<p><strong><span class="hps"><span class="hps"><span class="hps">ಜಲ್ ಪೈಗುರಿ (ಪ.ಬ), (ಪಿಟಿಐ) :</span></span></span></strong><span class="hps"><span class="hps"><span class="hps"> ಬೆಂಗಳೂನಿಂದ- ಗುವಾಹಟಿಗೆ ಹೊರಟಿದ್ದ ರೈಲಿನಿಂದ <span class="hps">ಪ್ರಯಾಣಿಕರನ್ನು </span> ಹೊರಕ್ಕೆ <span class="hps">ಎಸೆಯಲ್ಪಟ್ಟಿದರಿಂದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ, 7 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. </span></span></span></span></p>.<p><span class="hps"><span class="hps"><span class="hps"><span class="hps"><span class="hps">ಅಪರಿಚಿತ</span> <span class="hps">ವ್ಯಕ್ತಿಗಳು ರೈಲಿನಲ್ಲಿ ದರೋಡೆ ಮಾಡಿದರು ಅಲ್ಲದೆ ಪ್ರಯಾಣಿಕರನ್ನು ತಳಿಸಿ (ಹೊಡೆದು) ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದ್ದಾರೆ ಎಂದು </span> ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಸಹ ಪ್ರಯಾಣಿಕ ಗಾಯಾಳೊಬ್ಬರು ಹೇಳಿದರು. </span></span></span></span></p>.<p><span class="hps"><span class="hps">ನವ ಜಲ್ ಪೈಗುರಿ ಸಮೀಪದ ಬೆಲಾಕೊಬ ರೈಲ್ವೆ ನಿಲ್ದಾಣದ ಬಳಿ ಮುಂಜಾನೆ 2 ಶವಗಳು ಹಾಗೂ 7 ಗಾಯಾಳುಗಳು ರೈಲು ಹಳಿಗಳ ಮೇಲೆ ಕಾಣಿಸಿದರು ಎಂದು ಪೋಲಿಸರು ತಿಳಿಸಿದರು. </span></span></p>.<p><span class="hps"><span class="hps">ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟಿದರು. ಈ ಘಟನೆಗೆ ಕಾರಣ ತಿಳಿದಿಲ್ಲವೆಂದು ಹಾಗು ತನಿಖೆ ನಡೆಸುವುದಾಗಿ <span class="hps">ನವ ಜಲ್ ಪೈಗುರಿ <span class="hps">ಪ್ರದೇಶ</span> <span class="hps">ವ್ಯವಸ್ಥಾಪಕರಾದ (ರೈಲ್ವೆ) ಪಾರ್ಥಸಾರಥಿ ಅವರು ಹೇಳಿದ್ದಾರೆ.</span></span></span></span></p>.<p><span class="hps"><span class="hps"><span class="hps"><span class="hps">ಗಾಯಾಳುಗಳನ್ನ ಉತ್ತರ ಬಂಗಾಳ ಮೆಡಿಕಲ್ ಕಾಲೇಜ್ ಮತ್ತು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.</span></span></span></span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong><span class="hps"><span class="hps"><span class="hps">ಜಲ್ ಪೈಗುರಿ (ಪ.ಬ), (ಪಿಟಿಐ) :</span></span></span></strong><span class="hps"><span class="hps"><span class="hps"> ಬೆಂಗಳೂನಿಂದ- ಗುವಾಹಟಿಗೆ ಹೊರಟಿದ್ದ ರೈಲಿನಿಂದ <span class="hps">ಪ್ರಯಾಣಿಕರನ್ನು </span> ಹೊರಕ್ಕೆ <span class="hps">ಎಸೆಯಲ್ಪಟ್ಟಿದರಿಂದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ, 7 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. </span></span></span></span></p>.<p><span class="hps"><span class="hps"><span class="hps"><span class="hps"><span class="hps">ಅಪರಿಚಿತ</span> <span class="hps">ವ್ಯಕ್ತಿಗಳು ರೈಲಿನಲ್ಲಿ ದರೋಡೆ ಮಾಡಿದರು ಅಲ್ಲದೆ ಪ್ರಯಾಣಿಕರನ್ನು ತಳಿಸಿ (ಹೊಡೆದು) ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದ್ದಾರೆ ಎಂದು </span> ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಸಹ ಪ್ರಯಾಣಿಕ ಗಾಯಾಳೊಬ್ಬರು ಹೇಳಿದರು. </span></span></span></span></p>.<p><span class="hps"><span class="hps">ನವ ಜಲ್ ಪೈಗುರಿ ಸಮೀಪದ ಬೆಲಾಕೊಬ ರೈಲ್ವೆ ನಿಲ್ದಾಣದ ಬಳಿ ಮುಂಜಾನೆ 2 ಶವಗಳು ಹಾಗೂ 7 ಗಾಯಾಳುಗಳು ರೈಲು ಹಳಿಗಳ ಮೇಲೆ ಕಾಣಿಸಿದರು ಎಂದು ಪೋಲಿಸರು ತಿಳಿಸಿದರು. </span></span></p>.<p><span class="hps"><span class="hps">ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟಿದರು. ಈ ಘಟನೆಗೆ ಕಾರಣ ತಿಳಿದಿಲ್ಲವೆಂದು ಹಾಗು ತನಿಖೆ ನಡೆಸುವುದಾಗಿ <span class="hps">ನವ ಜಲ್ ಪೈಗುರಿ <span class="hps">ಪ್ರದೇಶ</span> <span class="hps">ವ್ಯವಸ್ಥಾಪಕರಾದ (ರೈಲ್ವೆ) ಪಾರ್ಥಸಾರಥಿ ಅವರು ಹೇಳಿದ್ದಾರೆ.</span></span></span></span></p>.<p><span class="hps"><span class="hps"><span class="hps"><span class="hps">ಗಾಯಾಳುಗಳನ್ನ ಉತ್ತರ ಬಂಗಾಳ ಮೆಡಿಕಲ್ ಕಾಲೇಜ್ ಮತ್ತು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.</span></span></span></span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>