ಬುಧವಾರ, 24 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು: ಜ.5ಕ್ಕೆ ಸಿಎಂ ಮನೆ ಮುಂದೆ ‘ಅತಿಥಿ’ಗಳ ಪ್ರತಿಭಟನೆ

Tumakuru News: ಅತಿಥಿ ಉಪನ್ಯಾಸಕರ ಸೇವೆಯನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ಜನೆವರಿ 6 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ.
Last Updated 24 ಡಿಸೆಂಬರ್ 2025, 7:36 IST
ತುಮಕೂರು: ಜ.5ಕ್ಕೆ ಸಿಎಂ ಮನೆ ಮುಂದೆ ‘ಅತಿಥಿ’ಗಳ ಪ್ರತಿಭಟನೆ

ಶಿರಾ: ಜಯಚಂದ್ರಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪಂಜಿನ ಮೆರವಣಿಗೆ

Shira News: ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿ ಕುಂಚಿಟಿಗರ ಸಂಘದಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
Last Updated 24 ಡಿಸೆಂಬರ್ 2025, 7:35 IST
ಶಿರಾ: ಜಯಚಂದ್ರಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪಂಜಿನ ಮೆರವಣಿಗೆ

ಜಾನಪದ ಅಕಾಡೆಮಿ ಪ್ರಶಸ್ತಿ: ಚಿಕ್ಕಣ್ಣ ಯಣ್ಣೆಕಟ್ಟೆ, ರೇವಣ್ಣಗೆ ಗೌರವ

Tumakuru News: 2025ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಜಾನಪದ ತಜ್ಞ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಹಾಗೂ ಕಲಾವಿದ ಸಿದ್ದಪ್ಪ ಭಾಜನರಾಗಿದ್ದಾರೆ.
Last Updated 24 ಡಿಸೆಂಬರ್ 2025, 7:34 IST
ಜಾನಪದ ಅಕಾಡೆಮಿ ಪ್ರಶಸ್ತಿ: ಚಿಕ್ಕಣ್ಣ ಯಣ್ಣೆಕಟ್ಟೆ, ರೇವಣ್ಣಗೆ ಗೌರವ

ಗುಬ್ಬಿ: ಕ್ರಿಸ್‌ಮಸ್‌ಗೆ ಅಲಂಕಾರಗೊಂಡ ಚರ್ಚ್‌

Gubbi News: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಕ್ರಿಸ್‌ಮಸ್‌ ಹಬ್ಬದ ಸಡಗರ ಆರಂಭವಾಗಿದೆ. ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ದೀಪಾಲಂಕಾರಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
Last Updated 24 ಡಿಸೆಂಬರ್ 2025, 7:32 IST
ಗುಬ್ಬಿ: ಕ್ರಿಸ್‌ಮಸ್‌ಗೆ ಅಲಂಕಾರಗೊಂಡ ಚರ್ಚ್‌

ತುಮಕೂರು: 1,110 ಕಂದಾಯ ಗ್ರಾಮ ಘೋಷಣೆ

Tumakuru News: ತುಮಕೂರು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 1,110 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಇದರಿಂದ ಸಾವಿರಾರು ಕುಟುಂಬಗಳಿಗೆ ಹಕ್ಕುಪತ್ರದ ಸೌಲಭ್ಯ ಸಿಗಲಿದೆ ಎಂದು ಡಿಸಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2025, 7:31 IST
ತುಮಕೂರು: 1,110 ಕಂದಾಯ ಗ್ರಾಮ ಘೋಷಣೆ

ದ್ವೇಷ ಭಾಷಣ ತಡೆ: ಬಿಜೆಪಿ ಪ್ರತಿಭಟನೆ

Tumakuru News: ರಾಜ್ಯ ಸರ್ಕಾರದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ವಿಧೇಯಕ-2025ನ್ನು ವಿರೋಧಿಸಿ ತುಮಕೂರಿನಲ್ಲಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 24 ಡಿಸೆಂಬರ್ 2025, 7:30 IST
ದ್ವೇಷ ಭಾಷಣ ತಡೆ: ಬಿಜೆಪಿ ಪ್ರತಿಭಟನೆ

ಶಿರಾ: ಕಾರಿನಲ್ಲಿ ಬೆಂಕಿ‌; ವ್ಯಕ್ತಿ ಸಜೀವ ದಹನ

Shira Accident: ತಾಲ್ಲೂಕಿನ ಮುದ್ದರಂಗನಹಳ್ಳಿ ಗೇಟ್ ಸಮೀಪದ ಅರಣ್ಯ ಪ್ರದೇಶದ ಶಿರಾ- ಅಮರಾಪುರ ರಸ್ತೆಯಲ್ಲಿ ಮಂಗಳವಾರ ರಾತ್ರಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ.
Last Updated 24 ಡಿಸೆಂಬರ್ 2025, 5:23 IST
ಶಿರಾ: ಕಾರಿನಲ್ಲಿ ಬೆಂಕಿ‌; ವ್ಯಕ್ತಿ ಸಜೀವ ದಹನ
ADVERTISEMENT

ತುರುವೇಕೆರೆ: ಚಿರತೆ ಸಿಕ್ಕರೂ ದೂರಾಗದ ಆತಂಕ

Leopard Terror: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ಹೊರವಲಯದಲ್ಲಿ ದನಕರುಗಳನ್ನು ಕರೆತರಲು ಹೋಗಿದ್ದ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿ ಮಹಿಳೆಯನ್ನು ಕೊಂದ ಘಟನೆಯಿಂದ ಗ್ರಾಮದಲ್ಲಿ ಆತಂಕದ ಕಾರ್ಮೋಡ ಆವರಿಸಿದೆ.
Last Updated 23 ಡಿಸೆಂಬರ್ 2025, 7:08 IST
ತುರುವೇಕೆರೆ: ಚಿರತೆ ಸಿಕ್ಕರೂ ದೂರಾಗದ ಆತಂಕ

ಹುತ್ರಿದುರ್ಗ ಹೋಬಳಿ: ಐದು ಕೆರೆಗೆ ಹರಿದ ಹೇಮಾವತಿ ನೀರು

Hemavathi River: ಶ್ರೀರಂಗ ಏತ ನೀರಾವರಿ ಯೋಜನೆಗೆ ಸೋಮವಾರ ಪ್ರಾಯೋಗಿಕವಾಗಿ ಶಾಸಕ ಡಾ.ರಂಗನಾಥ್ ಚಾಲನೆ ನೀಡಿದರು. ಹುತ್ರಿದುರ್ಗ ಹೋಬಳಿಯ ಐದು ಕೆರೆಗಳಿಗೆ ನೀರು ಹರಿದು ಈ ಭಾಗದ ರೈತರು ಸಂತಸ ವ್ಯಕ್ತಪಡಿಸಿದರು.
Last Updated 23 ಡಿಸೆಂಬರ್ 2025, 7:08 IST
ಹುತ್ರಿದುರ್ಗ ಹೋಬಳಿ: ಐದು ಕೆರೆಗೆ ಹರಿದ ಹೇಮಾವತಿ ನೀರು

ತುಮಕೂರು: ಚಳಿಗೆ ಥಂಡಾ ಹೊಡೆದ ಜನ

Winter Weather: ಕಳೆದ ಒಂದು ವಾರದಿಂದ ಚಳಿಯ ತೀವ್ರತೆ ಹೆಚ್ಚಾಗಿದೆ. ಬೆಳಿಗ್ಗೆ 9 ಗಂಟೆಯಾದರೂ ದಟ್ಟ ಮಂಜು ಆವರಿಸಿಕೊಳ್ಳುತ್ತಿದೆ. ರಸ್ತೆಯಲ್ಲಿ ವಾಹನಗಳ ಓಡಾಟವೇ ಕಷ್ಟವಾಗಿದೆ. ಆರೋಗ್ಯ ತಪಾಸಣೆಯ ಉದ್ದೇಶದಿಂದ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.
Last Updated 23 ಡಿಸೆಂಬರ್ 2025, 7:07 IST
ತುಮಕೂರು: ಚಳಿಗೆ ಥಂಡಾ ಹೊಡೆದ ಜನ
ADVERTISEMENT
ADVERTISEMENT
ADVERTISEMENT