<p>ಚಿಕ್ಕಬಳ್ಳಾಪುರ: ಅತ್ಯುತ್ತಮ ಸೇವೆ ಕಲ್ಪಿಸುವ ಮತ್ತು ಹೆಚ್ಚಿನ ಗ್ರಾಹಕರನ್ನು ತಲುಪುವ ಉದ್ದೇಶದಿಂದ ಬಿಎಸ್ಎನ್ಎಲ್ ಸಂಸ್ಥೆಯು ನಗರದ ಹಳೆ ಬಸ್ ನಿಲ್ದಾಣದ ಆವರಣಲ್ಲಿ ಬಿಎಸ್ಎನ್ಎಲ್ ಮೇಳ ಆಯೋಜಿಸಿದೆ. ಮಂಗಳವಾರವೂ ಸಹ ಮೇಳ ನಡೆಯಲಿದೆ.<br /> <br /> ನೂತನ ಸೇವಾ ಯೋಜನೆಗಳು ಮತ್ತು ಸಿಮ್ಕಾರ್ಡ್ಗಳನ್ನು ಪರಿಚಯಿಸುತ್ತಿರುವ ಸಂಸ್ಥೆಯು ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಪ್ರಯತ್ನ ನಡೆಸಿದೆ.‘ಕರ್ನಾಟಕ ಮಿತ್ರ’ ಮತ್ತು ‘ಪ್ಯಾರಿ ಜೋಡಿ’ ಎಂಬ ನೂತನ ಸೇವಾ ಯೋಜನೆ, ಸಿಮ್ಕಾರ್ಡ್ಗಳನ್ನು ಪರಿಚಯಿಸಿರುವ ಸಂಸ್ಥೆಯು ಅತ್ಯಂತ ಕಡಿಮೆ ದರದಲ್ಲಿ ಸಿಮ್ಕಾರ್ಡ್ಗಳನ್ನು ಮಾರುತ್ತಿದೆ. ಹೆಚ್ಚಿನ ಖರ್ಚುವೆಚ್ಚವಿಲ್ಲದೆ ಸೇವಾ ಯೋಜನೆಗಳನ್ನು ಸದ್ಬಳಕೆ ಮಾಡುವುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.‘ಗ್ರಾಹಕರಿಗೆ ಹೊಸ ಯೋಜನೆಗಳನ್ನು ಪರಿಚಯಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಬಿಎಸ್ಎನ್ಎಲ್ ಮೇಳ ಆಯೋಜಿಸಲಾಗುತ್ತಿದೆ. <br /> </p>.<p>‘ಕರ್ನಾಟಕ ಮಿತ್ರ’ ಮತ್ತು ‘ಪ್ಯಾರಿ ಜೋಡಿ’ ಎಂಬ ನೂತನ ಯೋಜನೆಗಳಡಿ ಗ್ರಾಹಕರು ಕಡಿಮೆ ದರದಲ್ಲಿ ಸಿಮ್ಕಾರ್ಡ್ಗಳನ್ನು ಖರೀದಿಸಬಹುದು. ಜೊತೆಗೆ ಕಡಿಮೆ ದರದಲ್ಲಿ ದೂರವಾಣಿ ಕರೆಗಳನ್ನು ಮಾಡಬಹುದು’ ಎಂದು ಬಿಎನ್ಎನ್ಎಲ್ ಸಂಸ್ಥೆಯ ಉಪಮಂಡಳ ಅಧಿಕಾರಿ ಸುದರ್ಶನ ಪೂಜಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ಅತ್ಯುತ್ತಮ ಸೇವೆ ಕಲ್ಪಿಸುವ ಮತ್ತು ಹೆಚ್ಚಿನ ಗ್ರಾಹಕರನ್ನು ತಲುಪುವ ಉದ್ದೇಶದಿಂದ ಬಿಎಸ್ಎನ್ಎಲ್ ಸಂಸ್ಥೆಯು ನಗರದ ಹಳೆ ಬಸ್ ನಿಲ್ದಾಣದ ಆವರಣಲ್ಲಿ ಬಿಎಸ್ಎನ್ಎಲ್ ಮೇಳ ಆಯೋಜಿಸಿದೆ. ಮಂಗಳವಾರವೂ ಸಹ ಮೇಳ ನಡೆಯಲಿದೆ.<br /> <br /> ನೂತನ ಸೇವಾ ಯೋಜನೆಗಳು ಮತ್ತು ಸಿಮ್ಕಾರ್ಡ್ಗಳನ್ನು ಪರಿಚಯಿಸುತ್ತಿರುವ ಸಂಸ್ಥೆಯು ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಪ್ರಯತ್ನ ನಡೆಸಿದೆ.‘ಕರ್ನಾಟಕ ಮಿತ್ರ’ ಮತ್ತು ‘ಪ್ಯಾರಿ ಜೋಡಿ’ ಎಂಬ ನೂತನ ಸೇವಾ ಯೋಜನೆ, ಸಿಮ್ಕಾರ್ಡ್ಗಳನ್ನು ಪರಿಚಯಿಸಿರುವ ಸಂಸ್ಥೆಯು ಅತ್ಯಂತ ಕಡಿಮೆ ದರದಲ್ಲಿ ಸಿಮ್ಕಾರ್ಡ್ಗಳನ್ನು ಮಾರುತ್ತಿದೆ. ಹೆಚ್ಚಿನ ಖರ್ಚುವೆಚ್ಚವಿಲ್ಲದೆ ಸೇವಾ ಯೋಜನೆಗಳನ್ನು ಸದ್ಬಳಕೆ ಮಾಡುವುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.‘ಗ್ರಾಹಕರಿಗೆ ಹೊಸ ಯೋಜನೆಗಳನ್ನು ಪರಿಚಯಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಬಿಎಸ್ಎನ್ಎಲ್ ಮೇಳ ಆಯೋಜಿಸಲಾಗುತ್ತಿದೆ. <br /> </p>.<p>‘ಕರ್ನಾಟಕ ಮಿತ್ರ’ ಮತ್ತು ‘ಪ್ಯಾರಿ ಜೋಡಿ’ ಎಂಬ ನೂತನ ಯೋಜನೆಗಳಡಿ ಗ್ರಾಹಕರು ಕಡಿಮೆ ದರದಲ್ಲಿ ಸಿಮ್ಕಾರ್ಡ್ಗಳನ್ನು ಖರೀದಿಸಬಹುದು. ಜೊತೆಗೆ ಕಡಿಮೆ ದರದಲ್ಲಿ ದೂರವಾಣಿ ಕರೆಗಳನ್ನು ಮಾಡಬಹುದು’ ಎಂದು ಬಿಎನ್ಎನ್ಎಲ್ ಸಂಸ್ಥೆಯ ಉಪಮಂಡಳ ಅಧಿಕಾರಿ ಸುದರ್ಶನ ಪೂಜಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>