ಸೋಮವಾರ, 2 ಫೆಬ್ರುವರಿ 2026
×
ADVERTISEMENT

ತುಮಕೂರು

ADVERTISEMENT

ಮಧುಗಿರಿ| ಕಾಕಡ ಹೂವಿನ ಅಧಿಪತಿ ಬಡವನಹಳ್ಳಿ ಮಂಡಿ: ಹೊರ ರಾಜ್ಯಗಳಿಗೂ ರವಾನೆ

ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಕಾಕಡ ಹೂವಿನ ಮಂಡಿ ಇದೀಗ ರಾಜ್ಯವಲ್ಲದೇ ಮಂಗಳೂರು, ಮುಂಬೈ, ಕೊಯಮತ್ತೂರು ಸೇರಿದಂತೆ ಹಲವು ಹೊರರಾಜ್ಯಗಳಲ್ಲಿ ಹೆಸರುವಾಸಿಯಾಗಿದ್ದು, ದಿನಕ್ಕೆ ಸಾವಿರಾರು ಕಿಲೋ ಹೂವಿನ ರವಾನೆ ನಡೆಯುತ್ತಿದೆ.
Last Updated 1 ಫೆಬ್ರುವರಿ 2026, 7:16 IST
ಮಧುಗಿರಿ| ಕಾಕಡ ಹೂವಿನ ಅಧಿಪತಿ ಬಡವನಹಳ್ಳಿ ಮಂಡಿ: ಹೊರ ರಾಜ್ಯಗಳಿಗೂ ರವಾನೆ

ತಿಪಟೂರಿನಲ್ಲಿ ಉದ್ಯೋಗ ಮೇಳ: 74 ಕಂಪನಿ, 800ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗಿ

ತಿಪಟೂರಿನಲ್ಲಿ 74 ಕಂಪನಿಗಳ ಭಾಗವಹಿಸಿ ನಡೆದ ಉದ್ಯೋಗ ಮೇಳದಲ್ಲಿ 800ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, 396 ಜನ ಸ್ಥಳದಲ್ಲೇ ನೇಮಕಗೊಂಡರು. ನಿಖಿಲ್ ಕುಮಾರಸ್ವಾಮಿ ಮತ್ತು ಕೆ.ಟಿ. ಶಾಂತಕುಮಾರ್ ಮೇಳ ಉದ್ಘಾಟಿಸಿದರು.
Last Updated 1 ಫೆಬ್ರುವರಿ 2026, 7:15 IST
ತಿಪಟೂರಿನಲ್ಲಿ ಉದ್ಯೋಗ ಮೇಳ: 74 ಕಂಪನಿ, 800ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗಿ

ತುಮಕೂರು| ಶೇಂಗಾ ಕೆ.ಜಿ ₹200ಕ್ಕೆ ಜಿಗಿತ: ಬೇಳೆ, ಬ್ಯಾಡಗಿ ಮೆಣಸು, ಮೀನು ದುಬಾರಿ

ತುಮಕೂರಿನಲ್ಲಿ ಶೇಂಗಾ ಬೆಲೆ ಕೆ.ಜಿ ₹200ಕ್ಕೆ ಏರಿಕೆಯಾಗಿದ್ದು, ಬ್ಯಾಡಗಿ ಮೆಣಸು ₹480ಕ್ಕೆ ತಲುಪಿದೆ. ಬೇಳೆ, ಮೀನು ಹಾಗೂ ಅಡುಗೆ ಎಣ್ಣೆಯ ದರವೂ ಏರಿಕೆಯಾಗಿದ್ದು, ತರಕಾರಿ ಹಾಗೂ ಕೋಳಿ ಮಾಂಸ ಬೆಲೆ ಇಳಿಕೆಯತ್ತ ಮುಖ ಮಾಡಿದೆ.
Last Updated 1 ಫೆಬ್ರುವರಿ 2026, 7:15 IST
ತುಮಕೂರು| ಶೇಂಗಾ ಕೆ.ಜಿ ₹200ಕ್ಕೆ ಜಿಗಿತ: ಬೇಳೆ, ಬ್ಯಾಡಗಿ ಮೆಣಸು, ಮೀನು ದುಬಾರಿ

