ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಜನಗಣಮನ | ನಾಡಗೀತೆ ಭ್ರೂಣರೂಪಕ್ಕೆ ಶತಮಾನ

Published : 20 ಏಪ್ರಿಲ್ 2024, 23:30 IST
Last Updated : 20 ಏಪ್ರಿಲ್ 2024, 23:30 IST
ಫಾಲೋ ಮಾಡಿ
Comments
ಯುವಕವಿ ಕುವೆಂಪು ಅವರಿಗೆ ತಮ್ಮ ರಚನೆ ಟಾಗೂರರ ಗೀತೆಯಂತೆ ‘ರಾಷ್ಟ್ರಗೀತೆ’ ಆಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ‘ಜನಗಣಮನ’ವನ್ನು ರಾಷ್ಟ್ರೀಯ ಚಳವಳಿಯ ಗೀತೆಯನ್ನಾಗಿ ಅಂಗೀಕರಿಸಿದ್ದು ನದರಿನಲ್ಲಿತ್ತು. ಟಾಗೂರರ ‘ಜನಗಣಮನ’ವನ್ನು 50ನೇ ವಯಸ್ಸಿನಲ್ಲಿ ರಚಿಸಿದರು. ಕುವೆಂಪು ಅವರಿಗೆ ನಾಡಗೀತೆಯ ಕರಡು ರಚಿಸುವಾಗ 20; ಅಂತಿಮಗೊಳಿಸುವಾಗ 24 ವರ್ಷ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT