ನಿರ್ದೇಶನ ಮಾಡಿದ್ದಾರೆ. ಸಂಕಲನ, ಮಾತುಗಳ ಜೋಡಣೆ, ಹಿನ್ನಲೆ ಸಂಗೀತದ ಕೆಲಸ ನಡೆದಿದೆ. ವಿಶ್ವಕಪ್
ಕ್ರಿಕೆಟ್ ಮುಗಿಯುವ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ. ರತ್ನವೇಲು ಛಾಯಾಗ್ರಹಣ, ‘ಘಜನಿ’ ಖ್ಯಾತಿಯ ಆಂಟನಿಯವರ ಸಂಕಲನವಿದೆ. ರಮೇಶ್ ದೇಸಾಯಿ ಕಲಾ ನಿರ್ದೇಶನ, ವಿ.ಹರಿಕೃಷ್ಣ ಸಂಗೀತ, ರವಿಶಂಕರ್ ನಿರ್ಮಾಣ-ನಿರ್ವಹಣೆ ಇದೆ. ಗಣೇಶ್, ಸನಾ ಖಾನ್, ಸಾಧು ಕೋಕಿಲಾ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ದತ್ತಣ್ಣ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.