ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಸಂವಿಧಾನ ಬದಲಿಸಲು ಬಿಡೆವು: ಪರಮೇಶ್ವರ

ಸಂವಿಧಾನ ಬದಲಿಸಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
Last Updated 20 ಏಪ್ರಿಲ್ 2024, 5:37 IST
ಸಂವಿಧಾನ ಬದಲಿಸಲು ಬಿಡೆವು: ಪರಮೇಶ್ವರ

ತುಮಕೂರು | ಅತ್ಯಾಚಾರ ಅಪರಾಧಿಗೆ 10 ವರ್ಷ ಸಜೆ

ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ತಿಪಟೂರಿನ ಸೈಯದ್‌ಗೌಸ್‌ (40) ಎಂಬಾತನಿಗೆ ಪೋಕ್ಸೊ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ, ₹2 ಲಕ್ಷ ದಂಡ ವಿಧಿಸಿದೆ.
Last Updated 20 ಏಪ್ರಿಲ್ 2024, 5:35 IST
ತುಮಕೂರು | ಅತ್ಯಾಚಾರ ಅಪರಾಧಿಗೆ 10 ವರ್ಷ ಸಜೆ

ತುಮಕೂರು: ಕಾಂಗ್ರೆಸ್‌ಗೆ ಛಲವಾದಿ, ಮಾದಿಗರ ಬೆಂಬಲ

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಛಲವಾದಿ, ಮಾದಿಗ ಸಮುದಾಯದ ಮುಖಂಡರು ಕಾಂಗ್ರೆಸ್‌ ಬೆಂಬಲಿಸುವ ನಿರ್ಧಾರ ಪ್ರಕಟಿಸಿದರು.
Last Updated 20 ಏಪ್ರಿಲ್ 2024, 5:34 IST
ತುಮಕೂರು: ಕಾಂಗ್ರೆಸ್‌ಗೆ ಛಲವಾದಿ, ಮಾದಿಗರ ಬೆಂಬಲ

ತುಮಕೂರು | 24ಕ್ಕೆ ಅಮಿತ್‌ ಶಾ ಭೇಟಿ: ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗಿ

ತುಮಕೂರು: ಬಿಜೆಪಿ ವತಿಯಿಂದ ಏ.24 ರಂದು ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್‌ನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಗವಹಿಸಲಿದ್ದಾರೆ.
Last Updated 20 ಏಪ್ರಿಲ್ 2024, 5:34 IST
ತುಮಕೂರು | 24ಕ್ಕೆ ಅಮಿತ್‌ ಶಾ ಭೇಟಿ: ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗಿ

ತುಮಕೂರು: ನೀರಿಲ್ಲ, ನೀರಿಲ್ಲ, ನಗರದಲ್ಲಿ ನೀರಿಲ್ಲ....

‘ಅಧಿಕಾರಿಗಳು ಹಳ್ಳಿ ಕಡೆ ಬಂದ್ರೆ ಅವರಿಗೆ ಹೊಟ್ಟೆ ತುಂಬ ಊಟ ಹಾಕಿ ಕಳಿಸ್ತೀವಿ, ನಗರಕ್ಕೆ ಬಂದ ನಮಗೆ ಒಂದು ಲೋಟ ನೀರು ಕೊಡಲು ಅವರಿಂದ ಆಗುತ್ತಿಲ್ಲ’...
Last Updated 20 ಏಪ್ರಿಲ್ 2024, 5:32 IST
ತುಮಕೂರು: ನೀರಿಲ್ಲ, ನೀರಿಲ್ಲ, ನಗರದಲ್ಲಿ ನೀರಿಲ್ಲ....

