ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

Midigeshi Accident: ಪಡಿತರ ತರಲು ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಲತಾ ಎಂಬ ಮಹಿಳೆಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಧುಗಿರಿ ತಾಲ್ಲೂಕಿನಲ್ಲಿ ನಡೆದಿದೆ.
Last Updated 21 ಫೆಬ್ರುವರಿ 2026, 7:32 IST
ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

ಮಧುಗಿರಿ: ಬಸ್‌ ನಿಲ್ದಾಣಗಳಲ್ಲಿಲ್ಲ ತಂಗುದಾಣ

Madhugiri Civic Problem: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ತಂಗುದಾಣಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಹೈಟೆಕ್ ಬಸ್ ತಂಗುದಾಣ ನಿರ್ಮಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
Last Updated 21 ಫೆಬ್ರುವರಿ 2026, 7:31 IST
ಮಧುಗಿರಿ: ಬಸ್‌ ನಿಲ್ದಾಣಗಳಲ್ಲಿಲ್ಲ ತಂಗುದಾಣ

ತುಮಕೂರು: ಬೀದಿಗಿಳಿದ ಆರೋಗ್ಯ ಇಲಾಖೆ ಹೊರ ಗುತ್ತಿಗೆ ನೌಕರರು

Tumakuru Protest: ಉದ್ಯೋಗ ಕಾಯಂ ಹಾಗೂ ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸಲು ತುಮಕೂರಿನಲ್ಲಿ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
Last Updated 21 ಫೆಬ್ರುವರಿ 2026, 7:27 IST
ತುಮಕೂರು: ಬೀದಿಗಿಳಿದ ಆರೋಗ್ಯ ಇಲಾಖೆ ಹೊರ ಗುತ್ತಿಗೆ ನೌಕರರು

ತುಮಕೂರು ವಿವಿಯಲ್ಲಿ ಮೀಸಲು: ವಿದ್ಯಾರ್ಥಿಗಳ ವಿರೋಧ

Tumkur University Protest: ನೇಮಕಾತಿಯಲ್ಲಿ ವಿಶ್ವವಿದ್ಯಾಲಯವನ್ನೇ ಘಟಕವಾಗಿ ಪರಿಗಣಿಸುವ ಸರ್ಕಾರದ ರೋಸ್ಟರ್ ನಿರ್ಧಾರಕ್ಕೆ ತುಮಕೂರು ವಿವಿ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 21 ಫೆಬ್ರುವರಿ 2026, 7:26 IST
ತುಮಕೂರು ವಿವಿಯಲ್ಲಿ ಮೀಸಲು: ವಿದ್ಯಾರ್ಥಿಗಳ ವಿರೋಧ

ತುಮಕೂರು: ಕ್ರೀಡಾ ಸಮುಚ್ಚಯ ಖಾಸಗೀಕರಣ!

ಟೆಂಡರ್‌ಗೆ ಸಿದ್ಧತೆ ನಡೆಸಿದ ಟೂಡಾ; ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶವಿಲ್ಲ
Last Updated 21 ಫೆಬ್ರುವರಿ 2026, 7:24 IST
ತುಮಕೂರು: ಕ್ರೀಡಾ ಸಮುಚ್ಚಯ ಖಾಸಗೀಕರಣ!

ಕುಣಿಗಲ್: ಸ್ಟಡ್ ಫಾರ್ಮ್‌ಗೆ ರೇಸ್‌ಕೋರ್ಸ್‌ ಸ್ಥಳಾಂತರಕ್ಕೆ ವಿರೋಧ

Kunigal Protest: ಪಾರಂಪರಿಕ ಕುಣಿಗಲ್ ಸ್ಟಡ್ ಫಾರ್ಮ್‌ಗೆ ರೇಸ್ ಕೋರ್ಸ್ ಸ್ಥಳಾಂತರಕ್ಕೆ ಜೆಡಿಎಸ್ ಹಾಗೂ ರೈತ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿ ಕಾನೂನು ಹೋರಾಟದ ಎಚ್ಚರಿಕೆ ನೀಡಿವೆ.
Last Updated 21 ಫೆಬ್ರುವರಿ 2026, 7:22 IST
ಕುಣಿಗಲ್: ಸ್ಟಡ್ ಫಾರ್ಮ್‌ಗೆ ರೇಸ್‌ಕೋರ್ಸ್‌ ಸ್ಥಳಾಂತರಕ್ಕೆ ವಿರೋಧ

