ಶುಕ್ರವಾರ, 2 ಜನವರಿ 2026
×
ADVERTISEMENT

ತುಮಕೂರು

ADVERTISEMENT

ತುಮಕೂರು: ಆರಂಭದಲ್ಲೇ ಮುಗ್ಗರಿಸಿದ ‘ಪಿಕ್‌ ಮೈ ಗಾರ್ಬೆಜ್‌’

ಐದು ತಿಂಗಳಲ್ಲಿ 340 ಕೆ.ಜಿ ಕಸ ಸಂಗ್ರಹ
Last Updated 2 ಜನವರಿ 2026, 7:06 IST
ತುಮಕೂರು: ಆರಂಭದಲ್ಲೇ ಮುಗ್ಗರಿಸಿದ ‘ಪಿಕ್‌ ಮೈ ಗಾರ್ಬೆಜ್‌’

ಹೆಂಡತಿ, ಮಕ್ಕಳ ಮೇಲೆ ಹಲ್ಲೆ: ಆರೋಪಿ ಬಂಧನ

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಮುತ್ತಗದಹಳ್ಳಿ ನಿವಾಸಿ ಅಶ್ವತ್ ಕುಮಾರ್(48) ಪತ್ನಿ, ಮಕ್ಕಳ ಮೇಲೆ ನಿರಂತರ ಹಲ್ಲೇ ನಡೆಸುತ್ತಿದ್ದ ಆರೋಪದಡಿ ಜೈಲು ಸೇರಿದ್ದಾನೆ.
Last Updated 2 ಜನವರಿ 2026, 7:04 IST
ಹೆಂಡತಿ, ಮಕ್ಕಳ ಮೇಲೆ ಹಲ್ಲೆ: ಆರೋಪಿ ಬಂಧನ

ಮೈಸೂರು–ಚಿತ್ರದುರ್ಗ ರೈಲು ಮಾರ್ಗಕ್ಕೆ ಚಾಲನೆ ನೀಡಲು ಮನವಿ: ಕೊಂಡಜ್ಜಿ ವಿಶ್ವನಾಥ್‌

TURUVEKERE ತುರುವೇಕೆರೆ: ತಾಲೂಕಿನ ಜನತೆ ಬಹು ವರ್ಷಗಳಿಂದ ನಿರೀಕ್ಷೆ ಮಾಡುತ್ತಿರುವ ಮೈಸೂರು – ಚಿತ್ರದುರ್ಗದ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಲು ತಾವು ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ...
Last Updated 1 ಜನವರಿ 2026, 4:37 IST
ಮೈಸೂರು–ಚಿತ್ರದುರ್ಗ ರೈಲು ಮಾರ್ಗಕ್ಕೆ ಚಾಲನೆ ನೀಡಲು ಮನವಿ: ಕೊಂಡಜ್ಜಿ ವಿಶ್ವನಾಥ್‌

ಶಿರಾ: ಹುಯಿಲ್ ದೊರೆ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ

ಶಿರಾ: ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಏನಾದರೂ ಹೆಸರು ಇಟ್ಟುಕೊಳ್ಳಲಿ ಅದರೆ ಅದರ ಮಹತ್ವವನ್ನು ಕೇಂದ್ರ ಸರ್ಕಾರ ಅರಿತು ಕೊಂಡು ಕೆಲಸ ಮಾಡಬೇಕು ಎಂದು ಶಾಸಕ...
Last Updated 1 ಜನವರಿ 2026, 4:32 IST
ಶಿರಾ: ಹುಯಿಲ್ ದೊರೆ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ

ಹುಳಿಯಾರು: ಚೋರಗೊಂಡನಹಳ್ಳಿ ಕೆರೆ ಬಳಿ ಟ್ರ್ಯಾಕ್ಟರ್ ಪಲ್ಟಿ– ಚಾಲಕ ಸಾವು

Huliyaru: Tractor overturns – driver diesಹುಳಿಯಾರು: ಸಮೀಪದ ಚೋರಗೊಂಡನಹಳ್ಳಿ ಕೆರೆ ಬಳಿ ಮಂಗಳವಾರ ರಾತ್ರಿ ಟ್ರಾಕ್ಟರ್ ಆಯತಪ್ಪಿ ಪಲ್ಟಿ ಆಗಿ ಕಂದಕಕ್ಕೆ ಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಟ್ರೈಲರ್ ಅಲ್ಲಿ ಕುಳಿತಿದ್ದ ವ್ಯಕ್ತಿ...
Last Updated 1 ಜನವರಿ 2026, 4:31 IST
ಹುಳಿಯಾರು: ಚೋರಗೊಂಡನಹಳ್ಳಿ ಕೆರೆ ಬಳಿ ಟ್ರ್ಯಾಕ್ಟರ್ ಪಲ್ಟಿ– ಚಾಲಕ ಸಾವು

ತುಮಕೂರು: ಅಧಿಕಾರಿಗಳ ವಿರುದ್ಧ ಅಸಮಾಧಾನ– ಸಭೆ ಬಹಿಷ್ಕರಿಸಿದ ದಲಿತ ಮುಖಂಡರು

Tumkur– ‘ಪರಿಶಿಷ್ಟರ ನೂರಾರು ವರ್ಷಗಳ ಸಮಸ್ಯೆ ಬಗೆಹರಿಯುತ್ತಿಲ್ಲ. ಓಡಾಡಲು ರಸ್ತೆ ಇಲ್ಲ, ಕಟಾವಿಗೆ ಬಂದ ರಾಗಿ ಹೊಲದಲ್ಲಿಯೇ ಉಳಿಯುತ್ತಿದೆ. ಕಚೇರಿಗೆ ಅಲೆದು ಚಪ್ಪಲಿ ಸವಿದಿದ್ದು ಬಿಟ್ಟರೆ ಯಾವುದೇ ಕೆಲಸ ಆಗುತ್ತಿಲ್ಲ’ ಎಂದು ಪರಿಶಿಷ್ಟ ಸಮುದಾಯದ ಮುಖಂಡರು ಆಕ್ರೋಶ ಹೊರ ಹಾಕಿದರು.
Last Updated 1 ಜನವರಿ 2026, 4:30 IST
ತುಮಕೂರು: ಅಧಿಕಾರಿಗಳ ವಿರುದ್ಧ ಅಸಮಾಧಾನ– ಸಭೆ ಬಹಿಷ್ಕರಿಸಿದ ದಲಿತ ಮುಖಂಡರು

ತುಮಕೂರು: ಜಿಲ್ಲಾ ಮಟ್ಟದ ಸಿರಿಧಾನ್ಯ ಖಾದ್ಯ ಪಾಕ ಸ್ಪರ್ಧೆ

Tumkur ತುಮಕೂರು: ನಗರದ ಆರ್.ಟಿ.ನಗರದ ರವೀಂದ್ರ ಕಲಾನಿಕೇತನದ ಆವರಣದಲ್ಲಿ ಬುಧವಾರ ಸಿರಿಧಾನ್ಯ ಖಾದ್ಯಗಳ ಘಮಲು ಹರಡಿತ್ತು. ರಾಗಿಯಲ್ಲಿ ತಯಾರಿಸಿದ ಕೇಕ್‌, ಸಿರಿ ಧಾನ್ಯದ ಇಡ್ಲಿ, ನವಣೆ ಚಿತ್ರಾನ್ನ, ಬಾಯಲ್ಲಿ ನೀರೂರಿಸುವ ಹಲಸಿನ ಕಬಾಬ್‌, ರಾಗಿ ಹಲ್ವಾ ಇತರೆ ತರಹೇವಾರಿ ಖಾದ್ಯ ಪ್ರದರ್ಶಿಸಲಾಯಿತು.
Last Updated 1 ಜನವರಿ 2026, 4:28 IST
ತುಮಕೂರು: ಜಿಲ್ಲಾ ಮಟ್ಟದ ಸಿರಿಧಾನ್ಯ ಖಾದ್ಯ ಪಾಕ ಸ್ಪರ್ಧೆ
ADVERTISEMENT

ಪಾವಗಡ: ಭ್ರೂಣಲಿಂಗ ಪತ್ತೆಯಿಂದ ಅಸಮತೋಲನ– ಡಿ.ಜೆ ಸುನಿತಾ

Pavagada ಲಿಂಗಾನುಪಾತದಲ್ಲಿ ಸಮತೋಲನ ಸಾಧಿಸುವುದೇ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆಯ ಮೂಲ ಉದ್ದೇಶ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಜೆ ಸುನಿತಾ ತಿಳಿಸಿದರು.
Last Updated 1 ಜನವರಿ 2026, 4:27 IST
ಪಾವಗಡ: ಭ್ರೂಣಲಿಂಗ ಪತ್ತೆಯಿಂದ ಅಸಮತೋಲನ– ಡಿ.ಜೆ ಸುನಿತಾ

ಪರಿಷತ್ತು ಅಖಾಡ: ಶಶಿಗೆ ಕಾಂಗ್ರೆಸ್ ಮಣೆ

ಆಗ್ನೇಯ ಪದವೀಧರರ ಕ್ಷೇತ್ರ: ಯುವಕರಿಗೆ ಅವಕಾಶ ನೀಡಿದ ಕಾಂಗ್ರೆಸ್
Last Updated 31 ಡಿಸೆಂಬರ್ 2025, 4:24 IST
ಪರಿಷತ್ತು ಅಖಾಡ: ಶಶಿಗೆ ಕಾಂಗ್ರೆಸ್ ಮಣೆ

ಮೊಬೈಲ್ ಬಿಟ್ಟು ಅಭ್ಯಾಸ ನಡೆಸಿ: ಇಸ್ರೋ ವಿಜ್ಞಾನಿ ರಾಮನಗೌಡ, ವೆಂಕನಗೌಡ ಸಲಹೆ

ISRO Scientist Ramanagouda: ಮಕ್ಕಳು ಮೊಬೈಲ್ ಗೀಳಿಗೆ ಬೀಳದೆ, ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಧನೆಯತ್ತ ಮುಖ ಮಾಡಬೇಕು ಎಂದು ಇಸ್ರೋ ವಿಜ್ಞಾನಿ ರಾಮನಗೌಡ ವೆಂಕನಗೌಡ ನಾಡಗೌಡ ಸಲಹೆ ನೀಡಿದರು. ನಗರದ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತು.
Last Updated 31 ಡಿಸೆಂಬರ್ 2025, 4:21 IST
ಮೊಬೈಲ್ ಬಿಟ್ಟು ಅಭ್ಯಾಸ ನಡೆಸಿ: ಇಸ್ರೋ ವಿಜ್ಞಾನಿ ರಾಮನಗೌಡ, ವೆಂಕನಗೌಡ ಸಲಹೆ
ADVERTISEMENT
ADVERTISEMENT
ADVERTISEMENT