ಶನಿವಾರ, 24 ಜನವರಿ 2026
×
ADVERTISEMENT

ತುಮಕೂರು

ADVERTISEMENT

ಹ್ಯಾಂಡ್‌ಬಾಲ್‌ ಪಂದ್ಯಾವಳಿ: ತುಮಕೂರು ಮಹಿಳೆಯರಿಗೆ ಚಿನ್ನ

Tumakuru Women Win Gold: ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಕೊನೆಯ ದಿನ ಹ್ಯಾಂಡ್‌ಬಾಲ್‌ ಫೈನಲ್‌ನಲ್ಲಿ ತುಮಕೂರು ಮಹಿಳಾ ತಂಡ ಹಾಸನ ವಿರುದ್ಧ 25–20 ಅಂಕಗಳಿಂದ ಜಯಿಸಿ ಚಿನ್ನದ ಪದಕ ಗೆದ್ದಿತು.
Last Updated 23 ಜನವರಿ 2026, 6:47 IST
ಹ್ಯಾಂಡ್‌ಬಾಲ್‌ ಪಂದ್ಯಾವಳಿ: ತುಮಕೂರು ಮಹಿಳೆಯರಿಗೆ ಚಿನ್ನ

ಪಾವಗಡ| ಸಮರ್ಪಕ ಮಾಹಿತಿ ಕೊರತೆ, ತಾಂತ್ರಿಕ ಸಮಸ್ಯೆ: ಇ–ಖಾತೆಗೆ ತಪ್ಪದ ಅಲೆದಾಟ

Digital Property Issues: ಪಾವಗಡ ತಾಲ್ಲೂಕಿನಲ್ಲಿ ಇ-ಸ್ವತ್ತು ಸಿಗದೆ ಜನರು ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ತಾಂತ್ರಿಕ ಸಮಸ್ಯೆ, ಮಾಹಿತಿ ಕೊರತೆಯಿಂದ ಯೋಜನೆ ಹಳ್ಳಿಗಳಿಗೆ ತಲುಪಿಲ್ಲ.
Last Updated 23 ಜನವರಿ 2026, 6:46 IST
ಪಾವಗಡ| ಸಮರ್ಪಕ ಮಾಹಿತಿ ಕೊರತೆ, ತಾಂತ್ರಿಕ ಸಮಸ್ಯೆ: ಇ–ಖಾತೆಗೆ ತಪ್ಪದ ಅಲೆದಾಟ

ಮಧುಗಿರಿ: ರೇಷ್ಮೆ ಬೆಳೆದು ಲಾಭ ಗಳಿಸಿದ ರೈತ

Sericulture Farmer Profit: ಮಧುಗಿರಿ ತಾಲ್ಲೂಕಿನ ದೊಡ್ಡಮಾಲೂರಿನ ರೈತ ಡಿ.ಪಿ. ನರಸಿಂಹಮೂರ್ತಿ ರೇಷ್ಮೆ ಕೃಷಿಯಲ್ಲಿ ಯಶಸ್ಸು ಗಳಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ರೇಷ್ಮೆ ಬೆಳೆದು ಎಂದೂ ನಷ್ಟವಾಗಿಲ್ಲ ಎಂದರು.
Last Updated 23 ಜನವರಿ 2026, 6:46 IST
ಮಧುಗಿರಿ: ರೇಷ್ಮೆ ಬೆಳೆದು ಲಾಭ ಗಳಿಸಿದ ರೈತ

ತುಮಕೂರು| ಸದನದಲ್ಲಿ ಗೂಂಡಾಗಿರಿ ವರ್ತನೆ: ಶಾಸಕ ಬಿ.ಸುರೇಶ್‌ಗೌಡ ಆರೋಪ

Legislative Assembly Chaos: ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ಗೂಂಡಾಗಿರಿ ವರ್ತನೆ ತೋರಿಸಿದ್ದಾರೆ ಎಂದು ಶಾಸಕ ಬಿ.ಸುರೇಶ್‌ಗೌಡ ಆರೋಪಿಸಿದ್ದಾರೆ. ಜಂಟಿ ಅಧಿವೇಶನ ಸಂದರ್ಭದ ಘಟನೆಯ ಕುರಿತು ತೀವ್ರ ಟೀಕೆ ವ್ಯಕ್ತಪಡಿಸಿದರು.
Last Updated 23 ಜನವರಿ 2026, 6:46 IST
ತುಮಕೂರು| ಸದನದಲ್ಲಿ ಗೂಂಡಾಗಿರಿ ವರ್ತನೆ: ಶಾಸಕ ಬಿ.ಸುರೇಶ್‌ಗೌಡ ಆರೋಪ

