<p>ನಾ ಮೋಡವಾದರೆ<br />ಈ ವಸುಂಧರೆಯ ಕಥೆಯನ್ನು<br />ಕವಿತೆಯನಾಗಿಸುತ್ತೇನೆ</p>.<p>ಸದಾ ಹರಿವ ಅರಿವಾಗುತ್ತೇನೆ<br />ಹಸಿರ ಅರಿವೆಯೂ ಆಗಿ<br />ಖರೆ ಕಾವ್ಯ ಜಗತ್ತು ನಿರ್ಮಿಸುತ್ತೇನೆ</p>.<p>ಮರ ಗಿಡಗಂಟಿಗಳ<br />ಕೊರಳ ನಾದವನೇ<br />ನಾಡಗೀತೆಯನಾಗಿಸಿ</p>.<p>ಅಜ್ಜಿ ನೂತ ಕೌದಿಯನೇ<br />ಜಗದ ಧ್ವಜವನಾಗಿಸಿಯೂ<br />ಈ ನೆಲದ ಕಡ ತೀರಿಸಲೆತ್ನಿಸುತ್ತೇನೆ;</p>.<p>ಈ ಮನುಕುಲವನೊಂದೇ ಅಲ್ಲ,<br />ಸಕಲ ಪ್ರಕೃತಿ ಕುಡಿಗಳನೆಲ್ಲ ಕೂಡಿಸಿ<br />ಬೆವರ ಬಕುತಿಗೆ ತಕ್ಕ ಪ್ರತಿಫಲ<br />ದೊರಕುವಂತೆ ಕರಗಿ<br />ನಾನೂ ಹಗುರಾಗುತ್ತೇನೆ;<br />ಸಾರ್ಥಕ್ಯ ಪಡೆಯುತ್ತೇನೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ನಾ ಮೋಡವಾದರೆ<br />ಈ ವಸುಂಧರೆಯ ಕಥೆಯನ್ನು<br />ಕವಿತೆಯನಾಗಿಸುತ್ತೇನೆ</p>.<p>ಸದಾ ಹರಿವ ಅರಿವಾಗುತ್ತೇನೆ<br />ಹಸಿರ ಅರಿವೆಯೂ ಆಗಿ<br />ಖರೆ ಕಾವ್ಯ ಜಗತ್ತು ನಿರ್ಮಿಸುತ್ತೇನೆ</p>.<p>ಮರ ಗಿಡಗಂಟಿಗಳ<br />ಕೊರಳ ನಾದವನೇ<br />ನಾಡಗೀತೆಯನಾಗಿಸಿ</p>.<p>ಅಜ್ಜಿ ನೂತ ಕೌದಿಯನೇ<br />ಜಗದ ಧ್ವಜವನಾಗಿಸಿಯೂ<br />ಈ ನೆಲದ ಕಡ ತೀರಿಸಲೆತ್ನಿಸುತ್ತೇನೆ;</p>.<p>ಈ ಮನುಕುಲವನೊಂದೇ ಅಲ್ಲ,<br />ಸಕಲ ಪ್ರಕೃತಿ ಕುಡಿಗಳನೆಲ್ಲ ಕೂಡಿಸಿ<br />ಬೆವರ ಬಕುತಿಗೆ ತಕ್ಕ ಪ್ರತಿಫಲ<br />ದೊರಕುವಂತೆ ಕರಗಿ<br />ನಾನೂ ಹಗುರಾಗುತ್ತೇನೆ;<br />ಸಾರ್ಥಕ್ಯ ಪಡೆಯುತ್ತೇನೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>