ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಗುಬ್ಬಿ: ಬಿಲ್ವಪತ್ರೆ, ಮುತ್ತುಗ ಹೂವಿನ ಅಲಂಕಾರ

Shivaratri Celebration Gubbi: ಗುಬ್ಬಿ ತಾಲ್ಲೂಕಿನ ದೇವಾಲಯಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವಲಿಂಗಕ್ಕೆ ರುದ್ರಾಭಿಷೇಕ, ಬಿಲ್ವಪತ್ರೆ ಮತ್ತು ಮುತ್ತುಗ ಹೂವಿನ ಅಲಂಕಾರ, ರಥೋತ್ಸವ ಮತ್ತು ಜಾಗರಣೆ ಕಾರ್ಯಕ್ರಮಗಳು ನಡೆದವು.
Last Updated 16 ಫೆಬ್ರುವರಿ 2026, 6:43 IST
ಗುಬ್ಬಿ: ಬಿಲ್ವಪತ್ರೆ, ಮುತ್ತುಗ ಹೂವಿನ ಅಲಂಕಾರ

ತುಮಕೂರು | ಚರ್ಚ್‌ ವಾರ್ಷಿಕೋತ್ಸವ: ತೇರಿನ ಮೆರವಣಿಗೆ

Tumakuru Church Festival: ತುಮಕೂರಿನ ಹೊರಪೇಟೆ ಲೂರ್ದುಮಾತೆ ಚರ್ಚ್‌ನ 147ನೇ ವಾರ್ಷಿಕೋತ್ಸವದ ಅಂಗವಾಗಿ ಲೂರ್ದುಮಾತೆ ಪ್ರತಿಮೆಯ ತೇರಿನ ಮೆರವಣಿಗೆ ನಗರದಲ್ಲಿ ಭಕ್ತಿಭಾವದಿಂದ ನೆರವೇರಿತು.
Last Updated 16 ಫೆಬ್ರುವರಿ 2026, 6:42 IST
ತುಮಕೂರು | ಚರ್ಚ್‌ ವಾರ್ಷಿಕೋತ್ಸವ: ತೇರಿನ ಮೆರವಣಿಗೆ

ಸಂತ ಸೇವಾಲಾಲ್‌ ಜಯಂತಿ: ಬಂಜಾರ ಭವನಕ್ಕೆ ಸೌಲಭ್ಯ ಕಲ್ಪಿಸಲು ಒತ್ತಾಯ

Banjara Bhavan Facilities Demand: ತುಮಕೂರಿನಲ್ಲಿ ಸಂತ ಸೇವಾಲಾಲ್‌ ಜಯಂತಿ ವೇಳೆ ಬಂಜಾರ ಭವನಕ್ಕೆ ಪೀಠೋಪಕರಣ ಹಾಗೂ ಅಗತ್ಯ ಸೌಕರ್ಯ ಕಲ್ಪಿಸಿ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಲಾಯಿತು.
Last Updated 16 ಫೆಬ್ರುವರಿ 2026, 6:37 IST
ಸಂತ ಸೇವಾಲಾಲ್‌ ಜಯಂತಿ: ಬಂಜಾರ ಭವನಕ್ಕೆ ಸೌಲಭ್ಯ ಕಲ್ಪಿಸಲು ಒತ್ತಾಯ

ಶಿರಾದಲ್ಲಿ ಮರೀಚಿಕೆಯಾದ ಸಿಗ್ನಲ್ ಲೈಟ್

Traffic Problem Sira: ಶಿರಾ ನಗರದ ಅಂಬೇಡ್ಕರ್ ಮತ್ತು ದರ್ಗಾ ವೃತ್ತಗಳಲ್ಲಿ ಸಿಗ್ನಲ್ ವ್ಯವಸ್ಥೆ ನಿಷ್ಕ್ರಿಯವಾಗಿದ್ದು, ವಾಹನ ದಟ್ಟಣೆ ಮತ್ತು ಪಾದಚಾರಿ ಸಮಸ್ಯೆಗಳಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 16 ಫೆಬ್ರುವರಿ 2026, 6:35 IST
ಶಿರಾದಲ್ಲಿ ಮರೀಚಿಕೆಯಾದ ಸಿಗ್ನಲ್ ಲೈಟ್

ಷೇರು ಮಾರುಕಟ್ಟಿಯಲ್ಲಿ ಹಣ ಹೂಡಿಕೆ: ರೈತನಿಗೆ ₹6.81 ಲಕ್ಷ ವಂಚನೆ

Cyber Fraud Tumakuru: ತುಮಕೂರಿನ ಗುಬ್ಬಿ ತಾಲ್ಲೂಕಿನ ರೈತನೊಬ್ಬ ಷೇರು ಮಾರುಕಟ್ಟೆ ಹೂಡಿಕೆ ಆಮಿಷಕ್ಕೆ ಒಳಗಾಗಿ ನಕಲಿ Barclyas ಆ್ಯಪ್ ಮೂಲಕ ₹6.81 ಲಕ್ಷ ಕಳೆದುಕೊಂಡಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 16 ಫೆಬ್ರುವರಿ 2026, 6:29 IST
ಷೇರು ಮಾರುಕಟ್ಟಿಯಲ್ಲಿ ಹಣ ಹೂಡಿಕೆ: ರೈತನಿಗೆ ₹6.81 ಲಕ್ಷ ವಂಚನೆ

ಶಿವರಾತ್ರಿ: ಎಲ್ಲೆಡೆ ಶಿವನ ಸ್ಮರಣೆ

Shivaratri Celebration Tumakuru: ತುಮಕೂರಿನ ವಿವಿಧ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಜಾಗರಣೆ ಮತ್ತು ರಥೋತ್ಸವಗಳು ಭಕ್ತಿಭಾವದಿಂದ ನೆರವೇರಿದವು.
Last Updated 16 ಫೆಬ್ರುವರಿ 2026, 6:28 IST
ಶಿವರಾತ್ರಿ: ಎಲ್ಲೆಡೆ ಶಿವನ ಸ್ಮರಣೆ

ತುಮಕೂರು | ನಾಪತ್ತೆಯಾಗಿದ್ದ ವಿವಾಹಿತೆ ಪ್ರಿಯಕರನ ಮನೆಯಲ್ಲಿ ಪತ್ತೆ!

ಕೊಲೆ ಎಂದು ಬಿಂಬಿಸಲು ಕೆರೆ ಬಳಿ ವಸ್ತುಗಳನ್ನು ಎಸೆದಿದ್ದ ಜೋಡಿ | ಪ್ರಿಯಕರನ ಮೆನೆಯಲ್ಲಿ ಜೋಡಿ ಬಂಧನ
Last Updated 15 ಫೆಬ್ರುವರಿ 2026, 22:30 IST
ತುಮಕೂರು | ನಾಪತ್ತೆಯಾಗಿದ್ದ ವಿವಾಹಿತೆ ಪ್ರಿಯಕರನ ಮನೆಯಲ್ಲಿ ಪತ್ತೆ!
ADVERTISEMENT

ತುಮಕೂರು | ಟ್ಯಾಂಕರ್ ನೀರು: ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪರಮೇಶ್ವರ ಕಿಡಿ

Tumakuru News: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Last Updated 15 ಫೆಬ್ರುವರಿ 2026, 6:16 IST
ತುಮಕೂರು | ಟ್ಯಾಂಕರ್ ನೀರು: ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪರಮೇಶ್ವರ ಕಿಡಿ

ತಿಪಟೂರು: ಅರಣ್ಯ ಇಲಾಖೆ, ಗ್ರಾಮಸ್ಥರಿಂದ ಬಾವಿಗೆ ಬಿದ್ದ ಚಿರತೆ ರಕ್ಷಣೆ

Tiptur News: ತಿಪಟೂರಿನ ಮಾರನಗೆರೆಯಲ್ಲಿ ತೋಟದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಯಶಸ್ವಿಯಾಗಿ ರಕ್ಷಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಚಿರತೆಯನ್ನು ಕಾಡಿಗೆ ಬಿಡಲಾಗುವುದು.
Last Updated 15 ಫೆಬ್ರುವರಿ 2026, 6:16 IST
ತಿಪಟೂರು: ಅರಣ್ಯ ಇಲಾಖೆ, ಗ್ರಾಮಸ್ಥರಿಂದ ಬಾವಿಗೆ ಬಿದ್ದ ಚಿರತೆ ರಕ್ಷಣೆ

ತುಮಕೂರು: ಶಿವನ ಆರಾಧನೆ, ಜಾಗರಣೆಗೆ ಸಜ್ಜು

Mahashivaratri 2026: ತುಮಕೂರು ನಗರದ ಸೋಮೇಶ್ವರ ಸ್ವಾಮಿ ದೇವಾಲಯ ಹಾಗೂ ಸಿದ್ಧಗಂಗಾ ಮಠದಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾನುವಾರ ಇಡೀ ರಾತ್ರಿ ಜಾಗರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
Last Updated 15 ಫೆಬ್ರುವರಿ 2026, 6:15 IST
ತುಮಕೂರು: ಶಿವನ ಆರಾಧನೆ, ಜಾಗರಣೆಗೆ ಸಜ್ಜು
ADVERTISEMENT
ADVERTISEMENT
ADVERTISEMENT