ತುಮಕೂರು| ಗಾಂಧಿ ವಿಚಾರ ಮರೆಮಾಚುವ ಆಧುನಿಕ ಗೋಡ್ಸೆ: ಕೆ.ದೊರೈರಾಜ್‌

ತುಮಕೂರಿನಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಹೋರಾಟಗಾರ ಕೆ.ದೊರೈರಾಜ್‌ ಅವರು ಆಧುನಿಕ ಗೋಡ್ಸೆಗಳು ಗಾಂಧೀಜಿ ವಿಚಾರ ಮರೆಮಾಚುವ ಕಾರ್ಯದಲ್ಲಿ ತೊಡಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಗಾಂಧೀಜಿ ಮೌಲ್ಯಗಳ ಭದ್ರತೆಗಾಗಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕೆಂದು ಕರೆ.
Last Updated 1 ಫೆಬ್ರುವರಿ 2026, 7:15 IST
ತುಮಕೂರು| ಗಾಂಧಿ ವಿಚಾರ ಮರೆಮಾಚುವ ಆಧುನಿಕ ಗೋಡ್ಸೆ: ಕೆ.ದೊರೈರಾಜ್‌

ತುಮಕೂರು: ಗಾಜಿನಮನೆ ನವೀಕರಣಕ್ಕೆ ₹3 ಕೋಟಿ

ತುಮಕೂರಿನ ಗಾಜಿನಮನೆ ನವೀಕರಣಕ್ಕೆ ₹3 ಕೋಟಿ ಮೀಸಲಿಡಲಾಗಿದೆ. ಅಮಾನಿಕೆರೆಯಲ್ಲಿ ಜಲಕ್ರೀಡೆ ಅಕಾಡೆಮಿ ಸ್ಥಾಪನೆ, ಮಾಚನಹಳ್ಳಿಯಲ್ಲಿ 56 ಎಕರೆ ಬಡಾವಣೆ ನಿರ್ಮಾಣ ಯೋಜನೆ ಟೂಡಾ ಬಜೆಟ್‌ನಲ್ಲಿ ತೀರ್ಮಾನವಾಗಿದೆ.
Last Updated 1 ಫೆಬ್ರುವರಿ 2026, 7:15 IST
ತುಮಕೂರು: ಗಾಜಿನಮನೆ ನವೀಕರಣಕ್ಕೆ ₹3 ಕೋಟಿ

ತುಮಕೂರಿನಲ್ಲಿ ರಾಷ್ಟ್ರೀಯ ಕೊಕ್ಕೊ: ಕರ್ನಾಟಕ ತಂಡ ಶುಭಾರಂಭ

ತುಮಕೂರಿನಲ್ಲಿ ಶುರುವಾದ ರಾಷ್ಟ್ರೀಯ ಹಿರಿಯರ ಕೊಕ್ಕೊ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಉತ್ತರಾಖಂಡ ವಿರುದ್ಧ ಜಯ ಸಾಧಿಸಿದೆ. ಫೆ. 3ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಹಲವಾರು ರಾಜ್ಯಗಳು ಭಾಗವಹಿಸಿವೆ.
Last Updated 1 ಫೆಬ್ರುವರಿ 2026, 7:15 IST
ತುಮಕೂರಿನಲ್ಲಿ ರಾಷ್ಟ್ರೀಯ ಕೊಕ್ಕೊ: ಕರ್ನಾಟಕ ತಂಡ ಶುಭಾರಂಭ

ಶಿರಾ: ಚಿನ್ನ ಗೆದ್ದ ಬಾಲಕಿಗೆ ಹುಟ್ಟೂರಲ್ಲಿ ಸನ್ಮಾನ

Sira News: ನೇಪಾಳದ ಕಠ್ಮಂಡುನಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಪಂದ್ಯದಲ್ಲಿ ಚಿನ್ನದ ಪದಕ ಪಡೆದ ಶಿರಾ ತಾಲ್ಲೂಕಿನ ಹೇರೂರು ಗ್ರಾಮದ ಬಾಲಕಿ ಎಚ್.ಆರ್. ಜಾನವಿ ಅವರನ್ನು ಸತ್ಕರಿಸಲಾಯಿತು.
Last Updated 31 ಜನವರಿ 2026, 5:23 IST
ಶಿರಾ: ಚಿನ್ನ ಗೆದ್ದ ಬಾಲಕಿಗೆ ಹುಟ್ಟೂರಲ್ಲಿ ಸನ್ಮಾನ
ADVERTISEMENT

