ಶುಕ್ರವಾರ, 21 ನವೆಂಬರ್ 2025
×
ADVERTISEMENT

ತುಮಕೂರು

ADVERTISEMENT

ರೈತ ಹೋರಾಟಗಾರ ಅಜ್ಜಪ್ಪ ನಿಧನ

Activist Passes Away: ತುಮಕೂರಿನ ರೈತ ಹೋರಾಟಗಾರ ಸಿ.ಅಜ್ಜಪ್ಪ (75) ತಮ್ಮ ಜಮೀನಿಗೆ ಹೋಗಿದ್ದಾಗ ಹೃದಯಾಘಾತದಿಂದ ನಿಧನರಾದರು. ಅವರು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿದ್ದರು.
Last Updated 21 ನವೆಂಬರ್ 2025, 6:41 IST
ರೈತ ಹೋರಾಟಗಾರ ಅಜ್ಜಪ್ಪ ನಿಧನ

ಸಾಹೇ ವಿ.ವಿ ಘಟಿಕೋತ್ಸವ ನಾಳೆ

ಸ್ವಾಮಿ ಜಪಾನಂದ, ಪ್ರೊ.ಕೆ.ಪಿ.ಜೆ.ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್
Last Updated 21 ನವೆಂಬರ್ 2025, 6:40 IST
ಸಾಹೇ ವಿ.ವಿ ಘಟಿಕೋತ್ಸವ ನಾಳೆ

ತಿಪಟೂರು: ಜಂಬೂ ಸವಾರಿಗೆ ಕಲಾ ತಂಡಗಳ ಮೆರುಗು

ಮೆಚ್ಚುಗೆ ಪಡೆದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ: ಉತ್ಸಾಹದಿಂದ ಪಾಲ್ಗೊಂಡ ಸಾರ್ವಜನಿಕರು
Last Updated 21 ನವೆಂಬರ್ 2025, 6:36 IST
ತಿಪಟೂರು: ಜಂಬೂ ಸವಾರಿಗೆ ಕಲಾ ತಂಡಗಳ ಮೆರುಗು

ಇ–ಸ್ವತ್ತು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಅವ್ಯವಸ್ಥೆ

Property Record Delay: ತುಮಕೂರು ಮಹಾನಗರ ಪಾಲಿಕೆಯಲ್ಲಿ ಇ–ಸ್ವತ್ತು ದಾಖಲೆ ನೀಡುವಲ್ಲಿ ವಿಳಂಬ ಹಾಗೂ ಆಡಳಿತದ ಅವ್ಯವಸ್ಥೆ ಕಂಡು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 20 ನವೆಂಬರ್ 2025, 2:17 IST
ಇ–ಸ್ವತ್ತು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಅವ್ಯವಸ್ಥೆ

ತುಮಕೂರು | ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ: ಭೂಮಿಕಾ, ಪ್ರಜ್ವಲ್‌ ಮಿಂಚು

Athletics Highlights: ತುಮಕೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಆರ್‌.ವೈ.ಭೂಮಿಕಾ ಮತ್ತು ಪಿ.ಪ್ರಜ್ವಲ್ ವೇಗದ ಓಟದಲ್ಲಿ ಮಿಂಚಿ, ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನಸೆಳೆದರು.
Last Updated 20 ನವೆಂಬರ್ 2025, 2:17 IST
ತುಮಕೂರು | ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ: ಭೂಮಿಕಾ, ಪ್ರಜ್ವಲ್‌ ಮಿಂಚು

ಜೆಡಿಎಸ್‍ ಪಕ್ಷ ಸ್ಥಾಪನೆಯಾಗಿ 25 ವರ್ಷ: ಜೆ.ಪಿ.ಭವನದಲ್ಲಿ ಬೆಳ್ಳಿಹಬ್ಬದ ಸಂಭ್ರಮ

JDS Celebration: ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಅಂಗವಾಗಿ ನ.21–22ರಂದು ಜೆ.ಪಿ.ಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತುಮಕೂರು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾಧ್ಯಕ್ಷ ಆಂಜನಪ್ಪ ತಿಳಿಸಿದ್ದಾರೆ.
Last Updated 20 ನವೆಂಬರ್ 2025, 2:17 IST
ಜೆಡಿಎಸ್‍ ಪಕ್ಷ ಸ್ಥಾಪನೆಯಾಗಿ 25 ವರ್ಷ: ಜೆ.ಪಿ.ಭವನದಲ್ಲಿ ಬೆಳ್ಳಿಹಬ್ಬದ ಸಂಭ್ರಮ

ಕುಣಿಗಲ್: ಸೋಲಿಗೆ ಬೇಸರವಿಲ್ಲ, ಅಭಿವೃದ್ಧಿಗೆ ಬದ್ಧ

ಹೈ–ಟೆಕ್ ಬಸ್ ನಿಲ್ದಾಣಕ್ಕೆ ಭೂಮಿಪೂಜೆ– ಮಾಜಿ ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯ
Last Updated 20 ನವೆಂಬರ್ 2025, 2:17 IST
ಕುಣಿಗಲ್: ಸೋಲಿಗೆ ಬೇಸರವಿಲ್ಲ, ಅಭಿವೃದ್ಧಿಗೆ ಬದ್ಧ
ADVERTISEMENT

ತುಮಕೂರು: ಕಲ್ಪೋತ್ಸವಕ್ಕೆ ಮೆರುಗು ತಂದ ಮಹಿಳಾ ಬೈಕ್ ರ‍್ಯಾಲಿ

ಸ್ಥಳೀಯ ರೈತರಿಂದ ತೆಂಗು ಉತ್ಪನ್ನ, ಕರಕುಶಲ ವಸ್ತು ಪ್ರದರ್ಶನ: ಅಲಂಕಾರಗೊಂಡ ನಗರ
Last Updated 20 ನವೆಂಬರ್ 2025, 2:16 IST
ತುಮಕೂರು: ಕಲ್ಪೋತ್ಸವಕ್ಕೆ ಮೆರುಗು ತಂದ ಮಹಿಳಾ ಬೈಕ್ ರ‍್ಯಾಲಿ

ಏತ ನೀರಾವರಿ: ಹೆಚ್ಚುವರಿ ಅನುದಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಬೇಡಿಕೆ

MLA Fund Request: ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ದಬ್ಬೇಘಟ್ಟ ಹೋಬಳಿಯ 29 ಕೆರೆಗಳಿಗೆ ನೀರು ಹರಿಸಲು ಸರ್ಕಾರ ₹48 ಕೋಟಿಯ ಯೋಜನೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Last Updated 19 ನವೆಂಬರ್ 2025, 7:15 IST
ಏತ ನೀರಾವರಿ: ಹೆಚ್ಚುವರಿ ಅನುದಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಬೇಡಿಕೆ

ತುಮಕೂರು | ಅಧಿಕ ಲಾಭದ ಆಮಿಷ: ₹19.50 ಲಕ್ಷ ವಂಚನೆ

Online Scam: ಶೇರು ಹೂಡಿಕೆಯಲ್ಲಿ ದುಪ್ಪಟ್ಟು ಲಾಭದ ಆಮಿಷವೊಡ್ಡಿ ತುಮಕೂರು ತಾಲ್ಲೂಕಿನ ರಘುನಾಥ್ ಎಂಬುವರ ಬಳಿ ₹19.50 ಲಕ್ಷ ವಂಚನೆ ನಡೆದಿದೆ. ವಾಟ್ಸ್‌ಆ್ಯಪ್ ಗ್ರೂಪ್ ಮತ್ತು ಫೇಕ್ ಆ್ಯಪ್ ಮೂಲಕ ಹಣ ಪಡೆದುಕೊಳ್ಳಲಾಗಿದೆ.
Last Updated 19 ನವೆಂಬರ್ 2025, 7:09 IST
ತುಮಕೂರು | ಅಧಿಕ ಲಾಭದ ಆಮಿಷ: ₹19.50 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT