ಸೋಮವಾರ, 8 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು | ಬಳ್ಳಾರಿ ಎಸ್‌.ಪಿ ಹೆಸರಲ್ಲಿ ವಂಚನೆ

Cyber Fraud Incident: ತುಮಕೂರು: ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ನಗರದ ಕುವೆಂಪು ನಗರದ ಎಲ್‌ಐಸಿ ಏಜೆಂಟ್ ಜಿ.ಎಸ್.ಜಗದೀಶ್ ಎಂಬುವರಿಗೆ ₹50 ಸಾವಿರ ವಂಚಿಸಲಾಗಿದೆ.
Last Updated 8 ಡಿಸೆಂಬರ್ 2025, 5:31 IST
ತುಮಕೂರು | ಬಳ್ಳಾರಿ ಎಸ್‌.ಪಿ ಹೆಸರಲ್ಲಿ ವಂಚನೆ

ಶಿರಾ | ಕಟ್ಟಕಡೆಯ ಗ್ರಾಮಕ್ಕೂ ನೀರು: ಶಾಸಕ ಭರವಸೆ

Water Access Promise: ಶಿರಾ: ತಾಲ್ಲೂಕಿನ ಕಟ್ಟಕಡೆಯ ಗ್ರಾಮ ಸೇರಿದಂತೆ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳಿಗೆ ನೀರು ಹರಿಸಲಾಗುವುದು. ನೀರಿಗಾಗಿ ಯಾರೂ ಬೀದಿಗೆ ಇಳಿದು ಹೋರಾಟ ಮಾಡುವುದು ಬೇಡ ಎಂದು ಶಾಸಕ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.
Last Updated 8 ಡಿಸೆಂಬರ್ 2025, 5:28 IST
ಶಿರಾ | ಕಟ್ಟಕಡೆಯ ಗ್ರಾಮಕ್ಕೂ ನೀರು: ಶಾಸಕ ಭರವಸೆ

ತುಮಕೂರು | ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ

Child Adoption Services: ಕುಣಿಗಲ್: ತಾಲ್ಲೂಕಿನ ವಾಣಿಗೆರೆ ದಯಾಭವನ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಆರು ವರ್ಷಗಳ ಹಿಂದೆ ಪ್ರಾರಂಭವಾದ ದಯಾಕಿರಣ ದತ್ತು ಕೇಂದ್ರ ಅತಿ ಹೆಚ್ಚು ಅನಾಥ, ಪರಿತ್ಯಕ್ತ ಮತ್ತು ವಶಕ್ಕೊಪಿಸಿದ ಮಕ್ಕಳ ಸಂರಕ್ಷಣೆ, ಪೋಷಣೆ ಮತ್ತು ದತ್ತು ನೀಡಿಕೆಯಲ್ಲೂ ದಾಖಲೆ ಮಾಡಿದೆ.
Last Updated 8 ಡಿಸೆಂಬರ್ 2025, 5:25 IST
ತುಮಕೂರು | ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ

ಕುಣಿಗಲ್ | ದಾಖಲೆ ಬರೆದ ‘ದಯಾಕಿರಣ’

Child Adoption Services: ಕುಣಿಗಲ್: ತಾಲ್ಲೂಕಿನ ವಾಣಿಗೆರೆ ದಯಾಭವನ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಆರು ವರ್ಷಗಳ ಹಿಂದೆ ಪ್ರಾರಂಭವಾದ ದಯಾಕಿರಣ ದತ್ತು ಕೇಂದ್ರ ಅತಿ ಹೆಚ್ಚು ಅನಾಥ, ಪರಿತ್ಯಕ್ತ ಮತ್ತು ವಶಕ್ಕೊಪಿಸಿದ ಮಕ್ಕಳ ಸಂರಕ್ಷಣೆ, ಪೋಷಣೆ ಮತ್ತು ದತ್ತು ನೀಡಿಕೆಯಲ್ಲೂ ದಾಖಲೆ ಮಾಡಿದೆ.
Last Updated 8 ಡಿಸೆಂಬರ್ 2025, 5:24 IST
ಕುಣಿಗಲ್ | ದಾಖಲೆ ಬರೆದ ‘ದಯಾಕಿರಣ’

ಪಾವಗಡ | ಅಭಿವೃದ್ಧಿ ಚಿಂತನಾ– ಮಂಥನ

Rural Development Plans: ಪಾವಗಡ: ತಾಲ್ಲೂಕಿನ ರೈತರು, ಸಾಮಾನ್ಯ ಜನರಿಗೆ ಪ್ರಯೋಜನಕಾರಿಯಾಗುವ ಯೋಜನೆಗಳ ಕುರಿತು ವಿವರ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಸೇರಿದಂತೆ ಇಲಾಖೆಗಳ ಗಮನಕ್ಕೆ ತರಬೇಕು ಎಂದು ಮಂಜುನಾಥ್ ತಿಳಿಸಿದರು.
Last Updated 8 ಡಿಸೆಂಬರ್ 2025, 5:17 IST
ಪಾವಗಡ | ಅಭಿವೃದ್ಧಿ ಚಿಂತನಾ– ಮಂಥನ

