ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಹಗರಿಬೊಮ್ಮನಹಳ್ಳಿ: ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರದ ಮೊರೆ ಹೋದ ಮುಖಂಡರು

ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮುಖಂಡರಿಂದ ಲೋಕಸಭಾ ಚುನಾವಣೆಯ ಪ್ರಚಾರ ಕಾವೇರಿದ್ದರೆ ಅದಕ್ಕೆ ತಕ್ಕಂತೆ ಬಿಸಿಲಿನ ತಾಪವೂ ಹೆಚ್ಚಾಗತೊಡಗಿದೆ. ಸೂರ್ಯನ ಶಾಖದಿಂದ ಪಾರಾಗಲು ರಾಜಕೀಯ ಮುಖಂಡರು...
Last Updated 25 ಏಪ್ರಿಲ್ 2024, 15:39 IST
ಹಗರಿಬೊಮ್ಮನಹಳ್ಳಿ: ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರದ ಮೊರೆ ಹೋದ ಮುಖಂಡರು

ವಿಜಯನಗರ | ಕುಸಿದ ಈರುಳ್ಳಿ ಬೆಲೆ: ಉಚಿತವಾಗಿ ಹಂಚಿ ರೈತರ ಪ್ರತಿಭಟನೆ

ಈರುಳ್ಳಿ ಬೆಲೆ ತೀವ್ರವಾಗಿ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ತಕ್ಷಣ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ ರೈತರನ್ನು ಮರೆತಿದೆ ಎಂದು ಆರೋಪಿಸಿದ ರೈತರು, ಗುರುವಾರ ಇಲ್ಲಿ ಉಚಿತವಾಗಿ ಈರುಳ್ಳಿ ಹಂಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
Last Updated 25 ಏಪ್ರಿಲ್ 2024, 7:29 IST
ವಿಜಯನಗರ | ಕುಸಿದ ಈರುಳ್ಳಿ ಬೆಲೆ: ಉಚಿತವಾಗಿ ಹಂಚಿ ರೈತರ ಪ್ರತಿಭಟನೆ

ನೇಹಾ ಪ್ರಕರಣ: ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಹಾನಿಯೂ ಆಗುವುದಿಲ್ಲ– ಗೌಡರ್

ನೇಹಾ ಹಿರೇಮಠ ಹತ್ಯೆ ನಡೆದ ತಕ್ಷಣ ಮುಖ್ಯಮಂತ್ರಿ ಸಹಿತ ಕೆಲವರು ನೀಡಿದ ಹೇಳಿಕೆಗಳಿಂದ ಪಕ್ಷಕ್ಕೆ ಸ್ವಲ್ಪ ಇರಿಸು ಮುರಿಸು ಆಗಿದ್ದು ನಿಜವಾದರೂ, ಅವರೆಲ್ಲ ಈಗ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.
Last Updated 24 ಏಪ್ರಿಲ್ 2024, 16:12 IST
ನೇಹಾ ಪ್ರಕರಣ: ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಹಾನಿಯೂ ಆಗುವುದಿಲ್ಲ– ಗೌಡರ್

29ರಂದು ಹೊಸಪೇಟೆಗೆ ಪ್ರಧಾನಿ ಮೋದಿ ಭೇಟಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 29ರಂದು ಇಲ್ಲಿನ ಪುನೀತ್‌ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಬಿ.ಶ್ರೀರಾಮುಲು ಮತ್ತು ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರವಾಗಿ ಪ್ರಚಾರ ಭಾಷಣ ಮಾಡಲಿದ್ದಾರೆ.
Last Updated 24 ಏಪ್ರಿಲ್ 2024, 15:28 IST
29ರಂದು ಹೊಸಪೇಟೆಗೆ ಪ್ರಧಾನಿ ಮೋದಿ ಭೇಟಿ

