<p><strong>ಬೆಂಗಳೂರು:</strong> ರಾಜ್ಯ ಪೊಲೀಸ್ ಇಲಾಖೆಯಲ್ಲಿ 19 ಡಿವೈಎಸ್ಪಿಗಳು ಹಾಗೂ 10 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಹೆಸರಿನ ಮುಂದೆ ಅವರು ವರ್ಗಾವಣೆಯಾದ ಸ್ಥಳವನ್ನು ಸೂಚಿಸಲಾಗಿದೆ.<br /> <br /> <strong>ವರ್ಗಾವಣೆಗೊಂಡ ಡಿವೈಎಸ್ಪಿಗಳು:</strong> ಸುರೇಶ್ ಬಿ. ಮಸೂತಿ, ಗದಗ ಉಪ ವಿಭಾಗ; ಎಸ್.ಎಚ್.ಖೇರಿ, ಡಿಸಿಆರ್ಬಿ ಬಾಗಲಕೋಟೆ; ಪಿ.ಸಿದ್ದಪ್ಪ, ಮೈಸೂರು ಗ್ರಾಮಾಂತರ; ಎಸ್.ಎ ವೀರಣ್ಣಗೌಡ, ಬಾಗಲಕೋಟೆ ಉಪ ವಿಭಾಗ; ಡಿ.ಕೆ.ಕವಳಪ್ಪ, ದಾವಣಗೆರೆ ಗ್ರಾಮಾಂತರ; ಬಿ.ಎ.ಸೂರ್ಯವಂಶಿ, ಲಿಂಗಸುಗೂರು; ಎನ್. ಪ್ರದೀಪ್ ಕುಮಾರ್, ಹೊಳೆನರಸೀಪುರ; ಎಸ್.ಆರ್.ಶೇಖರಪ್ಪ, ಹಿರಿಯೂರು; ಓಂಕಾರಯ್ಯ, ಜೆ.ಸಿ.ನಗರ; ಮುನಿರತ್ನಂ ನಾಯ್ಡು, ಬಿಡಿಎ; ಎನ್.ಚಲಪತಿ, ಸಿಸಿಬಿ, ಬೆಂಗಳೂರು; ಎಸ್.ವೈ.ಹಾದಿಮನಿ, ಸಿಐಡಿ, ಬೆಂಗಳೂರು; ದಶರಥ್ ನಿಕ್ಕಂ, ಡಿಸಿಆರ್ಪಿ ಹಾವೇರಿ; ಸುರೇಶ್ ಬಾಬು, ಪಿಆರ್ಸಿ, ಬೆಂಗಳೂರು; ಮುದ್ದೇಗೌಡ ತೀರ್ಥಹಳ್ಳಿ; ಪಾಲಾಕ್ಷ, ಲೋಕಾಯುಕ್ತ; ಎಲ್.ಬಿ.ಬಸರಿ, ಭೂಸ್ವಾಧೀನ ದಳ; ಪರಶುರಾಮ್, ಲೋಕಾಯುಕ್ತ; ಎಸ್.ಧರಣೇಶ್ವರ ರಾವ್, ವಿಧಾನ ಸೌಧ ಭದ್ರತಾ ವಿಭಾಗ<br /> <br /> <strong>ವರ್ಗಾವಣೆಗೊಂಡ ಇನ್ಸ್ಪೆಕ್ಟರ್ಗಳು:</strong> ಎ.ಬಿ.ಅರಪ್ಪನಹಳ್ಳಿ, ಎಪಿಎಂಸಿ ನವನಗರ ಹುಬ್ಬಳ್ಳಿ; ಸುಧಾಕರ ಸದಾನಂದ ನಾಯ್ಕ, ಅಬಕಾರಿ ಮತ್ತು ಲಾಟರಿ ನಿಷೇಧ ದಳ ಮಂಗಳೂರು; ಕೆ.ಪಿ ಸತ್ಯನಾರಾಯಣ್, ಕೆಂಗೇರಿ; ಆರ್. ಪ್ರಕಾಶ್, ಚಿಕ್ಕಪೇಟೆ; ಬಿ.ಜಿ.ರತ್ನಾಕರ, ನಗರ ವಿಶೇಷ ಘಟಕ; ಅಬ್ದುಲ್ ಸತ್ತಾರ್, ಕಮರ್ಷಿಯಲ್ ಸ್ಟ್ರೀಟ್; ಲೋಕೇಶ್ ಕುಮಾರ್, ಆಂತರಿಕ ಭದ್ರತಾ ವಿಭಾಗ; ಬಿ.ಎಂ. ಶ್ರೀನಿವಾಸ್, ಕುಮಾರ್ ಸ್ವಾಮಿ ಲೇಔಟ್; ಆರ್.ನರಸಿಂಹರೆಡ್ಡಿ, ಕೆಂದ್ರ ಸಂಚಾರ ವಿಭಾಗ; ಬಿ.