ಕೊರಟಗೆರೆ | 137 ಮೊಬೈಲ್‌ ಜಪ್ತಿ: ಅಂತರರಾಜ್ಯ ಕಳ್ಳರ ಬಂಧನ

Koratagere Police Action: ಅಂತರರಾಜ್ಯ ಮೊಬೈಲ್ ಕಳ್ಳರ ಬಂಧನದಿಂದ ₹35 ಲಕ್ಷ ಮೌಲ್ಯದ 137 ಮೊಬೈಲ್‌ಗಳನ್ನು ಕೊರಟಗೆರೆ ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 21 ಫೆಬ್ರುವರಿ 2026, 7:20 IST
ಕೊರಟಗೆರೆ | 137 ಮೊಬೈಲ್‌ ಜಪ್ತಿ: ಅಂತರರಾಜ್ಯ ಕಳ್ಳರ ಬಂಧನ
ADVERTISEMENT

ತುಮಕೂರು | ಸ್ಕ್ಯಾನಿಂಗ್‌ ಸ್ಥಗಿತ: ರೋಗಿಗಳ ಪರದಾಟ

NHM Scanning Services: ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಅನುದಾನ ಬಾಕಿ ಕಾರಣದಿಂದ ಸಿಟಿ–ಎಂಆರ್‌ಐ ಸ್ಕ್ಯಾನಿಂಗ್‌ ಮೂರು ದಿನಗಳಿಂದ ಸ್ಥಗಿತಗೊಂಡಿದ್ದು, ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಪರದಾಡುತ್ತಿದ್ದಾರೆ.
Last Updated 20 ಫೆಬ್ರುವರಿ 2026, 23:30 IST
ತುಮಕೂರು | ಸ್ಕ್ಯಾನಿಂಗ್‌ ಸ್ಥಗಿತ: ರೋಗಿಗಳ ಪರದಾಟ

ತಿಪಟೂರು: ಮಚ್ಚಿನಿಂದ ತಲೆಗೆ ಹೊಡೆದು ವ್ಯಕ್ತಿ ಕೊಲೆ

Tiptur Crime News: ತಾಲ್ಲೂಕಿನ ಕೋಡಿಹಳ್ಳಿ ಬೋವಿ ಕಾಲೊನಿಯಲ್ಲಿ ಶುಕ್ರವಾರ ಮಚ್ಚಿನಿಂದ ತಲೆಗೆ ಹೊಡೆದು ಪುಟ್ಟರಾಜು (37) ಎಂಬುವರನ್ನು ಹತ್ಯೆ ಮಾಡಲಾಗಿದೆ. ಪುಟ್ಟರಾಜು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು ಎಂದು ಗೊತ್ತಾಗಿದೆ.
Last Updated 20 ಫೆಬ್ರುವರಿ 2026, 12:45 IST
ತಿಪಟೂರು: ಮಚ್ಚಿನಿಂದ ತಲೆಗೆ ಹೊಡೆದು ವ್ಯಕ್ತಿ ಕೊಲೆ

ಮಧುಗಿರಿ ಜಾತ್ರೆಯಲ್ಲಿ ಹಳ್ಳಿಕಾರ್ ಖರೀದಿ ಜೋರು

ಜಾತ್ರೆ ರಂಗು ಹೆಚ್ಚಿಸಿದ ಜಾನುವಾರು * ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಸು ಭಾಗಿ
Last Updated 20 ಫೆಬ್ರುವರಿ 2026, 7:51 IST
ಮಧುಗಿರಿ ಜಾತ್ರೆಯಲ್ಲಿ ಹಳ್ಳಿಕಾರ್ ಖರೀದಿ ಜೋರು
ADVERTISEMENT
ADVERTISEMENT
ADVERTISEMENT