<p><strong>ಹೂವಿನಹಡಗಲಿ:</strong> ಮಕ್ಕಳಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸ ಬೇಕು. ಆ ಮೂಲಕ ಅವರಲ್ಲಿ ಸಾಹಿತ್ಯದ ಆಸಕ್ತಿಯನ್ನು ಮುಂದುವರಿಸಲು ಸಾಧ್ಯ ಎಂದು ಬಿಸಿಎಂ ತಾಲ್ಲೂಕು ವಿಸ್ತರಣಾಧಿಕಾರಿ ಎಸ್. ಆರ್. ಕಿತ್ತೂರು ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕಿನ ಮದಲಗಟ್ಟಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಹಮ್ಮಿಜಕೊಂಡಿದ್ದ ಕಾರ್ಯಕ್ರಮದಲ್ಲಿ ಚಿಗುರು ಕನಸು ಮಕ್ಕಳ ಹಸ್ತಪ್ರತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. <br /> <br /> ಮಕ್ಕಳ ಕಥೆ, ಕವನ, ಚುಟುಕು, ಗಾದೆಮಾತು ಇಂತಹ ಸಾಹಿತ್ಯ ಪ್ರಾಕಾರಗಳನ್ನು ಮಕ್ಕಳಿಗೆ ಪರಿಚಯಿಸಿ ಅವರೇ ಹಸ್ತಪ್ರತಿ ತಯಾರಿಸುವಂತೆ ಉತ್ಸಾಹ ತುಂಬಿದರೆ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ಸಾಹಿತಿಗಳಾಗಿ ಬೆಳೆಯುತ್ತಾರೆ ಎಂದರು.<br /> <br /> ಜಿ. ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೋಷಕರಾದ ಭಾಗ್ಯಮ್ಮ ಎಲ್. ರಾಮರಾವ್ ನಿಲಯ ಪಾಲಕ ಎಂ.ಪಿ.ಎಂ.ಅಶೋಕ, ಡಿ.ರಾಘವೇಂದ್ರ, ಎಂ.ಮತ್ತೂರ, ಮಾತನಾಡಿದರು.ಪ್ರಾಂಶುಪಾಲ ಬಿ.ಮಲ್ಲಜ್ಜ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕರಾದ ಕೆ. ಚಂದ್ರಶೇಖರ ಟಿ.ಡಿ.ಲೋಕೇಶ್, ಎಸ್. ಮಂಜುನಾಥ, ಬೋರಯ್ಯ ಉಪಸ್ಥಿತರಿದ್ದರು. <br /> <br /> ಎಂ.ಟಿ.ಯಮನೂರಸ್ವಾಮಿ ವಾರ್ಷಿಕ ವರದಿ ವಾಚಿಸಿದರು. ಆಶಾ ಪರ್ವೀನ್, ಎಸ್.ಮಂಗಳ, ಶಿವಪ್ರಕಾಶ್ ಮತ್ತು ಮಾರುತಿರಾವ್ ಕಾರ್ಯಕ್ರಮ ನಿರೂಪಿಸಿದರು. ಮಲೈಕಾರ ಸುಲ್ತಾನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ:</strong> ಮಕ್ಕಳಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸ ಬೇಕು. ಆ ಮೂಲಕ ಅವರಲ್ಲಿ ಸಾಹಿತ್ಯದ ಆಸಕ್ತಿಯನ್ನು ಮುಂದುವರಿಸಲು ಸಾಧ್ಯ ಎಂದು ಬಿಸಿಎಂ ತಾಲ್ಲೂಕು ವಿಸ್ತರಣಾಧಿಕಾರಿ ಎಸ್. ಆರ್. ಕಿತ್ತೂರು ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕಿನ ಮದಲಗಟ್ಟಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಹಮ್ಮಿಜಕೊಂಡಿದ್ದ ಕಾರ್ಯಕ್ರಮದಲ್ಲಿ ಚಿಗುರು ಕನಸು ಮಕ್ಕಳ ಹಸ್ತಪ್ರತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. <br /> <br /> ಮಕ್ಕಳ ಕಥೆ, ಕವನ, ಚುಟುಕು, ಗಾದೆಮಾತು ಇಂತಹ ಸಾಹಿತ್ಯ ಪ್ರಾಕಾರಗಳನ್ನು ಮಕ್ಕಳಿಗೆ ಪರಿಚಯಿಸಿ ಅವರೇ ಹಸ್ತಪ್ರತಿ ತಯಾರಿಸುವಂತೆ ಉತ್ಸಾಹ ತುಂಬಿದರೆ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ಸಾಹಿತಿಗಳಾಗಿ ಬೆಳೆಯುತ್ತಾರೆ ಎಂದರು.<br /> <br /> ಜಿ. ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೋಷಕರಾದ ಭಾಗ್ಯಮ್ಮ ಎಲ್. ರಾಮರಾವ್ ನಿಲಯ ಪಾಲಕ ಎಂ.ಪಿ.ಎಂ.ಅಶೋಕ, ಡಿ.ರಾಘವೇಂದ್ರ, ಎಂ.ಮತ್ತೂರ, ಮಾತನಾಡಿದರು.ಪ್ರಾಂಶುಪಾಲ ಬಿ.ಮಲ್ಲಜ್ಜ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕರಾದ ಕೆ. ಚಂದ್ರಶೇಖರ ಟಿ.ಡಿ.ಲೋಕೇಶ್, ಎಸ್. ಮಂಜುನಾಥ, ಬೋರಯ್ಯ ಉಪಸ್ಥಿತರಿದ್ದರು. <br /> <br /> ಎಂ.ಟಿ.ಯಮನೂರಸ್ವಾಮಿ ವಾರ್ಷಿಕ ವರದಿ ವಾಚಿಸಿದರು. ಆಶಾ ಪರ್ವೀನ್, ಎಸ್.ಮಂಗಳ, ಶಿವಪ್ರಕಾಶ್ ಮತ್ತು ಮಾರುತಿರಾವ್ ಕಾರ್ಯಕ್ರಮ ನಿರೂಪಿಸಿದರು. ಮಲೈಕಾರ ಸುಲ್ತಾನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>