ಭಾನುವಾರ, 13 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಮುಳುಗಿ ಮೂವರು ಯುವಕರು ಸಾವು

Raichur Tragedy: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಹಾಸನ ಮೂಲದ ಮೂವರು ಯುವಕರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.
Last Updated 13 ಜುಲೈ 2025, 12:31 IST
ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ  ಮುಳುಗಿ ಮೂವರು ಯುವಕರು ಸಾವು

Congress Power Struggle: ಮನಿ ಪವರ್‌ ಬಳಸಿ ಕುದುರೆ ವ್ಯಾಪಾರ; ಪ್ರಲ್ಹಾದ ಜೋಶಿ

DK Shivakumar Horse Trading: ಹುಬ್ಬಳ್ಳಿ: ‘ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಯಾಗಬೇಕೆಂದು ಡಿ.ಕೆ. ಶಿವಕುಮಾರ್‌ ಅವರು, ಶಾಸಕರು ತಮ್ಮ ಪರವಾಗಿದ್ದಾರೆ ಎಂದು ತೋರಿಸಿಕೊಳ್ಳಲು...
Last Updated 13 ಜುಲೈ 2025, 11:19 IST
Congress Power Struggle: ಮನಿ ಪವರ್‌ ಬಳಸಿ ಕುದುರೆ ವ್ಯಾಪಾರ;  ಪ್ರಲ್ಹಾದ ಜೋಶಿ

ಕೆಎಸ್‌ಆರ್‌ಟಿಸಿಗೆ ವಿಶ್ವ ಉದ್ಯೋಗಿ ಅನುಭವಿ ಪ್ರಶಸ್ತಿ

KSRTC Award: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ ಇಟಿಎಚ್‌ಆರ್‌ ವಿಶ್ವ ಉದ್ಯೋಗಿ ಅನುಭವಿ ಪ್ರಶಸ್ತಿ ಲಭಿಸಿದೆ.
Last Updated 13 ಜುಲೈ 2025, 0:32 IST
ಕೆಎಸ್‌ಆರ್‌ಟಿಸಿಗೆ ವಿಶ್ವ ಉದ್ಯೋಗಿ ಅನುಭವಿ ಪ್ರಶಸ್ತಿ

Super Bug: ‘ಸೂಪರ್‌ ಬಗ್‌’ ಬಗ್ಗಿಸಲು ವೈಜ್ಞಾನಿಕ ಅಸ್ತ್ರ

Super Bug: ‘ಸೆಂಟರ್‌ ಫಾರ್‌ ಸೆಲ್ಯುಲರ್ ಆ್ಯಂಡ್ ಮಾಲೆಕ್ಯುಲಾರ್‌ ಪ್ಲಾಟ್‌ಫಾರ್ಮ್’ (ಸಿ–ಕ್ಯಾಂಪ್‌) ‘ಒನ್‌ ಹೆಲ್ತ್‌ ಎಎಂಆರ್‌ ಚಾಲೆಂಜ್‌’ ಕಾರ್ಯಕ್ರಮ ಆರಂಭಿಸಿದೆ, ಇದು ಸೂಪರ್‌ ಬಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಜ್ಞಾನಿಗಳಿಗೆ ಸವಾಲು ನೀಡುತ್ತಿದೆ.
Last Updated 12 ಜುಲೈ 2025, 23:59 IST
Super Bug: ‘ಸೂಪರ್‌ ಬಗ್‌’ ಬಗ್ಗಿಸಲು ವೈಜ್ಞಾನಿಕ ಅಸ್ತ್ರ

Karnataka Congress Conflict | ‘ಕೈ’ ಭಿನ್ನರಾಗ: ತಪ್ಪಿದ ತಾಳ

Karnataka politics: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನಡುವಿನ ಘರ್ಷಣೆ ಹೆಚ್ಚುತ್ತಿರುವಾಗ, ನಾಯಕತ್ವ ಬದಲಾವಣೆಯ ಕುರಿತು ರಾಜಕೀಯ ಚರ್ಚೆಗಳು ಮುಂದುವರಿದಿವೆ.
Last Updated 12 ಜುಲೈ 2025, 23:54 IST
Karnataka Congress Conflict | ‘ಕೈ’ ಭಿನ್ನರಾಗ: ತಪ್ಪಿದ ತಾಳ

ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ದ್ವೀಪವೂ.. ಸೇತುವೆಯೂ.. ಬಿಡುಗಡೆಯೂ..

