ಸೋಮವಾರ, 2 ಫೆಬ್ರುವರಿ 2026
×
ADVERTISEMENT

ತುಮಕೂರು

ADVERTISEMENT

ಮ್ಯಾರಥಾನ್‌: ಮಹಾದೇವಿ, ಆಲಿಯಾಗೆ ಪ್ರಶಸ್ತಿ

Tumakuru Runners Club: ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಮಹಾದೇವಿ, ಸೈಯದ್‌ ಆಲಿಯಾ, ಶ್ರವಂತ್‌ ಗೌಡ ವೇಗದ ಓಟಗಾರರಾಗಿ ಹೊರಹೊಮ್ಮಿದರು.
Last Updated 2 ಫೆಬ್ರುವರಿ 2026, 6:54 IST
ಮ್ಯಾರಥಾನ್‌: ಮಹಾದೇವಿ, ಆಲಿಯಾಗೆ ಪ್ರಶಸ್ತಿ

ಕೊಕ್ಕೊ: ರಾಜ್ಯದ ತಂಡಗಳು ನಾಕೌಟ್‌ ಹಂತಕ್ಕೆ

National Kho Kho: ನಗರದ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕೊಕ್ಕೊ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ತಂಡಗಳು ಲೀಗ್‌ ಪಂದ್ಯಗಳನ್ನು ಗೆದ್ದು ನಾಕೌಟ್‌ ಹಂತ ಪ್ರವೇಶಿಸಿವೆ.
Last Updated 2 ಫೆಬ್ರುವರಿ 2026, 6:54 IST
ಕೊಕ್ಕೊ: ರಾಜ್ಯದ ತಂಡಗಳು ನಾಕೌಟ್‌ ಹಂತಕ್ಕೆ

ಕೊರಟಗೆರೆ: ‘ನಮ್ಮೂರ ಸರ್ಕಾರಿ ಶಾಲೆ’ ಉಳಿಸಲು ಸಮಾವೇಶ

Karnataka Education: ಜೀವ ಕೊಟ್ಟೇವು, ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಎದುರು ಭಾನುವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪೋಷಕರು ಘೋಷಣೆ ಕೂಗಿದರು.
Last Updated 2 ಫೆಬ್ರುವರಿ 2026, 6:53 IST
ಕೊರಟಗೆರೆ: ‘ನಮ್ಮೂರ ಸರ್ಕಾರಿ ಶಾಲೆ’ ಉಳಿಸಲು ಸಮಾವೇಶ

ಶಿರಾ | ಮಾರನಗೆರೆ ಸಮೀಪ ಅಪಘಾತ: 15 ಮಂದಿಗೆ ಗಾಯ

Bus Accident: ಶಿರಾ: ರಾಷ್ಟ್ರೀಯ ಹೆದ್ದಾರಿ-48ರ ಮಾರನಗೆರೆ ಸಮೀಪ ಭಾನುವಾರ ಬೆಳಿಗ್ಗೆ ನಿಂತಿದ್ದ ಲಾರಿಗೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ 15 ಮಂದಿ ಗಾಯಗೊಂಡಿದ್ದಾರೆ.
Last Updated 2 ಫೆಬ್ರುವರಿ 2026, 6:53 IST
ಶಿರಾ | ಮಾರನಗೆರೆ ಸಮೀಪ ಅಪಘಾತ: 15 ಮಂದಿಗೆ ಗಾಯ

ಅರಸೀಕೆರೆ ಠಾಣೆಯಲ್ಲಿ ಸಿಬ್ಬಂದಿ ಕೊರತೆ | ಜನ ಹೈರಾಣು: ಪೊಲೀಸರಿಗೆ ತಲೆನೋವು

Arasikere Police: ಪಾವಗಡ: ತಾಲ್ಲೂಕಿನ ನಿಡಗಲ್‌ ಹೋಬಳಿ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದರೆ, ಇರುವ ಬೆರಳೆಣಿಕೆಯಷ್ಟು ಸಿಬ್ಬಂದಿ ಹೆಚ್ಚುವರಿ ಕೆಲಸದ ಹೊರೆಯಿಂದಾಗಿ ಒತ್ತಡಕ್ಕೆ ಸಿಲುಕಿದ್ದಾರೆ.
Last Updated 2 ಫೆಬ್ರುವರಿ 2026, 6:51 IST
ಅರಸೀಕೆರೆ ಠಾಣೆಯಲ್ಲಿ ಸಿಬ್ಬಂದಿ ಕೊರತೆ | ಜನ ಹೈರಾಣು: ಪೊಲೀಸರಿಗೆ ತಲೆನೋವು

ಕೇಂದ್ರ ಬಜೆಟ್: ತುಮಕೂರಲ್ಲಿ ಪರ– ವಿರೋಧದ ಚರ್ಚೆ

Viksit Bharat Budget: ಕೇಂದ್ರ ಸರ್ಕಾರದ ಬಜೆಟ್‌ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲಾ ವರ್ಗದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಮಂಡಿಸಲಾಗಿದೆ. ಸೆಮಿ ಕಂಡಕ್ಟರ್‌ ಯೋಜನೆಗೆ ₹40 ಸಾವಿರ ಕೋಟಿ ಮೀಸಲಿಡಲಾಗಿದೆ. 18 ಔಷಧಿಗಳ ತೆರಿಗೆ ರದ್ದು ಪಡಿಸಲಾಗಿದೆ.
Last Updated 2 ಫೆಬ್ರುವರಿ 2026, 6:47 IST
ಕೇಂದ್ರ ಬಜೆಟ್: ತುಮಕೂರಲ್ಲಿ ಪರ– ವಿರೋಧದ ಚರ್ಚೆ

