ಭಾನುವಾರ, 21 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುರುವೇಕೆರೆ | ಚಿರತೆ ದಾಳಿ: ಮಹಿಳೆ ಸಾವು

Wild Animal Attack: ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ಹೊರವಲಯದಲ್ಲಿ ಭಾನುವಾರ ಚಿರತೆ ದಾಳಿಗೆ ಮಹಿಳೆ ಮೃತಪಟ್ಟಿದ್ದಾರೆ.
Last Updated 21 ಡಿಸೆಂಬರ್ 2025, 15:37 IST
ತುರುವೇಕೆರೆ | ಚಿರತೆ ದಾಳಿ: ಮಹಿಳೆ ಸಾವು

ಕನ್ನಡ ಸಾಹಿತ್ಯದ 2ನೇ ಕ್ರಾಂತಿ ನೆಲೆ ‘ಗುಬ್ಬಿ’

ಮೊದಲ ಕ್ರಾಂತಿ ಕಲ್ಯಾಣದಲ್ಲಿ: ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಂಜುಂಡಸ್ವಾಮಿ ಅಭಿಮತ
Last Updated 21 ಡಿಸೆಂಬರ್ 2025, 5:39 IST
ಕನ್ನಡ ಸಾಹಿತ್ಯದ 2ನೇ ಕ್ರಾಂತಿ ನೆಲೆ ‘ಗುಬ್ಬಿ’

ತ್ಯಾಜ್ಯ ಘಟಕ: ಮೇಲನಹಳ್ಳಿ ಗ್ರಾಮಸ್ಥರ ವಿರೋಧ

ಸ್ಥಳ ಪರಿಶೀಲನೆಗೆ ಬಂದ ತಹಶೀಲ್ದಾರ್ ಅವರನ್ನು ತಡೆದ ಸ್ಥಳೀಯರು
Last Updated 21 ಡಿಸೆಂಬರ್ 2025, 5:37 IST
ತ್ಯಾಜ್ಯ ಘಟಕ: ಮೇಲನಹಳ್ಳಿ ಗ್ರಾಮಸ್ಥರ ವಿರೋಧ

ಮನುಸ್ಮೃತಿ ಕಗ್ಗತ್ತಲ ಭಾಗ: ನಟರಾಜ ಬೂದಾಳ್

ದೊರೈರಾಜ್‌ ಅವರ ‘ನಮ್ಮ ಹಟ್ಟಿ’ ಕೃತಿ ಬಿಡುಗಡೆ
Last Updated 21 ಡಿಸೆಂಬರ್ 2025, 5:29 IST
ಮನುಸ್ಮೃತಿ ಕಗ್ಗತ್ತಲ ಭಾಗ: ನಟರಾಜ ಬೂದಾಳ್

‘ಮಕ್ಕಳಿಗೆ ಕನ್ನಡದ ಪರಂಪರೆ ತಿಳಿಸಿ’

ಮಕ್ಕಳಿಗೆ ಕನ್ನಡದ ಪರಂಪರೆ ತಿಳಿಸಬೇಕು. ಶಾಲಾ–ಕಾಲೇಜುಗಳಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡಬೇಕು ಎಂದು ಮಹಿಳಾ ಸಮಾಜದ ಅಧ್ಯಕ್ಷೆ ಉಷಾ ಅನಂತರಾಮಯ್ಯ ಸಲಹೆ ಮಾಡಿದ
Last Updated 21 ಡಿಸೆಂಬರ್ 2025, 5:28 IST
‘ಮಕ್ಕಳಿಗೆ ಕನ್ನಡದ ಪರಂಪರೆ ತಿಳಿಸಿ’

ಕನ್ನಡ ಕಲಿಕಾ ಕೇಂದ್ರಕ್ಕೆ ಚಾಲನೆ

ತುಮಕೂರು: ಅಲ್ಪಸಂಖ್ಯಾತರು, ಇತರೆ ಭಾಷೆಯವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಜ್ಜೆಯನ್ನಿಟ್ಟಿದೆ. ಈಗಾಗಲೇ 45 ಕಡೆ ಕನ್ನಡ ಕಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
Last Updated 21 ಡಿಸೆಂಬರ್ 2025, 5:27 IST
ಕನ್ನಡ ಕಲಿಕಾ ಕೇಂದ್ರಕ್ಕೆ ಚಾಲನೆ

