಕಿರುಕುಳ ಆರೋಪಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಶೌಚಾಲಯದ ಸಮಸ್ಯೆ, ಆಹಾರ ದೋಷ ಸೇರಿದಂತೆ ಹಲವು ಅಸಮಾಧಾನಗಳು ಹೊರಬಂದಿವೆ.
Last Updated 16 ನವೆಂಬರ್ 2025, 6:46 IST
ಶಿಕ್ಷಕಿಯಿಂದ ಕಿರುಕುಳ: ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT