ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

School Incident: ಕೊರಟಗೆರೆ ತಾಲ್ಲೂಕು ಕುರಂಕೋಟೆ ಗ್ರಾಮದ ಚಿನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ದೇವರಾಜು (56) ಎಂಬುವರು ಸೋಮವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 9 ಡಿಸೆಂಬರ್ 2025, 10:04 IST
ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

ಶಾಲೆಯಲ್ಲಿ ಭಗವದ್ಗೀತೆ ಬೋಧನೆ: ಸಿಪಿಎಂ ಆಕ್ಷೇಪ

Curriculum Controversy: ಶಾಲಾ ಶಿಕ್ಷಣದಲ್ಲಿ ಭಗವದ್ಗೀತೆ ಬೋಧನೆಯ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಸಿಪಿಎಂ ತುಮಕೂರು ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
Last Updated 9 ಡಿಸೆಂಬರ್ 2025, 6:04 IST
ಶಾಲೆಯಲ್ಲಿ ಭಗವದ್ಗೀತೆ ಬೋಧನೆ: ಸಿಪಿಎಂ ಆಕ್ಷೇಪ

ಗುಬ್ಬಿ: ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ

Senior Citizen Welfare: 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಪಡಿತರ ಅಂಗಡಿಗಳಿಗೆ ಹೋಗುವ ತೊಂದರೆ ತಪ್ಪಿಸಲು ಮನೆಬಾಗಿಲಿಗೆ ಪಡಿತರ ವಿತರಿಸುವ ಅನ್ನ ಸುವಿಧಾ ಯೋಜನೆ ಜಾರಿ ಮಾಡಲಾಗಿದೆ.
Last Updated 9 ಡಿಸೆಂಬರ್ 2025, 6:04 IST
ಗುಬ್ಬಿ: ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ

ತುಮಕೂರು| ಉರ್ದು ಶಾಲೆಗಿಲ್ಲ ಸ್ವಂತ ಕಟ್ಟಡ: 6 ವರ್ಷದಿಂದ ಬಾಡಿಗೆಯೂ ಪಾವತಿಸಿಲ್ಲ

Minority Education Issue: ತುಮಕೂರು ಜಿಲ್ಲೆಯಲ್ಲಿ ಹಲವಾರು ಉರ್ದು ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 6 ವರ್ಷಗಳಿಂದ ಬಾಡಿಗೆ ಪಾವತಿಯಾಗದೆ ಶೌಚಾಲಯ ಸಹಿತ ಮೂಲಭೂತ ಸೌಲಭ್ಯಗಳಿಲ್ಲದ ಸ್ಥಿತಿ ಮುಂದುವರೆದಿದೆ.
Last Updated 9 ಡಿಸೆಂಬರ್ 2025, 6:04 IST
ತುಮಕೂರು| ಉರ್ದು ಶಾಲೆಗಿಲ್ಲ ಸ್ವಂತ ಕಟ್ಟಡ: 6 ವರ್ಷದಿಂದ ಬಾಡಿಗೆಯೂ ಪಾವತಿಸಿಲ್ಲ

ಶಿರಾ: ಹುಲಿಕುಂಟೆ ಹೋಬಳಿಗೆ ನೀರು ಹರಿಸಲು ಮನವಿ

Irrigation Appeal: ಮದಲೂರು ಕೆರೆಯಲ್ಲಿ ನಡೆದ ತೆಪ್ಪೋತ್ಸವ ಸಂದರ್ಭದಲ್ಲಿ ಹುಲಿಕುಂಟೆ ಹೋಬಳಿ ನೀರಾವರಿ ಜಾಗೃತಿ ಸಮಿತಿ ಶಾಸಕರಿಗೆ ಮನವಿ ಸಲ್ಲಿಸಿ, ಬರದ ಪರಿಣಾಮ ತೀವ್ರ ನೀರಿನ ಕೊರತೆ ನಿವಾರಣೆಗೆ ಕ್ರಮ ವಹಿಸಲು ಒತ್ತಾಯಿಸಿದರು.
Last Updated 9 ಡಿಸೆಂಬರ್ 2025, 6:04 IST
ಶಿರಾ: ಹುಲಿಕುಂಟೆ ಹೋಬಳಿಗೆ ನೀರು ಹರಿಸಲು ಮನವಿ

ಪಾವಗಡ: ಕೆರೆ ಸಂರಕ್ಷಣೆಗೆ ಆಗ್ರಹಿಸಿ ರೈತರ ಪ್ರತಿಭಟನೆ

Farmer Water Protest: ಪಾವಗಡದಲ್ಲಿ ಹೂಳು ತುಂಬಿದ ಕೆರೆಗಳಿಂದ ನೀರು ನಿಲ್ಲದೆ ಪೋಲಾಗುತ್ತಿರುವ ಬಗ್ಗೆ ರೈತರು ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟಿಸಿ, ವೈಜ್ಞಾನಿಕ ಸಂರಕ್ಷಣಾ ಕ್ರಮಕ್ಕೆ ಒತ್ತಾಯಿಸಿದರು.
Last Updated 9 ಡಿಸೆಂಬರ್ 2025, 6:04 IST
ಪಾವಗಡ: ಕೆರೆ ಸಂರಕ್ಷಣೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ತುಮಕೂರು | ಬಳ್ಳಾರಿ ಎಸ್‌.ಪಿ ಹೆಸರಲ್ಲಿ ವಂಚನೆ

Cyber Fraud Incident: ತುಮಕೂರು: ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ನಗರದ ಕುವೆಂಪು ನಗರದ ಎಲ್‌ಐಸಿ ಏಜೆಂಟ್ ಜಿ.ಎಸ್.ಜಗದೀಶ್ ಎಂಬುವರಿಗೆ ₹50 ಸಾವಿರ ವಂಚಿಸಲಾಗಿದೆ.
Last Updated 8 ಡಿಸೆಂಬರ್ 2025, 5:31 IST
ತುಮಕೂರು | ಬಳ್ಳಾರಿ ಎಸ್‌.ಪಿ ಹೆಸರಲ್ಲಿ ವಂಚನೆ
ADVERTISEMENT

ಶಿರಾ | ಕಟ್ಟಕಡೆಯ ಗ್ರಾಮಕ್ಕೂ ನೀರು: ಶಾಸಕ ಭರವಸೆ

Water Access Promise: ಶಿರಾ: ತಾಲ್ಲೂಕಿನ ಕಟ್ಟಕಡೆಯ ಗ್ರಾಮ ಸೇರಿದಂತೆ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳಿಗೆ ನೀರು ಹರಿಸಲಾಗುವುದು. ನೀರಿಗಾಗಿ ಯಾರೂ ಬೀದಿಗೆ ಇಳಿದು ಹೋರಾಟ ಮಾಡುವುದು ಬೇಡ ಎಂದು ಶಾಸಕ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.
Last Updated 8 ಡಿಸೆಂಬರ್ 2025, 5:28 IST
ಶಿರಾ | ಕಟ್ಟಕಡೆಯ ಗ್ರಾಮಕ್ಕೂ ನೀರು: ಶಾಸಕ ಭರವಸೆ

ತುಮಕೂರು | ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ

Child Adoption Services: ಕುಣಿಗಲ್: ತಾಲ್ಲೂಕಿನ ವಾಣಿಗೆರೆ ದಯಾಭವನ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಆರು ವರ್ಷಗಳ ಹಿಂದೆ ಪ್ರಾರಂಭವಾದ ದಯಾಕಿರಣ ದತ್ತು ಕೇಂದ್ರ ಅತಿ ಹೆಚ್ಚು ಅನಾಥ, ಪರಿತ್ಯಕ್ತ ಮತ್ತು ವಶಕ್ಕೊಪಿಸಿದ ಮಕ್ಕಳ ಸಂರಕ್ಷಣೆ, ಪೋಷಣೆ ಮತ್ತು ದತ್ತು ನೀಡಿಕೆಯಲ್ಲೂ ದಾಖಲೆ ಮಾಡಿದೆ.
Last Updated 8 ಡಿಸೆಂಬರ್ 2025, 5:25 IST
ತುಮಕೂರು | ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ

ಕುಣಿಗಲ್ | ದಾಖಲೆ ಬರೆದ ‘ದಯಾಕಿರಣ’

Child Adoption Services: ಕುಣಿಗಲ್: ತಾಲ್ಲೂಕಿನ ವಾಣಿಗೆರೆ ದಯಾಭವನ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಆರು ವರ್ಷಗಳ ಹಿಂದೆ ಪ್ರಾರಂಭವಾದ ದಯಾಕಿರಣ ದತ್ತು ಕೇಂದ್ರ ಅತಿ ಹೆಚ್ಚು ಅನಾಥ, ಪರಿತ್ಯಕ್ತ ಮತ್ತು ವಶಕ್ಕೊಪಿಸಿದ ಮಕ್ಕಳ ಸಂರಕ್ಷಣೆ, ಪೋಷಣೆ ಮತ್ತು ದತ್ತು ನೀಡಿಕೆಯಲ್ಲೂ ದಾಖಲೆ ಮಾಡಿದೆ.
Last Updated 8 ಡಿಸೆಂಬರ್ 2025, 5:24 IST
ಕುಣಿಗಲ್ | ದಾಖಲೆ ಬರೆದ ‘ದಯಾಕಿರಣ’
ADVERTISEMENT
ADVERTISEMENT
ADVERTISEMENT