ಬಳ್ಳಾರಿ–ವಿಜಯನಗರ: 42 ಡಿಗ್ರಿ ಬಿಸಿಲಲ್ಲಿ ಪ್ರಚಾರದ ಕಾವು

ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಉತ್ತರ ಕರ್ನಾಟಕದ 14 ಕ್ಷೇತ್ರಗಳು ಸಜ್ಜಾಗುತ್ತಿದ್ದು, ಮಧ್ಯಾಹ್ನದ ಹೊತ್ತು ಚುನಾವಣಾ ಕಾವನ್ನು ಮರೆಸುವ ರೀತಿಯಲ್ಲಿ ಬಿಸಿಲಿನ ಕಾವು ಹೆಚ್ಚಿಬಿಟ್ಟಿದೆ.
Last Updated 24 ಏಪ್ರಿಲ್ 2024, 14:24 IST
ಬಳ್ಳಾರಿ–ವಿಜಯನಗರ: 42 ಡಿಗ್ರಿ ಬಿಸಿಲಲ್ಲಿ ಪ್ರಚಾರದ ಕಾವು

ಹೂವಿನಹಡಗಲಿ: ದಾಖಲೆ ರಹಿತ ₹12.17 ಲಕ್ಷ ವಶ

ಸಮೀಪದ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ದಾಖಲೆ ರಹಿತ ₹12.17 ಲಕ್ಷವನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 24 ಏಪ್ರಿಲ್ 2024, 4:58 IST
ಹೂವಿನಹಡಗಲಿ: ದಾಖಲೆ ರಹಿತ ₹12.17 ಲಕ್ಷ ವಶ

ಹಂಪಿ ಜಾತ್ರೆಯಲ್ಲಿ ಮತದಾನ ಜಾಗೃತಿ

ಹಂಪಿ ಜಾತ್ರೆಯಲ್ಲಿ ವಿಭಿನ್ನ ಮತದಾನ ಜಾಗೃತಿ
Last Updated 24 ಏಪ್ರಿಲ್ 2024, 4:57 IST
ಹಂಪಿ ಜಾತ್ರೆಯಲ್ಲಿ ಮತದಾನ ಜಾಗೃತಿ
ADVERTISEMENT

ಫಾರಂ–3 ನೀಡದಿದ್ದರೆ ಚುನಾವಣೆ ಬಹಿಷ್ಕಾರ: ಬಡಾವಣೆಗಳ ಒಕ್ಕೂಟ

ನಗರದ ನಾಲ್ಕು ಬಡಾವಣೆಗಳ 20 ಸಾವಿರ ಮತದಾರರ ನಿರ್ಧಾರ
Last Updated 24 ಏಪ್ರಿಲ್ 2024, 4:57 IST
ಫಾರಂ–3 ನೀಡದಿದ್ದರೆ ಚುನಾವಣೆ ಬಹಿಷ್ಕಾರ: ಬಡಾವಣೆಗಳ ಒಕ್ಕೂಟ

Video | ಹಂಪಿಯಲ್ಲಿ ವಿಜೃಂಭಣೆಯ ಜೋಡಿ ರಥೋತ್ಸವ

ಹೊಸಪೇಟೆ ತಾಲ್ಲೂಕು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಮಂಗಳವಾರ ಸಂಜೆ ಅದ್ಧೂರಿಯಾಗಿ ನೆರವೇರಿತು.
Last Updated 23 ಏಪ್ರಿಲ್ 2024, 15:53 IST
Video | ಹಂಪಿಯಲ್ಲಿ ವಿಜೃಂಭಣೆಯ ಜೋಡಿ ರಥೋತ್ಸವ

ಭಿನ್ನಮತ ಶಮನಕ್ಕೆ ಮುಂದಾದ ಸಚಿವ

ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಪಿ. ಮಹಾಬಲೇಶ್ವರ ಗೌಡ, ಎಂ.ಪಿ. ವೀಣಾ ಮಹಾಂತೇಶ್ ಅವರ ಮನೆಗಳಿಗೆ ತೆರಳಿ, ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.
Last Updated 23 ಏಪ್ರಿಲ್ 2024, 5:24 IST
ಭಿನ್ನಮತ ಶಮನಕ್ಕೆ ಮುಂದಾದ ಸಚಿವ
ADVERTISEMENT