ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ತುಮಕೂರು

ADVERTISEMENT

ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಅನುಮತಿಗೆ ಆಗ್ರಹ

Ambedkar Statue Permission: ಪಾವಗಡದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನೀಡಲು ಅಧಿಕಾರಿಗಳು ಸುಪ್ರೀಂಕೋರ್ಟ್ ಮೇಲೆ ಹೇಳುತ್ತಾರೆ. ಆದರೆ ಚಲನಚಿತ್ರ ನಟರ ಪುತ್ಥಳಿ ನಿರ್ಮಾಣಕ್ಕೆ ಎಲ್ಲಿಂದ ಅನುಮತಿ ನೀಡಿದ್ದಾರೆ ಎಂದು ಮುಖಂಡರು ಒತ್ತಾಯಿಸಿದರು.
Last Updated 7 ಜನವರಿ 2026, 6:05 IST
ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಅನುಮತಿಗೆ ಆಗ್ರಹ

ಕಲುಷಿತ ನೀರು ಪೂರೈಕೆ: ಜನರ ದೂರು

Kunigal Water Issue: ಪುರಸಭೆಯಿಂದ ಸರಿಯಾಗಿ ಶುದ್ಧಿಕರಿಸದ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಟ್ಟಣ ನಿವಾಸಿಗಳು ಆರೋಪಿಸಿದ್ದಾರೆ. ಸರಿ ಪ್ರಮಾಣದಲ್ಲಿ ಆಲಂ, ಬ್ಲಿಚಿಂಗ್‌ ಪೌಡರ್ ಬಳಸದ ಕಾರಣ ಕಲುಷಿತ ನೀರು ಸರಬರಾಜಾಗುತ್ತಿದೆ ಎಂದು ದೂರಿದ್ದಾರೆ.
Last Updated 7 ಜನವರಿ 2026, 6:04 IST
ಕಲುಷಿತ ನೀರು ಪೂರೈಕೆ: ಜನರ ದೂರು

ಸದಸ್ಯರಿಲ್ಲದ ಮಕ್ಕಳ ಕಲ್ಯಾಣ ಸಮಿತಿ

ಎರಡು ತಿಂಗಳಿನಿಂದ 2 ಸದಸ್ಯ ಹುದ್ದೆ ಖಾಲಿ
Last Updated 7 ಜನವರಿ 2026, 6:03 IST
ಸದಸ್ಯರಿಲ್ಲದ ಮಕ್ಕಳ ಕಲ್ಯಾಣ ಸಮಿತಿ

ಕಿತ್ತನಾಮಂಗಲ ಕೆರೆ ಅಂಗಳದಲ್ಲಿ ಪ್ರತಿಭಟನೆ

ಕೆರೆ ಮಣ್ಣು ಇಟ್ಟಿಗೆ ಕಾರ್ಖಾನೆಗೆ ಸಾಗಣೆ ಆರೋಪ
Last Updated 7 ಜನವರಿ 2026, 6:02 IST
ಕಿತ್ತನಾಮಂಗಲ ಕೆರೆ ಅಂಗಳದಲ್ಲಿ ಪ್ರತಿಭಟನೆ

ಇಂದು ಪೌರಾಡಳಿತ ಸಚಿವಾಲಯದಲ್ಲಿ ಸಭೆ

ಚಿಕ್ಕನಾಯಕನಹಳ್ಳಿ:ತಾಲ್ಲೂಕಿನ ಪುರಸಭೆ ಹಾಗೂ ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರ ಮತ್ತು ಅಪೂರ್ಣ ಕಾಮಗಾರಿಗಳ ಕುರಿತು ವಿಚಾರಣೆ ನಡೆಸಲು ಪೌರಾಡಳಿತ...
Last Updated 7 ಜನವರಿ 2026, 6:01 IST
fallback

ಪಿಂಚಣಿ ಮೊತ್ತ ಹೆಚ್ಚಳಕ್ಕೆ ಒತ್ತಾಯ

EPS 95 Pension: ನಿವೃತ್ತ ನೌಕರರ ಇಪಿಎಸ್ ಪಿಂಚಣಿ ಕನಿಷ್ಠ ಮೊತ್ತವನ್ನು ಹೆಚ್ಚಿಸಬೇಕು, ಹೆಚ್ಚುವರಿ ಪಿಂಚಿಣಿ ನೀಡಬೇಕು ಎಂದು ಎನ್ಎಸಿ ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ್ ನರಗುಂದ ಆಗ್ರಹಿಸಿದರು.
Last Updated 7 ಜನವರಿ 2026, 6:01 IST
ಪಿಂಚಣಿ ಮೊತ್ತ ಹೆಚ್ಚಳಕ್ಕೆ ಒತ್ತಾಯ

ತುಮಕೂರು: ಮಕ್ಕಳನ್ನು ನೀರಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಕೌಟುಂಬಿಕ ಕಲಹ
Last Updated 6 ಜನವರಿ 2026, 13:41 IST
ತುಮಕೂರು: ಮಕ್ಕಳನ್ನು ನೀರಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ADVERTISEMENT

ತುಮಕೂರು: ಸಂಚಾರ ದೀಪಗಳ ಕಣ್ಣಾಮುಚ್ಚಾಲೆ

Traffic Management Failure: ತಿಪಟೂರು: ನಗರದಲ್ಲಿ ನಗರಸಭೆ ವಿಶೇಷ ಅನುದಾನದಲ್ಲಿ ಅಳವಡಿಸಿರುವ ಸಂಚಾರ ದೀಪಗಳು ನಿರ್ವಹಣೆ ಕೊರತೆಯಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸದೆ ವಾಹನ ಸವಾರರನ್ನು ಗೊಂದಲಕ್ಕೀಡು ಮಾಡುತ್ತಿವೆ.
Last Updated 6 ಜನವರಿ 2026, 6:40 IST
ತುಮಕೂರು: ಸಂಚಾರ ದೀಪಗಳ ಕಣ್ಣಾಮುಚ್ಚಾಲೆ

ಕುಣಿಗಲ್ | ಮದ್ಯದಂಗಡಿ ಹೆಚ್ಚಳದಿಂದ ಕೌಟುಂಬಿಕ ಕಲಹ: ಶಾಸಕ ಡಾ.ರಂಗನಾಥ್

Alcohol Sales Protest: ಕುಣಿಗಲ್: ರಾಜ್ಯದಲ್ಲಿ ಮದ್ಯದ ಅಂಗಡಿಗಳು ಹೆಚ್ಚುತ್ತಿದ್ದು, ಕೌಟುಂಬಿಕ ಕಲಹಗಳು ಹೆಚ್ಚಾಗಿವೆ ಎಂದು ಶಾಸಕ ಡಾ.ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ 500 ಮದ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಪ್ರಾರಂಭಿಸಿದೆ.
Last Updated 6 ಜನವರಿ 2026, 6:39 IST
ಕುಣಿಗಲ್ | ಮದ್ಯದಂಗಡಿ ಹೆಚ್ಚಳದಿಂದ ಕೌಟುಂಬಿಕ ಕಲಹ: ಶಾಸಕ ಡಾ.ರಂಗನಾಥ್

ಹುಳಿಯಾರು: ಆಹಾರ ಮೇಳದಲ್ಲಿ ರುಚಿಯ ರಸದೌತಣ

Vysya Youth Association: ಹುಳಿಯಾರು: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಹೊಸ ವರ್ಷದ ಪ್ರಯುಕ್ತ ವಾಸವಿ ಯುವಜನ ಸಂಘದಿಂದ ಭಾನುವಾರ ನಡೆದ ವಿಶೇಷ ಆಹಾರ ಮೇಳ–2026 ತಿಂಡಿ ಪ್ರಿಯರ ಮನಗೆದ್ದಿತು. ಚುಮುಚುಮು ಚಳಿ ನಡುವೆ ಬಿಸಿಬಿಸಿ ಖಾದ್ಯಗಳ ಸವಿಯಲು ನೂರಾರು ಜನ ಬಂದಿದ್ದರು.
Last Updated 6 ಜನವರಿ 2026, 6:38 IST
ಹುಳಿಯಾರು: ಆಹಾರ ಮೇಳದಲ್ಲಿ ರುಚಿಯ ರಸದೌತಣ
ADVERTISEMENT
ADVERTISEMENT
ADVERTISEMENT