ಎಸ್. ಲೋಕಾಪುರ, ಯಾದಗಿರಿ ಜೆಸ್ಕಾಂ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯ ಪೊಲೀಸ್ ಇಲಾಖೆಯಲ್ಲಿ 19 ಡಿವೈಎಸ್ಪಿಗಳು ಹಾಗೂ 10 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಹೆಸರಿನ ಮುಂದೆ ಅವರು ವರ್ಗಾವಣೆಯಾದ ಸ್ಥಳವನ್ನು ಸೂಚಿಸಲಾಗಿದೆ.<br /> <br /> <strong>ವರ್ಗಾವಣೆಗೊಂಡ ಡಿವೈಎಸ್ಪಿಗಳು:</strong> ಸುರೇಶ್ ಬಿ. ಮಸೂತಿ, ಗದಗ ಉಪ ವಿಭಾಗ; ಎಸ್.ಎಚ್.ಖೇರಿ, ಡಿಸಿಆರ್ಬಿ ಬಾಗಲಕೋಟೆ; ಪಿ.ಸಿದ್ದಪ್ಪ, ಮೈಸೂರು ಗ್ರಾಮಾಂತರ; ಎಸ್.ಎ ವೀರಣ್ಣಗೌಡ, ಬಾಗಲಕೋಟೆ ಉಪ ವಿಭಾಗ; ಡಿ.ಕೆ.ಕವಳಪ್ಪ, ದಾವಣಗೆರೆ ಗ್ರಾಮಾಂತರ; ಬಿ.ಎ.ಸೂರ್ಯವಂಶಿ, ಲಿಂಗಸುಗೂರು; ಎನ್. ಪ್ರದೀಪ್ ಕುಮಾರ್, ಹೊಳೆನರಸೀಪುರ; ಎಸ್.ಆರ್.ಶೇಖರಪ್ಪ, ಹಿರಿಯೂರು; ಓಂಕಾರಯ್ಯ, ಜೆ.ಸಿ.ನಗರ; ಮುನಿರತ್ನಂ ನಾಯ್ಡು, ಬಿಡಿಎ; ಎನ್.ಚಲಪತಿ, ಸಿಸಿಬಿ, ಬೆಂಗಳೂರು; ಎಸ್.ವೈ.ಹಾದಿಮನಿ, ಸಿಐಡಿ, ಬೆಂಗಳೂರು; ದಶರಥ್ ನಿಕ್ಕಂ, ಡಿಸಿಆರ್ಪಿ ಹಾವೇರಿ; ಸುರೇಶ್ ಬಾಬು, ಪಿಆರ್ಸಿ, ಬೆಂಗಳೂರು; ಮುದ್ದೇಗೌಡ ತೀರ್ಥಹಳ್ಳಿ; ಪಾಲಾಕ್ಷ, ಲೋಕಾಯುಕ್ತ; ಎಲ್.ಬಿ.ಬಸರಿ, ಭೂಸ್ವಾಧೀನ ದಳ; ಪರಶುರಾಮ್, ಲೋಕಾಯುಕ್ತ; ಎಸ್.ಧರಣೇಶ್ವರ ರಾವ್, ವಿಧಾನ ಸೌಧ ಭದ್ರತಾ ವಿಭಾಗ<br /> <br /> <strong>ವರ್ಗಾವಣೆಗೊಂಡ ಇನ್ಸ್ಪೆಕ್ಟರ್ಗಳು:</strong> ಎ.ಬಿ.ಅರಪ್ಪನಹಳ್ಳಿ, ಎಪಿಎಂಸಿ ನವನಗರ ಹುಬ್ಬಳ್ಳಿ; ಸುಧಾಕರ ಸದಾನಂದ ನಾಯ್ಕ, ಅಬಕಾರಿ ಮತ್ತು ಲಾಟರಿ ನಿಷೇಧ ದಳ ಮಂಗಳೂರು; ಕೆ.ಪಿ ಸತ್ಯನಾರಾಯಣ್, ಕೆಂಗೇರಿ; ಆರ್. ಪ್ರಕಾಶ್, ಚಿಕ್ಕಪೇಟೆ; ಬಿ.ಜಿ.ರತ್ನಾಕರ, ನಗರ ವಿಶೇಷ ಘಟಕ; ಅಬ್ದುಲ್ ಸತ್ತಾರ್, ಕಮರ್ಷಿಯಲ್ ಸ್ಟ್ರೀಟ್; ಲೋಕೇಶ್ ಕುಮಾರ್, ಆಂತರಿಕ ಭದ್ರತಾ ವಿಭಾಗ; ಬಿ.ಎಂ. ಶ್ರೀನಿವಾಸ್, ಕುಮಾರ್ ಸ್ವಾಮಿ ಲೇಔಟ್; ಆರ್.ನರಸಿಂಹರೆಡ್ಡಿ, ಕೆಂದ್ರ ಸಂಚಾರ ವಿಭಾಗ; ಬಿ.ಎಸ್. ಲೋಕಾಪುರ, ಯಾದಗಿರಿ ಜೆಸ್ಕಾಂ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>