ನಿರೀಕ್ಷೆಯಲ್ಲಿ...
ಅಣ್ಣಾ ಹಜಾರೆ ಮಾಡಿದರು
ಭ್ರಷ್ಟಾಚಾರ ವಿರುದ್ಧ ಹೋರಾಟ
ಇನ್ನು ಮುಂದೆ
ಕೇಳಲಿದ್ದಾರಂತೆ ವೋಟು
ದೇಶದ ಬಗ್ಗೆ ಅವರಿಗೆ
ಎಲ್ಲಿಲ್ಲದ ಕಳಕಳಿ
ರಾಜಕೀಯವೆಂಬ ಜಾರು
ಬಂಡೆಯಲ್ಲಿ ಜಾರದಿರಲಿ
ಅವರ ಪಡೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.