ಗುರುವಾರ, 11 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ಸಹಕಾರ ಭಾರತಿಯಿಂದ ಅಭ್ಯಾಸ ವರ್ಗ

ಸಹಕಾರ ಭಾರತಿ ಸಂಸ್ಥೆ ವತಿಯಿಂದ ಜಿಲ್ಲಾ ಅಭ್ಯಾಸ ವರ್ಗ ಕಾರ್ಯಕ್ರಮ ನಗರದಲ್ಲಿ ಮಂಗಳವಾರ ನಡೆಯಿತು.
Last Updated 11 ಡಿಸೆಂಬರ್ 2025, 6:58 IST
ಸಹಕಾರ ಭಾರತಿಯಿಂದ ಅಭ್ಯಾಸ ವರ್ಗ

ಭೂ ಸ್ವಾಧೀನ ಕಚೇರಿ ಪೀಠೋಪಕರಣ ಜಪ್ತಿ

Compensation Orderತುಮಕೂರು–ದಾವಣಗೆರೆ ರೈಲು ಯೋಜನೆಯ ಭೂ ಸ್ವಾಧೀನ ಸಂಬಂಧedly ಪರಿಹಾರ ನೀಡದ ಕಾರಣ, ನ್ಯಾಯಾಲಯದ ಆದೇಶದ ಮೇರೆಗೆ ವಿಶೇಷ ಭೂ ಸ್ವಾಧೀನ ಅಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ ಮಾಡಲಾಗಿದೆ.
Last Updated 11 ಡಿಸೆಂಬರ್ 2025, 6:57 IST
ಭೂ ಸ್ವಾಧೀನ ಕಚೇರಿ ಪೀಠೋಪಕರಣ ಜಪ್ತಿ

ದಿಬ್ಬೂರಿನಲ್ಲಿ ಆಹಾರ ಅದಾಲತ್

ನಿಯಮಬಾಹಿರವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡವರು ತಾವಾಗಿಯೇ ಎಪಿಎಲ್ ಪಡಿತರ ಚೀಟಿಗೆ ಬದಲಾಯಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಸಲಹೆ ನೀಡಿದರು.
Last Updated 11 ಡಿಸೆಂಬರ್ 2025, 6:56 IST
ದಿಬ್ಬೂರಿನಲ್ಲಿ ಆಹಾರ ಅದಾಲತ್

ತುಮಕೂರು | ಹೆಚ್ಚಿದ ಪೋಕ್ಸೊ, ಮಕ್ಕಳು ಕಾಣೆ ಪ್ರಕರಣ: ಗರ್ಭ ಧರಿಸಿದ 325 ಬಾಲಕಿಯರು

POCSO Cases: ತುಮಕೂರು ಜಿಲ್ಲೆಯಲ್ಲಿ 325 ಬಾಲಕಿಯರು ಗರ್ಭ ಧರಿಸಿರುವ ಪ್ರಕರಣಗಳು ದಾಖಲಾಗಿವೆ. ಗಡಿ ಪ್ರದೇಶಗಳಲ್ಲಿ ಪೋಕ್ಸೊ ಮತ್ತು ಮಕ್ಕಳ ಕಾಣೆ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2025, 6:55 IST
ತುಮಕೂರು | ಹೆಚ್ಚಿದ ಪೋಕ್ಸೊ, ಮಕ್ಕಳು ಕಾಣೆ ಪ್ರಕರಣ: ಗರ್ಭ ಧರಿಸಿದ 325 ಬಾಲಕಿಯರು

ಹಮಾಲಿ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ಹಮಾಲಿ ಕಲ್ಯಾಣ ಮಂಡಳಿ ರಚನೆ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಹಮಾಲಿ ಕಾರ್ಮಿಕರ ಫೆಡರೇಷನ್‌ ಸಿಐಟಿಯು ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
Last Updated 11 ಡಿಸೆಂಬರ್ 2025, 6:54 IST
ಹಮಾಲಿ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ತುಮಕೂರು | 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವು: ಆರೋಗ್ಯ ಅಧಿಕಾರಿ

ತುಮಕೂರು: ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವನ್ನಪ್ಪಿವೆ. ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 90 ಶಿಶುಗಳು ಉಸಿರು ಚೆಲ್ಲಿವೆ.
Last Updated 10 ಡಿಸೆಂಬರ್ 2025, 6:26 IST
ತುಮಕೂರು | 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವು: ಆರೋಗ್ಯ ಅಧಿಕಾರಿ

ಅಪರಾಧ ತಡೆ ಮಾಸಾಚರಣೆ

ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿಯ ನಗರ ಹಾಗೂ ಹೊನ್ನವಳ್ಳಿ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ನಶಮುಕ್ತ ಅಭಿಯಾನ ಕಾರ್ಯಕ್ರಮವನ್ನು...
Last Updated 10 ಡಿಸೆಂಬರ್ 2025, 5:57 IST
ಅಪರಾಧ ತಡೆ ಮಾಸಾಚರಣೆ
ADVERTISEMENT

ಬಿಕೋ ಎನ್ನುತ್ತಿದೆ ಶೇಂಗಾ ಮಾರುಕಟ್ಟೆ

ಶಿರಾ: ಮಳೆಯಿಲ್ಲದೆ ಇಳುವರಿ ತೀವ್ರ ಕುಸಿತ– ತಾಲ್ಲೂಕಿನ ಆರ್ಥಿಕ ಚಟುವಟಿಕೆಗಳ ಮೇಲೂ ಪ್ರಭಾವ
Last Updated 10 ಡಿಸೆಂಬರ್ 2025, 5:56 IST
ಬಿಕೋ ಎನ್ನುತ್ತಿದೆ ಶೇಂಗಾ ಮಾರುಕಟ್ಟೆ

ಅಂಗಾಂಗ ದಾನ: ಜಾಗೃತಿಗೆ ಸಲಹೆ

4,700 ಮಂದಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ
Last Updated 10 ಡಿಸೆಂಬರ್ 2025, 5:56 IST
ಅಂಗಾಂಗ ದಾನ: ಜಾಗೃತಿಗೆ ಸಲಹೆ

ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನಕ್ಕೆ ಆಗ್ರಹ

ಕಾಂಗ್ರೆಸ್ ಕಾರ್ಯಕರ್ತರು, ಪರಮೇಶ್ವರ ಬೆಂಬಲಿಗರಿಂದ ಜನ ಆಂದೋಲನ ಮೆರವಣಿಗೆ
Last Updated 10 ಡಿಸೆಂಬರ್ 2025, 5:54 IST
ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT