ಬುಧವಾರ, 21 ಜನವರಿ 2026
×
ADVERTISEMENT

ತುಮಕೂರು

ADVERTISEMENT

ಸಿದ್ಧಗಂಗಾ ಶ್ರೀ ಪುಣ್ಯಸ್ಮರಣೆ ಇಂದು: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭಾಗಿ

Siddaganga Seer Memorial: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 7ನೇ ಪುಣ್ಯ ಸಂಸ್ಮರಣೋತ್ಸವ ಬುಧವಾರ (ಜ.21) ನಡೆಯಲಿದ್ದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭಾಗವಹಿಸಲಿದ್ದಾರೆ.
Last Updated 20 ಜನವರಿ 2026, 23:30 IST
ಸಿದ್ಧಗಂಗಾ ಶ್ರೀ ಪುಣ್ಯಸ್ಮರಣೆ ಇಂದು: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭಾಗಿ

49,521 ಇ-ಸ್ವತ್ತು ಅರ್ಜಿ ವಿಲೇವಾರಿಗೆ ಬಾಕಿ

ತಾಂತ್ರಿಕ ದೋಷದ ಹಿಂದೆ ಆಡಳಿತದ ನಿರ್ಲಕ್ಷ್ಯ?
Last Updated 20 ಜನವರಿ 2026, 6:01 IST
49,521 ಇ-ಸ್ವತ್ತು ಅರ್ಜಿ ವಿಲೇವಾರಿಗೆ ಬಾಕಿ

6 ತಿಂಗಳ ನಂತರ ವಿದ್ಯಾರ್ಥಿನಿ ಶಾಲೆಗೆ

Tumakuru School Compound Issue: ಶಾಲಾ ಕಾಂಪೌಂಡ್ ಕೋರಿ 6 ತಿಂಗಳಿಂದ ಶಾಲೆಗೆ ಹೋಗದೆ ಪ್ರತಿಭಟಿಸುತ್ತಿದ್ದ 4ನೇ ತರಗತಿ ವಿದ್ಯಾರ್ಥಿನಿ ಸಿಮ್ರಾ ಸನೋಬರ್, ಅಧಿಕಾರಿಗಳ ಭರವಸೆ ಮೆರೆಗೆ ಮತ್ತೆ ಶಾಲೆಗೆ ಮರಳಿದ್ದಾರೆ.
Last Updated 20 ಜನವರಿ 2026, 6:00 IST
6 ತಿಂಗಳ ನಂತರ ವಿದ್ಯಾರ್ಥಿನಿ ಶಾಲೆಗೆ

ವೇಟ್‌ ಲಿಫ್ಟಿಂಗ್‌: ಮಂಜುನಾಥ್‌ಗೆ ಚಿನ್ನ

ದಕ್ಷಿಣ ಕನ್ನಡ ಜಿಲ್ಲೆ ಚಾಂಪಿಯನ್‌; ಬೆಂಗಳೂರು ಸ್ಪರ್ಧಿಗಳ ಪಾರಮ್ಯ
Last Updated 20 ಜನವರಿ 2026, 5:59 IST
ವೇಟ್‌ ಲಿಫ್ಟಿಂಗ್‌: ಮಂಜುನಾಥ್‌ಗೆ ಚಿನ್ನ

ಅಂಡರ್‌ಪಾಸ್ , ಸರ್ವಿಸ್ ರಸ್ತೆ ನಿರ್ಮಿಸಲು ಆಗ್ರಹ

Kibbanahalli NH Issue: ಬೆಟ್ಟದ ಗೇಟ್‌ನಲ್ಲಿ ಅಂಡರ್‌ಪಾಸ್ ಮತ್ತು ಸರ್ವಿಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿಯಿಂದ ಕಿಬ್ಬನಹಳ್ಳಿ ಕ್ರಾಸ್‌ನಿಂದ ಕಾಲ್ನಡಿಗೆ ಜಾಥಾ ನಡೆಸಿ ಪ್ರತಿಭಟಿಸಲಾಯಿತು.
Last Updated 20 ಜನವರಿ 2026, 5:58 IST
ಅಂಡರ್‌ಪಾಸ್ , ಸರ್ವಿಸ್ ರಸ್ತೆ ನಿರ್ಮಿಸಲು ಆಗ್ರಹ

ಲೋಕಾಯುಕ್ತ ಹೆಸರಲ್ಲಿ ಹಣಕ್ಕೆ ಬೇಡಿಕೆ

ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಬೆದರಿಕೆ
Last Updated 20 ಜನವರಿ 2026, 5:57 IST
ಲೋಕಾಯುಕ್ತ ಹೆಸರಲ್ಲಿ ಹಣಕ್ಕೆ ಬೇಡಿಕೆ

ಹೆತ್ತೇನಹಳ್ಳಿಯಲ್ಲಿ ₹10 ಕೋಟಿ ಕಾಮಗಾರಿಗೆ ಚಾಲನೆ

Development Projects: ತುಮಕೂರು ಗ್ರಾಮಾಂತರದ ಹೆತ್ತೇನಹಳ್ಳಿಯಲ್ಲಿ ₹10 ಕೋಟಿ ವೆಚ್ಚದ ರಸ್ತೆ, ಪಾರ್ಕ್ ಮತ್ತು ದೇವಸ್ಥಾನ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಸುರೇಶ್‌ಗೌಡ ಚಾಲನೆ ನೀಡಿದರು.
Last Updated 20 ಜನವರಿ 2026, 5:56 IST
ಹೆತ್ತೇನಹಳ್ಳಿಯಲ್ಲಿ ₹10 ಕೋಟಿ ಕಾಮಗಾರಿಗೆ ಚಾಲನೆ
ADVERTISEMENT

ತೆಂಗಿನ ಚಿಪ್ಪಿಗೆ ಕುದುರಿದ ಬೇಡಿಕೆ

ಕೆ.ಜಿಗೆ ₹30ರಂತೆ ಮಾರಾಟ: ಗೃಹಿಣಿಯರ ಆದಾಯ ಮೂಲ
Last Updated 20 ಜನವರಿ 2026, 5:55 IST
ತೆಂಗಿನ ಚಿಪ್ಪಿಗೆ ಕುದುರಿದ ಬೇಡಿಕೆ

ಡಿಜಿಟಲ್‌ ಅರೆಸ್ಟ್‌ | ಪ್ರತ್ಯೇಕ ಪ್ರಕರಣ: ₹1.11 ಕೋಟಿ ವಂಚನೆ

Cyber Crime in Tumakuru: ತುಮಕೂರು ಜಿಲ್ಲೆಯ ಇಬ್ಬರು ವ್ಯಕ್ತಿಗಳು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ ₹1.11 ಕೋಟಿ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 19 ಜನವರಿ 2026, 6:26 IST
ಡಿಜಿಟಲ್‌ ಅರೆಸ್ಟ್‌ | ಪ್ರತ್ಯೇಕ ಪ್ರಕರಣ: ₹1.11 ಕೋಟಿ ವಂಚನೆ

ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಫುಟ್‌ಬಾಲ್‌ ಪಂದ್ಯಾವಳಿ: ಮೈಸೂರು ಸೆಮಿಫೈನಲ್‌ಗೆ

Karnataka State Olympics 2026: ತುಮಕೂರು ಅಮಾನಿಕೆರೆ ಅಂಗಳದಲ್ಲಿ ನಡೆಯುತ್ತಿರುವ ರಾಜ್ಯ ಒಲಿಂಪಿಕ್ಸ್‌ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಮೈಸೂರು ತಂಡವು ದಾವಣಗೆರೆ ವಿರುದ್ಧ 8-0 ಅಂತರದ ದಾಖಲೆ ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ.
Last Updated 19 ಜನವರಿ 2026, 6:25 IST
ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಫುಟ್‌ಬಾಲ್‌ ಪಂದ್ಯಾವಳಿ: ಮೈಸೂರು ಸೆಮಿಫೈನಲ್‌ಗೆ
ADVERTISEMENT
ADVERTISEMENT
ADVERTISEMENT