ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ

ADVERTISEMENT

ಕೂಡ್ಲಿಗಿ: ಚಿಕ್ಕಮಗಳೂರಿನಲ್ಲಿ ಆನೆ ತುಳಿತಕ್ಕೆ ಕಾಮಯ್ಯನಹಟ್ಟಿ ಮಹಿಳೆ ಬಲಿ

Kudligi Woman Death: ತಾಲ್ಲೂಕಿನ ಗೆದ್ದಲಗಟ್ಟೆ ಕಾಮಯ್ಯನಹಟ್ಟಿ ಗ್ರಾಮದ ಬಿ. ಬೋರಮ್ಮ(45) ಎಂಬ ಮಹಿಳೆ ಚಿಕ್ಕಮಗಳೂರು ತಾಲ್ಲೂಕಿನ ಕಾಫಿ ಎಷ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ತುಳಿತದಿಂದ ಭಾನುವಾರ ಮೃತಪಟ್ಟಿದ್ದಾರೆ.
Last Updated 22 ಫೆಬ್ರುವರಿ 2026, 8:32 IST
ಕೂಡ್ಲಿಗಿ: ಚಿಕ್ಕಮಗಳೂರಿನಲ್ಲಿ ಆನೆ ತುಳಿತಕ್ಕೆ ಕಾಮಯ್ಯನಹಟ್ಟಿ ಮಹಿಳೆ ಬಲಿ

ರಾಜ್ಯದಲ್ಲಿ ಶೇ 40ರಷ್ಟು ಶಾಸಕರು ಕಮಿಷನ್‌ ದಂಧೆಕೋರರು: ಆರ್.ಮಂಜುನಾಥ್‌ ಆರೋಪ

Karnataka Contractors Association: ರಾಜ್ಯದಲ್ಲಿ ಪಕ್ಷಾತೀತವಾಗಿ ಶಾಸಕರು ಕಮಿಷನ್ ದಂಧೆಕೋರರಾಗಿದ್ದಾರೆ. ಶೇ 30ರಿಂದ 40ರಷ್ಟು ಶಾಸಕರಂತೂ ಇದರಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ ಎಂದು ಆರ್‌.ಮಂಜುನಾಥ್‌ ಹೇಳಿದರು.
Last Updated 22 ಫೆಬ್ರುವರಿ 2026, 8:27 IST
ರಾಜ್ಯದಲ್ಲಿ ಶೇ 40ರಷ್ಟು ಶಾಸಕರು ಕಮಿಷನ್‌ ದಂಧೆಕೋರರು: ಆರ್.ಮಂಜುನಾಥ್‌ ಆರೋಪ

ವಿಜಯನಗರ: ತೇರು ಹನುಮಪ್ಪ ಸ್ವಾಮಿ ರಥೋತ್ಸವ

Teru Hanumappa Swamy Rathotsava: ಹೂವಿನಹಡಗಲಿ ಪಟ್ಟಣದಲ್ಲಿ ಶನಿವಾರ ಸಂಜೆ ತೇರು ಹನುಮಪ್ಪ ಸ್ವಾಮಿ ರಥೋತ್ಸವ ಭಕ್ತರ ಜಯಘೋಷಗಳ ನಡುವೆ ಅದ್ದೂರಿಯಾಗಿ ನೆರವೇರಿತು.
Last Updated 22 ಫೆಬ್ರುವರಿ 2026, 0:34 IST
ವಿಜಯನಗರ: ತೇರು ಹನುಮಪ್ಪ ಸ್ವಾಮಿ ರಥೋತ್ಸವ

ವಿಜಯನಗರ ಕಾಲೇಜ್‌ನಲ್ಲಿ ಬೃಹತ್‌ ಮೇಳ: 2,644 ಮಂದಿಗೆ ಉದ್ಯೋಗ

ಕೈಗಾರಿಕಾ ಕಾರಿಡಾರ್‌ಗೆ 1 ಸಾವಿರ ಎಕರೆ ಮೀಸಲು ಎಂದ ಶಾಸಕ
Last Updated 22 ಫೆಬ್ರುವರಿ 2026, 0:33 IST
ವಿಜಯನಗರ ಕಾಲೇಜ್‌ನಲ್ಲಿ ಬೃಹತ್‌ ಮೇಳ: 2,644 ಮಂದಿಗೆ ಉದ್ಯೋಗ

ಹೊಸಪೇಟೆ: ನಾಳೆ ರೈತರ ಸಭೆ, ತುಂಗಭದ್ರಾ ಅಣೆಕಟ್ಟೆಗೆ ಭೇಟಿ

ಪ್ರಿ ಪೇಯ್ಡ್ ಮೀಟರ್‌ನಿಂದ ಅಪಾಯ ನಿಶ್ಚಿತ; ವೀರಸಂಗಯ್ಯ
Last Updated 22 ಫೆಬ್ರುವರಿ 2026, 0:33 IST
ಹೊಸಪೇಟೆ: ನಾಳೆ ರೈತರ ಸಭೆ, ತುಂಗಭದ್ರಾ ಅಣೆಕಟ್ಟೆಗೆ ಭೇಟಿ

ತುಂಗಭದ್ರಾ ಅಣೆಕಟ್ಟೆ: 10 ಗೇಟ್ ಅಳವಡಿಕೆ ಪೂರ್ಣ

TB Dam Gates: ತುಂಗಭದ್ರಾ ಅಣೆಕಟ್ಟೆಯ 4 ಮತ್ತು 27ನೇ ಗೇಟ್‌ಗಳಲ್ಲಿ ಹೊಸ ಕ್ರೆಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಶನಿವಾರ ಪೂರ್ಣಗೊಂಡಿದ್ದು, ಈ ಮೂಲಕ ಒಟ್ಟು 10 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಂತಾಗಿದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 0:32 IST
ತುಂಗಭದ್ರಾ ಅಣೆಕಟ್ಟೆ: 10 ಗೇಟ್ ಅಳವಡಿಕೆ ಪೂರ್ಣ

ವಿಜಯನಗರ: 68 ಕ್ವಿಂಟಲ್‌ ಪಡಿತರ ಅಕ್ಕಿ ವಶ

Ration Rice Seizure: ತಾಲ್ಲೂಕಿನ ಕಮಲಾಪುರದ ಸರ್ಕಾರಿ ಆಸ್ಪತ್ರೆ ಬಳಿಯ ಖಾಲಿ ಜಾಗದಲ್ಲಿ ಹಳ್ಳಿಕೆರೆ ಬಳಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಬೊಲೆರೊ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದನ್ನು ಪತ್ತೆಹಚ್ಚಲಾಗಿದೆ.
Last Updated 22 ಫೆಬ್ರುವರಿ 2026, 0:30 IST
ವಿಜಯನಗರ: 68 ಕ್ವಿಂಟಲ್‌ ಪಡಿತರ ಅಕ್ಕಿ ವಶ
ADVERTISEMENT

ಹೊಸಪೇಟೆ: ಪ್ರಿ ಪೇಯ್ಡ್ ಮೀಟರ್‌ನಿಂದ ಅಪಾಯ ನಿಶ್ಚಿತ: ವೀರಸಂಗಯ್ಯ

ಫೆ.23ಕ್ಕೆ ರೈತರ ಸಭೆ, ತುಂಗಭದ್ರಾ ಅಣೆಕಟ್ಟೆಗೆ ಭೇಟಿ
Last Updated 21 ಫೆಬ್ರುವರಿ 2026, 10:49 IST
ಹೊಸಪೇಟೆ: ಪ್ರಿ ಪೇಯ್ಡ್ ಮೀಟರ್‌ನಿಂದ ಅಪಾಯ ನಿಶ್ಚಿತ: ವೀರಸಂಗಯ್ಯ

ತೆಕ್ಕಲಕೋಟೆ | ಬೆಂಕಿ: ಕರುಗಳ ದಹನ, ಬಣವೆ ಭಸ್ಮ

Tekkalakote Fire: ನಡವಿ ಗ್ರಾಮದಲ್ಲಿ ಹುಲ್ಲಿನ ಬಣವೆ ಮತ್ತು ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಎರಡು ಕರುಗಳು ಸಾವನ್ನಪ್ಪಿವೆ. ಅಗ್ನಿಶಾಮಕ ದಳ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದೆ.
Last Updated 21 ಫೆಬ್ರುವರಿ 2026, 3:18 IST
ತೆಕ್ಕಲಕೋಟೆ | ಬೆಂಕಿ: ಕರುಗಳ ದಹನ, ಬಣವೆ ಭಸ್ಮ

ಸಂಚಾರ ದಟ್ಟಣೆ ನಿಭಾಯಿಸಲು ಸಾಧ್ಯವಾಗದ ಸ್ಥಿತಿ: ಹಂಪಿ ಉತ್ಸವ ಜಾಗ ಬದಲಾವಣೆ?

Hampi Utsav 2026: ಸಂಚಾರ ದಟ್ಟಣೆ ಮತ್ತು ಸುರಕ್ಷತಾ ಕಾರಣಗಳಿಂದ ಗಾಯತ್ರಿ ಪೀಠ ಬದಲಿಗೆ ಕಮಲಾಪುರ ಸಮೀಪ ಹೊಸ ಸ್ಥಳದಲ್ಲಿ ಉತ್ಸವ ನಡೆಸುವ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.
Last Updated 21 ಫೆಬ್ರುವರಿ 2026, 3:02 IST
ಸಂಚಾರ ದಟ್ಟಣೆ ನಿಭಾಯಿಸಲು ಸಾಧ್ಯವಾಗದ ಸ್ಥಿತಿ: ಹಂಪಿ ಉತ್ಸವ ಜಾಗ ಬದಲಾವಣೆ?
ADVERTISEMENT
ADVERTISEMENT
ADVERTISEMENT