<p><strong>ಬೆಂಗಳೂರು: </strong>`ಕೆಎಸ್ಆರ್ಟಿಸಿಯಲ್ಲಿರುವ ಮೂರು ಹಂತದ ಆಡಳಿತವನ್ನು ರದ್ದುಪಡಿಸಿ ಎರಡು ಹಂತದ ಆಡಳಿತವನ್ನು ಜಾರಿಗೆ ತರಬೇಕು~ ಎಂದು ರಾಜ್ಯ ರಸ್ತೆ ಸಾರಿಗೆ ಮಜ್ದೂರು ಸಂಘ ಒಕ್ಕೂಟ ಸಾರಿಗೆ ಸಚಿವರನ್ನು ಆಗ್ರಹಿಸಿದೆ. <br /> <br /> ಸಾರಿಗೆ ಸಚಿವರನ್ನು ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿ, `ಈ ಹಿಂದೆ ಬಿಎಂಟಿಸಿ ಎರಡು ಹಂತದ ಆಡಳಿತ ವ್ಯವಸ್ಥೆಯಲ್ಲಿ ಪ್ರತಿ ವರ್ಷ ರೂ 200 ಕೋಟಿ ಲಾಭ ಗಳಿಸುತ್ತಿತ್ತು. ಸಂಸ್ಥೆ ಇತ್ತೀಚಿನ ದಿನಗಳಲ್ಲಿ ನಷ್ಟ ಹೊಂದಲು ಮೂರು ಹಂತದ ಆಡಳಿತವನ್ನು ಜಾರಿಗೊಳಿಸಿರುವುದು ಕಾರಣ~ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಕೆಎಸ್ಆರ್ಟಿಸಿಯಲ್ಲಿರುವ ಮೂರು ಹಂತದ ಆಡಳಿತವನ್ನು ರದ್ದುಪಡಿಸಿ ಎರಡು ಹಂತದ ಆಡಳಿತವನ್ನು ಜಾರಿಗೆ ತರಬೇಕು~ ಎಂದು ರಾಜ್ಯ ರಸ್ತೆ ಸಾರಿಗೆ ಮಜ್ದೂರು ಸಂಘ ಒಕ್ಕೂಟ ಸಾರಿಗೆ ಸಚಿವರನ್ನು ಆಗ್ರಹಿಸಿದೆ. <br /> <br /> ಸಾರಿಗೆ ಸಚಿವರನ್ನು ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿ, `ಈ ಹಿಂದೆ ಬಿಎಂಟಿಸಿ ಎರಡು ಹಂತದ ಆಡಳಿತ ವ್ಯವಸ್ಥೆಯಲ್ಲಿ ಪ್ರತಿ ವರ್ಷ ರೂ 200 ಕೋಟಿ ಲಾಭ ಗಳಿಸುತ್ತಿತ್ತು. ಸಂಸ್ಥೆ ಇತ್ತೀಚಿನ ದಿನಗಳಲ್ಲಿ ನಷ್ಟ ಹೊಂದಲು ಮೂರು ಹಂತದ ಆಡಳಿತವನ್ನು ಜಾರಿಗೊಳಿಸಿರುವುದು ಕಾರಣ~ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>