ಹುಳಿಯಾರು: 30ಕ್ಕೂ ಹೆಚ್ಚು ಪಂಪ್‌ಸೆಟ್‌ ಕೇಬಲ್‌ ಕಳವು

Farmer Cable Theft Issue: ಸೋಮನಹಳ್ಳಿ ಮತ್ತು ರಂಗನಕೆರೆ ಗ್ರಾಮಗಳ 30ಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳ ಕೇಬಲ್ ಬುಧವಾರ ರಾತ್ರಿ ಕಳ್ಳತನವಾಗಿದ್ದು, Lakhs ರೂಪಾಯಿ ನಷ್ಟವಿದೆ ಎಂದು ರೈತರು ಕಂಗಾಲಾಗಿ ಹೇಳಿದ್ದಾರೆ.
Last Updated 23 ಜನವರಿ 2026, 6:46 IST
ಹುಳಿಯಾರು: 30ಕ್ಕೂ ಹೆಚ್ಚು ಪಂಪ್‌ಸೆಟ್‌ ಕೇಬಲ್‌ ಕಳವು

ತುಮಕೂರು ನಗರದಲ್ಲಿ ಟೆನಿಸ್ ಅಕಾಡೆಮಿ: ಸಚಿವ ಜಿ.ಪರಮೇಶ್ವರ

ಕರ್ನಾಟಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ
Last Updated 23 ಜನವರಿ 2026, 6:46 IST
ತುಮಕೂರು ನಗರದಲ್ಲಿ ಟೆನಿಸ್ ಅಕಾಡೆಮಿ: ಸಚಿವ ಜಿ.ಪರಮೇಶ್ವರ

ಕುಣಿಗಲ್: ಪರಿಹಾರ ನೀಡದ ರೈಲ್ವೆ ಇಲಾಖೆ ಚರಾಸ್ತಿ ಜಪ್ತಿ

Land Acquisition Dispute: ರೈಲ್ವೆ ಇಲಾಖೆಯು ಭೂಸ್ವಾಧೀನಕ್ಕೆ ಪರಿಹಾರ ನೀಡದ ಕಾರಣ 90 ವರ್ಷದ ಲೆಂಕಯ್ಯ ಮತ್ತು ಮೂಡಲಗಿರಿ ಅವರಿಗೆ ನ್ಯಾಯಾಲಯ ಆದೇಶದ ಮೇರೆಗೆ ಕುಣಿಗಲ್ ರೈಲ್ವೆ ನಿಲ್ದಾಣದ ಚರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ.
Last Updated 22 ಜನವರಿ 2026, 23:30 IST
ಕುಣಿಗಲ್: ಪರಿಹಾರ ನೀಡದ ರೈಲ್ವೆ ಇಲಾಖೆ ಚರಾಸ್ತಿ ಜಪ್ತಿ
ADVERTISEMENT

ಸ್ವಾಮೀಜಿಯಿಂದ ₹4.50 ಲಕ್ಷ ಸುಲಿಗೆ ಮಾಡಿದ್ದ ಯುವತಿ ಸೆರೆ

ಬೆದರಿಕೆ ಹಾಕಿ ₹4.50 ಲಕ್ಷ ಪಡೆದುಕೊಂಡಿದ್ದ ಆರೋಪಿ
Last Updated 22 ಜನವರಿ 2026, 16:32 IST
ಸ್ವಾಮೀಜಿಯಿಂದ ₹4.50 ಲಕ್ಷ ಸುಲಿಗೆ ಮಾಡಿದ್ದ ಯುವತಿ ಸೆರೆ

ಗುಬ್ಬಿ: ‘ಇ–ಸ್ವತ್ತು’ ಸೇವೆಗೆ ತಪ್ಪದ ಹೆಣಗಾಟ

37 ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಪಡೆಯಲು ಸಾರ್ವಜನಿಕರ ಪರದಾಟ
Last Updated 22 ಜನವರಿ 2026, 5:51 IST
ಗುಬ್ಬಿ: ‘ಇ–ಸ್ವತ್ತು’ ಸೇವೆಗೆ ತಪ್ಪದ ಹೆಣಗಾಟ

ಮಧುಗಿರಿಗೆ ಇನ್ನೂ ಹೆಚ್ಚಿನ ಸಾಲ: ರಂಗನಾಥ್ ಹೇಳಿಕೆಗೆ ರಾಜಣ್ಣ ತಿರುಗೇಟು

KN Rajanna: ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸಮವಸ್ತ್ರ ವಿತರಿಸಲು ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಮುಖ್ಯಮಂತ್ರಿಗೆ ಒತ್ತಾಯಿಸುವೆ ಎಂದು ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
Last Updated 22 ಜನವರಿ 2026, 5:49 IST
ಮಧುಗಿರಿಗೆ ಇನ್ನೂ ಹೆಚ್ಚಿನ ಸಾಲ: ರಂಗನಾಥ್ ಹೇಳಿಕೆಗೆ ರಾಜಣ್ಣ ತಿರುಗೇಟು
ADVERTISEMENT
ADVERTISEMENT
ADVERTISEMENT