ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ತುಮಕೂರು

ADVERTISEMENT

ಡಿಜಿಟಲ್‌ ಅರೆಸ್ಟ್‌ | ಪ್ರತ್ಯೇಕ ಪ್ರಕರಣ: ₹1.11 ಕೋಟಿ ವಂಚನೆ

Cyber Crime in Tumakuru: ತುಮಕೂರು ಜಿಲ್ಲೆಯ ಇಬ್ಬರು ವ್ಯಕ್ತಿಗಳು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ ₹1.11 ಕೋಟಿ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 19 ಜನವರಿ 2026, 6:26 IST
ಡಿಜಿಟಲ್‌ ಅರೆಸ್ಟ್‌ | ಪ್ರತ್ಯೇಕ ಪ್ರಕರಣ: ₹1.11 ಕೋಟಿ ವಂಚನೆ

ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಫುಟ್‌ಬಾಲ್‌ ಪಂದ್ಯಾವಳಿ: ಮೈಸೂರು ಸೆಮಿಫೈನಲ್‌ಗೆ

Karnataka State Olympics 2026: ತುಮಕೂರು ಅಮಾನಿಕೆರೆ ಅಂಗಳದಲ್ಲಿ ನಡೆಯುತ್ತಿರುವ ರಾಜ್ಯ ಒಲಿಂಪಿಕ್ಸ್‌ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಮೈಸೂರು ತಂಡವು ದಾವಣಗೆರೆ ವಿರುದ್ಧ 8-0 ಅಂತರದ ದಾಖಲೆ ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ.
Last Updated 19 ಜನವರಿ 2026, 6:25 IST
ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಫುಟ್‌ಬಾಲ್‌ ಪಂದ್ಯಾವಳಿ: ಮೈಸೂರು ಸೆಮಿಫೈನಲ್‌ಗೆ

ಸಾಫ್ಟ್‌ವೇರ್‌ ಸೇರಿದಂತೆ ಹಲವು ತಾಂತ್ರಿಕ ಅಡಚಣೆ: ಇ-ಖಾತೆಗೆ ತಪ್ಪದ ಜನರ ಪರದಾಟ

Turuvekere E-Khata Problems: ಸಾರ್ವಜನಿಕರ ಆಸ್ತಿ ಡಿಜಿಟಲೀಕರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಇ-ಖಾತಾ ಪ್ರಕ್ರಿಯೆಯು ತಾಂತ್ರಿಕ ದೋಷಗಳಿಂದಾಗಿ ತುರುವೇಕೆರೆ ತಾಲ್ಲೂಕಿನ ಗ್ರಾಮೀಣ ಜನರಿಗೆ ತಲೆನೋವಾಗಿ ಪರಿಣಮಿಸಿದೆ.
Last Updated 19 ಜನವರಿ 2026, 6:20 IST
ಸಾಫ್ಟ್‌ವೇರ್‌ ಸೇರಿದಂತೆ ಹಲವು ತಾಂತ್ರಿಕ ಅಡಚಣೆ: ಇ-ಖಾತೆಗೆ ತಪ್ಪದ ಜನರ ಪರದಾಟ

ಕುಣಿಗಲ್‌: ವಿದ್ಯಾ ಚೌಡೇಶ್ವರಿ ವರ್ಧಂತಿ

Kunigal Religious Event: ಕುಣಿಗಲ್ ತಾಲ್ಲೂಕಿನ ಕೆ.ಜಿ. ದೇವಪಟ್ಟಣದಲ್ಲಿ (ಹಂಗರಹಳ್ಳಿ) ಶೃಂಗೇರಿ ಶಾರದಾ ಪೀಠದ ಶಾಖಾ ಮಠವಾದ ವಿದ್ಯಾ ಚೌಡೇಶ್ವರಿ ಮಠದ ವರ್ಧಂತಿ ಮಹೋತ್ಸವ ಶನಿವಾರ ಸಡಗರದಿಂದ ನಡೆಯಿತು.
Last Updated 19 ಜನವರಿ 2026, 6:19 IST
ಕುಣಿಗಲ್‌: ವಿದ್ಯಾ ಚೌಡೇಶ್ವರಿ ವರ್ಧಂತಿ

ತಿಪಟೂರು: ಒಂದೇ ದಿನ ಎರಡು ಚಿರತೆ ಬೋನಿಗೆ

Tiptur Leopard News: ತಿಪಟೂರು ತಾಲ್ಲೂಕಿನ ಅಂಚೆಕೊಪ್ಪಲು ಮತ್ತು ಕರೀಕೆರೆಯಲ್ಲಿ ಶನಿವಾರ ರಾತ್ರಿ ಎರಡು ಚಿರತೆಗಳು ಬೋನಿಗೆ ಬಿದ್ದಿವೆ. ಜಾನುವಾರು ನಷ್ಟಕ್ಕೆ ಪರಿಹಾರ ನೀಡದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.
Last Updated 19 ಜನವರಿ 2026, 6:18 IST
ತಿಪಟೂರು: ಒಂದೇ ದಿನ ಎರಡು ಚಿರತೆ ಬೋನಿಗೆ

ಗುಬ್ಬಿ | ಹಾಗಲವಾಡಿಯಲ್ಲೀಗ ಕುರಿ, ಮೇಕೆ ವಹಿವಾಟು: ಸೌಕರ್ಯ ಒದಗಿಸುವತ್ತ ಚಿತ್ತ

Hagalavadi Santhe: ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿ ಕೇಂದ್ರದಲ್ಲಿ ಈವರೆಗೆ ಕೇವಲ ತರಕಾರಿ ಮತ್ತು ತೆಂಗಿನಕಾಯಿಗೆ ಸೀಮಿತವಾಗಿದ್ದ ಶುಕ್ರವಾರದ ಸಂತೆಯಲ್ಲಿ ಈಗ ಕುರಿ ಮತ್ತು ಮೇಕೆಗಳ ವ್ಯಾಪಾರ ವಹಿವಾಟು ಕೂಡ ಆರಂಭವಾಗಿದೆ.
Last Updated 19 ಜನವರಿ 2026, 6:16 IST
ಗುಬ್ಬಿ | ಹಾಗಲವಾಡಿಯಲ್ಲೀಗ ಕುರಿ, ಮೇಕೆ ವಹಿವಾಟು: ಸೌಕರ್ಯ ಒದಗಿಸುವತ್ತ ಚಿತ್ತ

ಶಿರಾ | ನಮ್ಮೂರ ಶಾಲೆ ಮುಚ್ಚದಿರಿ: ಪ್ರತಿಭಟನೆ

Education Rights: ಶಿರಾ ತಾಲ್ಲೂಕಿನ ಜೋಡಿದೇವರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಮುಚ್ಚುವುದಕ್ಕೆ ವಿರೋಧಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
Last Updated 18 ಜನವರಿ 2026, 7:22 IST
ಶಿರಾ | ನಮ್ಮೂರ ಶಾಲೆ ಮುಚ್ಚದಿರಿ: ಪ್ರತಿಭಟನೆ
ADVERTISEMENT

ತುಮಕೂರು | ಭೀಮಣ್ಣ ಖಂಡ್ರೆಗೆ ನುಡಿ ನಮನ

Veerashaiva Leader: ತುಮಕೂರಿನಲ್ಲಿ ಭೀಮಣ್ಣ ಖಂಡ್ರೆಗೆ ಶ್ರದ್ಧಾಂಜಲಿ ಅರ್ಪಿಸಿ, ಅವರ ಸಮಾಜಮುಖಿ ಸೇವೆಯನ್ನು ಜಿಲ್ಲಾ ಮಹಾಸಭಾ ಅಧ್ಯಕ್ಷ ಡಾ.ಎಸ್. ಪರಮೇಶ್ ಅವರು ಮೆಚ್ಚಿದರು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಅವರು ಶ್ರಮಿಸಿದ್ದರು.
Last Updated 18 ಜನವರಿ 2026, 7:20 IST
ತುಮಕೂರು | ಭೀಮಣ್ಣ ಖಂಡ್ರೆಗೆ ನುಡಿ ನಮನ

ತುಮಕೂರು | ಪರ್ಯಾಯ ಸಿನಿಮಾದ ಸವಾಲು ದುಪ್ಪಟ್ಟು: ಬರಗೂರು

Alternative Film Movement: ತುಮಕೂರಿನಲ್ಲಿ ‘ಸಮುದಾಯದತ್ತ ಸಿನಿಮಾ’ ಚಿತ್ರಯಾತ್ರೆ ಆರಂಭಿಸಿ, ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪರ್ಯಾಯ ಚಿತ್ರಗಳು ಹೆಚ್ಚಿದ ಸವಾಲುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
Last Updated 18 ಜನವರಿ 2026, 7:19 IST
ತುಮಕೂರು | ಪರ್ಯಾಯ ಸಿನಿಮಾದ ಸವಾಲು ದುಪ್ಪಟ್ಟು: ಬರಗೂರು

ಪಾವಗಡ | ‘ನಿಡುಗಲ್ಲು ಸೀಮೆಯ ಅರಸೀಕೆರೆ’ ಕೃತಿ ಜನಾರ್ಪಣೆ

Historical Research Karnataka: ಪಾವಗಡ ತಾಲ್ಲೂಕಿನ ಅರಸೀಕೆರೆ ಇತಿಹಾಸ ಆಧಾರಿತ ‘ನಿಡುಗಲ್ಲು ಸೀಮೆಯ ಅರಸೀಕೆರೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಥಳೀಯ ಅಧ್ಯಯನದ ಮಹತ್ವವನ್ನು ಡಿ.ಎನ್. ಯೋಗೀಶ್ವರಪ್ಪ ಪ್ರಸ್ತಾಪಿಸಿದರು.
Last Updated 18 ಜನವರಿ 2026, 6:08 IST
ಪಾವಗಡ | ‘ನಿಡುಗಲ್ಲು ಸೀಮೆಯ ಅರಸೀಕೆರೆ’ ಕೃತಿ ಜನಾರ್ಪಣೆ
ADVERTISEMENT
ADVERTISEMENT
ADVERTISEMENT