ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌ ನಿಯೋಜನೆ! ತೇರದಾಳ ಶಾಲೆಯ ಮಾದರಿ ನಡೆ

ತೇರದಾಳ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆ ಮುಖ್ಯ ಶಿಕ್ಷಕರ ಕ್ರಮ
Last Updated 13 ಫೆಬ್ರುವರಿ 2026, 4:42 IST
ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌ ನಿಯೋಜನೆ! ತೇರದಾಳ ಶಾಲೆಯ ಮಾದರಿ ನಡೆ

ಮುಖ್ಯಮಂತ್ರಿ ಬದಲಾವಣೆ ವಿಚಾರ ಶಿವಕುಮಾರ್ ಅವರನ್ನೇ ಕೇಳಿ: ರಾಮಲಿಂಗಾರೆಡ್ಡಿ‌

Ramalinga Reddy: ಮುಖ್ಯಮಂತ್ರಿ ಬದಲಾವಣೆಯ ವಿಚಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೇ ಕೇಳಿ. ಮಾಧ್ಯಮದವರಿಗೆ ಎಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ‌ ಹೇಳಿದರು.
Last Updated 13 ಫೆಬ್ರುವರಿ 2026, 4:25 IST
ಮುಖ್ಯಮಂತ್ರಿ ಬದಲಾವಣೆ ವಿಚಾರ ಶಿವಕುಮಾರ್ ಅವರನ್ನೇ ಕೇಳಿ: ರಾಮಲಿಂಗಾರೆಡ್ಡಿ‌

ನಮಗೆ ಡಿಕೆಶಿ ಜೊತೆಗೆ ಕೈಜೋಡಿಸುವ ದುಸ್ಥಿತಿ ಬಂದಿಲ್ಲ: ಬಿ.ವೈ. ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ
Last Updated 13 ಫೆಬ್ರುವರಿ 2026, 4:18 IST
ನಮಗೆ ಡಿಕೆಶಿ ಜೊತೆಗೆ ಕೈಜೋಡಿಸುವ ದುಸ್ಥಿತಿ ಬಂದಿಲ್ಲ: ಬಿ.ವೈ. ವಿಜಯೇಂದ್ರ

ಜಮೀನು ಕಬಳಿಕೆ: ಹುಕ್ಕೇರಿ ಉ‍‍‍‍‍ಪ ನೋಂದಣಾಧಿಕಾರಿ ಮಡಿವಾಳಯ್ಯ ಸೇರಿ 9 ಜನ ಬಂಧನ

ನಕಲಿ ದಾಖಲೆ ಸೃಷ್ಟಿಸಿ ₹ 2 ಕೋಟಿಗೂ ಅಧಿಕ ಮೌಲ್ಯದ ಜಮೀನು ಕಬಳಿಕೆ ಆರೋಪ
Last Updated 13 ಫೆಬ್ರುವರಿ 2026, 3:11 IST
ಜಮೀನು ಕಬಳಿಕೆ: ಹುಕ್ಕೇರಿ ಉ‍‍‍‍‍ಪ ನೋಂದಣಾಧಿಕಾರಿ ಮಡಿವಾಳಯ್ಯ ಸೇರಿ 9 ಜನ ಬಂಧನ

13 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

13 February 2026 News Highlights: ಕರ್ನಾಟಕದ 17ನೇ ಬಜೆಟ್ ದಿನಾಂಕ ಘೋಷಣೆ, ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಭಾರತಕ್ಕೆ ಜಯ, ಬಾಂಗ್ಲಾದೇಶ ಚುನಾವಣೆ ಫಲಿತಾಂಶ ಸೇರಿದಂತೆ ಇಂದಿನ ಪ್ರಮುಖ 10 ಸುದ್ದಿಗಳು.
Last Updated 13 ಫೆಬ್ರುವರಿ 2026, 2:43 IST
13 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

ಶಾಲೆಗೆ ಹೋಗದಂತೆ ಬೆದರಿಸಿ SSLC ಓದುತ್ತಿದ್ದ ಮಗಳ ಪುಸ್ತಕ ಸುಟ್ಟ ಕುಡುಕ ತಂದೆ!