ಬಾಸುಂಡೆ ಬರುವಂತೆ ಪೆಟ್ಟು: ಚಿಕ್ಕನಾಯಕನಹಳ್ಳಿ ಅಂಗನವಾಡಿ ಸಹಾಯಕಿ ವಿರುದ್ಧ ಆರೋಪ

Anganwadi Incident: ಚಿಕ್ಕನಾಯಕನಹಳ್ಳಿಯ ಕಂದೀಕೆರೆ ಅಂಗನವಾಡಿಯಲ್ಲಿ 4 ವರ್ಷದ ಬಾಲಕನಿಗೆ ಸಹಾಯಕಿ ಕೋಲಿನಿಂದ ಹೊಡೆದಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ. ಮಗುವಿನ ಕೈಮೇಲೆ ಬಾಸುಂಡೆ ಬಂದಿದ್ದು, ಸಿಡಿಪಿಒ ತನಿಖೆಗೆ ಆದೇಶಿಸಿದ್ದಾರೆ.
Last Updated 31 ಜನವರಿ 2026, 5:21 IST
ಬಾಸುಂಡೆ ಬರುವಂತೆ ಪೆಟ್ಟು: ಚಿಕ್ಕನಾಯಕನಹಳ್ಳಿ  ಅಂಗನವಾಡಿ ಸಹಾಯಕಿ ವಿರುದ್ಧ ಆರೋಪ

ಪಾವಗಡ: ಎರಡು ದಿನದ ಅಂತರದಲ್ಲಿ ಎರಡು ಪೋಕ್ಸೊ ಪ್ರಕರಣ: ಆರೋಪಿಗಳ ಬಂಧನ

Child Safety: ತಾಲ್ಲೂಕಿನ ಗ್ರಾಮವೊಂದರ 3ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಅರಸೀಕೆರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ತಾಲ್ಲೂಕಿನ ಗ್ರಾಮವೊಂದರ ಮನು (23) ಬಂಧಿತ ಆರೋಪಿ. ಬಾಲಕಿಗೆ ಸಿಹಿ ತಿನಿಸು ನೀಡುವ ನೆಪದಲ್ಲಿ ಈ ಕೃತ್ಯ ನಡೆದಿದೆ.
Last Updated 31 ಜನವರಿ 2026, 5:16 IST
ಪಾವಗಡ: ಎರಡು ದಿನದ ಅಂತರದಲ್ಲಿ ಎರಡು ಪೋಕ್ಸೊ ಪ್ರಕರಣ: ಆರೋಪಿಗಳ ಬಂಧನ

ತುಮಕೂರು: ₹7.85 ಲಕ್ಷ ಕಸಿದ ‘ಎಪಿಕೆ’ ಫೈಲ್‌

APK File Scam: ತಾಲ್ಲೂಕಿನ ನಾಗವಲ್ಲಿಯ ರಖೀಬ್‌ ಅಹ್ಮದ್‌ ಖಾನ್‌ ಎಂಬುವರು ಆರ್‌ಟಿಒ ಚಲನ್‌ ಹೆಸರಿನ ಎಪಿಕೆ ಫೈಲ್‌ ಕ್ಲಿಕ್‌ ಮಾಡಿ ₹7.85 ಲಕ್ಷ ಕಳೆದುಕೊಂಡಿದ್ದಾರೆ. ಜ. 23ರಂದು ಅಪರಿಚಿತ ಸಂಖ್ಯೆಯಿಂದ ಆರ್‌ಟಿಒ ಚಲನ್‌ ಲಿಂಕ್‌ ಇರುವ ಫೈಲ್‌ ಬಂದಿದೆ.
Last Updated 31 ಜನವರಿ 2026, 5:12 IST
ತುಮಕೂರು: ₹7.85 ಲಕ್ಷ ಕಸಿದ ‘ಎಪಿಕೆ’ ಫೈಲ್‌
ADVERTISEMENT
ADVERTISEMENT
ADVERTISEMENT