ಮಧುಗಿರಿ| ಕಾಕಡ ಹೂವಿನ ಅಧಿಪತಿ ಬಡವನಹಳ್ಳಿ ಮಂಡಿ: ಹೊರ ರಾಜ್ಯಗಳಿಗೂ ರವಾನೆ

ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಕಾಕಡ ಹೂವಿನ ಮಂಡಿ ಇದೀಗ ರಾಜ್ಯವಲ್ಲದೇ ಮಂಗಳೂರು, ಮುಂಬೈ, ಕೊಯಮತ್ತೂರು ಸೇರಿದಂತೆ ಹಲವು ಹೊರರಾಜ್ಯಗಳಲ್ಲಿ ಹೆಸರುವಾಸಿಯಾಗಿದ್ದು, ದಿನಕ್ಕೆ ಸಾವಿರಾರು ಕಿಲೋ ಹೂವಿನ ರವಾನೆ ನಡೆಯುತ್ತಿದೆ.
Last Updated 1 ಫೆಬ್ರುವರಿ 2026, 7:16 IST
ಮಧುಗಿರಿ| ಕಾಕಡ ಹೂವಿನ ಅಧಿಪತಿ ಬಡವನಹಳ್ಳಿ ಮಂಡಿ: ಹೊರ ರಾಜ್ಯಗಳಿಗೂ ರವಾನೆ
ADVERTISEMENT

ತಿಪಟೂರಿನಲ್ಲಿ ಉದ್ಯೋಗ ಮೇಳ: 74 ಕಂಪನಿ, 800ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗಿ

ತಿಪಟೂರಿನಲ್ಲಿ 74 ಕಂಪನಿಗಳ ಭಾಗವಹಿಸಿ ನಡೆದ ಉದ್ಯೋಗ ಮೇಳದಲ್ಲಿ 800ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, 396 ಜನ ಸ್ಥಳದಲ್ಲೇ ನೇಮಕಗೊಂಡರು. ನಿಖಿಲ್ ಕುಮಾರಸ್ವಾಮಿ ಮತ್ತು ಕೆ.ಟಿ. ಶಾಂತಕುಮಾರ್ ಮೇಳ ಉದ್ಘಾಟಿಸಿದರು.
Last Updated 1 ಫೆಬ್ರುವರಿ 2026, 7:15 IST
ತಿಪಟೂರಿನಲ್ಲಿ ಉದ್ಯೋಗ ಮೇಳ: 74 ಕಂಪನಿ, 800ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗಿ

ತುಮಕೂರು| ಶೇಂಗಾ ಕೆ.ಜಿ ₹200ಕ್ಕೆ ಜಿಗಿತ: ಬೇಳೆ, ಬ್ಯಾಡಗಿ ಮೆಣಸು, ಮೀನು ದುಬಾರಿ

ತುಮಕೂರಿನಲ್ಲಿ ಶೇಂಗಾ ಬೆಲೆ ಕೆ.ಜಿ ₹200ಕ್ಕೆ ಏರಿಕೆಯಾಗಿದ್ದು, ಬ್ಯಾಡಗಿ ಮೆಣಸು ₹480ಕ್ಕೆ ತಲುಪಿದೆ. ಬೇಳೆ, ಮೀನು ಹಾಗೂ ಅಡುಗೆ ಎಣ್ಣೆಯ ದರವೂ ಏರಿಕೆಯಾಗಿದ್ದು, ತರಕಾರಿ ಹಾಗೂ ಕೋಳಿ ಮಾಂಸ ಬೆಲೆ ಇಳಿಕೆಯತ್ತ ಮುಖ ಮಾಡಿದೆ.
Last Updated 1 ಫೆಬ್ರುವರಿ 2026, 7:15 IST
ತುಮಕೂರು| ಶೇಂಗಾ ಕೆ.ಜಿ ₹200ಕ್ಕೆ ಜಿಗಿತ: ಬೇಳೆ, ಬ್ಯಾಡಗಿ ಮೆಣಸು, ಮೀನು ದುಬಾರಿ

ತುಮಕೂರು| ಗಾಂಧಿ ವಿಚಾರ ಮರೆಮಾಚುವ ಆಧುನಿಕ ಗೋಡ್ಸೆ: ಕೆ.ದೊರೈರಾಜ್‌

ತುಮಕೂರಿನಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಹೋರಾಟಗಾರ ಕೆ.ದೊರೈರಾಜ್‌ ಅವರು ಆಧುನಿಕ ಗೋಡ್ಸೆಗಳು ಗಾಂಧೀಜಿ ವಿಚಾರ ಮರೆಮಾಚುವ ಕಾರ್ಯದಲ್ಲಿ ತೊಡಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಗಾಂಧೀಜಿ ಮೌಲ್ಯಗಳ ಭದ್ರತೆಗಾಗಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕೆಂದು ಕರೆ.
Last Updated 1 ಫೆಬ್ರುವರಿ 2026, 7:15 IST
ತುಮಕೂರು| ಗಾಂಧಿ ವಿಚಾರ ಮರೆಮಾಚುವ ಆಧುನಿಕ ಗೋಡ್ಸೆ: ಕೆ.ದೊರೈರಾಜ್‌
ADVERTISEMENT
ADVERTISEMENT
ADVERTISEMENT