ನ್ಯಾಮತಿ: ಸಹಾಯವಾಣಿಗೆ ಕರೆ ಮಾಡಿ ಮದ್ಯವ್ಯಸನಿ ತಂದೆಯಿಂದಾಗುವ ಸಮಸ್ಯೆ ಹೇಳಿಕೊಂಡ ಬಾಲಕಿ
Last Updated 13 ಫೆಬ್ರುವರಿ 2026, 2:42 IST
ಶಾಲೆಗೆ ಹೋಗದಂತೆ ಬೆದರಿಸಿ SSLC ಓದುತ್ತಿದ್ದ ಮಗಳ ಪುಸ್ತಕ ಸುಟ್ಟ ಕುಡುಕ ತಂದೆ!

ಹರಿಹರದಲ್ಲಿ ಎಐ ಚಿರತೆ ಹಾವಳಿ? ಸಾರ್ವಜನಿಕರಲ್ಲಿ ಆತಂಕ

AI Generated Content: ಹರಿಹರ: ನಗರಕ್ಕೆ ಚಿರತೆ ನುಗ್ಗಿದೆ ಎಂಬುದಾಗಿ ಬಿಂಬಿಸುವ ನಕಲಿ ಚಿತ್ರ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಗರದ ಜನತೆ ಹಾಗೂ ಅಧಿಕಾರಿಗಳ ನಿದ್ದೆಗೆಡಿಸಿದೆ. ಮಂಗಳವಾರ ರಾತ್ರಿ ನಗರದ ಕಿರ್ಲೋಸ್ಕರ್ ಸ್ಟಾಫ್ ಕಾಲೊನಿಯಲ್ಲಿ ಚಿರತೆ
Last Updated 13 ಫೆಬ್ರುವರಿ 2026, 2:32 IST
ಹರಿಹರದಲ್ಲಿ ಎಐ ಚಿರತೆ ಹಾವಳಿ? ಸಾರ್ವಜನಿಕರಲ್ಲಿ ಆತಂಕ
ADVERTISEMENT

ಕೈಗಾರಿಕಾ ಎಫ್‌ಎಆರ್; ಶೇ 75ಕ್ಕೆ ಹೆಚ್ಚಳ: ಸಚಿವ ಎಂ.ಬಿ.ಪಾಟೀಲ

ವಸತಿ ಸೌಕರ್ಯ, ಕೈಗಾರಿಕಾ ಟೌನ್‌ಶಿಪ್ ಅಭಿವೃದ್ಧಿಗೆ ಸಮ್ಮತಿ: ಪಾಟೀಲ
Last Updated 13 ಫೆಬ್ರುವರಿ 2026, 0:30 IST
ಕೈಗಾರಿಕಾ ಎಫ್‌ಎಆರ್; ಶೇ 75ಕ್ಕೆ ಹೆಚ್ಚಳ: ಸಚಿವ ಎಂ.ಬಿ.ಪಾಟೀಲ

Hampi: ಇಂದಿನಿಂದ ಹಂಪಿ ಉತ್ಸವ–ಎಲ್ಲೆಡೆ ಸಂಭ್ರಮ

ವಿಶ್ವ ಪಾರಂಪರಿಕ ತಾಣದಲ್ಲಿ ರಾಜ್ಯದ ಮಿನಿ ತುಣುಕು ಧರೆಗಿಳಿದ ಭಾವ
Last Updated 13 ಫೆಬ್ರುವರಿ 2026, 0:30 IST
Hampi: ಇಂದಿನಿಂದ ಹಂಪಿ ಉತ್ಸವ–ಎಲ್ಲೆಡೆ ಸಂಭ್ರಮ

‘ಶಕ್ತಿ’ ಯೋಜನೆಗೆ ಆಧಾರ್ ಬದಲು ಸ್ಮಾರ್ಟ್ ಕಾರ್ಡ್‌

ಪ್ರಯಾಣಿಸುವ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ವಿತರಣೆ* ಸಚಿವ ಸಂಪುಟ ತೀರ್ಮಾನ
Last Updated 13 ಫೆಬ್ರುವರಿ 2026, 0:30 IST
‘ಶಕ್ತಿ’ ಯೋಜನೆಗೆ ಆಧಾರ್ ಬದಲು ಸ್ಮಾರ್ಟ್ ಕಾರ್ಡ್‌
ADVERTISEMENT
ADVERTISEMENT
ADVERTISEMENT