<p><strong>ಡೆಹ್ರಾಡೂನ್ (ಪಿಟಿಐ): </strong>ಯೋಗಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಯೋಗಪೀಠ ಟ್ರಸ್ಟ್ ವಿರುದ್ಧ ಮುದ್ರಾಂಕ ಸುಂಕದಿಂದ ನುಣುಚಿಕೊಂಡಿದ್ದು ಸೇರಿದಂತೆ ಉತ್ತರಾಖಂಡ ಸರ್ಕಾರ 11 ಪ್ರಕರಣಗಳನ್ನು ದಾಖಲಿಸಿದೆ.</p>.<p>ಎಲ್ಲಾ 11 ಪ್ರಕರಣಗಳು ಮುಂದ್ರಾಂಕ ಸುಂಕದಿಂದ ನುಣಿಚಿಕೊಂಡಿದ್ದಕ್ಕೆ ಸಂಬಂಧಿಸಿದ್ದಾಗಿದ್ದು, ಎಂಟು ವರ್ಷಗಳಷ್ಟು ಅಥವಾ ಅದಕ್ಕೂ ಹಳೆಯ ದಿನಾಂಕಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪ್ರಕರಣ ದಾಖಲಿಸಲು ಅನುಮತಿ ನೀಡಿದ ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಧಿ ಪಾಂಡೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.</p>.<p>ಹೊಸ ಪ್ರಕರಣಗಳೂ ಸೇರಿದಂತೆ ರಾಮ್ದೇವ್ ಒಡೆತನದ ಟ್ರಸ್ಟ್ ವಿರುದ್ಧ ಉತ್ತರಾಖಂಡದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 96ಕ್ಕೆ ಏರಿಕೆ ಕಂಡಿದೆ. ಅವುಗಳಲ್ಲಿ 81 ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ದಾ<span style="font-size: 26px;">ಖಲಾಗಿರುವ ನಾಲ್ಕು ಪ್ರಕರಣಗಳೂ ಸೇರಿವೆ ಎಂದು ಅವರು ತಿಳಿಸಿದ್ದಾರೆ.</span></p>.<p>ಹೆಚ್ಚಿನ ಪ್ರಕರಣಗಳು ಭಾರತೀಯ ಮುದ್ರಾಂಕ ಸುಂಕ ಕಾಯ್ದೆ ಉಲ್ಲಂಘಿಸಿದ ಆರೋಪದಡಿ ದಾಖಲಾಗಿವೆ. ಎರಡು ಡಜನಗಳಷ್ಟು ಪ್ರಕರಣಗಳು ಜಮೀನ್ದಾರಿ ನಿರ್ಮೂಲನೆ ಹಾಗೂ ಭೂ ಸುಧಾರಣೆ ಕಾಯ್ದೆ (ಜೆಡ್ಎಎಲ್ಆರ್) ಉಲ್ಲಂಘನೆ ಆರೋಪದಡಿ ದಾಖಲಾಗಿವೆ ಎಂದೂ ನಿಧಿ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್ (ಪಿಟಿಐ): </strong>ಯೋಗಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಯೋಗಪೀಠ ಟ್ರಸ್ಟ್ ವಿರುದ್ಧ ಮುದ್ರಾಂಕ ಸುಂಕದಿಂದ ನುಣುಚಿಕೊಂಡಿದ್ದು ಸೇರಿದಂತೆ ಉತ್ತರಾಖಂಡ ಸರ್ಕಾರ 11 ಪ್ರಕರಣಗಳನ್ನು ದಾಖಲಿಸಿದೆ.</p>.<p>ಎಲ್ಲಾ 11 ಪ್ರಕರಣಗಳು ಮುಂದ್ರಾಂಕ ಸುಂಕದಿಂದ ನುಣಿಚಿಕೊಂಡಿದ್ದಕ್ಕೆ ಸಂಬಂಧಿಸಿದ್ದಾಗಿದ್ದು, ಎಂಟು ವರ್ಷಗಳಷ್ಟು ಅಥವಾ ಅದಕ್ಕೂ ಹಳೆಯ ದಿನಾಂಕಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪ್ರಕರಣ ದಾಖಲಿಸಲು ಅನುಮತಿ ನೀಡಿದ ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಧಿ ಪಾಂಡೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.</p>.<p>ಹೊಸ ಪ್ರಕರಣಗಳೂ ಸೇರಿದಂತೆ ರಾಮ್ದೇವ್ ಒಡೆತನದ ಟ್ರಸ್ಟ್ ವಿರುದ್ಧ ಉತ್ತರಾಖಂಡದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 96ಕ್ಕೆ ಏರಿಕೆ ಕಂಡಿದೆ. ಅವುಗಳಲ್ಲಿ 81 ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ದಾ<span style="font-size: 26px;">ಖಲಾಗಿರುವ ನಾಲ್ಕು ಪ್ರಕರಣಗಳೂ ಸೇರಿವೆ ಎಂದು ಅವರು ತಿಳಿಸಿದ್ದಾರೆ.</span></p>.<p>ಹೆಚ್ಚಿನ ಪ್ರಕರಣಗಳು ಭಾರತೀಯ ಮುದ್ರಾಂಕ ಸುಂಕ ಕಾಯ್ದೆ ಉಲ್ಲಂಘಿಸಿದ ಆರೋಪದಡಿ ದಾಖಲಾಗಿವೆ. ಎರಡು ಡಜನಗಳಷ್ಟು ಪ್ರಕರಣಗಳು ಜಮೀನ್ದಾರಿ ನಿರ್ಮೂಲನೆ ಹಾಗೂ ಭೂ ಸುಧಾರಣೆ ಕಾಯ್ದೆ (ಜೆಡ್ಎಎಲ್ಆರ್) ಉಲ್ಲಂಘನೆ ಆರೋಪದಡಿ ದಾಖಲಾಗಿವೆ ಎಂದೂ ನಿಧಿ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>