ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ತುಮಕೂರು

ADVERTISEMENT

ತುಮಕೂರು: ಮಾರುಕಟ್ಟೆಯಲ್ಲಿ ವಿದ್ಯೆ ಬಿಕರಿ– ಕರೀಗೌಡ ಬೀಚನಹಳ್ಳಿ

ತುಮಕೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕರೀಗೌಡ ಬೀಚನಹಳ್ಳಿ ಶಿಕ್ಷಣ ಕ್ಷೇತ್ರದ ಮೌಲ್ಯ ಹೀನತೆಗೆ ಆಕ್ಷೇಪ ವ್ಯಕ್ತಪಡಿಸಿದರು. ಯುಜಿಸಿ ನಿಯಮ ಸಡಿಲತೆ, ಇಂಗ್ಲಿಷ್ ಮಾಧ್ಯಮ ಪ್ರವೇಶದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
Last Updated 30 ಡಿಸೆಂಬರ್ 2025, 5:21 IST
ತುಮಕೂರು: ಮಾರುಕಟ್ಟೆಯಲ್ಲಿ ವಿದ್ಯೆ ಬಿಕರಿ– ಕರೀಗೌಡ ಬೀಚನಹಳ್ಳಿ

ತುಮಕೂರು ಮಹಾನಗರ ಪಾಲಿಕೆಗೆ 14 ಗ್ರಾ.ಪಂ ಸೇರ್ಪಡೆಗೆ ಒಪ್ಪಿಗೆ

ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ 14 ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆಗೊಳಿಸಲು ಕರ್ನಾಟಕ ಸಚಿವ ಸಂಪುಟದಿಂದ ಒಪ್ಪಿಗೆ ಲಭಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಮಾಹಿತಿ ನೀಡಿದರು.
Last Updated 30 ಡಿಸೆಂಬರ್ 2025, 5:19 IST
ತುಮಕೂರು ಮಹಾನಗರ ಪಾಲಿಕೆಗೆ 14 ಗ್ರಾ.ಪಂ ಸೇರ್ಪಡೆಗೆ ಒಪ್ಪಿಗೆ

ಕೊಡಿಗೇನಹಳ್ಳಿ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು

ಕೊಡಿಗೇನಹಳ್ಳಿಯಲ್ಲಿ ನಡೆದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ರಾಕೇಶ್ ವಂಗೋಲ್ ವಿಶ್ವಮಾನವತೆಯ ಮಹತ್ವವನ್ನು ವಿವರಿಸಿದರು. ಜಾತಿ, ಮತ, ಧರ್ಮ ಮೀರಿದ ಮೌಲ್ಯಗಳನ್ನು ಪ್ರತಿಪಾದಿಸಿದ ಕುವೆಂಪು ಅವರ ಸಂದೇಶಕ್ಕೆ ಸದುತ್ತರ ನೀಡಲಾಯಿತು.
Last Updated 30 ಡಿಸೆಂಬರ್ 2025, 5:16 IST
ಕೊಡಿಗೇನಹಳ್ಳಿ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು

ಕುಣಿಗಲ್ | ಅರ್ಚಕ ಅಮಾನತು; ಪ್ರಕರಣ ದಾಖಲು

ವಿಗ್ರಹದ ಅಚ್ಚು ತೆಗೆದ ಪ್ರಕರಣ ಖಂಡಿಸಿ ಪ್ರತಿಭಟನೆ 
Last Updated 30 ಡಿಸೆಂಬರ್ 2025, 5:15 IST
ಕುಣಿಗಲ್ | ಅರ್ಚಕ ಅಮಾನತು; ಪ್ರಕರಣ ದಾಖಲು

ಬುಕ್ಕಾಪಟ್ಟಣ ವಿಎಸ್ಎಸ್ಎನ್‌ಗೆ ನಿರ್ದೇಶಕರ ಆಯ್ಕೆ

ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಪತ್ತಿನ ಸಹಕಾರ ಸಂಘ (ವಿಎಸ್ಎಸ್ಎನ್) ಚುನಾವಣೆಯಲ್ಲಿ ಶಾಂತಕುಮಾರ್ ಬಿ.ಜೆ ಸೇರಿದಂತೆ 12 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
Last Updated 30 ಡಿಸೆಂಬರ್ 2025, 5:14 IST
ಬುಕ್ಕಾಪಟ್ಟಣ ವಿಎಸ್ಎಸ್ಎನ್‌ಗೆ ನಿರ್ದೇಶಕರ ಆಯ್ಕೆ

ಶಿರಾ: ಕಳ್ಳಂಬೆಳ್ಳ ಕೆರೆಯಲ್ಲಿ ತಾಯಿ, ಮಗು ಶವ ಪತ್ತೆ

Mother Son Death: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ಭೂಪಸಂದ್ರ ಗ್ರಾಮದ ಹಂಸಲೇಖ (30) ಹಾಗೂ ಅವರ ಪುತ್ರ ಗುರುಪ್ರಸಾದ್ (10) ಶವ ಪತ್ತೆಯಾಗಿದ್ದು, ಕುಟುಂಬ ಕಲಹದಿಂದ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
Last Updated 30 ಡಿಸೆಂಬರ್ 2025, 5:13 IST
ಶಿರಾ: ಕಳ್ಳಂಬೆಳ್ಳ ಕೆರೆಯಲ್ಲಿ ತಾಯಿ, ಮಗು ಶವ ಪತ್ತೆ

ತುಮಕೂರು: ಶಾಲೆ ಮುಚ್ಚಲು ಎಐಡಿಎಸ್‌ಒ ವಿರೋಧ

ತುಮಕೂರು: ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚುವುದನ್ನು ವಿರೋಧಿಸಿ ಬಿದರೆಕಟ್ಟೆ ಮತ್ತು ಬಸವೇಗೌಡನಪಾಳ್ಯದಲ್ಲಿ ಎಐಡಿಎಸ್‌ಒ ಹಾಗೂ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
Last Updated 29 ಡಿಸೆಂಬರ್ 2025, 7:44 IST
ತುಮಕೂರು:  ಶಾಲೆ ಮುಚ್ಚಲು ಎಐಡಿಎಸ್‌ಒ ವಿರೋಧ
ADVERTISEMENT

ಸಮಾಜದಲ್ಲಿ ಹೆಚ್ಚಿದ ಅಸಹಿಷ್ಣುತೆ: ದೊರೈರಾಜ್‌

ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರತಿಭಟನೆ
Last Updated 29 ಡಿಸೆಂಬರ್ 2025, 7:42 IST
ಸಮಾಜದಲ್ಲಿ ಹೆಚ್ಚಿದ ಅಸಹಿಷ್ಣುತೆ: ದೊರೈರಾಜ್‌

ತುಮಕೂರು: ಇಂದಿನಿಂದ ಅಕ್ಷರ ಜಾತ್ರೆ

ಎರಡು ದಿನ ಕನ್ನಡ ಸಾಹಿತ್ಯ ಸಮ್ಮೇಳನ
Last Updated 29 ಡಿಸೆಂಬರ್ 2025, 7:38 IST
ತುಮಕೂರು: ಇಂದಿನಿಂದ ಅಕ್ಷರ ಜಾತ್ರೆ

ಕುರಿ ಸಾಕಣೆಗೆ ₹20 ಲಕ್ಷ ಸಬ್ಸಿಡಿ ಹೆಸರಲ್ಲಿ ರೈತರಿಗೆ ವಂಚನೆ

₹20 ಲಕ್ಷ ನೀಡುವುದಾಗಿ ಮೋಸ; ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲು
Last Updated 29 ಡಿಸೆಂಬರ್ 2025, 7:30 IST
ಕುರಿ ಸಾಕಣೆಗೆ ₹20 ಲಕ್ಷ  ಸಬ್ಸಿಡಿ ಹೆಸರಲ್ಲಿ ರೈತರಿಗೆ ವಂಚನೆ
ADVERTISEMENT
ADVERTISEMENT
ADVERTISEMENT