ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಗುಡಿ ಕೈಗಾರಿಕೆ ಹೆಸರಿನ ಕಟ್ಟಡ: ಉದ್ದೇಶವಿಲ್ಲದೆ ನಿರ್ಮಾಣ, ಉಪಯೋಗವಿಲ್ಲದೆ ಖರ್ಚು

Rural Employment: ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಗುಡಿ ಕೈಗಾರಿಕೆ ಉತ್ತೇಜನ ಉದ್ದೇಶದಿಂದ ನಿರ್ಮಾಣಗೊಂಡ ಲಕ್ಷಾಂತರ ರೂಪಾಯಿ ವೆಚ್ಚದ ಕಟ್ಟಡಗಳು ನಿರ್ಮಾಣವಾದ ದಿನದಿಂದಲೂ ಉದ್ದೇಶವನ್ನೇ ಕಾಣದೆ ಮೌನವಾಗಿ ನಿಂತು ಹಾಳಾಗುತ್ತಿವೆ.
Last Updated 3 ಫೆಬ್ರುವರಿ 2026, 5:37 IST
ಗುಡಿ ಕೈಗಾರಿಕೆ ಹೆಸರಿನ ಕಟ್ಟಡ: ಉದ್ದೇಶವಿಲ್ಲದೆ ನಿರ್ಮಾಣ, ಉಪಯೋಗವಿಲ್ಲದೆ ಖರ್ಚು

ರಾಷ್ಟ್ರೀಯ ಹಿರಿಯರ ಕೊಕ್ಕೊ: ರಾಜ್ಯ ತಂಡ ಸೆಮಿಫೈನಲ್‌ಗೆ

ಒಂದು ಅಂಕದಿಂದ ಗೆದ್ದ ಪುರುಷರ ತಂಡ
Last Updated 3 ಫೆಬ್ರುವರಿ 2026, 5:35 IST
ರಾಷ್ಟ್ರೀಯ ಹಿರಿಯರ ಕೊಕ್ಕೊ: ರಾಜ್ಯ ತಂಡ ಸೆಮಿಫೈನಲ್‌ಗೆ

ತುಮಕೂರು: ಫ್ರಾಂಚೈಸಿ ಆಮಿಷ; ₹8.75 ಲಕ್ಷ ವಂಚನೆ

Snitch Franchise Scam: ಖಾಸಗಿ ಕಂಪನಿಯ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ನಗದ ಕೆ.ಆರ್‌.ಬಡಾವಣೆ ಉದ್ಯಮಿ ಚಂದನ್‌ ಕುಮಾರ್‌ ಎಂಬುವರಿಗೆ ₹8.75 ಲಕ್ಷ ವಂಚಿಸಲಾಗಿದೆ.
Last Updated 3 ಫೆಬ್ರುವರಿ 2026, 5:32 IST
ತುಮಕೂರು: ಫ್ರಾಂಚೈಸಿ ಆಮಿಷ; ₹8.75 ಲಕ್ಷ ವಂಚನೆ

ನದಿ ಜೋಡಣೆ: ಚರ್ಚೆಗೆ ಮಾಜಿ ಸಂಸದ ಜಿ.ಎಸ್.ಬಸವರಾಜು ಆಗ್ರಹ

River Interlinking: ನದಿಗಳ ಜೋಡಣೆ ಬಗ್ಗೆ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ, ಒಂದು ನಿರ್ಧಾರಕ್ಕೆ ಬರುವಂತೆ ಮಾಜಿ ಸಂಸದ ಜಿ.ಎಸ್.ಬಸವರಾಜು ಇಲ್ಲಿ ಸೋಮವಾರ ಒತ್ತಾಯಿಸಿದರು.
Last Updated 3 ಫೆಬ್ರುವರಿ 2026, 5:30 IST
ನದಿ ಜೋಡಣೆ: ಚರ್ಚೆಗೆ ಮಾಜಿ ಸಂಸದ ಜಿ.ಎಸ್.ಬಸವರಾಜು ಆಗ್ರಹ

ತುಮಕೂರು | ಹುಣಸೆ: ಸಂಸ್ಕರಣೆಯೇ ಸವಾಲು

ಕಾರ್ಮಿಕರ ಕೊರತೆ; ಮರದಲ್ಲೇ ಉಳಿದ ಹುಣಸೆ ಹಣ್ಣು
Last Updated 3 ಫೆಬ್ರುವರಿ 2026, 5:28 IST
ತುಮಕೂರು | ಹುಣಸೆ: ಸಂಸ್ಕರಣೆಯೇ ಸವಾಲು

ಹೆಬ್ಬೂರು: ಹೆಬ್ಬೂರು ಶಾಲೆಗೆ ₹1.68 ಕೋಟಿ

ಸಿಎಸ್‌ಆರ್‌ ನಿಧಿಯಲ್ಲಿ ಮೂಲ ಸೌಕರ್ಯ
Last Updated 3 ಫೆಬ್ರುವರಿ 2026, 5:26 IST
ಹೆಬ್ಬೂರು: ಹೆಬ್ಬೂರು ಶಾಲೆಗೆ ₹1.68 ಕೋಟಿ

ಮ್ಯಾರಥಾನ್‌: ಮಹಾದೇವಿ, ಆಲಿಯಾಗೆ ಪ್ರಶಸ್ತಿ

Tumakuru Runners Club: ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಮಹಾದೇವಿ, ಸೈಯದ್‌ ಆಲಿಯಾ, ಶ್ರವಂತ್‌ ಗೌಡ ವೇಗದ ಓಟಗಾರರಾಗಿ ಹೊರಹೊಮ್ಮಿದರು.
Last Updated 2 ಫೆಬ್ರುವರಿ 2026, 6:54 IST
ಮ್ಯಾರಥಾನ್‌: ಮಹಾದೇವಿ, ಆಲಿಯಾಗೆ ಪ್ರಶಸ್ತಿ
ADVERTISEMENT

ಕೊಕ್ಕೊ: ರಾಜ್ಯದ ತಂಡಗಳು ನಾಕೌಟ್‌ ಹಂತಕ್ಕೆ

National Kho Kho: ನಗರದ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕೊಕ್ಕೊ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ತಂಡಗಳು ಲೀಗ್‌ ಪಂದ್ಯಗಳನ್ನು ಗೆದ್ದು ನಾಕೌಟ್‌ ಹಂತ ಪ್ರವೇಶಿಸಿವೆ.
Last Updated 2 ಫೆಬ್ರುವರಿ 2026, 6:54 IST
ಕೊಕ್ಕೊ: ರಾಜ್ಯದ ತಂಡಗಳು ನಾಕೌಟ್‌ ಹಂತಕ್ಕೆ

ಕೊರಟಗೆರೆ: ‘ನಮ್ಮೂರ ಸರ್ಕಾರಿ ಶಾಲೆ’ ಉಳಿಸಲು ಸಮಾವೇಶ

Karnataka Education: ಜೀವ ಕೊಟ್ಟೇವು, ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಎದುರು ಭಾನುವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪೋಷಕರು ಘೋಷಣೆ ಕೂಗಿದರು.
Last Updated 2 ಫೆಬ್ರುವರಿ 2026, 6:53 IST
ಕೊರಟಗೆರೆ: ‘ನಮ್ಮೂರ ಸರ್ಕಾರಿ ಶಾಲೆ’ ಉಳಿಸಲು ಸಮಾವೇಶ

ಶಿರಾ | ಮಾರನಗೆರೆ ಸಮೀಪ ಅಪಘಾತ: 15 ಮಂದಿಗೆ ಗಾಯ

Bus Accident: ಶಿರಾ: ರಾಷ್ಟ್ರೀಯ ಹೆದ್ದಾರಿ-48ರ ಮಾರನಗೆರೆ ಸಮೀಪ ಭಾನುವಾರ ಬೆಳಿಗ್ಗೆ ನಿಂತಿದ್ದ ಲಾರಿಗೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ 15 ಮಂದಿ ಗಾಯಗೊಂಡಿದ್ದಾರೆ.
Last Updated 2 ಫೆಬ್ರುವರಿ 2026, 6:53 IST
ಶಿರಾ | ಮಾರನಗೆರೆ ಸಮೀಪ ಅಪಘಾತ: 15 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT