ಸೋಮವಾರ, 5 ಜನವರಿ 2026
×
ADVERTISEMENT

ತುಮಕೂರು

ADVERTISEMENT

ವೈಚಾರಿಕತೆ ಬೆಳೆಸದ ಶಿಕ್ಷಣ: ಲೇಖಕಿ ಆಶಾ ಬಗ್ಗನಡು ವಿಷಾದ

Education System Analysis: ಈಗಿನ ಶಿಕ್ಷಣ ಸಮಾನ ಅವಕಾಶ ಒದಗಿಸುವಲ್ಲಿ ವಿಫಲವಾಗಿದೆ. ವೈಚಾರಿಕತೆ ಬೆಳೆಸುವುದರಲ್ಲಿ ಸೋತಿದೆ ಎಂದು ಲೇಖಕಿ ಆಶಾ ಬಗ್ಗನಡು ವಿಷಾದಿಸಿದರು. ವಿದ್ಯಾವಂತರು ವಿಚಾರವಂತರಾಗದೆ, ಸಮಾಜಮುಖಿಯಾಗದೆ ಸ್ವಾರ್ಥದಲ್ಲಿ ಮುಳುಗಿದ್ದಾರೆ.
Last Updated 4 ಜನವರಿ 2026, 7:18 IST
ವೈಚಾರಿಕತೆ ಬೆಳೆಸದ ಶಿಕ್ಷಣ:  ಲೇಖಕಿ ಆಶಾ ಬಗ್ಗನಡು ವಿಷಾದ

ತುಮಕೂರು:‌ | ಕೋಳಿ ಮಾಂಸ ದುಬಾರಿ: ಟೊಮೆಟೊ, ಬೆಳ್ಳುಳ್ಳಿ ಗಗನಮುಖಿ

Market Rates: ಹೊಸ ವರ್ಷಾಚರಣೆಯ ಆರಂಭದಲ್ಲೇ ಕೋಳಿ ಮಾಂಸ ಬಾಯಿಗೆ ರುಚಿಸುತ್ತಿಲ್ಲ. ಒಂದು ಕೆ.ಜಿ 200ರ ಗಡಿಗೆ ತಲುಪಿದ್ದು, ಮಾಂಸ ಪ್ರಿಯರಿಗೆ ಬಲು ದುಬಾರಿಯಾಗಿದೆ. ಈ ವಾರ ಟೊಮೆಟೊ, ಬೆಳ್ಳುಳ್ಳಿ ಬೆಲೆಯೂ ಗಗನಮುಖಿಯಾಗಿದ್ದು, ಸೊಪ್ಪು ಅಗ್ಗವಾಗಿದೆ.
Last Updated 4 ಜನವರಿ 2026, 7:17 IST
ತುಮಕೂರು:‌ | ಕೋಳಿ ಮಾಂಸ ದುಬಾರಿ: ಟೊಮೆಟೊ, ಬೆಳ್ಳುಳ್ಳಿ ಗಗನಮುಖಿ

ಪ್ರಜಾವಾಣಿ ವರದಿ ಪರಿಣಾಮ: ನೀರಿನ ಗುಣಮಟ್ಟ ಪರೀಕ್ಷೆಗೆ ಶಾಸಕ ಜ್ಯೋತಿಗಣೇಶ್‌ ಸೂಚನೆ

Water Quality Test: ಕುಡಿಯುವ ನೀರು ಕಲುಷಿತವಾಗದಂತೆ ಕ್ರಮ ವಹಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ 694 ಕೊಳವೆ ಬಾವಿಗಳ ನೀರಿನ ಗುಣಮಟ್ಟ ಪರೀಕ್ಷಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 4 ಜನವರಿ 2026, 7:13 IST
ಪ್ರಜಾವಾಣಿ ವರದಿ ಪರಿಣಾಮ: ನೀರಿನ ಗುಣಮಟ್ಟ ಪರೀಕ್ಷೆಗೆ ಶಾಸಕ ಜ್ಯೋತಿಗಣೇಶ್‌ ಸೂಚನೆ

ತುಮಕೂರು | ಸಂಚಾರ ನಿಯಮ ಉಲ್ಲಂಘನೆ: ದಂಡ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ

Pay Traffic Fine: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಯುಪಿಐ, ಕ್ರೆಡಿಟ್‌ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ ಮನೆಯಲ್ಲೇ ಕುಳಿತು ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಎಸ್‌ಪಿ ಕೆ.ವಿ.ಅಶೋಕ್‌ ತಿಳಿಸಿದ್ದಾರೆ.
Last Updated 4 ಜನವರಿ 2026, 7:11 IST
ತುಮಕೂರು | ಸಂಚಾರ ನಿಯಮ ಉಲ್ಲಂಘನೆ: ದಂಡ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ

ಮುದ್ದೇನಹಳ್ಳಿ | 3 ನದಿಗಳಿಗೆ ಚೆಕ್ ಡ್ಯಾಂ: ಸಚಿವ ಎನ್.ಎಸ್ ಬೋಸರಾಜು

Groundwater Development: ಕೊಡಿಗೇನಹಳ್ಳಿ ಹೋಬಳಿಯ ಮುದ್ದೇನಹಳ್ಳಿ-ಶಾನಗಾನಹಳ್ಳಿ ಗ್ರಾಮದ ನಡುವೆ ಜಯಮಂಗಲಿ ನದಿಗೆ, ತಿಂಗಳೂರು ನಡುವೆ ಕುಮುದ್ವತಿ ನದಿಗೆ ಹಾಗೂ ಸುವರ್ಣಮುಖಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ಕಾಮಗಾರಿಗೆ ಸಚಿವ ಎನ್.ಎಸ್ ಬೋಸರಾಜು ಶಂಕುಸ್ಥಾಪನೆ ಮಾಡಿದರು.
Last Updated 4 ಜನವರಿ 2026, 7:09 IST
ಮುದ್ದೇನಹಳ್ಳಿ | 3 ನದಿಗಳಿಗೆ ಚೆಕ್ ಡ್ಯಾಂ: ಸಚಿವ ಎನ್.ಎಸ್ ಬೋಸರಾಜು

ಕೇಂದ್ರ ಸಚಿವ, ಮುಖೇಶ್ ಅಂಬಾನಿ ಹೆಸರಲ್ಲಿ ವಂಚನೆ: ₹7.71 ಲಕ್ಷ ಕಳೆದುಕೊಂಡ ಶಿಕ್ಷಕ

AI Quantum Fraud: ‘ಎಐ ಕ್ವಾಂಟಮ್‌’ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ದಿನಕ್ಕೆ ₹50 ಸಾವಿರದಿಂದ ₹60 ಸಾವಿರ ಗಳಿಸಬಹುದು ಎಂದು ನಂಬಿಸಿ ಕುಣಿಗಲ್‌ ವಿದ್ಯಾನಗರ ಶಿಕ್ಷಕ ಕೆ.ಜಿ.ಕಾಳೇಗೌಡ ಎಂಬುವರಿಗೆ ₹7.71 ಲಕ್ಷ ವಂಚಿಸಲಾಗಿದೆ.
Last Updated 4 ಜನವರಿ 2026, 6:58 IST
ಕೇಂದ್ರ ಸಚಿವ, ಮುಖೇಶ್ ಅಂಬಾನಿ ಹೆಸರಲ್ಲಿ ವಂಚನೆ: ₹7.71 ಲಕ್ಷ ಕಳೆದುಕೊಂಡ ಶಿಕ್ಷಕ

ಮಾಗಡಿ, ತುಮಕೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

Bescom Maintenance: ಮಾಗಡಿ ತಾಲ್ಲೂಕಿನ ಬೆವಿಕಂ ವಿಭಾಗ ವ್ಯಾಪ್ತಿಯ 220ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ವ್ಯಾಪ್ತಿಯ ಈ ಕೆಳಕಂಡ ಉಪಕೇಂದ್ರಗಳಲ್ಲಿ ತ್ರೈಮಾಸಿಕ ಕಾಮಗಾರಿಯನ್ನು ಜ.4 ರಂದು ಕವಿಪ್ರನಿನಿ ವತಿಯಿಂದ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ.
Last Updated 3 ಜನವರಿ 2026, 13:34 IST
ಮಾಗಡಿ, ತುಮಕೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ADVERTISEMENT

VIDEO: ಖಾಸಗಿ ನೌಕರನ ಪರಿಸರ ಸೇವೆ; ನೂರು ವರ್ಷದ ಮರಕ್ಕೆ ಪುನರ್ಜನ್ಮ

Environmental Activism: ಯಾವುದೇ ಪ್ರತಿಫಲ ಅಪೇಕ್ಷಿಸದೆ ನಿಸರ್ಗಕ್ಕೆ ಪ್ರೀತಿಯಿಂದ ಹತ್ತು ವರ್ಷದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು, ಮರಗಳನ್ನು ಸಂರಕ್ಷಣೆ ಮಾಡುತ್ತಿರುವ ವೇಣು ಅವರ ಕಾರ್ಯ ಶ್ಲಾಘನೀಯವಾಗಿದೆ.
Last Updated 3 ಜನವರಿ 2026, 9:14 IST
VIDEO: ಖಾಸಗಿ ನೌಕರನ ಪರಿಸರ ಸೇವೆ; ನೂರು ವರ್ಷದ ಮರಕ್ಕೆ ಪುನರ್ಜನ್ಮ

ತುಮಕೂರು: ನಗರದಲ್ಲಿ 30 ಕಡೆ ನೀರು ಕಲುಷಿತ

ತಿಂಗಳಲ್ಲಿ ಒಟ್ಟು 372 ಮಾದರಿ ಪರೀಕ್ಷೆ; ನಗರಕ್ಕೆ ಸೀಮಿತವಾದ ಪ್ರಯೋಗಾಲಯ
Last Updated 3 ಜನವರಿ 2026, 8:32 IST
ತುಮಕೂರು: ನಗರದಲ್ಲಿ 30 ಕಡೆ ನೀರು ಕಲುಷಿತ

ಥ್ರೋಬಾಲ್‌: ಹೊಸಹಳ್ಳಿ ಶಾಲೆ ಮಕ್ಕಳ ಸಾಧನೆ

ದೈಹಿಕ ಶಿಕ್ಷಣ ಶಿಕ್ಷಕರಿಲ್ಲದ ಶಾಲೆಯ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ
Last Updated 3 ಜನವರಿ 2026, 8:32 IST
ಥ್ರೋಬಾಲ್‌: ಹೊಸಹಳ್ಳಿ ಶಾಲೆ ಮಕ್ಕಳ ಸಾಧನೆ
ADVERTISEMENT
ADVERTISEMENT
ADVERTISEMENT