ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಪಿಂಚಣಿ ಪರಿಷ್ಕರಣೆಗೆ ಬ್ಯಾಂಕ್ ನಿವೃತ್ತ ನೌಕರರ ಆಗ್ರಹ

Retired Bank Employees: ತುಮಕೂರಿನಲ್ಲಿ ಬ್ಯಾಂಕ್ ನಿವೃತ್ತ ನೌಕರರು ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆದರು.
Last Updated 25 ಫೆಬ್ರುವರಿ 2026, 6:59 IST
ಪಿಂಚಣಿ ಪರಿಷ್ಕರಣೆಗೆ ಬ್ಯಾಂಕ್ ನಿವೃತ್ತ ನೌಕರರ ಆಗ್ರಹ

ಗೋಣಿತುಮಕೂರು: ದೇವಾಲಯ ಪ್ರವೇಶಕ್ಕೆ ಅವಕಾಶ

Dalit Temple Entry: ತುರುವೇಕೆರೆ ತಾಲ್ಲೂಕಿನ ಗೋಣಿತುಮಕೂರಿನಲ್ಲಿ ದಲಿತ ನವಜೋಡಿಗೆ ದೇವಾಲಯ ಪ್ರವೇಶ ನಿರಾಕರಣೆ ಪ್ರಕರಣಕ್ಕೆ ಸಂಧಾನದಿಂದ ಪರಿಹಾರ ಕಂಡು, ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.
Last Updated 25 ಫೆಬ್ರುವರಿ 2026, 6:57 IST
ಗೋಣಿತುಮಕೂರು: ದೇವಾಲಯ ಪ್ರವೇಶಕ್ಕೆ ಅವಕಾಶ

ಕ್ಯಾನ್ಸರ್‌ನಿಂದ ಬಳಲುತ್ತಿರುವ 10 ವರ್ಷದ ಯೋಗಿತಾ ಮನೆಗೆ ಉಪ ವಿಭಾಗಾಧಿಕಾರಿ ಭೇಟಿ

Administrative Action: ಗುಬ್ಬಿಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕಿ ಯೋಗಿತಾಳ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಆಧಾರ್ ತಾಂತ್ರಿಕ ಸಮಸ್ಯೆ ಸರಿಪಡಿಸಿ ಬಿಪಿಎಲ್ ಪಡಿತರ ಚೀಟಿಗೆ ಹೆಸರು ಸೇರಿಸಲು ಕ್ರಮ ಕೈಗೊಂಡರು.
Last Updated 25 ಫೆಬ್ರುವರಿ 2026, 6:56 IST
 ಕ್ಯಾನ್ಸರ್‌ನಿಂದ ಬಳಲುತ್ತಿರುವ 10 ವರ್ಷದ ಯೋಗಿತಾ ಮನೆಗೆ ಉಪ ವಿಭಾಗಾಧಿಕಾರಿ ಭೇಟಿ

ಹೈನುಗಾರಿಕೆ ರೈತರ ಆರ್ಥಿಕ ಸಬಲೀಕರಣದ ಭರವಸೆ

Rural Economy: ಚಿಕ್ಕನಾಯಕನಹಳ್ಳಿಯಲ್ಲಿ ನಂದಿನಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ ವೇಳೆ ಹೈನುಗಾರಿಕೆ ರೈತರ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ಭರವಸೆ ನೀಡುತ್ತದೆ ಎಂದು ಜೆ.ಸಿ. ಮಾಧುಸ್ವಾಮಿ ಹೇಳಿದರು.
Last Updated 25 ಫೆಬ್ರುವರಿ 2026, 6:53 IST
ಹೈನುಗಾರಿಕೆ ರೈತರ ಆರ್ಥಿಕ ಸಬಲೀಕರಣದ ಭರವಸೆ

ದೇವರಾಯನದುರ್ಗದಲ್ಲಿ ರೋಪ್‌ವೇಗೆ ವಿರೋಧ

Environmental Concern: ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಪರೂಪದ ಪಕ್ಷಿಗಳು ಮತ್ತು ಜೀವವೈವಿಧ್ಯಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
Last Updated 25 ಫೆಬ್ರುವರಿ 2026, 6:52 IST
ದೇವರಾಯನದುರ್ಗದಲ್ಲಿ ರೋಪ್‌ವೇಗೆ ವಿರೋಧ

ಪಿಯು ವಿದ್ಯಾರ್ಥಿಗಳಿಗೆ ಪತ್ರ ಬರೆದ ಪರಮೇಶ್ವರ

Education Encouragement: ದ್ವಿತೀಯ ಪಿಯುಸಿ ಪರೀಕ್ಷೆಗೆ ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪ್ರೋತ್ಸಾಹ ಪತ್ರ ಬರೆದು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಕರೆ ನೀಡಿದ್ದಾರೆ.
Last Updated 25 ಫೆಬ್ರುವರಿ 2026, 6:50 IST
ಪಿಯು ವಿದ್ಯಾರ್ಥಿಗಳಿಗೆ ಪತ್ರ ಬರೆದ ಪರಮೇಶ್ವರ

ಪಾವಗಡ: ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವ

Temple Festival: ಪಾವಗಡ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಜ್ಯೋತಿ ಮೆರವಣಿಗೆ ಹಾಗೂ ವಿವಿಧ ಪೂಜೆಗಳೊಂದಿಗೆ ಭಕ್ತರು ಸಂಭ್ರಮಿಸಿದರು.
Last Updated 25 ಫೆಬ್ರುವರಿ 2026, 6:49 IST
ಪಾವಗಡ: ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವ
ADVERTISEMENT

ಪರಿಶಿಷ್ಟ ಜಾತಿ ಮಹಿಳೆಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಪ್ರಕರಣ ದಾಖಲು

Temple Entry Denial: ಕುಣಿಗಲ್ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ದೇವಸ್ಥಾನ ಪ್ರವೇಶ ನಿರಾಕರಿಸಿ ಜಾತಿ ನಿಂದನೆ ಹಾಗೂ ಹಲ್ಲೆ ನಡೆಸಿದ ಆರೋಪದ ಮೇರೆಗೆ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಫೆಬ್ರುವರಿ 2026, 6:46 IST
ಪರಿಶಿಷ್ಟ ಜಾತಿ ಮಹಿಳೆಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಪ್ರಕರಣ ದಾಖಲು

ಕಾಂಗ್ರೆಸ್ ಸರ್ಕಾರದಲ್ಲೂ ಹೆಚ್ಚಿದ ಕಮಿಷನ್: ಆರ್.ಮಂಜುನಾಥ್ ಆರೋಪ

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಆರೋಪ
Last Updated 25 ಫೆಬ್ರುವರಿ 2026, 6:44 IST
ಕಾಂಗ್ರೆಸ್ ಸರ್ಕಾರದಲ್ಲೂ ಹೆಚ್ಚಿದ ಕಮಿಷನ್: ಆರ್.ಮಂಜುನಾಥ್ ಆರೋಪ

ಕುಣಿಗಲ್ | ದೇಗುಲದಿಂದ ಪರಿಶಿಷ್ಟ ಮಹಿಳೆ ಹೊರಕ್ಕೆ: ಅರ್ಚಕ ಬಂಧನ

Kunigal Temple Incident: ಕುಣಿಗಲ್ ತಾಲ್ಲೂಕಿನ ತಿಗಳರಪಾಳ್ಯದಲ್ಲಿ ದೇವಸ್ಥಾನ ಪ್ರವೇಶಿಸಿದ ಮಹಿಳೆ ಹಾಗೂ ಕುಟುಂಬದವರನ್ನು ಜಾತಿ ನಿಂದನೆ ಮಾಡಿ ಹೊರದಬ್ಬಿದ ಘಟನೆ ನಡೆದಿದೆ. ಅಮೃತೂರು ಪೊಲೀಸರು ಅರ್ಚಕ ಹನುಮಯ್ಯನನ್ನು ಬಂಧಿಸಿದ್ದಾರೆ.
Last Updated 24 ಫೆಬ್ರುವರಿ 2026, 19:25 IST
ಕುಣಿಗಲ್ | ದೇಗುಲದಿಂದ ಪರಿಶಿಷ್ಟ ಮಹಿಳೆ ಹೊರಕ್ಕೆ: ಅರ್ಚಕ ಬಂಧನ
ADVERTISEMENT
ADVERTISEMENT
ADVERTISEMENT