ಅಂಬಾರಗೋಡ್ಲು–ಕಳಸವಳ್ಳಿ ನಡುವೆ ಶರಾವತಿ ಹಿನ್ನೀರ ತೂಗು ಸೇತುವೆ ಸಿದ್ಧ
Last Updated 12 ಜುಲೈ 2025, 23:52 IST
ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ದ್ವೀಪವೂ.. ಸೇತುವೆಯೂ.. ಬಿಡುಗಡೆಯೂ..

ನೋಟಿಸ್‌ ಬಂದಿದ್ದರೆ ತಕ್ಷಣವೇ ಉತ್ತರಿಸಿ: ಟೀ–ಅಂಗಡಿ ಮಾಲೀಕರಿಗೆ GST ತಜ್ಞರ ಸಲಹೆ

GST Notice: ಜಿಎಸ್‌ಟಿಗೆ ನೋಂದಣಿ ಮಾಡಿಸದೇ ಇದ್ದರೂ ತೆರಿಗೆ ಕಟ್ಟಿ ಎಂದು ನೋಟಿಸ್‌ ಬಂದಿರುವ ಬೇಕರಿ, ಹೋಟೆಲ್‌, ಟೀ–ಅಂಗಡಿ ಮಾಲೀಕರು, ಶೀಘ್ರವೇ ನೋಟಿಸ್‌ಗೆ ಉತ್ತರ ನೀಡಬೇಕು.
Last Updated 12 ಜುಲೈ 2025, 23:52 IST
ನೋಟಿಸ್‌ ಬಂದಿದ್ದರೆ ತಕ್ಷಣವೇ ಉತ್ತರಿಸಿ: ಟೀ–ಅಂಗಡಿ ಮಾಲೀಕರಿಗೆ GST ತಜ್ಞರ ಸಲಹೆ
ADVERTISEMENT

ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ‘ಸಾಗರ’ ಸೇರಿದ ನನ್ನೂರು ಈಗ ದ್ವೀಪವಲ್ಲ!

Sharavathi cable Bridge:: ಈ ಸೇತುವೆ ‘ದ್ವೀಪ’ವಾಗಿದ್ದ ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿದೆ. ಇಂಥ ದಿನಕ್ಕಾಗಿ ‘ದ್ವೀಪವಾಸಿ’ಗಳು ಹಲವು ದಶಕಗಳಿಂದ ಆಸೆಗಣ್ಣಿನಿಂದ ಕಾಯ್ದುಕುಳಿತಿದ್ದರು. ಈಗ ಆ ದಿನ ಬಂದೇಬಿಟ್ಟಿದೆ.
Last Updated 12 ಜುಲೈ 2025, 21:48 IST
ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ‘ಸಾಗರ’ ಸೇರಿದ ನನ್ನೂರು ಈಗ ದ್ವೀಪವಲ್ಲ!

Bengaluru Stampede | ಕಾಲ್ತುಳಿತಕ್ಕೆ ಪೊಲೀಸ್‌ ವೈಫಲ್ಯವೇ ಕಾರಣ: ಆಯೋಗ

Bengaluru stampede: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ಅವರ ಆಯೋಗ, ಪೊಲೀಸ್ ವೈಫಲ್ಯವೇ ಘಟನೆಗೆ ಪ್ರಮುಖ ಕಾರಣವೆಂದು ವರದಿಯಲ್ಲಿ ಉಲ್ಲೇಖಿಸಿದೆ.
Last Updated 12 ಜುಲೈ 2025, 19:02 IST
Bengaluru Stampede | ಕಾಲ್ತುಳಿತಕ್ಕೆ ಪೊಲೀಸ್‌ ವೈಫಲ್ಯವೇ ಕಾರಣ: ಆಯೋಗ

ಸುಡುಗಾಡಲ್ಲಿ ಕಾಯಿ ಒಡೆದರೂ ಜಿಎಸ್‌ಟಿ: ಸಂತೋಷ್‌ ಲಾಡ್‌ ವ್ಯಂಗ್ಯ

GST Critique: ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು, "ಸುಡುಗಾಡಿಗೆ ಹೋಗಿ ತೆಂಗಿನ ಕಾಯಿ ಒಡೆದರೂ ಜಿಎಸ್‌ಟಿ ಕಟ್ಟಬೇಕಾಗಿದೆ" ಎಂದು ವ್ಯಂಗ್ಯವಾಡಿದರು.
Last Updated 12 ಜುಲೈ 2025, 18:58 IST
ಸುಡುಗಾಡಲ್ಲಿ ಕಾಯಿ ಒಡೆದರೂ ಜಿಎಸ್‌ಟಿ: ಸಂತೋಷ್‌ ಲಾಡ್‌ ವ್ಯಂಗ್ಯ
ADVERTISEMENT
ADVERTISEMENT
ADVERTISEMENT