ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತುಮಕೂರು

ADVERTISEMENT

ಮಹಿಳೆಯರ ವಿಡಿಯೊ ಸೆರೆ: ಒಬ್ಬ ಬಂಧನ

Kunigal Police Arrest: ತಾಲ್ಲೂಕಿನ ದಾಸನಪುರದ ಗ್ರಾಮದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ, ಮಹಿಳೆಯರ ಚಲನವಲನ, ಹಾವಭಾವದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಆರೋಪದ ಮೇರೆಗೆ ದಾಸನಪುರದ ವರದರಾಜು ಎಂಬುವರನ್ನು ಕುಣಿಗಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 22 ಫೆಬ್ರುವರಿ 2026, 6:33 IST
ಮಹಿಳೆಯರ ವಿಡಿಯೊ ಸೆರೆ: ಒಬ್ಬ ಬಂಧನ

ನಂದಿಹಳ್ಳಿ– ಮಲ್ಲಸಂದ್ರ ರಸ್ತೆಗೆ ಗೌರಿಶಂಕರ್ ವಿರೋಧ

ಯೋಜನೆ ಕೈ ಬಿಡುವಂತೆ ಸಚಿವ ಜಿ.ಪರಮೇಶ್ವರಗೂ ಒತ್ತಾಯ
Last Updated 22 ಫೆಬ್ರುವರಿ 2026, 6:31 IST
ನಂದಿಹಳ್ಳಿ– ಮಲ್ಲಸಂದ್ರ ರಸ್ತೆಗೆ ಗೌರಿಶಂಕರ್ ವಿರೋಧ

3 ವರ್ಷದಲ್ಲಿ 2,800 ರೈತರು ಆತ್ಮಹತ್ಯೆ: ನಿಖಿಲ್‌ ಕುಮಾರಸ್ವಾಮಿ

ಸರ್ಕಾರಕ್ಕೆ ರೈತರ ಬಗ್ಗೆ ಬದ್ಧತೆ ಇಲ್ಲ– ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಟೀಕೆ
Last Updated 22 ಫೆಬ್ರುವರಿ 2026, 6:29 IST
3 ವರ್ಷದಲ್ಲಿ 2,800 ರೈತರು ಆತ್ಮಹತ್ಯೆ: ನಿಖಿಲ್‌ ಕುಮಾರಸ್ವಾಮಿ

ಸರಣಿ ಅಪಘಾತ: ವ್ಯಕ್ತಿ ಸಾವು, ನಾಲ್ವರಿಗೆ ಗಾಯ

National Highway Accident: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಬ್ಯಾಡರಹಳ್ಳಿ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ 150–ಎ ನಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಬ್ಯಾಡರಹಳ್ಳಿಯ ವೆಂಕಟೇಶ್ (57) ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 22 ಫೆಬ್ರುವರಿ 2026, 6:27 IST
ಸರಣಿ ಅಪಘಾತ: ವ್ಯಕ್ತಿ ಸಾವು, ನಾಲ್ವರಿಗೆ ಗಾಯ

ಸಚಿವ ಪರಮೇಶ್ವರ ಹೆಸರು ಬಳಸಿ ₹3.43 ಲಕ್ಷ ಪಡೆದು ವಂಚನೆ

ಉದ್ಯೋಗ ಕೊಡಿಸುವುದಾಗಿ ₹3.43 ಲಕ್ಷ ಪಡೆದು ಮೋಸ
Last Updated 22 ಫೆಬ್ರುವರಿ 2026, 6:24 IST
ಸಚಿವ ಪರಮೇಶ್ವರ ಹೆಸರು ಬಳಸಿ  ₹3.43 ಲಕ್ಷ ಪಡೆದು ವಂಚನೆ

ದೇಗುಲದಿಂದ ದಲಿತ ದಂಪತಿ ಹೊರಕ್ಕೆ: 7 ಮಂದಿ ವಿರುದ್ಧ ಪ್ರಕರಣ ದಾಖಲು; ಒಬ್ಬನ ಬಂಧನ

SC ST Act Case: ತುರುವೇಕೆರೆ ತಾಲ್ಲೂಕಿನಲ್ಲಿ ದಲಿತ ನವದಂಪತಿಯನ್ನು ದೇವಾಲಯದಿಂದ ಹೊರಹಾಕಿದ ಆರೋಪದಲ್ಲಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಖ್ಯ ಆರೋಪಿ ನಾರಾಯಣಪ್ಪ ಬಂಧನಗೊಂಡಿದ್ದಾರೆ.
Last Updated 21 ಫೆಬ್ರುವರಿ 2026, 23:30 IST
ದೇಗುಲದಿಂದ ದಲಿತ ದಂಪತಿ ಹೊರಕ್ಕೆ: 7 ಮಂದಿ ವಿರುದ್ಧ ಪ್ರಕರಣ ದಾಖಲು; ಒಬ್ಬನ ಬಂಧನ

ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

Midigeshi Accident: ಪಡಿತರ ತರಲು ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಲತಾ ಎಂಬ ಮಹಿಳೆಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಧುಗಿರಿ ತಾಲ್ಲೂಕಿನಲ್ಲಿ ನಡೆದಿದೆ.
Last Updated 21 ಫೆಬ್ರುವರಿ 2026, 7:32 IST
ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು
ADVERTISEMENT

ಮಧುಗಿರಿ: ಬಸ್‌ ನಿಲ್ದಾಣಗಳಲ್ಲಿಲ್ಲ ತಂಗುದಾಣ

Madhugiri Civic Problem: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ತಂಗುದಾಣಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಹೈಟೆಕ್ ಬಸ್ ತಂಗುದಾಣ ನಿರ್ಮಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
Last Updated 21 ಫೆಬ್ರುವರಿ 2026, 7:31 IST
ಮಧುಗಿರಿ: ಬಸ್‌ ನಿಲ್ದಾಣಗಳಲ್ಲಿಲ್ಲ ತಂಗುದಾಣ

ತುಮಕೂರು: ಬೀದಿಗಿಳಿದ ಆರೋಗ್ಯ ಇಲಾಖೆ ಹೊರ ಗುತ್ತಿಗೆ ನೌಕರರು

Tumakuru Protest: ಉದ್ಯೋಗ ಕಾಯಂ ಹಾಗೂ ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸಲು ತುಮಕೂರಿನಲ್ಲಿ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
Last Updated 21 ಫೆಬ್ರುವರಿ 2026, 7:27 IST
ತುಮಕೂರು: ಬೀದಿಗಿಳಿದ ಆರೋಗ್ಯ ಇಲಾಖೆ ಹೊರ ಗುತ್ತಿಗೆ ನೌಕರರು

ತುಮಕೂರು ವಿವಿಯಲ್ಲಿ ಮೀಸಲು: ವಿದ್ಯಾರ್ಥಿಗಳ ವಿರೋಧ

Tumkur University Protest: ನೇಮಕಾತಿಯಲ್ಲಿ ವಿಶ್ವವಿದ್ಯಾಲಯವನ್ನೇ ಘಟಕವಾಗಿ ಪರಿಗಣಿಸುವ ಸರ್ಕಾರದ ರೋಸ್ಟರ್ ನಿರ್ಧಾರಕ್ಕೆ ತುಮಕೂರು ವಿವಿ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 21 ಫೆಬ್ರುವರಿ 2026, 7:26 IST
ತುಮಕೂರು ವಿವಿಯಲ್ಲಿ ಮೀಸಲು: ವಿದ್ಯಾರ್ಥಿಗಳ ವಿರೋಧ
ADVERTISEMENT
ADVERTISEMENT
ADVERTISEMENT