<p><br /> <strong>ರಂಗಶಂಕರ:</strong> ಗುರುವಾರ ಸಂಜೆ 7.30ಕ್ಕೆ ಮೈಸೂರಿನ ನಟನ ತಂಡದಿಂದ ಚೋರ ಚರಣದಾಸ (ರಚನೆ: ಹಬೀಬ್ ತನ್ವಿರ್. ನಿರ್ದೇಶನ: ಮಂಡ್ಯ ರಮೇಶ್). ವಚನ ಭ್ರಷ್ಟತೆ, ಧರ್ಮ ದುರಂತ, ಅಧಿಕಾರ ದಾಹ, ಸತ್ಯ ಸುಳ್ಳುಗಳ ಸಂಘರ್ಷದ ಹಿನ್ನೆಲೆಯಲ್ಲಿ ಸಮಕಾಲೀನ ವಿದ್ಯಮಾನಗಳನ್ನು ಇದು ವಿಡಂಬನಾತ್ಮಕವಾಗಿ ಪ್ರೇಕ್ಷಕರ ಮುಂದಿಡುತ್ತದೆ. ಟಿಕೆಟ್ ದರ 100 ರೂ. <br /> <br /> ಶುಕ್ರವಾರ ಮಧ್ಯಾಹ್ನ 3.30ಕ್ಕೆ ಇದೇ ತಂಡದಿಂದ ‘ಸತ್ರು ಅಂದ್ರೆ ಸತ್ರಾ’ (ಹಿಂದಿ ಮೂಲ: ಭರತೇಂದ್ರು ಹರಿಶ್ಚಂದ್ರ. ಕನ್ನಡಕ್ಕೆ: ವೈದೇಹಿ) ನಾಟಕ. ಮಕ್ಕಳ ಇಷ್ಟದ ಹಾಡು, ನೃತ್ಯ ಮತ್ತು ತಮಾಷೆಯ ಸುತ್ತ ನಾಟಕ ಸಾಗುತ್ತದೆ. ಟಿಕೆಟ್ ದರ 50 ರೂ. ಮಾಹಿತಿಗೆ: 98452 70492.<br /> ಸಂಜೆ 7.30ಕ್ಕೆ ಕ್ರಿಯೇಟಿವ್ ಥಿಯೇಟರ್ ತಂಡದಿಂದ ‘ರತ್ನನ್ ಪ್ರಪಂಚ’ (ರಂಗ ರೂಪ: ಲಕ್ಷ್ಮಿ ಚಂದ್ರಶೇಖರ್. ನಿರ್ದೇಶನ: ಜೊಸೆಫ್). ನಾಟಕ. <br /> <br /> ಇದು ಸಾಹಿತಿ ಜಿ.ಪಿ. ರಾಜರತ್ನಂ ಅವರ ಜೀವನ ಮತ್ತು ಸಾಧನೆಯನ್ನು ಆಧರಿಸಿ ಬರೆದ ನಾಟಕ. ರಾಜರತ್ನಂ ಅವರ ಪ್ರಸಿದ್ಧ ಗೀತೆಗಳು, ಉಕ್ತಿಗಳು, ‘ಕಂಬ್ಳಿಸೇವೆ’ ಹಾಸ್ಯ ಚಟಾಕಿಯನ್ನು ಒಳಗೊಂಡಿದೆ. <br /> ಪಾತ್ರವರ್ಗ: ಲಕ್ಷ್ಮಿ ಚಂದ್ರಶೇಖರ್, ಸುಂದರ್, ರಾಮಕೃಷ್ಣ ಕನ್ನರ್ಪಾಡಿ, ಗಜಾನನ ಟಿ. ನಾಯ್ಕ, ಸಂಧ್ಯಾ ಮತ್ತು ಚಂದ್ರಕೀರ್ತಿ. ಟಿಕೆಟ್ ದರ 70 ರೂ. ಟಿಕೆಟ್ಗೆ: www.indiastage.in, 96206 04479. <br /> ಸ್ಥಳ: ರಂಗಶಂಕರ, ಜೆ.ಪಿ. ನಗರ 7ನೇ ಹಂತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> <strong>ರಂಗಶಂಕರ:</strong> ಗುರುವಾರ ಸಂಜೆ 7.30ಕ್ಕೆ ಮೈಸೂರಿನ ನಟನ ತಂಡದಿಂದ ಚೋರ ಚರಣದಾಸ (ರಚನೆ: ಹಬೀಬ್ ತನ್ವಿರ್. ನಿರ್ದೇಶನ: ಮಂಡ್ಯ ರಮೇಶ್). ವಚನ ಭ್ರಷ್ಟತೆ, ಧರ್ಮ ದುರಂತ, ಅಧಿಕಾರ ದಾಹ, ಸತ್ಯ ಸುಳ್ಳುಗಳ ಸಂಘರ್ಷದ ಹಿನ್ನೆಲೆಯಲ್ಲಿ ಸಮಕಾಲೀನ ವಿದ್ಯಮಾನಗಳನ್ನು ಇದು ವಿಡಂಬನಾತ್ಮಕವಾಗಿ ಪ್ರೇಕ್ಷಕರ ಮುಂದಿಡುತ್ತದೆ. ಟಿಕೆಟ್ ದರ 100 ರೂ. <br /> <br /> ಶುಕ್ರವಾರ ಮಧ್ಯಾಹ್ನ 3.30ಕ್ಕೆ ಇದೇ ತಂಡದಿಂದ ‘ಸತ್ರು ಅಂದ್ರೆ ಸತ್ರಾ’ (ಹಿಂದಿ ಮೂಲ: ಭರತೇಂದ್ರು ಹರಿಶ್ಚಂದ್ರ. ಕನ್ನಡಕ್ಕೆ: ವೈದೇಹಿ) ನಾಟಕ. ಮಕ್ಕಳ ಇಷ್ಟದ ಹಾಡು, ನೃತ್ಯ ಮತ್ತು ತಮಾಷೆಯ ಸುತ್ತ ನಾಟಕ ಸಾಗುತ್ತದೆ. ಟಿಕೆಟ್ ದರ 50 ರೂ. ಮಾಹಿತಿಗೆ: 98452 70492.<br /> ಸಂಜೆ 7.30ಕ್ಕೆ ಕ್ರಿಯೇಟಿವ್ ಥಿಯೇಟರ್ ತಂಡದಿಂದ ‘ರತ್ನನ್ ಪ್ರಪಂಚ’ (ರಂಗ ರೂಪ: ಲಕ್ಷ್ಮಿ ಚಂದ್ರಶೇಖರ್. ನಿರ್ದೇಶನ: ಜೊಸೆಫ್). ನಾಟಕ. <br /> <br /> ಇದು ಸಾಹಿತಿ ಜಿ.ಪಿ. ರಾಜರತ್ನಂ ಅವರ ಜೀವನ ಮತ್ತು ಸಾಧನೆಯನ್ನು ಆಧರಿಸಿ ಬರೆದ ನಾಟಕ. ರಾಜರತ್ನಂ ಅವರ ಪ್ರಸಿದ್ಧ ಗೀತೆಗಳು, ಉಕ್ತಿಗಳು, ‘ಕಂಬ್ಳಿಸೇವೆ’ ಹಾಸ್ಯ ಚಟಾಕಿಯನ್ನು ಒಳಗೊಂಡಿದೆ. <br /> ಪಾತ್ರವರ್ಗ: ಲಕ್ಷ್ಮಿ ಚಂದ್ರಶೇಖರ್, ಸುಂದರ್, ರಾಮಕೃಷ್ಣ ಕನ್ನರ್ಪಾಡಿ, ಗಜಾನನ ಟಿ. ನಾಯ್ಕ, ಸಂಧ್ಯಾ ಮತ್ತು ಚಂದ್ರಕೀರ್ತಿ. ಟಿಕೆಟ್ ದರ 70 ರೂ. ಟಿಕೆಟ್ಗೆ: www.indiastage.in, 96206 04479. <br /> ಸ್ಥಳ: ರಂಗಶಂಕರ, ಜೆ.ಪಿ. ನಗರ 7ನೇ ಹಂತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>