ಯಕ್ಷಗಾನ ಪ್ರದರ್ಶನದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಸುಬ್ರಾಯ ಹೆಬ್ಬಾರ, ಗಜಾನನ ಭಂಡಾರಿ ಬೋಳ್ಗೆರೆ, ಕಾರ್ತೀಕ ಧಾರೇಶ್ವರ, ಶ್ರೀಧರ ಭಟ್ ಕಾಸರಕೋಡು, ಪ್ರಶಾಂತ ವರ್ಧನ, ವಿನಯ ಹೊಸ್ತೋಟ, ಭರತ್ ರಾಜ್ ಪರ್ಕಳ, ಪ್ರಶಾಂತ ಬಾಸೊಳ್ಳಿ, ಸಾಯಿಕುಮಾರ್, ನಾಗಶ್ರೀ ಗೀಜಗಾರ್, ಅರ್ಪಿತಾ ಹೆಗಡೆ, ಮಾನಸಾ ಉಪಾಧ್ಯ, ಸಿಂಧು ಹೆಬ್ಬಾರ ಮತ್ತಿತರರು ಕಲಾವಿದರಾಗಿ ಪಾಲ್ಗೊಳ್ಳುತ್ತಿದ್ದಾರೆ. ಸುರೇಶ ಹೆಗಡೆ ಕಡತೋಕ ಅವರ ಸಂಯೋಜನೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ.