ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಕೊಡಿಗೇನಹಳ್ಳಿ: ಕಸದ ವಿಚಾರಕ್ಕೆ ಜಗಳ– ಹಲ್ಲೆ

KODIGENAHALLI ಪೋಕ್ ರಾಮ್ ಚೌದರಿ ಮೇಲೆ ಭವರ್ ಲಾಲ್ ಮಾರಣಾಂತಿಕ ಹಲ್ಲೆ: ಆಸ್ಪತ್ರೆಗೆ ದಾಖಲು
Last Updated 26 ಫೆಬ್ರುವರಿ 2026, 5:37 IST
ಕೊಡಿಗೇನಹಳ್ಳಿ: ಕಸದ ವಿಚಾರಕ್ಕೆ ಜಗಳ– ಹಲ್ಲೆ

ಶಿರಾ: ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸಾವು

accident ಶಿರಾ: ರಾಷ್ಟ್ರೀಯ ಹೆದ್ದಾರಿ-48ರ ದೊಡ್ಡ ಅಲದಮರ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಭರತ್ (30) ಮೃತ ಪಟ್ಟಿದ್ದಾನೆ.
Last Updated 26 ಫೆಬ್ರುವರಿ 2026, 5:36 IST
ಶಿರಾ: ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸಾವು

ಪಾವಗಡ: ಸಾಲ ತೀರಿಸಲಾಗದೇ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ!

Debt Crisis: ಪಾವಗಡ: ಸಾಲದ ಸುಳಿಗೆ ಸಿಲುಕಿ ವಿದ್ಯುತ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ರಕ್ಷಣೆ ಮಾಡಿದ್ದಾರೆ. ಬಿ.ಕೆ. ಹಳ್ಳಿ ಗ್ರಾಮದ ಗೋಪಾಲ್‌ 120 ಅಡಿ ಎತ್ತರದ ವಿದ್ಯುತ್ ಟವರ್ ಹತ್ತಿ ಕೂತಿದ್ದರು.
Last Updated 26 ಫೆಬ್ರುವರಿ 2026, 5:34 IST
ಪಾವಗಡ: ಸಾಲ ತೀರಿಸಲಾಗದೇ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ!

ಗುಬ್ಬಿ: ರೈಲ್ವೆ ಕೆಳಸೇತುವೆಗಳ ಲೋಕಾರ್ಪಣೆ

Inauguration of railway underpasses ಗುಬ್ಬಿ: ತಾಲ್ಲೂಕಿನ ಕೆಂಚನಹಳ್ಳಿ, ದೊಣ್ಣೆರೆ, ಬಾಡೇನಹಳ್ಳಿ ರೈಲ್ವೆ ಕೆಳ ಸೇತುವೆಗಳನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ, ಇಂಧನ ಖಾತೆಗಳ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಬುಧವಾರ ಲೋಕಾರ್ಪಣೆ ಮಾಡಿದರು.
Last Updated 26 ಫೆಬ್ರುವರಿ 2026, 5:32 IST
ಗುಬ್ಬಿ: ರೈಲ್ವೆ ಕೆಳಸೇತುವೆಗಳ ಲೋಕಾರ್ಪಣೆ

ತುರುವೇಕೆರೆ: ಬಿದ್ದು ಕಾಲೇಜು ವಿದ್ಯಾರ್ಥಿ ಸಾವು

TURUVEKERE ತುರುವೇಕೆರೆ: ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಪ್ಪೇನಹಳ್ಳಿ ಗ್ರಾಮದ ನಿವಾಸಿ  ಕಾಂತರಾಜು  ಪುತ್ರ ಧನುಶ್(18) ಜಿ.ಕೆ  ಪಟ್ಟಣದ  ವಿವಿ ಶಾಲೆಯ ಹಿಂಭಾಗದ  ದಾಸನ ಕಟ್ಟೆಗೆ  ಬಿದ್ದು...
Last Updated 26 ಫೆಬ್ರುವರಿ 2026, 5:31 IST
ತುರುವೇಕೆರೆ: ಬಿದ್ದು ಕಾಲೇಜು ವಿದ್ಯಾರ್ಥಿ ಸಾವು

