ಶುಕ್ರವಾರ, 7 ನವೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು ವಿ.ವಿ ಗ್ರಂಥಾಲಯ ನಾಮಕಾವಸ್ತೆ: ಪುಸ್ತಕ ಸಂಗ್ರಹಕ್ಕೆ ಜಾಗವೇ ಇಲ್ಲ!

University Library Crisis: ತುಮಕೂರು ವಿಶ್ವವಿದ್ಯಾಲಯದ ಮೂರು ಗ್ರಂಥಾಲಯಗಳಲ್ಲಿ ಪುಸ್ತಕ ಸಂಗ್ರಹಕ್ಕೆ ಜಾಗದ ಕೊರತೆ, ಡಿಜಿಟಲ್ ಲೈಬ್ರರಿ ಬೀಗ ಹಾಕಿರುವ ಸ್ಥಿತಿ, ವಿದ್ಯಾರ್ಥಿಗಳು ಹೊರಗಡೆ ಕುಳಿತು ಓದುವ ಪರಿಸ್ಥಿತಿ ಎದುರಾಗಿದೆ.
Last Updated 6 ನವೆಂಬರ್ 2025, 4:19 IST
ತುಮಕೂರು ವಿ.ವಿ ಗ್ರಂಥಾಲಯ ನಾಮಕಾವಸ್ತೆ: ಪುಸ್ತಕ ಸಂಗ್ರಹಕ್ಕೆ ಜಾಗವೇ ಇಲ್ಲ!

ಸರ್ಕಾರಿ ಕೆಲಸ ಕೊಡಿಸುವುದಾಗಿ ಮಹಿಳೆಗೆ ವಂಚನೆ: ರೈಲ್ವೆ ನೌಕರನ ವಿರುದ್ಧ ಪ್ರಕರಣ

Government Job Scam: ತುಮಕೂರಿನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ₹8 ಲಕ್ಷ ಮತ್ತು ಖಾಲಿ ಚೆಕ್‌ ಪಡೆದು ವಂಚಿಸಿದ ಆರೋಪದ ಮೇರೆಗೆ ರೈಲ್ವೆ ನೌಕರ ಎಚ್‌.ಆರ್‌.ವೆಂಕಟೇಶಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 6 ನವೆಂಬರ್ 2025, 4:19 IST
ಸರ್ಕಾರಿ ಕೆಲಸ ಕೊಡಿಸುವುದಾಗಿ ಮಹಿಳೆಗೆ ವಂಚನೆ: ರೈಲ್ವೆ ನೌಕರನ ವಿರುದ್ಧ ಪ್ರಕರಣ

ಯಕ್ಷಗಾನ ರೂಪದಲ್ಲಿ ವಿಜೃಂಭಿಸುತ್ತಿರುವ ಬಯಲಾಟ: ಎಸ್‌.ನಟರಾಜ ಬೂದಾಳು

ಮೂಡಲಪಾಯ ಬಯಲಾಟ ಸಮ್ಮೇಳನ
Last Updated 6 ನವೆಂಬರ್ 2025, 4:17 IST
ಯಕ್ಷಗಾನ ರೂಪದಲ್ಲಿ ವಿಜೃಂಭಿಸುತ್ತಿರುವ ಬಯಲಾಟ: ಎಸ್‌.ನಟರಾಜ ಬೂದಾಳು

ತುಮಕೂರು: ರಾಜ್ಯೋತ್ಸವಕ್ಕೆ ನಾದೋತ್ಸವದ ಮೆರಗು

Tumakuru Rajyotsava: ತುಮಕೂರಿನ ಸೋಮೇಶ್ವರ ಬಡಾವಣೆಯ ವಾಸವಿ ದೇವಸ್ಥಾನದಲ್ಲಿ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ನಾದೋತ್ಸವ–ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಾಲಯ ಕಲಾವಿದರು ಕನ್ನಡ ಗೀತೆಗಳ ಮೂಲಕ ಪ್ರೇಕ್ಷಕರ ಮನ ಗೆದ್ದರು.
Last Updated 6 ನವೆಂಬರ್ 2025, 4:07 IST
ತುಮಕೂರು: ರಾಜ್ಯೋತ್ಸವಕ್ಕೆ ನಾದೋತ್ಸವದ ಮೆರಗು

ಕುಣಿಗಲ್: ಪಿಯು ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ ವಿಭಾಗ

Computer Science Course: ಕುಣಿಗಲ್ ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾನಿಗಳ ನೆರವಿನಿಂದ ಪ್ರಥಮ ಬಾರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗ ಪ್ರಾರಂಭವಾಗಿದ್ದು, 32 ವಿದ್ಯಾರ್ಥಿಗಳು ಹೊಸ ವಿಭಾಗದಲ್ಲಿ ದಾಖಲಾಗಿದ್ದಾರೆ.
Last Updated 6 ನವೆಂಬರ್ 2025, 4:04 IST
ಕುಣಿಗಲ್: ಪಿಯು ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ ವಿಭಾಗ

ಕುಣಿಗಲ್ | ಕಾರು ಡಿಕ್ಕಿ: ದಂಪತಿ ಸಾವು

Fatal Collision: ಬೈಕ್‌ಗೆ ಕಾರು ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ ಸಿದ್ದಾಪುರ ಗೇಟ್ ಬಳಿ ಸಂಭವಿಸಿದೆ.
Last Updated 5 ನವೆಂಬರ್ 2025, 10:34 IST
ಕುಣಿಗಲ್ | ಕಾರು ಡಿಕ್ಕಿ: ದಂಪತಿ ಸಾವು

ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ವಶಕ್ಕೆ

₹10 ಸಾವಿರ ಲಂಚ ಪಡೆಯುವಾಗ ದಾಳಿ
Last Updated 5 ನವೆಂಬರ್ 2025, 7:02 IST
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ವಶಕ್ಕೆ
ADVERTISEMENT

ತುಮಕೂರು | ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಿಇಒಗೆ ಗುರಿ

ಉಪನಿರ್ದೇಶಕರ ವಿರುದ್ಧ ಸಚಿವ ಪರಮೇಶ್ವರ ಅಸಮಾಧಾನ
Last Updated 5 ನವೆಂಬರ್ 2025, 7:02 IST
ತುಮಕೂರು | ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಿಇಒಗೆ ಗುರಿ

ತುಮಕೂರು: ಹಳೆಯ ನಾಣ್ಯಗಳು ಆರ್ಥಿಕ ಇತಿಹಾಸದ ಆಧಾರ

ಕುಣಿಗಲ್ ಸರ್ಕಾರಿ ಕಾಲೇಜಿನಲ್ಲಿ ಹಳೆಯ ನಾಣ್ಯಗಳ ಪ್ರದರ್ಶನ ನಡೆಯಿತು. ಇತಿಹಾಸ ತಜ್ಞ ಎಂ.ಟಿ. ಈಶ್ವರಪ್ಪ ಅವರು ಹಳೆಯ ನಾಣ್ಯಗಳು ಭಾರತದ ಆರ್ಥಿಕ ಮತ್ತು ರಾಜಕೀಯ ಇತಿಹಾಸದ ಜೀವಂತ ಸಾಕ್ಷಿ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಇತಿಹಾಸ ಅರಿವು ಮೂಡಿಸಲು ಈ ಪ್ರದರ್ಶನ ಆಯೋಜಿಸಲಾಯಿತು.
Last Updated 5 ನವೆಂಬರ್ 2025, 7:01 IST
ತುಮಕೂರು: ಹಳೆಯ ನಾಣ್ಯಗಳು ಆರ್ಥಿಕ ಇತಿಹಾಸದ ಆಧಾರ

ರಾಗಿ ಕಟಾವು ಪ್ರಾರಂಭ: ಬಂಡೆ ಮೇಲೆ ಸಂಸ್ಕರಣೆಗೊಂಡ ರಾಗಿಗೆ ಬೇಡಿಕೆ

ಸಂಸ್ಕರಣೆಗೆ ಹಲವು ಮಾರ್ಗ, ಕೃಷಿ ಕಾರ್ಮಿಕರ ಕೊರತೆ
Last Updated 5 ನವೆಂಬರ್ 2025, 7:01 IST
ರಾಗಿ ಕಟಾವು ಪ್ರಾರಂಭ: ಬಂಡೆ ಮೇಲೆ ಸಂಸ್ಕರಣೆಗೊಂಡ ರಾಗಿಗೆ ಬೇಡಿಕೆ
ADVERTISEMENT
ADVERTISEMENT
ADVERTISEMENT