<p><strong>ಸುಬಾ: ದೆಹಲಿ ಸಂಧಾನ ವಿಫಲ<br /> ಅಮೃತಸರ. ಸೆ. 21</strong>- ಪಂಜಾಬಿ ಸುಬಾ ಪ್ರಶ್ನೆಯ ಬಗ್ಗೆ ಪಾಟಿಯಾಲದ ಮಹಾರಾಜರು ಮತ್ತು ಕೇಂದ್ರದ ಒಳಾಡಳಿತ ಸಚಿವ ಶ್ರೀ ಲಾಲ್ ಬಹದೂರ್ ಶಾಸ್ತ್ರಿಯವರ ನಡುವೆ ನಡೆಯುತ್ತಿದ್ದ ಮಾತುಕತೆಗಳು ವಿಫಲಗೊಂಡಿವೆಯೆಂದು ಅಕಾಲಿದಳದ ಪ್ರಧಾನ ಕಚೇರಿಗೆ ಬಂದಿರುವ ಸುದ್ದಿ ತಿಳಿಸುತ್ತದೆ.|<br /> <br /> <strong>ಕುಷ್ಠ ರೋಗ ನಿವಾರಣೆಗೆ ಆಯುರ್ವೇದ ಪ್ರಯೋಗ<br /> ಬೆಂಗಳೂರು, ಸೆ. 21</strong> - ಕುಷ್ಠ ರೋಗವನ್ನು ಪೂರ್ಣವಾಗಿ ಆಯುರ್ವೇದ ಚಿಕಿತ್ಸೆಯ ಮೂಲಕ ಗುಣಪಡಿಸುವ ಭಾರತದಲ್ಲಿಯೇ ಪ್ರಪ್ರಥಮ ವ್ಯವಸ್ಥೆಯ ಪ್ರಯತ್ನವು ನಗರದಿಂದ ಹದಿಮೂರು ಮೈಲಿ ದೂರದಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ಸದ್ಯದಲ್ಲಿಯೇ ನಡೆಯಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಬಾ: ದೆಹಲಿ ಸಂಧಾನ ವಿಫಲ<br /> ಅಮೃತಸರ. ಸೆ. 21</strong>- ಪಂಜಾಬಿ ಸುಬಾ ಪ್ರಶ್ನೆಯ ಬಗ್ಗೆ ಪಾಟಿಯಾಲದ ಮಹಾರಾಜರು ಮತ್ತು ಕೇಂದ್ರದ ಒಳಾಡಳಿತ ಸಚಿವ ಶ್ರೀ ಲಾಲ್ ಬಹದೂರ್ ಶಾಸ್ತ್ರಿಯವರ ನಡುವೆ ನಡೆಯುತ್ತಿದ್ದ ಮಾತುಕತೆಗಳು ವಿಫಲಗೊಂಡಿವೆಯೆಂದು ಅಕಾಲಿದಳದ ಪ್ರಧಾನ ಕಚೇರಿಗೆ ಬಂದಿರುವ ಸುದ್ದಿ ತಿಳಿಸುತ್ತದೆ.|<br /> <br /> <strong>ಕುಷ್ಠ ರೋಗ ನಿವಾರಣೆಗೆ ಆಯುರ್ವೇದ ಪ್ರಯೋಗ<br /> ಬೆಂಗಳೂರು, ಸೆ. 21</strong> - ಕುಷ್ಠ ರೋಗವನ್ನು ಪೂರ್ಣವಾಗಿ ಆಯುರ್ವೇದ ಚಿಕಿತ್ಸೆಯ ಮೂಲಕ ಗುಣಪಡಿಸುವ ಭಾರತದಲ್ಲಿಯೇ ಪ್ರಪ್ರಥಮ ವ್ಯವಸ್ಥೆಯ ಪ್ರಯತ್ನವು ನಗರದಿಂದ ಹದಿಮೂರು ಮೈಲಿ ದೂರದಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ಸದ್ಯದಲ್ಲಿಯೇ ನಡೆಯಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>