ಸ್ವರಾಜ್ಯ ಕಲ್ಪನೆ ಸಾಕಾರಕ್ಕೆ ಯತ್ನ: ಪಾಟೀಲ

ತುಮಕೂರು: ಗಾಂಧಿ ಸ್ವರಾಜ್ಯದ ಕಲ್ಪನೆಯನ್ನು ಕಾನೂನಾತ್ಮಕವಾಗಿ ಸಾಕಾರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಜನ ಸಾಮಾನ್ಯರು ಸೇರಿ ಎಲ್ಲರು ಶ್ರಮಿಸಿದರೆ ಗ್ರಾಮ ಭಾರತ ಸಶಕ್ತವಾಗಲು ಸಾಧ್ಯ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.‌ಪಾಟೀಲ ಅಭಿಪ್ರಾಯಪಟ್ಟರು.
Last Updated 21 ಡಿಸೆಂಬರ್ 2025, 5:26 IST
ಸ್ವರಾಜ್ಯ ಕಲ್ಪನೆ ಸಾಕಾರಕ್ಕೆ ಯತ್ನ: ಪಾಟೀಲ
ADVERTISEMENT

ತುಮಕೂರು: ಹೊನಲು ಬೆಳಕಿನ ಕೊಕ್ಕೊ ಪಂದ್ಯಾವಳಿ

ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯಮಟ್ಟದ ಹೊನಲು ಬೆಳಕಿನ ಕೊಕ್ಕೊ ಪಂದ್ಯಾವಳಿಯಲ್ಲಿ 2,000 ಕ್ರೀಡಾಪಟುಗಳು, 100+ ತಂಡಗಳು ಭಾಗವಹಿಸಿದ್ದು, ಲೀಗ್ ಹಾಗೂ ನಾಕೌಟ್ ಪಂದ್ಯಗಳು ನಡೆಯುತ್ತಿವೆ.
Last Updated 20 ಡಿಸೆಂಬರ್ 2025, 7:44 IST
ತುಮಕೂರು: ಹೊನಲು ಬೆಳಕಿನ ಕೊಕ್ಕೊ ಪಂದ್ಯಾವಳಿ

ತುಮಕೂರು: ಎಲ್ಲವನ್ನೂ ಮುನ್ನಡೆಸುತ್ತಿರುವ ಎ.ಐ

ತುಮಕೂರಿನ ಎಸ್‌ಐಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ ತಂತ್ರಜ್ಞಾನ ಸಮ್ಮೇಳನದಲ್ಲಿ ಪ್ರೊ. ಎಸ್.ಎಸ್. ಅಯ್ಯಂಗಾರ್ ಅವರು ಎಐ ಯುಗದಲ್ಲಿ ಜವಾಬ್ದಾರಿಯುತ ಚಿಂತನೆ ಮತ್ತು ಸಹಯೋಗದ ಮಹತ್ವವನ್ನು ಕುರಿತು ಮಾತನಾಡಿದರು.
Last Updated 20 ಡಿಸೆಂಬರ್ 2025, 7:43 IST
ತುಮಕೂರು: ಎಲ್ಲವನ್ನೂ ಮುನ್ನಡೆಸುತ್ತಿರುವ ಎ.ಐ

ಪರೀಕ್ಷೆ ತಡೆಗೋಡೆ ಆಗಬಾರದು: ರಶ್ಮಿ ವಿ.ಮಹೇಶ್

ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಅವರು ಮಕ್ಕಳ ನೈಜ ಕಲಿಕೆಗೆ ತಡೆಗೋಡೆಯಾಗದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬೇಕೆಂದು ಸಲಹೆ ನೀಡಿದರು. ಶಿಕ್ಷಕರಿಗೆ ಗುಣಮಟ್ಟದ ಬೋಧನೆ ನೀಡಲು ಕೋರಿಕೆ.
Last Updated 20 ಡಿಸೆಂಬರ್ 2025, 7:42 IST
ಪರೀಕ್ಷೆ ತಡೆಗೋಡೆ ಆಗಬಾರದು: ರಶ್ಮಿ ವಿ.ಮಹೇಶ್
ADVERTISEMENT
ADVERTISEMENT
ADVERTISEMENT