ಹುಳಿಯಾರು | ಉಪ್ಪಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

Community Achievement: ಹುಳಿಯಾರು: ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ವಿದೇಶ ವ್ಯಾಸಂಗಕ್ಕೆ ₹5 ಕೋಟಿ ಮೀಸಲಿಟ್ಟಿದ್ದು, ಕೇವಲ ಇಬ್ಬರು ಮಾತ್ರ ಅರ್ಜಿ ಹಾಕಿದ್ದಾರೆ. ಆದರೆ ಉಳಿದ ನಿಮಗದಲ್ಲಿ ಹಣ ಹಂಚಲಾಗದಷ್ಟು ಮಂದಿ ಅರ್ಜಿ ಹಾಕಿರುತ್ತಾರೆ ಎಂದು ಭರಮಣ್ಣ ಉಪ್ಪಾರ್ ಹೇಳಿದರು.
Last Updated 8 ಡಿಸೆಂಬರ್ 2025, 5:16 IST
ಹುಳಿಯಾರು | ಉಪ್ಪಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ತಿಪಟೂರು | ಸ್ಥಳೀಯವಾಗಿ ಉದ್ಯೋಗ ತೆರೆದಿಟ್ಟ ಗಾರ್ಮೆಂಟ್ಸ್‌

Local Employment Growth: ತಿಪಟೂರು: ತಾಲ್ಲೂಕಿನ ಉದ್ಯೋಗ ವಿನ್ಯಾಸದಲ್ಲಿ ಗಾರ್ಮೆಂಟ್ ಉದ್ಯಮ ಪ್ರಮುಖ ಸ್ಥಾನ ಪಡೆದಿದೆ. ಉದ್ಯೋಗ ಅರಸಿ ಬೆಂಗಳೂರು ಕಡೆಗೆ ವಲಸೆ ಹೋಗುತ್ತಿದ್ದ ಸಾವಿರಾರು ಮಂದಿಗೆ ಸ್ಥಳೀಯವಾಗಿ ಉದ್ಯೋಗದ ಭರವಸೆ ನೀಡಿದೆ.
Last Updated 8 ಡಿಸೆಂಬರ್ 2025, 5:13 IST
ತಿಪಟೂರು | ಸ್ಥಳೀಯವಾಗಿ ಉದ್ಯೋಗ ತೆರೆದಿಟ್ಟ ಗಾರ್ಮೆಂಟ್ಸ್‌
ADVERTISEMENT

₹25 ಸಾವಿರ ಸಾಲ ಮನ್ನಾ: ಕೆ.ಎನ್‌.ರಾಜಣ್ಣ

ಏಳು ಮಂದಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ: ಪ್ರಯೋಜನ ಪಡೆಯಲು ಸಲಹೆ
Last Updated 7 ಡಿಸೆಂಬರ್ 2025, 6:10 IST
₹25 ಸಾವಿರ ಸಾಲ ಮನ್ನಾ: ಕೆ.ಎನ್‌.ರಾಜಣ್ಣ

‘ಸಾಮಾನ್ಯರಿಗೆ ಆಡಳಿತ ಕೊಟ್ಟ ಸಂವಿಧಾನ’

Ambedkar Legacy: ಮಧುಗಿರಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಸಂವಿಧಾನವು ಸಾಮಾನ್ಯರಿಗೆ ಆಡಳಿತದ ಹಕ್ಕು ನೀಡಿದ ಮಹತ್ವದ ದಾಖಲೆ ಎಂದು ಲೇಖಕ ಕೆ.ಪಿ. ನಟರಾಜ್ ಹೇಳಿದರು. ಮಕ್ಕಳಿಗೆ ಪತ್ರಿಕೆ ಓದಿಸುವ ಅಗತ್ಯವಿದೆ ಎಂದರು.
Last Updated 7 ಡಿಸೆಂಬರ್ 2025, 6:07 IST
‘ಸಾಮಾನ್ಯರಿಗೆ ಆಡಳಿತ ಕೊಟ್ಟ ಸಂವಿಧಾನ’

ಸಂವಿಧಾನ ಪ್ರಜಾಪ್ರಭುತ್ವದ ಅಡಿಪಾಯ

ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನ; ವಿವಿಧೆಡೆ ಕಾರ್ಯಕ್ರಮ
Last Updated 7 ಡಿಸೆಂಬರ್ 2025, 6:06 IST
ಸಂವಿಧಾನ ಪ್ರಜಾಪ್ರಭುತ್ವದ ಅಡಿಪಾಯ
ADVERTISEMENT
ADVERTISEMENT
ADVERTISEMENT