<p><strong>ಜಾವಗಲ್</strong>: ‘ಬೇಡ ಜಂಗಮ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಅಗತ್ಯ’ ಎಂದು ಅರಸೀಕೆರೆ ತಾಲ್ಲೂಕು ಬೇಡ ಜಂಗಮ ಸಮಾಜ ಅಧ್ಯಕ್ಷ ಕಲ್ಲಸಾದರಹಳ್ಳಿ ಚಂದ್ರಶೇಖರ್ ತಿಳಿಸಿದರು.<br /> <br /> ಜಾವಗಲ್ ಸಮೀಪದ ಮಾವುತನಹಳ್ಳಿಯಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಬೇಡ ಜಂಗಮರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ಸಮಾಜದ ತಾಲ್ಲೂಕು ಕಾರ್ಯದರ್ಶಿ ತರುಣದೇವ್, ಗೌರವಾಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷ ಸಿದ್ದಯ್ಯ ಮಾತನಾಡಿದರು.<br /> <br /> <strong>ಪದಾಧಿಕಾರಿಗಳ ನೇಮಕ</strong>: ಜಾವಗಲ್ ಹೋಬಳಿ ಬೇಡ ಜಂಗಮ ಸಮಾಜ ಸಂಘವನ್ನು ರಚಿಸಲಾಯಿತು. ಮೂಡನಹಳ್ಳಿ ಮರುಳಸಿದ್ದಯ್ಯ (ಗೌರವಾಧ್ಯಕ್ಷ), ಜಾವಗಲ್ ಲೋಕೇಶ್ (ಅಧ್ಯಕ್ಷ), ಕುರಾದಹಳ್ಳಿ ಗುರುಸ್ವಾಮಿ (ಕಾರ್ಯದರ್ಶಿ), ಕುಮಾರಸ್ವಾಮಿ (ಉಪಾಧ್ಯಕ್ಷ), ರಘು (ಪ್ರಧಾನ ಕಾರ್ಯದರ್ಶಿ), ರುದ್ರೇಶ್ (ಸಹಕಾರ್ಯದರ್ಶಿ), ಶಿವ ಮೂರ್ತಿ, ಪಂಚಾಕ್ಷರಯ್ಯ (ವಕ್ತಾರರು).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾವಗಲ್</strong>: ‘ಬೇಡ ಜಂಗಮ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಅಗತ್ಯ’ ಎಂದು ಅರಸೀಕೆರೆ ತಾಲ್ಲೂಕು ಬೇಡ ಜಂಗಮ ಸಮಾಜ ಅಧ್ಯಕ್ಷ ಕಲ್ಲಸಾದರಹಳ್ಳಿ ಚಂದ್ರಶೇಖರ್ ತಿಳಿಸಿದರು.<br /> <br /> ಜಾವಗಲ್ ಸಮೀಪದ ಮಾವುತನಹಳ್ಳಿಯಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಬೇಡ ಜಂಗಮರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> ಸಮಾಜದ ತಾಲ್ಲೂಕು ಕಾರ್ಯದರ್ಶಿ ತರುಣದೇವ್, ಗೌರವಾಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷ ಸಿದ್ದಯ್ಯ ಮಾತನಾಡಿದರು.<br /> <br /> <strong>ಪದಾಧಿಕಾರಿಗಳ ನೇಮಕ</strong>: ಜಾವಗಲ್ ಹೋಬಳಿ ಬೇಡ ಜಂಗಮ ಸಮಾಜ ಸಂಘವನ್ನು ರಚಿಸಲಾಯಿತು. ಮೂಡನಹಳ್ಳಿ ಮರುಳಸಿದ್ದಯ್ಯ (ಗೌರವಾಧ್ಯಕ್ಷ), ಜಾವಗಲ್ ಲೋಕೇಶ್ (ಅಧ್ಯಕ್ಷ), ಕುರಾದಹಳ್ಳಿ ಗುರುಸ್ವಾಮಿ (ಕಾರ್ಯದರ್ಶಿ), ಕುಮಾರಸ್ವಾಮಿ (ಉಪಾಧ್ಯಕ್ಷ), ರಘು (ಪ್ರಧಾನ ಕಾರ್ಯದರ್ಶಿ), ರುದ್ರೇಶ್ (ಸಹಕಾರ್ಯದರ್ಶಿ), ಶಿವ ಮೂರ್ತಿ, ಪಂಚಾಕ್ಷರಯ್ಯ (ವಕ್ತಾರರು).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>