ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

Art Exhibition: ಅತೀವ ಭಾವದ ಅನುವಾದವೇ ಅಮೂರ್ತ ಕಲಾಕೃತಿ

ರಾಮ್‌ ಕುಮಾರ್‌ ಅವರ ಶತಮಾನೋತ್ಸವದ ಸ್ಮರಣಾರ್ಥ ಅಮೂರ್ತ ಕಲಾಕೃತಿಗಳ ಪ್ರದರ್ಶನ
Published : 26 ಜುಲೈ 2025, 23:30 IST
Last Updated : 26 ಜುಲೈ 2025, 23:30 IST
ಫಾಲೋ ಮಾಡಿ
Comments
ರಾಮ್‌ ಕುಮಾರ್‌ ಅವರ ಕಲಾಕೃತಿ
ರಾಮ್‌ ಕುಮಾರ್‌ ಅವರ ಕಲಾಕೃತಿ
ರಾಮ್‌ ಕುಮಾರ್‌ ಅವರ ಕಲಾಕೃತಿ
ರಾಮ್‌ ಕುಮಾರ್‌ ಅವರ ಕಲಾಕೃತಿ
ರಾಮ್‌ ಕುಮಾರ್‌ ಅವರ ಕಲಾಕೃತಿ
ರಾಮ್‌ ಕುಮಾರ್‌ ಅವರ ಕಲಾಕೃತಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಮ್ಯಾಪ್‌’
ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೊಗ್ರಫಿಯು (ಮ್ಯಾಪ್‌) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 1 ಮತ್ತು 2ರಲ್ಲಿ ಸ್ಥಳಾವಕಾಶ ಪಡೆದುಕೊಂಡಿದೆ. ಇಲ್ಲಿ ಹಲವು ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಕಲಾಸಕ್ತರು ತಮ್ಮ ಪ್ರಯಾಣದ ನಡುವೆಯೂ ಇದನ್ನು ನೋಡಿ ಆನಂದಿಸಬಹುದು. ಸದ್ಯಕ್ಕೆ ಭಿಲ್‌ ಸಮುದಾಯದ ಭೂರಿ ಬಾಯಿ ಅವರ ‘ಫಿಥೋರಾ’ ಶೈಲಿಯ ಚಿತ್ರಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ. 
ರಾಮ್‌ ಕುಮಾರ್‌ 
ರಾಮ್‌ ಕುಮಾರ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT