<p>ಯಾವುದೇ ನಾಯಕನ ರಾಜಕೀಯ ಭವಿಷ್ಯ ಬರೆಯುವವರು ಕೋಡಿಮಠದ ಸ್ವಾಮಿಗಳಲ್ಲ; ಬೇರೆ ಜೋಯಿಸನೂ, ವಾಸ್ತುತಜ್ಞನೆನ್ನಲಾಗುವ ಠಕ್ಕನೂ ಅಲ್ಲ; ಅದು ಆಗಿನ ರಾಜಕೀಯ ಸನ್ನಿವೇಶ ಮತ್ತು ಪಕ್ಷದ ಹೈಕಮಾಂಡ್ ಎಂಬ ಗುಮ್ಮ-ಬೊಮ್ಮಗಳು!<br /> <br /> ಒಂದು ಕುಟುಂಬವು ಮಾನಸಿಕ ನೆಮ್ಮದಿಗಾಗಿ ವ್ರತ, ಪೂಜೆ ಮಾಡಿಸಿದರೆ ಸಮಾಜ ಕಳೆದುಕೊಳ್ಳುವು ದೇನೂ ಇಲ್ಲ. ಆ ವರಸೆ, ಸಾರ್ವಜನಿಕ ವಿದ್ಯಮಾನವಾದ ರಾಜಕೀಯದಲ್ಲಿ ಪ್ರವೇಶಿಸುವುದು ಸರಿಯಲ್ಲ. ಅದನ್ನು ನಂಬುವ ಜನ ಮೂರ್ಖ ಗಣವೇ ಸರಿ!<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾವುದೇ ನಾಯಕನ ರಾಜಕೀಯ ಭವಿಷ್ಯ ಬರೆಯುವವರು ಕೋಡಿಮಠದ ಸ್ವಾಮಿಗಳಲ್ಲ; ಬೇರೆ ಜೋಯಿಸನೂ, ವಾಸ್ತುತಜ್ಞನೆನ್ನಲಾಗುವ ಠಕ್ಕನೂ ಅಲ್ಲ; ಅದು ಆಗಿನ ರಾಜಕೀಯ ಸನ್ನಿವೇಶ ಮತ್ತು ಪಕ್ಷದ ಹೈಕಮಾಂಡ್ ಎಂಬ ಗುಮ್ಮ-ಬೊಮ್ಮಗಳು!<br /> <br /> ಒಂದು ಕುಟುಂಬವು ಮಾನಸಿಕ ನೆಮ್ಮದಿಗಾಗಿ ವ್ರತ, ಪೂಜೆ ಮಾಡಿಸಿದರೆ ಸಮಾಜ ಕಳೆದುಕೊಳ್ಳುವು ದೇನೂ ಇಲ್ಲ. ಆ ವರಸೆ, ಸಾರ್ವಜನಿಕ ವಿದ್ಯಮಾನವಾದ ರಾಜಕೀಯದಲ್ಲಿ ಪ್ರವೇಶಿಸುವುದು ಸರಿಯಲ್ಲ. ಅದನ್ನು ನಂಬುವ ಜನ ಮೂರ್ಖ ಗಣವೇ ಸರಿ!<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>