ತುಮಕೂರು ಲೋಕಸಭಾ ಕ್ಷೇತ್ರ: ಇಬ್ಬರು ಅನುಭವಿಗಳ ನಡುವಿನ ‘ಕುಸ್ತಿ’

ತುಮಕೂರು ಲೋಕಸಭಾ ಕ್ಷೇತ್ರ: ಇಬ್ಬರು ಅನುಭವಿಗಳ ನಡುವಿನ ‘ಕುಸ್ತಿ’
Last Updated 20 ಏಪ್ರಿಲ್ 2024, 1:15 IST
ತುಮಕೂರು ಲೋಕಸಭಾ ಕ್ಷೇತ್ರ: ಇಬ್ಬರು ಅನುಭವಿಗಳ ನಡುವಿನ ‘ಕುಸ್ತಿ’

ಬಿಜೆಪಿಯಿಂದ ಐಟಿ, ಇಡಿ, ಸಿಬಿಐಗಳ ದುರುಪಯೋಗ: ಮಯೂರ ಜಯಕುಮಾರ್‌ ಆರೋಪ

‘ದೇಶದಲ್ಲಿ ಜನರಿಗೆ ಕಾಂಗ್ರೆಸ್ ಬಗ್ಗೆ ಖಾತ್ರಿ ಬಂದಿದ್ದು ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್‌ ಹೇಳಿದರು.
Last Updated 19 ಏಪ್ರಿಲ್ 2024, 15:04 IST
fallback
ADVERTISEMENT

DCC ಬ್ಯಾಂಕ್ ಅನ್ನು ಅಪ್ಪನ ಮನೆ ಆಸ್ತಿಯನ್ನಾಗಿ ಮಾಡಿಕೊಂಡ ರಾಜಣ್ಣ: HDK ವಾಗ್ದಾಳಿ

ತುಮಕೂರು ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಅನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಅಪ್ಪನ ಮನೆ ಆಸ್ತಿ ಮಾಡಿಕೊಂಡು ಜನರನ್ನು ಹೆದರಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.
Last Updated 19 ಏಪ್ರಿಲ್ 2024, 15:03 IST
DCC ಬ್ಯಾಂಕ್ ಅನ್ನು ಅಪ್ಪನ ಮನೆ ಆಸ್ತಿಯನ್ನಾಗಿ ಮಾಡಿಕೊಂಡ ರಾಜಣ್ಣ: HDK ವಾಗ್ದಾಳಿ

ಶಿರಾ | ಅಸಮರ್ಪಕ ಕಸ ವಿಲೇವಾರಿ: ಅಂಗಡಿ ಮುಂದೆ ಕಸ ಸುರಿದ ನಗರಸಭೆ ಸಿಬ್ಬಂದಿ

ಸಮರ್ಪಕ ಕಸ ವಿಲೇವಾರಿ ಮಾಡದ ಸಿದ್ಧ ಉಡುಪುಗಳ (ಬಟ್ಟೆ) ಮಾರಾಟ ಮಳಿಗೆ ಮುಂದೆ ನಗರಸಭೆ ಸಿಬ್ಬಂದಿ ಶುಕ್ರವಾರ ಕಸ ಸುರಿದ ಪ್ರತಿಭಟನೆ ನಡೆಸಿದರು.
Last Updated 19 ಏಪ್ರಿಲ್ 2024, 13:59 IST
ಶಿರಾ | ಅಸಮರ್ಪಕ ಕಸ ವಿಲೇವಾರಿ: ಅಂಗಡಿ ಮುಂದೆ ಕಸ ಸುರಿದ ನಗರಸಭೆ ಸಿಬ್ಬಂದಿ

ಗ್ರಾ.ಪಂ ಅಧ್ಯಕ್ಷ, ಪಿಡಿಒ ಲೋಕಾಯುಕ್ತ ಬಲೆಗೆ

ಕೊರಟಗೆರೆ: ತಾಲ್ಲೂಕಿನ ಎಲೆರಾಂಪುರ ಗ್ರಾಮ‌ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿಶೋರ್‌ ಸಿಂಗ್‌ ಲಾಲ್‌ ನಾಯಕ್‌ ₹20 ಸಾವಿರ ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 19 ಏಪ್ರಿಲ್ 2024, 12:43 IST
ಗ್ರಾ.ಪಂ ಅಧ್ಯಕ್ಷ, ಪಿಡಿಒ ಲೋಕಾಯುಕ್ತ ಬಲೆಗೆ
ADVERTISEMENT