ಪಿಂಚಣಿ ಪರಿಷ್ಕರಣೆಗೆ ಬ್ಯಾಂಕ್ ನಿವೃತ್ತ ನೌಕರರ ಆಗ್ರಹ

Retired Bank Employees: ತುಮಕೂರಿನಲ್ಲಿ ಬ್ಯಾಂಕ್ ನಿವೃತ್ತ ನೌಕರರು ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆದರು.
Last Updated 25 ಫೆಬ್ರುವರಿ 2026, 6:59 IST
ಪಿಂಚಣಿ ಪರಿಷ್ಕರಣೆಗೆ ಬ್ಯಾಂಕ್ ನಿವೃತ್ತ ನೌಕರರ ಆಗ್ರಹ

ಗೋಣಿತುಮಕೂರು: ದೇವಾಲಯ ಪ್ರವೇಶಕ್ಕೆ ಅವಕಾಶ

Dalit Temple Entry: ತುರುವೇಕೆರೆ ತಾಲ್ಲೂಕಿನ ಗೋಣಿತುಮಕೂರಿನಲ್ಲಿ ದಲಿತ ನವಜೋಡಿಗೆ ದೇವಾಲಯ ಪ್ರವೇಶ ನಿರಾಕರಣೆ ಪ್ರಕರಣಕ್ಕೆ ಸಂಧಾನದಿಂದ ಪರಿಹಾರ ಕಂಡು, ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.
Last Updated 25 ಫೆಬ್ರುವರಿ 2026, 6:57 IST
ಗೋಣಿತುಮಕೂರು: ದೇವಾಲಯ ಪ್ರವೇಶಕ್ಕೆ ಅವಕಾಶ
ADVERTISEMENT

ಕ್ಯಾನ್ಸರ್‌ನಿಂದ ಬಳಲುತ್ತಿರುವ 10 ವರ್ಷದ ಯೋಗಿತಾ ಮನೆಗೆ ಉಪ ವಿಭಾಗಾಧಿಕಾರಿ ಭೇಟಿ

Administrative Action: ಗುಬ್ಬಿಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕಿ ಯೋಗಿತಾಳ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಆಧಾರ್ ತಾಂತ್ರಿಕ ಸಮಸ್ಯೆ ಸರಿಪಡಿಸಿ ಬಿಪಿಎಲ್ ಪಡಿತರ ಚೀಟಿಗೆ ಹೆಸರು ಸೇರಿಸಲು ಕ್ರಮ ಕೈಗೊಂಡರು.
Last Updated 25 ಫೆಬ್ರುವರಿ 2026, 6:56 IST
 ಕ್ಯಾನ್ಸರ್‌ನಿಂದ ಬಳಲುತ್ತಿರುವ 10 ವರ್ಷದ ಯೋಗಿತಾ ಮನೆಗೆ ಉಪ ವಿಭಾಗಾಧಿಕಾರಿ ಭೇಟಿ

ಹೈನುಗಾರಿಕೆ ರೈತರ ಆರ್ಥಿಕ ಸಬಲೀಕರಣದ ಭರವಸೆ

Rural Economy: ಚಿಕ್ಕನಾಯಕನಹಳ್ಳಿಯಲ್ಲಿ ನಂದಿನಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ ವೇಳೆ ಹೈನುಗಾರಿಕೆ ರೈತರ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ಭರವಸೆ ನೀಡುತ್ತದೆ ಎಂದು ಜೆ.ಸಿ. ಮಾಧುಸ್ವಾಮಿ ಹೇಳಿದರು.
Last Updated 25 ಫೆಬ್ರುವರಿ 2026, 6:53 IST
ಹೈನುಗಾರಿಕೆ ರೈತರ ಆರ್ಥಿಕ ಸಬಲೀಕರಣದ ಭರವಸೆ

ದೇವರಾಯನದುರ್ಗದಲ್ಲಿ ರೋಪ್‌ವೇಗೆ ವಿರೋಧ

Environmental Concern: ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಪರೂಪದ ಪಕ್ಷಿಗಳು ಮತ್ತು ಜೀವವೈವಿಧ್ಯಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
Last Updated 25 ಫೆಬ್ರುವರಿ 2026, 6:52 IST
ದೇವರಾಯನದುರ್ಗದಲ್ಲಿ ರೋಪ್‌ವೇಗೆ ವಿರೋಧ
ADVERTISEMENT
ADVERTISEMENT
ADVERTISEMENT